Thought for the day

One of the toughest things in life is to make things simple:

10 May 2017

Reported Crimes




¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
     ದಿನಾಂಕ 08.05.2017 ರಂದು 14.15 ಗಂಟೆ ಸುಮಾರಿಗೆ ರೋಡಲಬಂಡಾ ಕ್ರಾಸ್ ಹತ್ತಿರ ಆರೋಪಿತನು ತನ್ನ ಮಾಲೀಕನ ನಂಬರ್ ಇಲ್ಲದ ಟ್ರ್ಯಾಕ್ಟರ್ ಚೆಸ್ಸಿ ನಂ ಈಬಿಡಬ್ಲೂಓಎಲ್3134 ನೇದ್ದರಲ್ಲಿ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 1500/-ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಡಿ.ಎಸ್.ಪಿ ಲಿಂಗಸ್ಗೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್. ºÀnÖ ¥Éưøï oÁuÉ  ರವರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಮರಳು ತುಂಬಿದ ಒಂದು ಟ್ರ್ಯಾಕ್ಟರ್  ಸಿಕ್ಕಿ ಬಿದ್ದಿದ್ದು, ಚಾಲಕನು ಓಡಿ ಹೋಗಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ಮರಳು ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ  ºÀnÖ ¥Éưøï oÁuÉ UÀÄ£Éß £ÀA: 130/2017 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

              ದಿನಾಂಕ: 08-05-2017  ರಂದು 16.30 ಗಂಟೆಗೆ ಫಿರ್ಯಾಧಿ ರಾಧ ಗಂಡ ಪ್ರಕಾಶ ವಯ:25 ವರ್ಷ ಜಾ:ಕುರುಬರು :ಮನೆ ಕೆಲಸ ಸಾ:ಮಡ್ಡಿಪೇಟೆ ರಾಯಚೂರುgÀªÀgÀÄ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದು ಅದರ ಸಾರಾಂಶವೆನಂದರೆ ಫಿರ್ಯಾಧಿಯನ್ನು 20 ವರ್ಷಗಳ ಹಿಂದೆ ಆರೋಪಿ ನಂ: 1 ಪ್ರಕಾಶ  ತಂದೆ ಶ್ರೀಮಂತಪ್ಪ ವಯ:35 ವರ್ಷ ಜಾ: ಕುರುಬರು : ಆಟೋ ಡ್ರೈವರ್ ಸಾ: ಮಡ್ಡಿಪೇಟೆ ರಾಯಚೂರು ಇತನೊಂದಿಗೆ ಮದುವೆಯಾಗಿದ್ದು ಈಗ 4 ಜನ  ಮಕ್ಕಳು ಇರುತ್ತಾರೆ.  ಈಗ್ಗೆ ಕೆಲವು ದಿನಗಳಿಂದ ಆರೋಪಿ ನಂ: 1 ಈತನು ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಕುಡಿದು ಬಂದು ಹೊಡೆಬಡೆ ಮಾಡುತ್ತಿದ್ದನು. ಇದಕ್ಕೆ ಆರೋಪಿ ನಂ:2 ಶ್ರೀಕಾಂತ  ತಂದೆ ಶ್ರೀಮಂತಪ್ಪ ವಯ:30  ವರ್ಷ ಜಾ: ಕುರುಬರು : ಆಟೋ ಡ್ರೈವರ್ ಸಾ: ಮಡ್ಡಿಪೇಟೆ ರಾಯಚೂರು ಈತನು ಸಹ ಸಹರಿಸಿ ಫಿರ್ಯಾದಿಗೆ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದನು. ಆದರೂ ಫಿರ್ಯಾದಿ ಸಂಸಾರದ ವಿಷಯ ಅಂತಾ ಸುಮ್ಮನಾಗಿದ್ದರೂ ದಿನಾಂಕ:05-05-2017 ರಂದು ರಾತ್ರಿ ಆರೋಪಿ ನಂ: 1 ಈತನು ಕುಡಿದು ಬಂದು ಫಿರ್ಯಾದಿಗೆ ಹೊಡೆಬಡೆ ಮಾಡಿ ಮನೆ ಬಿಟ್ಟು ಹೋಗು ಅಂತಾ ತೊಂದರೆ ಕೊಟ್ಟಿದ್ದರಿಂದ ಫಿರ್ಯಾದಿ ದಿನಾಂಕ:06-05-2017 ರಂದು ತನ್ನ ತವರು ಮನೆಗೆ ಹೋಗಿದ್ದು, ದಿನಾಂಕ: 08-05-2017 ರಂದು ಫಿರ್ಯಾದಿಯ ಅತ್ತಿಗೆಯರಾದ ನಾಗಮ್ಮ ಮತ್ತು ಲಕ್ಷ್ಮಿ ಹಾಗು ಫಿರ್ಯಾದಿಯ ಅಕ್ಕನ ಮಗ ವಿನೋದ ರವರು ಫಿರ್ಯಾದಿಯನ್ನು ಆಕೆಯ ಗಂಡನ ಮನೆಗೆ ಬಿಟ್ಟು ಬರಲು ಹೋದಾಗ ಮದ್ಯಾಹ್ನ 2-30 ಗಂಟೆ ಸುಮಾರಿಗೆ ಆರೋಪಿ ಮನೆ ನಂ: 1 ರವರ ಮನೆ ಮುಂದೆ ಆರೋಪಿತರು ಇಬ್ಬರು ಕೂಡಿ ಫಿರ್ಯಾದಿ ಹಾಗು ಆಕೆಯ ಸಂಗಡ ಬಂದವರ ಸಂಗಡ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ಆರೋಪಿ ನಂ: 2 ಈತನು ಫಿರ್ಯಾದಿಯ ಅತ್ತಿಗೆಯರ ಮೈ ಕೈ ಮುಟ್ಟಿ ಅಪಮಾನಗೊಳಿಸಿ ಜೀವದ ಬೆದರಿಕೆ ಹಾಕಿದ್ದು, ಈಬಗ್ಗೆ ಫಿರ್ಯಾದಿ ತನ್ನ ಕುಟುಂಬದವರೊಂದಿಗೆ ವಿಚಾರಿಸಿ ತಡವಾಗಿ ಬಂದು ದೂರು ಕೊಟ್ಟ ಮೇರೆಗೆ    ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 37/2017 ಕಲಂ 498(), 323, 324. 354. 504. 506. ಸಹಿತ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
ಸ್ಪೋಟಕ ¥ÀæPÀgÀtzÀ ªÀiÁ»w:-

                  ದಿನಾಂಕ;-08.05.2017 ರಂದು ರಾತ್ರಿ 9 ಗಂಟೆಗೆ ಪಿರ್ಯಾದಿ ಬಿಧಾನ ಮಂಡಲ್,ಸಾ;-ಬಿ.ಆರ್. ಕ್ಯಾಂಪ್ ತಾ;-ಸಿಂಧನೂರು ಈತನು ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿ.08.05.2017 ರಂದು ಸಂಜೆ 6 ಗಂಟೆಗೆ ಪಿರ್ಯಾದಿಯ ಮಗ ಗೌರಂಗ್ ಮಂಡಲ್ ಈತನು ತನ್ನ ಸ್ನೇಹಿತ ಬಿಸ್ವಜೀತ್ ಮಂಡಲನೊಂದಿಗೆ ಬಿ.ಆರ್.ಕ್ಯಾಂಪಿನ ಪಂಪಾಪತಿ ಇವರ ಜಾಗೆಯಲ್ಲಿ ಹಾಕಿದ ಮಣ್ಣಿನ ಕುಪ್ಪೆಯ ಮೇಲೆ ಹೋಗಿ ಆಟವಾಡುತ್ತಿದ್ದಾಗ ಚೆಂಡನ್ನು ಹೋಲುವ ವಸ್ತು ಸ್ಪೋಟಗೊಂಡು ಪಿರ್ಯಾದಿಯ ಮಗನಿಗೆ ಮತ್ತು ಆತನ ಸ್ನೇಹಿತನ ಮುಖಕ್ಕೆ ಹಾಗೂ ಇನ್ನೀತರೇ ಭಾಗಗಳಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು,ಸದರಿ ಘಟನೆಯು ಯಾರೋ ಅಪರಿಚಿತ ವ್ಯೆಕ್ತಿಗಳು ಯಾವುದೋ ಉದ್ದೇಶಕ್ಕೆ ಅನಧೀಕೃತವಾಗಿ ಸದರಿ ಜಾಗೆಯಲ್ಲಿ ಯಾವುದೋ ಸ್ಪೋಟಕ ವಸ್ತುಗಳನ್ನು ಇಟ್ಟಿದ್ದು ಸದರಿ ಘಟನೆಯು ಸದರಿಯವರ ನಿಷ್ಕಾಳಜಿತನದಿಂದ ಜರುಗಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 90/2017.ಕಲಂ.286 ಐಪಿಸಿ ಮತ್ತು ಕಲಂ.9-B(1)(b) ಸ್ಪೋಟಕ ಅಧಿನಿಯಮ-1884 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-

          ²æà zÁzÁªÀ° PÉ.ºÉZï. ¦.J¸ï.L °AUÀ¸ÀÄUÀÆgÀ oÁuÉ gÀªÀರಿಗೆ ಕ್ರಿಕೇಟ ನಡೆಯುತ್ತಿದೆ ಅಂತಾ ಮಾಹಿತಿ ಮೇರೆಗೆ ತಾರೀಕು 08/05/2017 ರಂದು ಡಿ.ಎಸ್.ಪಿ. ಲಿಂಗಸುಗೂರ, ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.. gÀªÀgÀÄ, ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಹೋಗಿ ಲಿಂಗಸುಗೂರ ಪಟ್ಟಣದ ಬೈಪಾಸ ರಸ್ತೆ ಎಂ.ಕೆ.ಎಂಟರಪ್ರೈಸಸ್ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿ, ಅಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಸನ್ ರೈಸಸ್ ಹೈದ್ರಾಬಾದ ಮದ್ಯೆ ನಡೆದಿರುವ ಐಪಿಎಲ್ ಕ್ರೀಕೇಟ ಬೆಟ್ಟಿಂಗಿ ಹಣ ಕಟ್ಟಿಕೊಳ್ಳುತ್ತಾ ಜೂಜಾಟ ನಡೆಸುತ್ತಿದ್ದ ಆರೋಪಿ ನಂ 1 ªÀÄÄgÀ½ vÀAzÉ PÀ¼ÀPÀĸï gÁAiÀĨsÁV eÁw-PÉëwæAiÀÄ G-UÀÄdj ªÁå¥ÁgÀ ¸Á:-ªÁ¸À« £ÀUÀgÀ °AUÀ¸ÀÆÎgÀÄ ºÁUÀÆ ಮತ್ತು 2 £ÁUÀgÁd  vÀAzÉ ±ÀAPÀæ¥Àà ªÉÄÃn , eÁw-°AUÁAiÀÄvÀ ªÀAiÀiÁ:-30ªÀµÀð, G-MPÀÌ®ÄvÀ£À ¸Á:-»gÉúɸÀgÀÆgÀÄ ºÁ.ªÀ ®Qëöä UÀÄr ºÀwÛgÀ °AUÀ¸ÀÆÎgÀÄ ನೇದ್ದವನಿಗೆ ದಸ್ತಗಿರಿ ಮಾಡಿಕೊಂಡಿದ್ದು, ಆರೋಪಿ ನಂ 3 ªÀÄAdÄ£ÁxÀ ºÀnÖ (¥ÀgÁj) ನೇದ್ದವನು ಓಡಿ ಹೋಗಿದ್ದು, ಆರೋಪಿ ನಂ 1 ನೇದ್ದವನಿಂದ ಜೂಜಾಡ ಹಣ 60,000/- ಹಾಗೂ ಆರೋಪಿ ನಂ 2 ನೇದ್ದವನಿಂದ 31000 ರೂ. ಹಾಗೂ ಒಂದು ಬಾಲ ಪೆನ್. ಒಂದು ಓಪ್ಪೊ ಮೊಬೈಲ ಜಪ್ತು ಮಾಡಿಕೊಂಡಿದ್ದು ಫಿರ್ಯಾದಿದಾರರು ಕೊಟ್ಟ ಫಿರ್ಯಾದಿ ಮತ್ತು ಪಂಚನಾಮೆ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ oÁuÉ ಗುನ್ನೆ £ÀA: 156/2017  PÀ®A 78(3) PÉ.¦ DåPïÖ     CrAiÀÄ°è ದಾಖಲು ಮಾಡಿ ಕ್ರಮ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :09.05.2017 gÀAzÀÄ 186 ¥ÀææPÀgÀtUÀ¼À£ÀÄß ¥ÀvÉÛ ªÀiÁr 29,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.