Thought for the day

One of the toughest things in life is to make things simple:

17 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ:15-01-2020 ರಂದು ವಿರುಪಾಕ್ಷಿ ಈತನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ. KA-36/EN-6657 ರಲ್ಲಿ ತನ್ನ ಹಿಂದುಗಡೆ ಫಿರ್ಯಾದಿದಾರನನ್ನು ಕೂಡಿಸಿಕೊಂಡು ರಾಯಚೂರಿನಿಂದ ಹಂಪಿಗೆ ಹೋಗಿ ಅಲ್ಲಿಂದ ಮರಳಿ ರಾಯಚೂರಿಗೆ ಗಂಗಾವತಿ-ಸಿಂಧನೂರು ರಸ್ತೆಯಲ್ಲಿ ಗೊರೆಬಾಳ ಸೀಮಾದಲ್ಲಿ ದೊಡ್ಡಭೀಮನಗೌಡ ಇವರ ಹೊಲದ ಹತ್ತಿರ ಬರುತ್ತಿದ್ದಾಗ ಎದುರಿಗೆ ಸಿಂಧನೂರು ಕಡೆಯಿಂದ ಆರೋಪಿತನು ತಾನು ಚಾಲನೆ ಮಾಡುತ್ತಿದ್ದ ಟವೇರಾ ವಾಹನ ನಂ.KA-37/M-9689 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಮೋಟರ್ ಸೈಕಲ್ ನಂ.KA-36/EN-6657 ಗೆ ಟಕ್ಕರ್ ಕೊಟ್ಟಿದ್ದಕ್ಕೆ ಮೋಟರ್ ಸೈಕಲ್ ಸವಾರಿ ಮಾಡುತ್ತಿದ್ದ ವಿರುಪಾಕ್ಷಿ ಈತನಿಗೆ ತಲಗೆ ಒಳಪೆಟ್ಟು, ಮೈ ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಮತ್ತು ಫಿರ್ಯಾದಿದಾರನಿಗೆ ಮುಂದೆಲೆಗೆ ಮೂಕಪೆಟ್ಟು ಮತ್ತು ಮೂಗಿಗೆ ತರಚಿದ ಗಾಯವಾಗಿರುತ್ತದೆ ಎಂದು ಮುಂತಾಗಿ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಸೀಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.10/2020, ಕಲಂ. 279, 337, 338 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.