ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾ ಜೂಜಾಟ
ಪ್ರಕರಣದ ಮಾಹಿತಿ:
ದಿನಾಂಕ
23.07.2020 ರಂದು 17:00
ಗಂಟೆಗೆ ಗಾರಲದಿನ್ನಿ ಗ್ರಾಮದಲ್ಲಿ
ಆರೋಪಿತನ ಪಾನ ಶಾಪ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತನಾದ ಮಹಾದೇವ
ತಂದೆ ನರಸಪ್ಪ, ಪೈಗೇರಿ, 30 ವರ್ಷ, ಉ:ಒಕ್ಕಲುತನ, ಸಾ:ಗಾರಲದಿನ್ನಿ ತಾ:ಜಿ ರಾಯಚೂರು, ಈತನು ಮಟಕಾ ಜೂಜಾಟದ ಪ್ರವೃತ್ತಿಯಲ್ಲಿ ತೊಡಗಿದ್ದಾನೆ ಜನರಿಗೆ ಒಂದು ರೂಪಾಯಿಗೆ
ಎಂಬತ್ತು ರೂಪಾಯಿ ಕೊಡುವುದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಡುತ್ತಿದ್ದಾನೆ
ಅಂತಾ ಬಾತ್ಮಿ ಬಂದಮೇರೆಗೆ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ
ಆರೋಪಿತನನ್ನು ಹಿಡಿದು ಅವನಿಂದ ಮಟಕಾ ಜೂಜಾಟದ
ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು
ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಠಾಣಾ ಎನ್.ಸಿ ನಂ 85/2020 ರಲ್ಲಿ
ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ
ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು,
ದಿನಾಂಕ 23.07.2020 ರಂದು
ಮಾನ್ಯ ನ್ಯಾಯಾಲಯದಿಂದ ಪರವಾನಗಿ ಪಡೆದು ಯರಗೇರಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 85/2020
ಕಲಂ. 78[3] ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.