Thought for the day

One of the toughest things in life is to make things simple:

6 Nov 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ

          ದಿನಾಂಕ: 04-11-2020  ರಂದು ಸಂಜೆ 7-35  ಗಂಟೆಗೆ ಆರೋಪಿ ನಂ 01 )ನಜೀರ್ ಅಹ್ಮದ್ ತಂದೆ ಬಾಬುಮಿಯಾ ವ||30ವರ್ಷ , ಜಾ||ಮುಸ್ಲಿಂ, ||ಬೇಕರಿ ವ್ಯಾಪಾರ, ಸಾ||ಹಬಿಬಿಯಾ ಮಸೀದಿ ಹತ್ತಿರ ಎಲ್.ಬಿ.ಎಸ್. ನಗರ ರಾಯಚೂರು ಹಾ||||ಎಸ್.ಬಿ.ಟಿ. ಕಾಲೋನಿ ದೇವಸೂಗೂರು ನೇದ್ದವನು ದೇವಸೂಗೂರು ಎಸ್.ಬಿ.ಟಿ. ಲೇಬರ ಕಾಲೋನಿಯ ಆಂಜಿನಯ್ಯ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆಯಿಸಿದವರಿಗೆ 01 ರೂ.ಗೆ 80 ರೂ.ಕೊಡುವದಾಗಿ ಕೂಗುತ್ತಾ ಸಾರ್ವಜನಿಕರಿಂದ ದುಡ್ಡು ತೆಗೆದುಕೊಂಡು ಮಟಕಾ ನಂಬರ ಅದೃಷ್ಠ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಫಿರ್ಯಾದಿದಾರರು ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿ 01 ನೇದ್ದವನನ್ನು  ವಶಕ್ಕೆ ಪಡೆದುಕೊಂಡು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ 2510/-,   ಮಟಕಾ ನಂಬರಿನ ಎರಡು ಚೀಟಿ, ಮತ್ತು  ಒಂದು ಬಾಲ್ ಪೆನ್ನುನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 1 ನೇದ್ದವನು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ 2 & 3 ನೇದ್ದವರಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದು ಇರುತ್ತದೆ.  ಸದರಿ ಆರೋಪಿ ನಂ 1 ನೇದ್ದವನನ್ನು ಮತ್ತು ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಫಿರ್ಯಾದಿ ನೀಡಿದ ಮೇಲಿಂದ ಠಾಣಾ ಎನ್.ಸಿ ನಂ. 16/2020 ಧಾಖಲಿಸಿ ಕಲಂ 78(3) ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ,  ಮಾನ್ಯ ನ್ಯಾಯಾಲಯ ತನಿಖೆ ಕೈಗೊಳ್ಳಲು ದಿನಾಂಕ 05-11-2020 ರಂದು ಮದ್ಯಾಹ್ನ 12-30 ಗಂಟೆಗೆ ಪರವಾನಿಗೆ ಪಡೆದು, Shakthinagar ಠಾಣಾ ಗುನ್ನೆ ನಂ 62/2020 ಕಲಂ 78(3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.


ಬ್ಯಾಂಕ್ ದರೋಡೆಗೆ ಪ್ರಯತ್ನ ಪ್ರಕರಣದ ಮಾಹಿತಿ:

              ದಿನಾಂಕ 05/11/2020 ರಂದು ಬೆಳಿಗ್ಗೆ 9.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಸವರಾಜ ಎ.ಎಸ್.ಐ. ಮಾನವಿ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ತಮ್ಮ  ಒಂದು ಗಣಕೀಕರಣಗೊಳಿಸಿದ ದೂರನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 4/11/2020 ರಂದು ಫಿರ್ಯಾದಿಯವರದು ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಇದ್ದು ಕಾರಣ ರಾತ್ರಿ 11.00 ಗಂಟೆಗೆ ಠಾಣೆಯಿಂದ ಹೊರಟು ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯದಲ್ಲಿದ್ದಾಗ  ದಿನಾಂಕ 5/11/2020 ರಂದು 2.00 ಎ.ಎಮ್ ಸುಮಾರಿಗೆ  ಮಾನ್ಯ ಸಿ.ಪಿ.ಐ. ಮಾನವಿ ರವರು ಫಿರ್ಯಾದಿದಾರರಿಗೆ ಹಾಗೂ ಹೈವೇ ಪೆಟ್ರೋಲಿಮಗ್ ವಾಹನದ ಕರ್ತವ್ಯದಲ್ಲಿದ್ದ  ವೆಂಕನಗೌಡ ಎ.ಎಸ್.ಐ. ಸಿರವಾರ ರವರಿಗೆ  ಇತ್ತೀಚಿನ ದಿನಗಳಲ್ಲಿ  ಮಾನವಿ, ಸಿರವಾರ ಠಾಣೆ ವ್ಯಾಪ್ತಿಯಲ್ಲಿ  ಬ್ಯಾಂಕ್  ATM  ಬೀಗ ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ ಪ್ರಕರಣಗಳು ವರದಿಯಾಗಿದ್ದು ಕಾರಣ  ಎಲ್ಲಾ  ಬ್ಯಾಂಕುಗಳು ಮತ್ತು ATM ಗಳನ್ನು ಚೆಕ್ ಮಾಡುವಂತೆ ಸೂಚಿಸಿ ನಮಗೆ ಪೋತ್ನಾಳವರೆಗೆ ಹೋಗಿ ಬರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ  ಫಿರ್ಯಾದಿ,  ವೆಂಕನಗೌಡ ಎ,ಎಸ್,ಐ ಹಾಗೂ ಚಾಲಕ ಎ.ಹೆಚ್.ಸಿ.36 ಬಸವರಾಜ ರವರು ಕೂಡಿ ಹೈವೇ ಪೆಟ್ರೋಲಿಂಗ್ ವಾಹನ ಸಂಖ್ಯೆ ಕೆಎ-03/ ಜಿ- 1482 ರಲ್ಲಿ ಹೊರಟು ರಸ್ತೆಯಲ್ಲಿ ಬರುವ  ಎಲ್ಲಾ ATM  ಗಳನ್ನು ಹಾಗೂ ಬ್ಯಾಂಕ್ ಗಳನ್ನು  ಚೆಕ್ ಮಾಡುತ್ತಾ ಹೊರಟು  ಹಿರೆ ಕೊಟ್ನೆಕಲ್  ಇಂಡಿಯನ್ ಬ್ಯಾಂಕ್ ATM  ನ್ನು ಚೆಕ್ ಮಾಡಿ ಅಲ್ಲಿಂದ ಮುಂದೆ ಹೊರಟು  3.00 (ಎ.ಎಮ್.) ಗಂಟೆಯ ಸುಮಾರಿಗೆ ಹಿರೆಕೊಟ್ನೆಕಲ್ ಗ್ರಾಮದ ಕವಿತಾಳ ಕ್ರಾಸ್ ಹತ್ತಿರ ಹೋದಾಗ ಅಲ್ಲಿಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಶೆಟರ್ ಅರ್ಧ ತೆಗೆದಿರುವದು ಮತ್ತು ಒಳಗೆ ಲೈಟ್ ಇರುವದು ಕಂಡು ಬಂದ ಕಾರಣ ಮೂರು ಜನರು ಕೂಡಿ ಹೈವೇ ವಾಹನವನ್ನು ಬ್ಯಾಂಕಿನ ಮುಂದೆಯೇ ತೆಗೆದುಕೊಂಡು ಹೋಗಿ ನಿಲ್ಲಿಸಿ ವಾಹನದಿಂದ ಇಳಿದಾಗ ಬ್ಯಾಂಕಿನ ಒಳಗಡೆಯಿಂದ ಮೂರು ಜನರು ಓಡಿ ಬಂದಿದ್ದು ಕೂಡಲೇ ಅವರನ್ನು  ಹಿಡಿಯಲು ಹೋದಾಗ ಒಬ್ಬನು ಕೈಗೆ ಸಿಕ್ಕಿದ್ದು ಇನ್ನಿಬ್ಬರು ಓಡಿ ಹೋಗಿದ್ದು ಇರುತ್ತದೆ. ನಂತರ  ಸಿಕ್ಕ  ಹುಡುಗನಿಗೆ ಹೆಸರು ವಿಳಾಸ ಮತ್ತು ಅಲ್ಲಿಗೆ ಬಂದ ಬಗ್ಗೆ ವಿಚಾರಿಸಲಾಗಿ ಅವನು ತನ್ನ ಹೆಸರು ವೀರೇಶ ತಂದೆ ಸಣ್ಣ ಕುರುಮಪ್ಪ  ಚನ್ನದಾಸರ್ ಸಾ: ರಾಜೀವ ಗಾಂಧಿ ಕಾಲೋನಿ ಮಾನವಿ ಅಂತಾ ತಿಳಿಸಿ  ಓಡಿ ಹೋದವರ ಹೆಸರು ಅಬ್ಬಾಸ್ ಖಾನ್ ತಂದೆ ಹಸನ್ ಖಾನ್ ಸಾ: ಇಸ್ಲಾಂ ನಗರ ಮಾನವಿ ಹಾಗೂ ಜಾಫರ್ ತಂದೆ ಬಾಬುಸಾಬ್ ಸಾ: ಗಡಂಗಭಾವಿ ಹತ್ತಿರ ಮಾನವಿ ಇದ್ದು ಮೂರು ಜನರ ಕೂಡಿ ಬ್ಯಾಂಕ್ ಕಳ್ಳತನ ಮಾಡುವ  ಮಾನವಿಯಿಂದ ಬಂದು ಬ್ಯಾಂಕಿನ ಮುಖ್ಯ ಬಾಗಿಲಿಗೆ ಹಾಕಿದ ಬೀಗವನ್ನು ರಾಡ್ ನಿಂದ ಮುರಿದು ಬ್ಯಾಂಕಿನ ಒಳಗೆ ಹೋಗಿ ಹಣ ಇಡುವ ಕೊಣೆಯ ಬೀಗವನ್ನು ಒಡೆಯುವಾಗ ಹೊರಗಡೆ  ಜೀಪ್ ಬಂದ ಶಬ್ದ ಕೇಳಿ ನಾವು ಮೂರು ಜನರು ಹೊರಗಡೆ ಓಡಿ ಬಂದಿದ್ದಾಗಿ ತಿಳಿಸಿದ್ದು ಇರುತ್ತದೆ. 

           ಕಾರಣ ಹಿರೆಕೊಟ್ನೆಕಲ್ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಶೆಟರ್ ಗೆ ಹಾಕಿದ ಕೀಲಿಯನ್ನು ಮುರಿದು ಒಳಗೆ ಹೋಗಿ ಸ್ರಾಂಗ್ ರೂಮಿನ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ ಮೇಲ್ಕಂಡ ಮೂರು ಜನರ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ  ಮೇಲಿಂದ ಮಾನವಿ ಠಾಣೆ ಗುನ್ನೆ ನಂ 182/2020 ಕಲಂ 457,380,511 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.


ªÀÄ»¼ÉPÁuÉ ¥ÀæPÀgÀtzÀ ªÀiÁ»w:

    £ÀªÀÄÆ¢vÀ ±ÁgÀzÁ 19 ªÀµÀð FPÉAiÀÄ£ÀÄß »gÉÃPÀqÀ§ÆgÀÄ UÁæªÀÄzÀ CªÀÄÈvï@CªÀÄgÉñÀ FvÀ¤UÉ PÉÆlÄÖ ¢£ÁAPÀ 11-06-2020 gÀAzÀÄ ªÀÄzÀÄªÉ ªÀiÁr PÉÆnÖzÀÄÝ EvÀÄÛ. UÀAqÀ£À ªÀÄ£ÉUÉ £ÀqÉAiÀÄ®Ä ºÉÆÃV PÉ®¢£ÀUÀ¼ÀÄ EzÀÄÝ £ÀAvÀgÀzÀ°è ¨ÉÃqÀgÀ PÁgÀ®PÀÄAnUÉ §AzÀÄ, ¢£ÁAPÀ 12-07-2020 gÀAzÀÄ gÁwæ 9.00 UÀAmÉ ¸ÀĪÀiÁgÀÄ ªÀÄ£ÉAiÀÄ PÀmÉÖAiÀÄ ªÉÄÃ¯É ªÀÄ®VPÉÆArzÁÝzÀ £ÀAvÀgÀzÀ°è ¢£ÁAPÀ 13-07-2020 gÀAzÀÄ ¨É¼ÀV£À eÁªÀ 4.00 UÀAmÉ ¸ÀĪÀiÁgÀÄ PÁuÉAiÀiÁVzÀÄÝ, Hj£À ¸ÀA§A¢UÀ¼À J¯Áè ªÀÄ£ÉUÀ¼À°è ºÀÄqÀÄPÁrzÀÄÝ, EªÀvÀÄÛ £Á¼É §AzÀgÀÄ §gÀ§ºÀÄzÀÄ CAvÁ w½zÀÄ EªÀwÛ£ÀªÀgÉUÉ PÁzÀÄ PÀĽvÀgÀÄ ¸ÀºÀ E°èªÀgÉUÉ ±ÁgÀzÁ FPÉAiÀÄÄ §A¢gÀĪÀ¢¯Áè PÁgÀt £ÀªÀÄä ªÀÄUÀ¼ÀÄ ±ÁgÀzÁ 19 ªÀµÀð FPÉAiÀÄÄ PÁuÉAiÀiÁVzÀÄ,Ý PÁuÉAiÀiÁzÀ ±ÁgÀzÁ FPÉAiÀÄ£ÀÄß ºÀÄqÀÄQ PÉÆqÀ¨ÉÃPÁV «£ÀAw CAvÁ EzÀÝ zÀÆj£À ªÉÄÃ¯É ªÀÄ¹Ì oÁuÉAiÀÄ°è 113/2020 PÀ®A ªÀÄ»¼É PÁuÉ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.