Thought for the day

One of the toughest things in life is to make things simple:

17 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಮಟ್ಕಾ ಜೂಜಾಟ ಪ್ರಕರಣದ ಮಾಹಿತಿ.

      ದಿನಾಂಕ-16/09/2020 ರಂದು ಸಾಯಂಕಾಲ 16-30 ಗಂಟೆಗೆ ಪಿ.ಎಸ್,ಐ ಬಳಗಾನೂರು ಪೊಲೀಸ್ ಠಾಣೆ ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ ಒಬ್ಬ ಆರೋಪಿತನನ್ನು ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ-16/09/2020 ರಂದು ದುರ್ಗಾಕ್ಯಾಂಪದಲ್ಲಿ  ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ನಾನು ಹಾಗೂ ಸಿಬ್ಬಂದಿ ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ ಕೆ.-36 ಜಿ-211 ನೇದ್ದರಲ್ಲಿ  ಠಾಣೆಯಿಂದ ಹೊರಟು ದುರ್ಗಾಕ್ಯಾಂಪ ರಾಮಮಂದಿರ  ಗುಡಿಯ ಹತ್ತಿರ ಮರೆಯಾಗಿ ನಿಂತು  ನೋಡಲಾಗಿ ದುರ್ಗಾಕ್ಯಾಂಪನ  ದುರುಗಮ್ಮ ಗುಡಿಯ ಹತ್ತಿರ ಸಾರ್ವಜನಿಕೆ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಆರೋಪಿ ನಂ-1 ಈತನು ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಕೆ.ಸತ್ಯನಾರಯಣ ಶೆಟ್ಟಿ ತಂದೆ ನರಸಿಂಹಯ್ಯ ಶೆಟ್ಟಿ 40 ವರ್ಷ ಜಾ-ಶೆಟ್ಟರ್ ಉ-ಕಿರಾಣಿ ಅಂಗಡಿ ಕೆಲಸ ಸಾ-ದುರ್ಗಾಕ್ಯಾಂಪ್ ತಾ:-ಮಸ್ಕಿ ಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 330/- 2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ 3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ. ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ. ಸದರಿಯವನು ಮಟಕಾ ನಂಬರ ಪಟ್ಟಿಯನ್ನು ಆರೋಪಿ ನಂ-2 ಯಂಕೋಬ ನಾಯಕ ಸಾ-ತಲೆಖಾನ್ ತಾ:-ಮಸ್ಕಿ ನೇದ್ದವರನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ.  ನಂತರ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 80/2020 ಕಲಂ-78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

 

NDPS ACT. ಪ್ರಕರಣದ ಮಾಹಿತಿ.

            ದಿನಾಂಕ 16.09.2020 ರಂದು ಮದ್ಯಾಹ್ನ 3.20 ಗಂಟೆಗೆ ಪಿ.ಎಸ್.ಐ ಯಾಪಲದಿನ್ನಿ ರವರು  ಡಿ.ರಾಂಪೂರ ಸೀಮಾಂತರದ ಆರೋಪಿ ©üêÉÄñÀ vÀAzÉ ºÀ£ÀĪÀÄAvÀÄ, ªÀAiÀiÁ: 40ªÀµÀð, eÁw: £ÁAiÀÄPÀ, G:MPÀÌ®ÄvÀ£À, ¸Á: ªÀqÉØ¥À°è ಈತನ ಹೊಲ ಸರ್ವೆ ನಂ 163 ರಲ್ಲಿಯ ಹತ್ತಿ ಹೊಲದ ಮದ್ಯದಲ್ಲಿ ಅಲ್ಲಲ್ಲಿ ಅನಧಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆದ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿಯನ್ನು ಮೇಲಾಧೀಕಾರಿಗಳ ಮಾರ್ಗದರ್ಶನದಲ್ಲಿ ಪಂಚರು, ಸಿಬ್ಬಂದಿಯವರು ಹಾಗೂ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಡಾ: ಸತೀಶ ಕುಮಾರ ಎಂ.ಬಿ.ಬಿ.ಎಸ್ ಇವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಸದರಿ ಹತ್ತಿ ಹೊಲದ ಮದ್ಯದಲ್ಲಿ ಅಲ್ಲಲ್ಲಿ 15 ಸಣ್ಣ ಮತ್ತು ದೊಡ್ಡ ಗಾಂಜಾ ಗಿಡಗಳು ಸುಮಾರು 1 ಕೆ.ಜಿ 600 ಗ್ರಾಮನಷ್ಟು ತೂಕದ್ದು, ಅ.ಕಿ. 2,880/-ರೂ. ಬೆಲೆಬಾಳುವ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯ ಹಾಗೂ ಆರೋಪಿತನನ್ನು ತಂದು ಮುಂದಿನ ಕ್ರಮಕ್ಕಾಗಿ ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ ಸಾರಾಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 66/2020 ಕಲಂ: 20(A) NDPS ACT. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.