Thought for the day

One of the toughest things in life is to make things simple:

8 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
¥Éưøï zÁ½ ¥ÀæPÀtzÀ ªÀiÁ»w.
ದಿನಾಂಕ: 07-10-2018 ರಂದು 7-30 ಪಿ.ಎಂ ಗಂಟೆಗೆ ಆರೋಪಿತನು ಉಮಲೂಟಿ ಗ್ರಾಮದೊಳಕ್ಕೆ ಹೋಗುವ ಅನುಗ್ರಹ ಕೂಲ್ ಡ್ರಿಂಕ್ಸ್ ಅಂಗಡಿ ಪಕ್ಕದ ರಸ್ತೆಯಲ್ಲಿ ರಟ್ಟಿನ ಬಾಕ್ಸಗಳಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಅನಧೀಕೃತವಾಗಿ ವಿವಿಧ ಕಂಪನಿಯ ಮದ್ಯದ ಬಾಟಲಿ/ಪೌಚ್ ಗಳನ್ನು ಇಟ್ಟುಕೊಂಡು ಮಾರಾಟದಲ್ಲಿ ತೊಡಗಿದ್ದ ಬಗ್ಗೆ ಬೀಟ್ ಪಿಸಿ 454 ರವರ ಖಚಿತ ಭಾತ್ಮಿ ಮೇರೆಗೆ ಠಾಣಾ ಪ್ರಭಾರದಲ್ಲಿರುವ .ಎಸ್. (ಹೆಚ್ ) ರವರು ಸಿಪಿಐ ಸಿಂಧನೂರು ರವರ ನಿರ್ದೇಶದನಂದತೆ .ಎಸ್. (ಹೆಚ್) ಹಾಗೂ ಕು.ಶೀಲಾ ಎಂ.ಪ್ರೋ.ಪಿ.ಎಸ್. ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಪಿಸಿ-454, ಪಿಸಿ-679, ಪಿಸಿ-99 ರವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು ಆರೋಪಿತನು ಸ್ಥಳದಲ್ಲಿಯೇ ರಟ್ಟಿಬಾಕ್ಸಗಳನ್ನು ಬಿಟ್ಟು ಓಡಿ ಹೋಗಿದ್ದು,  ನಂತರ ಅದನ್ನು ಪರಿಶೀಲಿಸಿ ನೋಡಲು ಅದರಲ್ಲಿ 1) ಓರಿಜಿನಲ್ ಚಾಯ್ಸ 90 ಎಂ.ಎಲ್ ಒಂದು ಬಾಕ್ಸಗೆ 96 ಪೌಚಗಳುಳ್ಳ ಒಟ್ಟು 4 ಬಾಕ್ಸಗಳು ಇದರ ಅಕಿರೂ-11,643/- 2) ಓಲ್ಡ್ ಟವರೀನ್ 180 ಎಂ.ಎಲ್ 48 ಪೌಚಗಳುಳ್ಳ ಒಂದು ಬಾಕ್ಸ ಇದರ ಅಕಿರೂ-3558/-  3) 8ಪಿ.ಎಂ 180 ಎಂ.ಎಲ್ 48 ಪೌಚಗಳುಳ್ಳ ಒಂದು ಬಾಕ್ಸ ಇದರ ಅಕಿರೂ-3558/- 4) ಇಂಪೀರಿಯಲ್ ಬ್ಲ್ಯೂ 180 ಎಂ.ಎಲ್ 4 ಬಾಟಲಗಳು ಇದರ ಅಕಿರೂ. 649/-  ಎಲ್ಲಾ ಸೇರಿ 52.56 ಲೀಟರ್ ಮದ್ಯ ಇದರ  ಒಟ್ಟು ಅಕಿರೂ-19,408 ಬೆಲೆಬಾಳುವುದನ್ನು ಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ವಿವರವಾದ ಪಂಚನಾಮೆ ವರದಿ ಹಾಗೂ ಮುದ್ದೆ ಮಾಲಿನೊಂದಿಗೆ 8-45 ಪಿ.ಎಂ ಗಂಟೆಗೆ ಠಾಣೆಗೆ ಬಂದು ನೀಡಿದ ಜಪ್ತಿ ಪಂಚನಾಮೆ ವರದಿಯ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್  ಠಾಣಾ ಗುನ್ನೆ ನಂ. 239/2018 ಕಲಂ. 32, 34 KE ACT ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

¢£ÁAPÀ 07-10-2018 gÀAzÀÄ gÁwæ 8-30 UÀAmÉUÉ ºÀ£ÀĪÀÄUÀÄqÀØ UÁæªÀÄzÀ  CAUÀ£ÀªÁr ±Á¯ÉAiÀÄ ªÀÄÄAzÉ ¯ÉÊn£À ¨É¼ÀQ£À ¸ÁªÀðd¤PÀ ¸ÀܼÀzÀ° 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ rJ¸ï.¦ ªÀÄvÀÄÛ ¹¦L °AUÀ¸ÀÄUÀÆgÀ EªÀgÀ ªÀiÁUÀðzÀ±Àð£ÀzÀ°è ¦.J¸ï.L & ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆæ ²ªÀ£ÀUËqÀ vÀAzÉ ©üêÀÄ£ÀUËqÀ ªÀAiÀiÁ: 50 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: ºÀ£ÀĪÀÄUÀÄqÀØ ºÁUÀÄ EvÀgÉ 06 d£À DgÉÆævÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 37,260/- gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ, ¸ÀzÀj zÁ½ £ÉqɸÀ®Ä ªÀiÁ£Àå £ÁåAiÀiÁ®AiÀÄ¢AzÀ ¥ÀgÀªÁ¤UÉ ¥ÀqÉAiÀÄĪÀµÀÖgÀ°è DgÉÆævÀgÀÄ Nr ºÉÆÃUÀĪÀ ¸ÀA§ªÀ EzÀÄÝjAzÀ ºÁUÉÃAiÉÄà vÀPÀët zÁ½ £ÉqÀ¹zÀÄÝ EgÀÄvÀÛzÉ CAvÁ EzÀÝ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÄUÀÆgÀÄ ¥Éưøï oÁuÉ UÀÄ£Éß £ÀA. 365/2018 PÀ®A 87 PÉ.¦ DPïÖ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:-07/10/2018 ರಂದು ರಾತ್ರಿ  21-15 ಗಂಟೆ ಸುಮಾರಿಗೆ ಬಳಗಾನೂರ  ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಜಗಳದಲ್ಲಿ ಗಾಯಗೊಂಡ ಶೇಖರಪ್ಪನು  ಇಲಾಜ ಕುರಿತು ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು  ಸಾರಾಂಶವೇನೆಂದರೆ ದಿನಾಂಕ:-07/10/2018 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಪಿರ್ಯಾದಿದಾರನು ಗೌಡನಾಭಾವಿ ಗ್ರಾಮದ ದುರುಗಮ್ಮ ಗುಡಿಯ ಮುಂದೆ ನಿಂತುಕೊಂಡಿರುವಾಗ ಆರೋಪಿ ಭೀರಪ್ಪ ತಂದೆ ಬಸಪ್ಪ ಗುಡಿಹಾಳ 40 ವರ್ಷ ಜಾ:-ಕುರುಬರ ಹಾಗೂ ಇತರೆ 3ಜನರು ಕೂಡಿಕೊಂಡು ಬಂದವರೇ ಪಿರ್ಯಾದಿದಾರನಿಗೆ ಲೇ ಸೂಳೇ ಮಗನೇ ನಾವು ಕಾಲುವೆ ಕಿತ್ತುಕೊಂಡು ಬಂದರೇ ನಿನಗೇನು ಆಯ್ತಿಲೇ ಈಗಾ ನಾವು ಕಾಲುವೆ ಕಿತ್ತುತೆವೇ ನಿನೇನು ಮಾಡಿಕೊಳ್ಳುತ್ತಿಯಲೇ ಸೂಳೇ ಮಗನೇ ಅಂತಾ ಅಂದವನೇ ಭೀರಪ್ಪನು ಕೊಡಲಿಯಿಂದ ಪಿರ್ಯಾದಿದಾರನಿಗೆ ಎಡಗೈ ಮೊಣಕೈ ಹತ್ತಿರ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿ ಮುರಿದಂತಾಗಿದ್ದು ಯಮನಪ್ಪನು ಕಟ್ಟಿಗೆಯಿಂದ ಎಡಗೈ ಅಂಗೈ ಹತ್ತಿರ ಹೊಡೆದಿದ್ದರಿಂದ ರಕ್ತಗಾಯವಾಗಿದ್ದು ಯಲ್ಲಪ್ಪನು ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದರಿಂದ ರಕ್ತಗಾಯವಾಗಿದ್ದು ಅಲ್ಲದೇ ಬಲಗೈ ಮುಂಗೈಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು ಇರುತ್ತದೆ ನಂತರ ಆರೋಪಿತರು ಪಿರ್ಯಾದಿದಾರನಿಗೆ ಲೇ ಸೂಳೇ ಮಗನೇ ಇನ್ನೊಮ್ಮೆ ಕಾಲುವೆ ತಂಟೆಗೆ ಬಂದರೇ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾಇದ್ದ ಹೇಳಿಕೆ  ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-126/2018 ಕಲಂ-504,326,324,506,ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 07-10-2018 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿ ಉಮಾದೇವಿ ಗಂಡ ಕೃಷ್ಣ  ಭಂಡಾರಿ ವಯಾಃ 30 ವರ್ಷ ಜಾತಿಃ ನೇಕಾರ ಉಃ ಮನೆ ಕೆಲಸ ಸಾಃ ಬಾಬಾ ನಾಯಕ ಕಾಲೋನಿ ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಆರೋಪಿತನು ದಿನಾಲು ಕುಡಿದು ಓಣಿಯಲ್ಲಿ ಒದರಾಡುವುದು ಬಾಯಿಗೆ ಬಂದತೆ ಬೈಯುವುದು. ಹೆದರಿಸುವುದು ಮಾಡುತಿದ್ದು ಇಂದು ದಿನಾಂಕ 07-10-2018 ರಂದು ಸಾಯಾಂಕಾಲ 5-00 ಗಂಟೆಯ ಸುಮಾರಿಗೆ ಆರೋಪಿ  ಮಹಿಬೂಬ್ ಕುರ್ಡಾ ಈತನು ಫಿರ್ಯಾದಿಯ ಮನೆಯ ಮುಂದಿನ ರಸ್ತೆಯಲ್ಲಿ ಬಂದು '' ಓಣೆಯಲ್ಲಿ ನನ್ನನ್ನು ಯಾರು ಏನು  ಕಿತ್ತುಕೊಳ್ಳುವುದಕ್ಕೆ ಆಗುವುದಿಲ್ಲ  '' ಎಲೆ ಸೂಳೆರೇ. ಚಿನಾಲೆರೆ  ಅಂತಾ ಬಾಯಿ ಬಂದತೆ  ಬೈದಾಡುತ್ತಿರುವಾಗ ನಾನು ಮತ್ತು ನನ್ನ ಅಕ್ಕಳ ಮಗನಾದ ನಾಗೇಶ ಹಾಗೂ ಓಣೆಯವರೆಲ್ಲರೂ  ಸೇರಿ ಆತನಿಗೆ ರೀತಿಯಾಗಿ ಓಣೆಯಲ್ಲಿ ಕೆಟ್ಟ ಕೆಟ್ಟದ್ದಾಗಿ ಒದರಾಡಬೇಡ  ಅಂತಾ ವಿಚಾರಿಸಿದ್ದಕ್ಕೆ  ನನಗೆ  ಆತನು '' ಲೇ ಸೂಳೇ ನಿನ್ನದು ಸೊಕ್ಕು  ಜಾಸ್ತಿ ಆಗಿದೆ ಅಂತಾ ಬೈದು ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ಓಣೆಯವರಾದ ಆಫೀಜಾ  ಗಂಡ ಮಹಿಬೂಬ್ ಈಕೆಗೆ ಕೂಡ  '' ಮೂದಿ ಸೂಳೇ ನನಗೆ ಬುದ್ದಿ ಹೇಳೊಕೆ ಬಂದಾಳ  ಅಂತಾ ಬೈದು ಆಕೆಗೆ ಕೂಡ ಕೈಗಳಿಂದ ಹೊಡೆಬಡೆ ಮಾಡಿ ನಮ್ಮಿಬ್ಬರ ಮೈ ಕೈ ಮುಟ್ಟಿ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ನನ್ನ ಬಲಗೈ ರಟ್ಟೆಗೆ  ತನ್ನ ಬಾಯಿಂದ ಕಡೆದಿದ್ದು ಅಷ್ಟರಲ್ಲಿ ಆತನ ಹೆಂಡತಿಯಾದ ಶಮ್ಮಿ ಈಕೆಯು ಬಂದು ನನ್ನ ಗಂಡ  ಓಣೆಯಲ್ಲಿ ಏನು ಬೇಕಾದರು ಮಾಡುತ್ತಾನೇ ನಿವೇನು ಕೇಳುತ್ತಿರಿ ಸೂಳೇ ಮಕ್ಕಳೇ ಚಿನಾಲಿ ಸೂಳೇರೆ ಅಂತಾ ಬೈದಿದ್ದು ಅಲ್ಲದೇ ನಾಗೇಶನಿಗೆ ಕೈಗಳಿಂದ ಹೊಡೆಬಡೆ  ಮಾಡಿ ಆಫೀಜಾ ಈಕೆಗೆ ಕಲ್ಲನ್ನು ತೆಗೆದುಕೊಂಡು  ಎಡಗಾಲಿಗೆ ಹೊಡೆದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 297/2018 ಕಲಂ 504.323.324.354.506 ಸಹಿತ 34 .ಪಿ,ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
¦üAiÀiÁ𢠸ÉÊAiÀÄzï ºÀĸÉÃ£ï ¨ÁµÁ vÀAzÉ ¸ÉÊAiÀÄzï ªÀÄĸÀÛ¥sÁ ªÀAiÀÄ: 33 ªÀµÀð, eÁ: ªÀÄĹèA, G: CzsÀåPÀëgÀÄ zÁgÀƯï G®ÄªÀiï ªÀĺÀä¢ÃAiÀiÁ ªÀÄzÀgÀ¸Á ªÀÄvÀÄÛ CzsÀåPÀëgÀÄ ®¨ÉÊPï JdÆåPÉõÀ£ï & ªÉïÉàÃgï læ¸ïÖ ¹AzsÀ£ÀÆgÀÄ, ¸Á: §r¨ÉÃ¸ï ¹AzsÀ£ÀÆgÀÄ gÀªÀgÀÄ zÁgÀƯï G®ÄªÀiï ªÀĺÀä¢ÃAiÀiÁ ªÀÄzÀgÀ¸Á ªÀÄvÀÄÛ CzsÀåPÀëgÀÄ ®¨ÉÊPï JdÆåPÉõÀ£ï & ªÉïÉàÃgï læ¸ïÖ ¹AzsÀ£ÀÆj£À CzsÀåPÀëjzÀÄÝ, ¦üAiÀiÁð¢zÁgÀjUÉ vÀªÀÄä ªÀÄzÀgÀ¸ÁzÀ°è NzÀÄwÛgÀĪÀ R¢Ãgï FvÀ£ÀÄ ¹AzsÀ£ÀÆgÀÄ £ÀUÀgÀzÀ §r¨Éøï£À°ègÀĪÀ (§r¨ÉÃ¸ï ªÀĹâ ºÀwÛgÀ) ¥ÀmÉÃ¯ï ¸À¥ÀèAiÀÄgïì CAUÀrAiÀÄ ºÀwÛgÀ EgÀĪÀzÁV ªÀiÁ»w §AzÀ ªÉÄÃgÉUÉ C°èUÉ ºÉÆÃVzÀÄÝ, C°è DgÉÆævÀgÀÄ ¸ÀºÁ EzÀÄÝ, CªÀgÀ°è DgÉÆæ £ÀA 01 ¸ÉÊAiÀÄzï gÀ¨Áâ¤, FvÀ£ÀÄ ¦üAiÀiÁð¢zÁgÀjUÉ J£À¯Éà ¸ÀƼÉà ªÀÄUÀ£Éà ªÀÄPÀ̼À£ÀÄß ªÀÄzÀgÀ¸Á¢AzÀ ¸ÀÄvÁÛqÀ®Ä PÀ¼ÀÄ»¸ÀÄwÛAiÉÄãÀ¯ÉÃ, £ÀªÀÄä eÁUÀzÀ°è ªÀÄzÀgÀ¸Á ªÀiÁrPÉÆAqÀÄ £ÀªÀÄUÉ JzÀÄgÀÄ ªÀiÁvÀ£ÁqÀÄwÛAiÉÄ£À¯Éà CAvÁ ºÉý CªÁZÀåªÁV ¨ÉÊzÀÄ, ZÀ¥Àà°AiÀÄ£ÀÄß vÉUÉzÀÄPÉÆAqÀÄ PÀ¥Á¼ÀPÉÌ ºÉÆqÉ¢zÀÄÝ, DgÉÆæ £ÀA 02 ¸ÉÊAiÀÄzï AiÀÄeÁݤ FvÀ£ÀÄ C°èAiÉÄà EzÀÝ PÀ°è¤AzÀ JzÉUÉ ªÀÄvÀÄÛ JqÀUÀqÉ PÀÄwÛUÉ ºÀwÛgÀ UÀÄ¢ÝzÀÄÝ, J¯Áè DgÉÆævÀgÀÄ ¸ÉÃj ¦üAiÀiÁð¢zÁgÀjUÉ PÉÊUÀ½AzÀ ºÉÆqɧqÉ ªÀiÁr, PÁ°¤AzÀ M¢ÝzÀÄÝ, C®èzÉ EvÀgÉ 3 jAzÀ 6 DgÉÆævÀgÀÄ ºÉÆÃUÀĪÁUÀ ¦üAiÀiÁð¢zÁgÀjUÉ ªÀÄUÀ£Éà EªÀwÛUÉ G½zÀÄPÉÆAr¢Ý, E£ÉÆßAzÀÄ ¸À¯Á ¹UÀÄ ¤£Àß fêÀ ¸À»vÀ ©qÀĪÀÅ¢®è CAvÁ fêÀ ¨ÉzÀjPÉ ºÁQ ºÉÆÃVzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ ¥Éưøï oÁuÁ UÀÄ£Éß £ÀA: 121/2018, PÀ®A: 143, 147, 148, 504, 323, 324, 355, 506 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArrgÀÄvÁÛgÉ.