Thought for the day

One of the toughest things in life is to make things simple:

25 Aug 2014

Press Note and Reported Crimes

               gÁAiÀÄZÀÆgÀÄ f¯Áè ¥ÉưøÀjAzÀ «±ÉÃóµÀ ¥ÀæPÀluÉ

         ¢£ÁAPÀ  29-08-2014 gÀAzÀÄ UÀuÉñÀ «UÀæºÀUÀ¼À ¥ÀæwµÁ×¥À£ÉAiÀiÁUÀ°zÀÄÝ, F §UÉÎ ¥ÀgÀªÁ¤UÉ ¤ÃqÀĪÀ PÀÄjvÀÄ ¸ÀzÀgï §eÁgï ¥Éưøï oÁuÉAiÀÄ°è KPÀUÀªÁQë CrAiÀÄ°è £ÀUÀgÀ¸À¨sÉ, PÉ.E.©, CVß±ÁªÀÄPÀ, PÀAzÁAiÀÄ, ºÁUÀÆ ¥ÉÆ°Ã¸ï  E¯ÁSÁ ªÀw¬ÄAzÀ MAzÉà PÀqÉ ¸ÁªÀðd¤PÀjUÉ vÉÆAzÀgÉAiÀiÁUÀzÀAvÉ ¥ÀgÀªÁ¤UÉAiÀÄ£ÀÄß ¤ÃqÀĪÀ PÀÄjvÀÄ ¥Àæw ªÀµÀðzÀAvÉ F ªÀµÀðªÀÇ ¸ÀºÀ ¢£ÁAPÀ:26.08.2014 jAzÀ ªÀåªÀ¸ÉÜAiÀÄ£ÀÄß ªÀiÁqÀ¯ÁVzÉ. JAzÀÄ gÁAiÀÄZÀÆgÀÄ f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ ²æà JA.J£ï. £ÁUÀgÁd gÀªÀgÀÄ UÀuÉñÀ ¥ÀæwµÁ×¥À£É ªÀiÁqÀĪÀ ¸ÁªÀðd¤PÀjUÉ w½¹gÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
              ದಿನಾಂಕ 24/08/14 ರಂದು ಬೆಳಗಿನ ಜಾವ 6-00 ಗಂಟೆಗೆ ಫಿರ್ಯಾದಿ ಶ್ರೀ ಶಿವರಾಯಪ್ಪ ತಂದೆ ಚೌಡನಾಯಕ 60 ವರ್ಷ ನಾಯಕ ಉ-ಒಕ್ಕಲುತನ  ಸಾ-ಪುಲದಿನ್ನಿ ತಾ;ಸಿಂಧನೂರು FvÀ£À  ಮಗ ಹನುಮಂತ ಈತನು ಪುಲದಿನ್ನಿ ಸೀಮಾದ ತಮ್ಮ ಹತ್ತಿಹೊಲದಲ್ಲಿ ನಿನ್ನೆ,ಮೊನ್ನೆ ಬಿದ್ದ ಬಾರಿಮಳೆಯಿಂದ ಹೊಲದಲ್ಲಿ ನೀರು ನಿಂತಿದ್ದು ಹೊಲದಲ್ಲಿಯ ನೀರನ್ನು ಹರಿವುಮಾಡಿ ತೆಗೆಯಲು ಹೋಗಿದ್ದು ಹತ್ತಿ ಹೊಲದಲ್ಲಿ ನೀರು ಹರಿವು ಮಾಡುತ್ತಿರುವಾಗ ಎಡಗಾಲು ಹಿಮ್ಮಡಿಗೆ ಹಾವು ಕಚ್ಚಿದೆ ಇದರಿಂದ ತನಗೆ ಕಣ್ಣು ಮಂಜುಮಂಜಾಗುತ್ತಿದ್ದು, ತಲೆತಿರುಗಿದಂತಾಗುತ್ತದೆ ಅಂತಾ ಮನೆಗೆ ಬಂದು ಫಿರ್ಯಾದಿಗೆ ಮತ್ತು ಮನೆಯವರಿಗೆ ತಿಳಿಸಿದ್ದು ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿಂದ ಹೆಚ್ಚಿನ ಇಲಾಜ ಕುರಿತು ರಿಮ್ಸ/ಒಪೆಕ್  ಆಸ್ಪತ್ರೆ ರಾಯಚೂರುಗೆ ಹೋಗಿದ್ದು ದಿನಾಂಕ 24/08/14 ರಂದು ಮದ್ಯಾಹ್ನ 210 ಪಿ.ಎಂ.ಕ್ಕೆ ಮೃತಪಟ್ಟಿರುತ್ತಾನೆ ಈತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಫಿರ್ಯಾದಿ ಹೇಳಿಕೆ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ AiÀÄÄ.r.Cgï. £ÀA: 16/2014.ಕಲಂ.174 ಸಿ.ಆರ್.ಪಿ.ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
           ಫಿರ್ಯಾದಿ ²æà UÀįÁªÀÄ ªÉÆ»£ÀÄ¢Ýãï vÀAzÉ JªÀiï.r.ªÀiÁ«AiÀiÁ, 30 ªÀµÀð, eÁ; ªÀĹèA, G: CmÉÆà PÀ£Àì¯ÉÖAmï, ¸Á: CAzÀÆæ£ï Q¯Áè gÁAiÀÄZÀÆgÀÄ  FvÀ¤ಗೆ 1) gÀ«    2) UÀÄgÀÄ    3) ¥Àæ¨sÀÄ   4) C£ÀĨÉÃUï         5) E«ÄÛAiÀiÁeï   6) EvÀgÀ 05 d£ÀgÀÄ EªÀgÀÄUÀ¼ÀÄ  2 ವರ್ಷಗಳಿಂದ ಪರಿಚಯವಿದ್ದು, ಫಿರ್ಯಾದಿಯು ಆರೋಪಿ ನಂ. 01 ಮತ್ತು 04 ರವರಿಂದ ಒಂದುವರೆ ವರ್ಷದ ಹಿಂದೆ ರೂ 1,00,000/- ನಗದು ಹಣ ಸಾಲವಾಗಿ ಪಡೆದುಕೊಂಡಿದ್ದು, ಅದರ ಬಡ್ಡಿ ಹಣವನ್ನು ಸರಿಯಾಗಿ ಕಟ್ಟುತ್ತಾ ಬಂದಿದ್ದು, ಒಂದು ವಾರದ ಹಿಂದೆ ಆರೋಪಿತರು ಆ ಹಣವನ್ನು ಕೇಳಿದ್ದು, ಅದಕ್ಕೆ ಫಿರ್ಯಾದಿಯು 20 ದಿನಗಳ ನಂತರ ಕೊಡುತ್ತೇನೆ ಅಂತಾ ಅಂದಿದ್ದು, ಫಿರ್ಯಾದಿಯು 1630 ಗಂಟೆಗೆ ಲಿಂಗಸ್ಗುರು ರೋಡ್ ನ ಓಲ್ಡ್ ಚೆಕ್ ಪೋಸ್ಟ್ ಹತ್ತಿರ ಇದ್ದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಒಮ್ಮಿಂದೊಮ್ಮೆಲೆ ಬಂದು ಫಿರ್ಯಾದಿಗೆ ಲೇ ಸೂಳೆ ಮಗನೇ ಸಾಲ ಕೇಳಿದರೆ ಇನ್ನೂ 20 ದಿನಗಳ ನಂತರ ಕೊಡುತ್ತೀಯೇನಲೇ ಅಂತಾ ಅವಾಚ್ಯವಾಗಿ ಬೈದು, ಆರೋಪಿ ನಂ.01 ಈತನು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು, ಆರೋಪಿ ನಂ. 02 ಈತನು ರಾಡ್ ತೆಗೆದುಕೊಂಡು ಕಾಲಿಗೆ ಹೊಡೆದು ಮೂಕಪೆಟ್ಟುಗೊಳಿಸಿದನು, ಆರೋಪಿ ನಂ. 03 ಈತನು ಕೈ ಮುಷ್ಟಿ ಮಾಡಿ ತುಟಿಗೆ ಹೊಡೆದು ರಕ್ತಗಾಯಗೊಳಿಸಿದನು, ಆರೋಪಿ ನಂ. 04 ಈತನು ತನ್ನ ಕೈಯಿಂದ ಮೈಕೈಗೆ ಹೊಡೆದನು, ಉಳಿದ ಆರೋಪಿತರು ಕೈಯಿಂದ ಹೊಡೆದು ಮತ್ತು ಕಾಲಿನಿಂದ ಒದ್ದರು, ಆಗ ಬಿಡಿಸಲು ಬಂದ ಜಾವೇದ್ ಈತನಿಗೂ ಕಪಾಳಕ್ಕೆ ಮತ್ತು ಬೆನ್ನಿಗೆ ಕೈಯಿಂದ ಹೊಡೆದರು. ನಂತರ ಫಿರ್ಯಾದಿಗೆ ಯಾವುದೋ ಕಾರಿನಲ್ಲಿ ಹಾಕಿಕೊಂಡು ಹೋಗಿ ಕುಬೇರ ಹೋಟೆಲ್ ಹತ್ತಿರ ಬಂದು ಕಾರಿನಲ್ಲಿ ಕೈಯಿಂದ ಹೊಡೆದರು, ನಂತರ ರಾಮಲಿಂಗೇಶ್ವರ ಗುಡಿಯ ಹತ್ತಿರ ಬಿಟ್ಟರು. ಮತ್ತು ನನಗೆ ಬಾವಿಯಲ್ಲಿ ಹಾಕಿ ಕೊಲ್ಲುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 131/2014 ಕಲಂ 143, 147, 148, 323, 324, 355, 504, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.
          ಫಿರ್ಯಾದಿ gÀAUÀ¥Àà vÀAzÉ AiÀÄAPÉÆç ªÀqÀØgÀ 38ªÀµÀð, MPÀÌ®ÄvÀ£À, ¸ÁB PÉAUÀ¯ï ಮತ್ತು ಆರೋಪಿ ವಿಘ್ನೇಶ ಈತನ ಹೊಲಗಳು ಒಂದೇ ಕಡೆಗೆ ಇದ್ದು, ಸದ್ರಿ ಆರೋಪಿತನು ತನ್ನ ಹೊಲದ ನೀರು ಹೋಗಲು ಫಿರ್ಯಾದಿದಾರನ ಹೊಲದ ಕಡೆಗೆ ಕಾಲುವೆ ತೋಡಿದ್ದು, ಅದನ್ನು ಮುಚ್ಚುವಂತೆ ಫಿರ್ಯಾಧಿದಾರನು ಆರೋಪಿತನಿಗೆ ಹೇಳಿದರೂ ಮುಚ್ಚದೇ ಇದ್ದುದ್ದರಿಂದ, ದಿನಾಂಕ 22-08-2014 ರಂದು ಫಿರ್ಯಾದಿದಾರನು ಸದ್ರಿ ಕಾಲುವೆಯನ್ನು ಮುಚ್ಚಿದ್ದರಿಂದ ಅದೇ ಸಿಟ್ಟಿನಿಂದ ದಿನಾಂಕ 23-08-2014 ರಂದು  7-30 ಗಂಟೆ ಸುಮಾರು ಆರೋಪಿತgÁzÀ 1) ¹zÀÝ¥Àà vÀAzÉ ¸ÀtÚ zÀÄgÀÄUÀ¥Àà ªÀiÁ¢UÀ PÀÆ°PÉ®¸À 2) FgÀtÚ vÁ¬Ä ¨Á®ªÀÄä §¼Áîj ªÀiÁ¢UÀ, PÀÆ°PÉ®¸À,  3) «WÉßñÀ vÀAzÉ ®ZÀªÀÄtÚ ªÀiÁ¢UÀ, MPÀÌ®ÄvÀ£À, 4) FgÉñÀ vÀAzÉ FgÀtÚ §¼Áîj, ªÀiÁ¢UÀ,MPÀÌ®ÄvÀ£À 5) £ÁUÉÃAzÀæ vÀAzÉ D®ªÀÄ¥Àà ªÀiÁ¢UÀ, PÀÆ°PÉ®¸À,6) «gÉñÀ vÀAzÉ UÀAUÀ¥Àà ªÀiÁ¢UÀ, PÀÆ°PÉ®¸À, 7) GªÉÄñÀ vÀAzÉ ¸ÀtÚ azÁ£ÀAzÀ¥Àà ªÀiÁ¢UÀ, MPÀÌ®ÄvÀ£À  8) UÉÆëAzÀ vÀAzÉ ¸ÀtÚ zÀÄgÀÄUÀ¥Àà ªÀiÁ¢UÀ, MPÀÌ®ÄvÀ£À J®ègÀÆ ¸ÁB PÉAUÀ¯ï  EªÀgÀÄUÀ¼ÀÄ ಅಕ್ರಮಕೂಟ ರಚಿಸಿಕೊಂಡು, ಸಮಾನ ಉದ್ದೇಶದಿಂದ, ಕೆಂಗಲ್ ಗ್ರಾಮದಲ್ಲಿರುವ ಯಂಕಪ್ಪ  ಇವರ ಮನೆಯ ಮುಂದೆ ಹೋಗಿ ಅಲ್ಲಿದ್ದ ಶಶಿಧರ ಈತನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮೈ, ಕೈ,ಗೆ ಹೊಡೆದು, ಯಂಕಪ್ಪನ ಮನೆಯ ಬಾಗೀಲಿಗೆ ಕಾಲಿನಿಂದ ವದ್ದು, ಚೀಲಕ ಮುರಿದು, ನಂತರ ಎಲ್ಲಾ ಆರೋಪಿತರು ಫಿರ್ಯಾದಿದಾರನ ಮನೆಯ ಮುಂದೆ ಹೋಗಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮೈ, ಕೈ, ಗೆ ಹೊಡೆದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದು, ಅಲ್ಲದೇ ಬಿಡಿಸಲು ಹೋದ ಫಿರ್ಯಾದಿದಾರನ ಹೆಂಡತಿ ಪುಷ್ಪಲತಾ ಈಕೆಗೆ ಸೀರೆ ಸೆರಗು ಜಗ್ಗಿ, ಕೈ ಹಿಡಿದು ಎಳೆದಾಡಿ, ಮರ್ಯಾದಿಗೆ ಕುಂದು ಬರುವಂತೆ ವರ್ತಿಸಿ, ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À  ªÉÄðAzÀ   ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 203/2014 PÀ®A. 143, 147, 504, 323, 427, 341, 354, 506, gÉ.«. 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./ J¸ï.n. PÁAiÉÄÝ ¥ÀæPÀgÀtzÀ ªÀiÁ»w:-
ಈಗ್ಗೆ ಸುಮಾರು 10 ವರ್ಷಗಳ ಹಿಂದೆ ನಮ್ಮೂರಿನ ಕುಮಾರಸ್ವಾಮಿ ತಂದೆ ಈಶಪ್ಪ ಜಂಗಮ ಇವರ ಪ್ಲಾಟನ್ನು ಖರೀದಿ ಮಾಡಿ ಅಲ್ಲಿಯೇ ವಾಸವಾಗಿದ್ದೆವು. ದಿನಾಂಕ;-24/08/2014 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಮ್ಮ ಗ್ರಾಮದ ದೊಡ್ಡ ಸೂಗಯ್ಯ ತಂದೆ ವೀರಭದ್ರಯ್ಯ ಜಂಗಮ ಈತನು ನಮ್ಮ ಮನೆಯ ಹತ್ತಿರ ಬಂದು ನನ್ನ ಗಂಡನಿಗೆ ‘’ಲೇ ನೀನು ನಮ್ಮ ಅಣ್ಣ ಕುಮಾರಸ್ವಾಮಿಯ ಪ್ಲಾಟನ್ನು ಖರೀದಿ ಮಾಡಿದ್ದಿ ಆ ಪ್ಲಾಟನ್ನು ಬಿಟ್ಟುಕೊಡಿರಲೇ ನೀವು ಖರಿಧಿ ಮಾಡಿದ ಹಣವನ್ನು ವಾಪಾಸ ಕೊಡುತ್ತೇನೆ’’ ಅಂತಾ ಬೈಯುತ್ತಿದ್ದಾಗ ಆಗ ನಾನು ಹೋಗಿ ನನ್ನ ಗಂಡನಿಗೆ ಯಾಕೇ ಬೈಯುತ್ತಿ ಅಂತಾ ಕೇಳಲು ನನ್ನ ಗಂಡನಿಗೆ ‘’ಲೇ ವಡ್ಡರ ಸೂಳೇ ಮಕ್ಕಳೆ ನಮ್ಮ ಪ್ಲಾಟನ್ನು ನಮಗೆ ಬಿಟ್ಟುಕೊಡಿರಲೇ’’ ಅಂತಾ ಜಾತಿ ಎತ್ತಿ ಬೈಯ್ದು ಧಮಕಿ ಹಾಕಿದನು. ನಂತರ ನಾನು ನಮ್ಮ ಮೈದುನ ನಾರಾಯಣ ಈತನಿಗೆ ತಿಳಿಸಲು ಹೋದೆನು ನಂತರ ನಾನು ಮತ್ತು ನನ್ನ ಮೈದುನ ಮನೆಗೆ ಬಂದು ನೋಡಲು ನನ್ನ ಗಂಡನು ಮನೆಯಲ್ಲಿ ಯಾವುದೋ ಕ್ರಿಮಿನಾಷಕ ಎಣ್ಣೆ ಸೇವಿಸಿ ಒದ್ದಾಡುತ್ತಿದ್ದು ಕೂಡಲೇ ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಪೋತ್ನಾಳ ಸರಕಾರಿ ಆಸ್ಪತ್ರೆಗೆ ಹೊಗುವ ಕಾಲಕ್ಕೆ ದಾರಿ ಮದ್ಯ ಬೆಳಿಗ್ಗೆ 11-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.ನಂತರ ನಾವು ನನ್ನ ಗಂಡನ ಹೆಣವನ್ನು ಮನೆಗೆ ತಂದು ಹಾಕಿದೆವು.ನಂತರ ಗ್ರಾಮದ ಜನರು ಹೆಣವನ್ನು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರಿ ಅಂತಾ ತಿಳಿಸಿದ್ದಕ್ಕೆ ಇಲ್ಲಿಗೆ ತಂದು ಮಾರ್ಚರಿ ರೂಮಿನಲ್ಲಿ ಹಾಕಿದೆವು ನನ್ನ ಗಂಡನು ದೊಡ್ಡ ಸೂಗಯ್ಯ ಈತನು ಬೈಯ್ದು ಧಮಕಿ ಹಾಕಿದ್ದರಿಂದ ಈತನ ದುಷ್ಪ್ರೆರಣೆಯಿಂದ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಷಕ ಎಣ್ಣೆ ಸೇವಿಸಿ ಮೃತಪಟ್ಟಿದ್ದು ಇರುತ್ತದೆ.ದೊಡ್ಡ ಸೂಗಯ್ಯ ಈತನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 154/2014.ಕಲಂ.306 ಐಪಿಸಿ 3(1)(10) ಎಸ್.ಸಿ.ಎಸ್.ಟಿ ಕಾಯಿದೆ 1989 CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-             
             ¢£ÁAPÀ 23-08.2014 gÀ gÁwæ 11.45 UÀAmÉAiÀÄ ¸ÀĪÀiÁjUÉ  ¦AiÀiÁð¢üzÁgÀ£ÁzÀ zÀÄgÀÄUÀ¥Àà vÀAzÉ ºÀ£ÀĪÀÄAvÀ¥Àà 43 ªÀµÀð £ÁAiÀÄPÀÀ MPÀÌ®ÄvÀ£À ¸Á|| CAPÀıÀzÉÆrØ  FvÀ£ÀÄ vÀªÀÄä¸ÀA§A¢ CªÀÄgÉÃUËqÀ£À d«Ää£À°è JgÀqÀÄ §tªÉUÀ¼£ÀÄß ºÁQzÀÄÝ  d«Ää£À°ègÀĪÀ §tªÉUÀ½UÉ DPÀ¹äPÀªÁV ¨ÉAQ ©zÀÄÝ 1) MAzÀÄ eÉÆüÀzÀ¸ÉƦà£À §tªÉ ºÁUÀÆ MAzÀÄ ºÀÄ°è£À §tªÉ  MlÄÖ JgÀqÀÄ §tªÉUÀ¼À CAzÁdÄ ªÀiË®ågÀÆ. 10,000/-MlÄÖ -10,000/- ¨É¯É¨Á¼ÀĪÀ ªÉÄêÀÅ  ¨ÉAQAiÀÄ°è ¸ÀÄlÄÖ ®ÄPÁì£ÁVgÀvÀÛªÉ.É.   CAvÁ PÉÆlÖ zÀÆj£À ªÉÄðAzÀ oÁuÁ J¥ï.J.£ÀA 07/2014 PÀ®A DPÀ¹äPÀ ¨ÉAQ C¥ÀWÁvÀ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆAqÉ£ÀÄ.    

                            

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.08.2014 gÀAzÀÄ  25 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   5300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.