Thought for the day

One of the toughest things in life is to make things simple:

3 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:02.11.2018 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿದಾರಳಾದ gÁ«Ä¨Á¬Ä UÀAqÀ AiÀÄAPÀ¥Àà gÁoÉÆÃqÀ ªÀAiÀĸÀÄì:38 ªÀµÀð eÁ: ®A¨Át G: PÀÆ°PÉ®¸À ¸Á: bÀvÀÛgÀ gÉÆÃqÀ vÁAqÁ ರವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರಳ ಮನೆಯ ಮುಂದೆ ಖಾಲಿ ಜಾಗೆ ಇದ್ದು ಅಲ್ಲಿ ಶೌಚಾಲಯ ಕಟ್ಟಿಸಿದ್ದು  ಇರುತ್ತದೆ. ದಿನಾಂಕ:31.10.2018 ರಂದು ಬೆಳಿಗ್ಗೆ 08.00 ಗಂಟೆಗೆ ಪಿರ್ಯಾದಿದಾರಳು ತನ್ನ ಮನೆಯ ಮುಂದೆ ಇರುವಾಗ ಆರೋಪಿ ನಂ. 01. ¯Á®¥Àà vÀAzÉ ºÀ£ÀĪÀÄ¥Àà gÁoÉÆÃqÀ &  02. ªÀiÁAvÉñÀ vÀAzÉ ¯Á®¥Àà gÁoÉÆà  ನೇದ್ದವರು ಕೂಡಿಕೊಂಡು ಬಂದು ಕೈಯಲ್ಲಿ ರಾಡು ತಗೆದುಕೊಂಡು ಬಂದು  ಶೌಚಾಲಯವನ್ನು ಕೆಡವಿದರು ಆಗ ಪಿರ್ಯಾದಿದಾರಳು ಇದು ನಮ್ಮ ಶೌಚಾಲಯ ಯಾಕೇ ಕೆಡವುತ್ತಿರಿ  ಅಂತಾ ಅಂದಾಗ ಆರೋಪಿ ನಂ. 03. ¸ÉÆêÀįɥÀà vÀAzÉ fÃvÀ¥Àà gÁoÉÆÃqÀ  4) gÁªÀÄPÀȵÀÚ vÀAzÉ fÃvÀ¥Àà gÁoÉÆÃqÀ 5) CªÀÄgÉñÀ vÀAzÉ ºÀ£ÀĪÀÄ¥Àà ನೇದ್ದವರು ಬಂದರು ಆಗ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿಗೆ  ಲೇ ಬೋಸುಡಿ  ಇಲ್ಲಿ  ಬಂದು ನೋಡುತೀ ನಿನ್ನನ್ನು ಕೆಡವಿ ತುಳಿತಿವಿ ನಿನ್ನ ಹಿಂದ ಯಾರ ಇದ್ದಾರ ನೊಡ್ಕೋತಿವಿ ಎಂದು ಅದರಲ್ಲಿ ಆರೋಪಿ ನಂ. 01 & 02 ನೇದ್ದವರು ಕೂಡಿಕೊಂಡು ಪಿರ್ಯಾದಿದಾರಳ ಸೀರೆಯನ್ನು ಹಿಡಿದು ಏಳದಾಡಿದರು ಆಗ ಕೆಳಗಡೆ ಬಿದ್ದಾಗ  ಲೇ ಬೋಸುಡಿ ಎಂದು ಕಾಲಿನಿಂದ ಒದ್ದು,  ಲೇ ಸೂಳೆ ಮಕ್ಕಳೆ ನಿಮಗೆ ಜೀವ ಸಹೀತ ಬೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದರು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂ. 241/2018 PÀ®A,143,147,323,354,354(J),504,506 gÉ/« 149 L.¦.¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಕ್ರಮ ಮರಳು ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 02.11.2018 ರಂದು 21.30  ಗಂಟೆಗೆ ಪಿ.ಎಸ್.ಐ (ಕಾ.ಸು) ರವರು ಠಾಣೆಗೆ ಹಾಜರಾಗಿ ಅಕ್ರಮ ಮರಳು ದಾಳಿ ಪಂಚನಾಮೆ ಯಿಂದ ಠಾಣೆಗೆ ಬಂದು ಅಕ್ರಮ ಮರಳು ಮೂಲ ದಾಳಿ ಪಂಚನಾಮೆಯನ್ನು,ಮತ್ತು ಮುದ್ದೆಮಾಲಿನೊಂದಿಗೆ ಹಾಜರಾಗಿ ನೀಡದ ದೂರಿನ ಸಾರಾಶವೇನಂದರೆ, ಇಂದು ದಿನಾಂಕ:02.11.2018 ರಂದು ಸಾಯಂಕಾಲಯ 1900 ಗಂಟೆಯ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿದ್ದಾಗ, ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಪೊಲೀಸ್ ಉಪಾಧೀಕ್ಷಕರು ರಾಯಚೂರು, ಸಿ.ಪಿ. ಪಶ್ಚಿಮ ವೃತ್ತ ರವರ ಮಾರ್ಗದರ್ಶನದಲ್ಲಿ ಇಂದು ದಿನಾಂಕ:02.11.2018 ರಂದು 1930 ಗಂಟೆಗೆ ರಾಯಚೂರು-ಲಿಂಗಸ್ಗೂರು ಮುಖ್ಯ ರಸ್ತೆಯ ಯಲ್ಲಾಲಿಂಗ ಮಠದ ಹತ್ತಿರ ಲಿಂಗಸ್ಗೂರು ರೋಡ್ ಕಡೆಯಿಂದ ರಾಯಚೂರಿಗೆ  ಒಂದು ಟಿಪ್ಪರ್ ಬರುತ್ತಿದ್ದು ಅದನ್ನು ನಾನು ಮತ್ತು ಸಿಬ್ಬಂದಿಯವರಾದ ಹೆಚ್,ಸಿ-342, ಪಿಸಿ-105, ಎಲ್ಲಾರೂ ಕೂಡಿ ತಡೆದು  ನಿಲ್ಲಿಸಿ ಪರಿಶೀಲಿಸುತ್ತಿರುವಾಗ್ಗೆ ಸದರಿ ಟಿಪ್ಪರ ಚಾಲಕ ಮತ್ತು ಮಾಲೀಕನು ವಾಹನದಿಂದ ಇಳಿದು  ಪರಾರಿಯಾಗಿದ್ದು ಇರುತ್ತದೆ, ಆಗ ಸದರಿ ಟಿಪ್ಪರನ್ನ ಪರಿಶೀಲಿಸಿ ನೋಡಲಾಗಿ ಇದರ ನೊಂದಣೀ ನಂ. ಕೆಎ-36,5414 ಅಂತಾ ಇದ್ದು, ಇದರಲ್ಲಿ ಮರಳು ಇರುವುದು ಕಂಡುಬಂದಿದ್ದು, ಪಂಚರನ್ನು ಬರಮಾಡಿಕೊಂಡು 1950 ಗಂಟೆಯಿಂದ 2050 ಗಂಟೆವರೆಗೆ  ಅಕ್ರಮಮರಳು ಸಾಗಣಿಕೆಯ ಟಿಪ್ಪರಿನ ಜಪ್ತಿ ಪಂಚನಾಮೆಯನ್ನು ಪೂರೈಸಿದ್ದು ಇರುತ್ತದೆ.ಸದರಿ ಆರೋಪಿತರು ಅಕ್ರಮವಾಗಿ ರಾಜ್ಯ ಸರಕಾರಕ್ಕೆ/ಪಾಧಿಕಾರಕ್ಕೆ ಯಾವುದೇ ರಾಜಧನ/ತೆರಿಗೆ /ರಾಯಲ್ಟಿ/ ತುಂಬದೇ ಸರಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದು, ಅಕ್ರಮ ಮರಳಿದ ಅಕಿ. 15000/- ಇರುತ್ತದೆ. ಮತ್ತು  ಟಿಪ್ಪರಿನ  ಅ.ಕಿ ರೂ 15 ಲಕ್ಷ  ಬೆಲೆಬಾಳುವದು ಇರುತ್ತದೆ. ಅಂತಾ ಇದ್ದ ದೂರಿನ ಆದಾರದ  ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 139/2018 ಕಲಂ 41ಎ, 21, 22 ಎಂ.ಎಂ.ಆರ್ ಡಿ ಮತ್ತು ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.