Thought for the day

One of the toughest things in life is to make things simple:

13 Jul 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
            ದಿನಾಂಕ:11-07-2014 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಸಿಂಧನೂರು ನರದ ಸುಕಾಲಪೇಟೆಯಲ್ಲಿ ಮೃತ 04 ವರ್ಷದ ಭರತಕುಮಾರನು ಅಂಗನವಾಡಿ ಶಾಲೆಗೆ ಹೋಗಿ ಮರಳಿ ಮನೆ ಕಡೆಗೆ ತಮ್ಮ ಮನೆ ಹತ್ತಿರ ಬರುವಾಗ ದಾರಿಯಲ್ಲಿ ಹಾವು ಕಚ್ಚಿದ್ದರಿಂದ ಸಿಂಧನೂರು ನಗರದ ಅಪೂರ್ವ ಆಸ್ಪತ್ರೆಗೆ ತೋರಿಸಿ ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಲ್ಲಿ ಚೇತರಿಸಿಕೊಳ್ಳದೇ ದಿನಾಂಕ: 12-07-2014 ರಂದು 09-30 .ಎಮ್ ಸಮಯದಲ್ಲಿ ಮೃತಪಟ್ಟಿದ್ದು, ಮೃತ ಭರತಕುಮಾರನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ ಅಂತಾ ªÀÄ®è¥Àà vÀAzÉ ºÀA¥ÀAiÀÄå ¥ÀÄArUÉÃj, ªÀAiÀÄ:35ªÀ, eÁ:PÀÄgÀħgÀÄ, G:MPÀÌ®ÄvÀ£À, ¸Á:¸ÀÄPÁ®¥ÉÃmÉ ¹AzsÀ£ÀÆgÀÄ gÀªÀgÀÄ PÉÆlÖ zÀÆj£À ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ  ಯುಡಿಆರ್ ನಂ.11/2014, ಕಲಂ.174 ಸಿಆರಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
EvÀgÉ L.¦.¹. ¥ÀæPÀgÀtzÀ ªÀiÁ»w:-
          ಫಿರ್ಯಾದಿ ರಾಮನಗೌಡ ತಂದೆ ದುರುಗಪ್ಪ ಜವಳಗೇರಾ, 40 ವರ್ಷ, ಒಕ್ಕಲುತನ ಸಾ : ಮುದ್ದಾಂಗುಡ್ಡಿ ತಾ: ಮಾನವಿ FvÀ£À ಅಣ್ಣ ತಮ್ಮಂಧಿರು ಆರೋಪಿ ದೊಡ್ಡ ಯಂಕೋಬನು ಸೇರಿದಂತೆ ಒಟ್ಟು 6 ಜನರು ಇದ್ದು ಮುದ್ದಾಂಗುಡ್ಡಿ ಸೀಮಾದಲ್ಲಿ ಅವರ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ 3 ಹೊಲಗಳು ಇದ್ದು ಎಲ್ಲರೂ ಕೂಡಿರುವಾಗ ಒಂದು ಹೊಲವನ್ನು ಖರೀದಿಸಿದ್ದು ಅದರ ಸ.ನಂ 77 ಇರುತ್ತದೆ. ಆ ಹೊಲವನ್ನು ಫಿರ್ಯಾದಿಯ ತಾಯಿಯು ಆರೋಪಿ ದೊಡ್ಡ ಯಂಕೋಬನ ಹೆಸರಿನಲ್ಲಿ ಮಾಡಿಸಿದ್ದು ಇರುತ್ತದೆ. ಈಗ ಎಲ್ಲರೂ ಹೊಲಗಳಲ್ಲಿ ಭಾಗ ಮಾಡಿಕೊಳ್ಳೋಣ ಅಂತಾ ಅನ್ನುತ್ತಿದ್ದು ಆದರೆ ಅದಕ್ಕೆ ದೊಡ್ಡ ಯಂಕೋಬನು ಆ ಹೊಲವು ನನ್ನ ಹೆಸರಿನಲ್ಲಿ ಇರುತ್ತದೆ ಅದರಲ್ಲಿ ಯಾರಿಗೂ ನಾನು ಭಾಗ ಕೊಡುವದಿಲ್ಲ ಅಂತಾ ಹೇಳುತ್ತಾ ಬಂದ ಕಾರಣ ಅಂಕಲಿಮಠ ತಾತನವರ ಹೋದಾಗ ಅವರು ಊರಿನಲ್ಲಿ ಕುಳಿತು ಬಗೆಹರೆಸಿಕೊಳ್ಳುವಂತೆ ಹೇಳಿದ್ದರು, ಆದರೆ  ದೊಡ್ಡ ಯಂಕೋಬನು ಬಗೆಹರೆಸಿಕೊಳ್ಳಲು ತಯಾರಿಲ್ಲದೇ ದಿನಾಂಕ 11/07/14 ರಂದು ತನ್ನ ಹೆಂಡಿ ಹಾಗೂ ಮಗನೊಂದಿಗೆ ಸೇರಿ ಆ ಹೊಲದಲ್ಲಿ ವಡ್ಡಿನ ಕಣಿವೆಗಳನ್ನು ಕಡಿಯುತ್ತಿದ್ದಾಗ ಫಿರ್ಯಾದಿ ಹಾಗೂ ಆತನ ಉಳಿದ ಅಣ್ಣ ತಮ್ಮಂದಿರು ಹೋಗಿ ಹೊಲದ ಪಾಲು ವಿಷಯ ಬಗೆಹರೆಯುವವರೆಗೆ ಹೊಲದಲ್ಲಿ ಕೆಲಸ ಮಾಡಬೇಡರಿ ಅಂತಾ ಹೇಳಿದ್ದರಿಂದ 1] ದೊಡ್ಡ ಯಂಕೋಬ ದುರುಗಪ್ಪ ಜವಳಗೇರಾ ನಾಯಕ ಸಾ: ಮುದ್ದಾಂಗುಡ್ಡಿ ಹಾ.ವ. ಧುಮತಿ ತಾ: ಸಿಂಧನುರು 
2] ಕೃಷ್ಣ ತಂದೆ ದೊಡ್ಡ ಯಂಕೋಬ ಜವಳಗೇರಾ ನಾಯಕ ಸಾ: ಮುದ್ದಾಂಗುಡ್ಡಿ ಹಾ.ವ. ಧುಮತಿ ತಾ:ಸಿಂಧನೂರು
3] ಗಂಗಮ್ಮ ಗಂಡ ದೊಡ್ಡ ಯಂಕೋಬ ಜವಳಗೇರಾ ನಾಯಕ ಸಾ: ಮುದ್ದಾಂಗುಡ್ಡಿ ಹಾ.ವ. ಧುಮತಿ ತಾ:ಸಿಂಧನೂರು
EªÀgÀÄUÀ¼ÀÄ  ಫಿರ್ಯಾದಿಗೆ ತಡೆದು ನಿಲ್ಲಿ ಅವಾಶ್ಯ ಶಭ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಬಿಡಿಸಲು ಬಂದವರಿಗೆ ಸಹ  ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಕಾರಣ ಆರೋಪಿತರ ಮೇಲೆ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 183/14 ಕಲಂ 504,341,323,506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
gÀ¸ÉÛ C¥ÀWÁvÀ  ¥ÀæPÀgÀtzÀ ªÀiÁ»w:-
            ದಿನಾಂಕ 08.07.2014 ರಂದು 0900 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ ಪಂಪನಗೌಡ ತಂದೆ ಬಸನಗೌಡ, 30 ವರ್ಷ, ಲಿಂಗಾಯತ್., ಒಕ್ಕಲುತನ ಸಾ: ಮಾಚನೂರು ಹಾಲಿವಸ್ತಿ : ರಾಯಚೂರು FvÀನು ರಾಯಚೂರಿನಿಂದ ಮಾಚನೂರು ಗ್ರಾಮಕ್ಕೆ ರಾಯಚೂರು ಲಿಂಗಸೂಗೂರು ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ ನಂ. ಕೆ..36/ಇಬಿ. 6277 ನೇದ್ದನ್ನು ನಡೆಸಿಕೊಂಡು ಹೋಗುವಾಗ್ಗೆ, ಸೀತಾ ನಗರ ಕ್ಯಾಂಪ್ ದಾಟಿ ಈರಯ್ಯ ಸ್ವಾಮಿ ಇವರ ಹೊಲದ ಹತ್ತಿರ ಎದುರುಗಡೆಯಿಂದ ದು ಟಾಟಾ .ಸಿ. ನಂ. ಕೆ..27/.8182 ನೇದ್ದನ್ನು ಅದರ ಅಪರಿಚಿತ ಚಾಲಕನು ಅತಿವೇಗ ಅಲಕ್ಷತನದಿಂದ  ಅಡ್ಡಾ ದಿಡ್ಡಿಯಾಗಿ ನಡೆಸಿಕೊಂಡು ಬಂದು ತನ್ನ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟಿದ್ದು ಇದರಿಂದಾಗಿ ತಾನು ಮೋಟಾರ್ ಸೈಕಲ್ ಸಮೇತ ಬಿದ್ದು ತನ್ನ ಬಲಗಾಲಿನ ಮೊಣಕಾಲಿನಲ್ಲಿ ಭಾರಿ ರಕ್ತಗಾಯವಾಗಿ ಮೂಳೆ ಮುರಿತ ಉಂಟಾಗಿದ್ದು ಇರುತ್ತದೆ ಅಂತಾ ವಗೈರೆ ಬರೆಸಿದ ಲಿಖಿತ ದೂರನ್ನು ತನ್ನ ತಂದೆ ಶ್ರೀ. ಬಸನಗೌಡ ವರ ಮುಂಖಾಂತರ ಕಳುಹಿಸಿ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದ್ದು ಮೇರೆಗೆ ಸದರಿ ದೂರಿನ ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 202/2014 PÀ®A. 279, 338 L.¦.¹ ಮತ್ತು 187 ಮೋ.ವಾ.ಕಾಯ್ದೆ. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
UÁAiÀÄzÀ ¥ÀæPÀgÀtzÀ ªÀiÁ»w:-
        ದಿನಾಂಕ 10.07.2014 ರಂದು ಸಂಜೆ  4.00 ಗಂಟೆ ಸುಮಾರಿಗೆ ಫಿರ್ಯಾದಿ ²æà ºÀ£ÀĪÀÄ£ÀUËqÀ vÀAzÉ ¤AUÀ£ÀUËqÀ ªÀAiÀiÁ: 50 ªÀµï eÁ: £ÁAiÀÄPÀ G: MPÀÌ®ÄvÀ£À ¸Á: §AqɨÁ« FvÀ£À ಮಗ ಮತ್ತು ಆತನ ಅಣ್ಣನ ಮಗ ಇಬ್ಬರೂ ಕೂಡಿಕೊಂಡು ಹೊಲದಿಂದ ಮನೆಗೆ ಬರುವಾಗ್ಗೆ 1.    ZÀ£ÀߥÀà vÀAzÉ zÉÆqÀØ ²ªÀ¥Àà2.   §®¥Àà vÀAzÉ zÉÆqÀØ ²ªÀ¥Àà3.   §¸À°AUÀ¥Àà vÀAzÉ ¸ÀtÚ ²ªÀ¥Àà4.   zÀÄUÀð¥Àà vÀAzÉ ¸ÀtÚ ²ªÀ¥Àà J®ègÀÆ eÁ: £ÁAiÀÄPÀ ¸Á: §AqɨÁ«EªÀgÀÄUÀ¼ÀÄ  ಕೂಡಿಕೊಂಡು  ನಿಮ್ಮ ಅಪ್ಪ ನಮ್ಮ ಕೇಸಿನಲ್ಲಿ ಪಂಚನಾಗಿದ್ದಾನೆ ಅಂತಾ ಅವಾಚ್ಯವಾಗಿ ಬೈದಾಡಿ, ಕಲ್ಲಿನಿಂದ ಫಿರ್ಯಾದಿಯ ಮಗನಿಗೆ ಹೊಡೆದು ರಕ್ತಗಾಯಪಡಿಸಿ, ಫಿರ್ಯಾದಿ ಅಣ್ಣನ ಮಗನಿಗೆ ಬೈದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆCAvÁ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA: 108/2014 PÀ®A. 324, 504, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
          ಫಿರ್ಯಾದಿ ಗೂಡುಮಾ ಗಂಡ ಮಹ್ಮದರಫಿ ಲಾರಿವಾಲೆ , ವಯ: 30, ಜಾ:ಮುಸ್ಲಿಂ, : ಮನೆಕೆಲಸ, ಸಾ:ಮಸ್ತಾನ್ಅಲಿ ದರ್ಗಾ ಹತ್ತಿರ ಇಂದಿರಾನಗರ ಸಿಂಧನೂರು FPÉಯು 13 ವರ್ಷಗಳ ಹಿಂದೆ ಆರೋಪಿ 01 1) ಮಹ್ಮದ್ ರಫಿ ತಂದೆ ಗೋಕುಲಸಾಬ್ ಲಾರಿವಾಲೆ ನೇದ್ದವನೊಂದಿಗೆ ಲಗ್ನವಾಗಿದ್ದು, 2 ಹೆಣ್ಣು , 1 ಗಂಡು ಮಕ್ಕಳಿದ್ದು, ಆರೋಪಿ 01 ಈತನು ತನ್ನ ಹೆಂಡತಿಯ ಮೇಲೆ ಅನುಮಾನ ಪಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟಿದ್ದಲ್ಲದೇ ದಿನಾಂಕ:12-07-2014 ರಾತ್ರಿ 10-00 ಗಂಟೆ ಸುಮಾರಿಗೆ ಸಿಂಧನೂರು ಇಂದಿರಾನಗದಲ್ಲಿ ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಆರೋಪಿ 01 ನೇದ್ದವನು ಕುಡಿದು ಬಂದು  ತನ್ನ ಹೆಂಡತಿಗೆ ಎಲೇ ಸೂಳೆ ಮಿಂಡಗಾರನ ಮಾಡಿದ್ದಿ ಮುಖವೆಲ್ಲಾ ಮುದ್ದು ಕೊಟ್ಟು ಹೋಗ್ಯಾರ ಅಂತಾ ಕಬ್ಬಿಣದ ಪಟ್ಟಿಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಎದೆಗೆ ಹೊಟ್ಟೆಗೆ ಬೆನ್ನಿಗೆ ಟೊಂಕಕ್ಕೆ ಕೆಳಗೆ ಹಾಕಿ ಒದ್ದಿದ್ದು ಆರೋಪಿ 02 ) ಮಹಿಬೂಬ್ ತಂದೆ ಗೋಕುಲಸಾಬ್ ಲಾರಿವಾಲೆ ಈತನು ಬಿಡಿಸಲು ಬಂದ ಫಿರ್ಯಾದಿಯ ಮಗಳನ್ನು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.157/2014, ಕಲಂ. 498(), 504, 323, 326, 506  ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.07.2014 gÀAzÀÄ    59 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   9500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÉÛ.