Thought for the day

One of the toughest things in life is to make things simple:

17 May 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ºÀ¯Éè ¥ÀæPÀgÀtzÀ ªÀiÁ»w.
     ದಿನಾಂಕ  15/05/17 ರಂದು  23.00  ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ತಿಳಿಸಿದ್ದೇನೆಂದರೆ, ಹಲ್ಲೆಗೊಳಗಾಗಿ 6 ಜನರು ಕಪಗಲ್ ದಿಂದ ಬಂದು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ಥಾರೆ ಅಂತಾ ತಿಳಿಸಿದ್ದು ಕಾರಣ ನಾನು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿ ಅವರ ಪೈಕಿ ¦üAiÀiÁð¢ ದೊಡ್ಡ ಹುಸೇನ್ ಸಾಬ್  ಈತನಿಗೆ  ವಿಚಾರಿಸಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು ಆರೋಪಿ ಚಾಂದ್ ಪಾಶಾ ತಂದೆ ಹುಸೇನಿ, ಪಿಂಜಾರ್, ಸಾ: ಕಪಗಲ್ ಇವರ ಮನೆಗಳು ಒಂದಕ್ಕೊಂದು ಹೊಂದಿಕೊಂಡು ಪಕ್ಕ ಪಕ್ಕದಲ್ಲಿದ್ದು  ಫಿರ್ಯಾದಿದಾರನ  ಮನೆಯ ಮುಂದೆ ಕಟ್ಟೆ ಇದ್ದು ಸದರಿ ಕಟ್ಟೆಯ ಮೇಲೆ ಆರೋಪಿತರು ಕಟ್ಟಿಗೆಗಳನ್ನು ಹಾಕುತ್ತಾ ಬಂಧಿದ್ದು ಈಗ ಫಿರ್ಯಾದಿದಾರನ ಮಗಳ ಮದುವೆ ಬಂದ ಕಾರಣ ಆರೋಪಿತರಿಗೆ ಕಟ್ಟಿಗೆಗಗಳನ್ನು ತೆಗೆಯಿರಿ ಅದನ್ನು ಸ್ವಚ್ಚ ಮಾಡಿ ಮಣ್ಣಿನಿಂದ  ಇರುವ ಕಟ್ಟೆಯನ್ನು ಕಲ್ಲಿನಿಂದ ಕಟ್ಟಿಸೋಣ ಅಂತಾ ಅಂದಿದ್ದಕ್ಕೆ ದಿನಾಂಕ 14/05/17 ರಂಧು ಆರೋಪಿತರು ಫಿರ್ಯಾದಿ ಮನೆಯವರೊಂದಿಗೆ ಜಗಳ ಮಾಡಿಕೊಂಡಿದ್ದು ಪುನಃ  ಅದೇ ವಿಷಯವಾಗಿ ದಿನಾಂಕ 15/05/17 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ  ಫಿರ್ಯಾದಿ ಹಾಗೂ ಅವರ ಮನೆಯವರು ತಮ್ಮ ಮನೆಯ ಮುಂದೆ ಇದ್ದಾಗ   ಆರೋಪಿ ಚಾಂದ್ ಪಾಶಾ ಮತ್ತು ಇತರೆ 5 ಜನರು ಸೇರಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿ ಹಾಗೂ ಅವರ ಮನೆಯವರೊಂದಿಗೆ  ಕಟ್ಟೆಯ ವಿಷಯವಾಗಿ ಜಗಳ ತೆಗೆದು  ಅವಾಚ್ಯ ಶಬ್ದಗಳಿಂದ ಬೈದಾಡಿ ಫಿರ್ಯಾದಿಗೆ ಹಾಗೂ ಅವರ ಮನೆಯವರಿಗೆ ಕಟ್ಟಿಗೆ, ಮಚ್ಚುಗಳಿಂದ, ಕೈಗಳಿಂದ ಹೊಡೆ ಮಾಡಿ ಗಾಯಗೊಳಿಸಿದ್ದು ಫಿರ್ಯಾದಿಗೆ ಕಾಲಿಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದು ಇರುತ್ತದೆ. ಕಾರಣ  ಆರೋಪಿತರ ಮೇಲೆ  ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 163/2017 ಕಲಂ 143,147,1 48,323,326, 504,506 ಸಹಿತ 149 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.
     ದಿನಾಂಕ 14/5/2017 ರಂದು ರಾತ್ರಿ 11.50 ಗಂಟೆಗೆ ರಾಯಚೊರು ಸದರ ಬಜಾರ ಠಾಣೆರವರಿಂದ ಒಂದು ಎಮ್ ಎಲ್ ಸಿ ವಸೊಲಾಗಿದ್ದು ಅದರಲ್ಲಿ ಗೋವಿಂದ ತಂ ರೇವಪ್ಪ ಮತ್ತು ನಾರಾಯಣ ತಂ ರೇವಪ್ಪ ಸಾ; ಸುಂಕೇಶ್ವರತಾಂಡ  ತಾ; ಮಾನವಿ ಇವರು ಜಗಳದಲ್ಲಿ ಗಾಯಗೋಂಡ ರಾಯಚೋರು ಸುರಾಕ್ಷ ಆಸ್ಪತ್ರೆಯಲ್ಲಿ ಇಲಾಜಿಗಾಗಿ ಸೇರಿಕೆಯಾಗಿದ್ದು ಅಂತಾ  ಇದ್ದ ಮೇರೆಗೆ ಇಂದು ದಿನಾಂಕ 15/05/2017 ರಂದು ಹೆಚ್ಚ.ಸಿ. 213 ರವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳನ್ನು ವಿಚಾರಿಸಿದಾಗ ಫಿರ್ಯಾದಿ (ಗಾಯಳುಗಳ ಪೈಕಿ) ಗೋವೀಂದನು ಒಂದು ಲಿಖಿತ ದೊರನ್ನು ಹಾಜರಪಡಿಸಿದ್ದು ಅದನ್ನ ಸ್ವಿಕರಿಸಿ ನಂತರ ವಾಪಸ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ್ದು ಸದ್ರಿ ಲಿಖಿತ ಫಿರ್ಯಾದಿ  ಸಾರಾಂಶವೇನೆಂದರೆ, ದಿನಾಂಕ 14/05/2017ರಂದುಫಿರ್ಯಾದಿಯ ಮಗ ಶಿವುಕುಮಾರನು ನಾಯಿಗೆ ಕಲ್ಲು ಹೋಡಿಯಲು ಹೋಗಿ ಕಲ್ಲು ಕಮಲಪ್ಪನ ಹೆಂಡತಿಯಾದ ನೀಲಮ್ಮ ಮೂತ್ರ ಮಾಡುತಿರುವಾಗ ಆಕೆಗೆ ಬಿದ್ದಿದುರಿಂದ ಆರೋಪಿತರಾದ ಕಮಲಪ್ಪ ತಂದೆ ಗನ್ನಪ್ಪ , ಶಂಕ್ರಪ್ಪ ತಂದೆ ಗನ್ನಪ್ಪ , ಗನ್ನಪ್ಪ ತಂದೆ ವಾಚಪ್ಪ ,ಲಕ್ಷ್ಮಿ ಗಂಡ ಗನ್ನಪ್ಪ ,ನೀಲಮ್ಮ  ಗಂಡ ಕಮಲಪ್ಪ,    ನೀಲಮ್ಮ ಗಂಡ ಶಂಕ್ರಪ್ಪ, ದೇವಿ ಗಂಡ ಗಣೇಶ  ಎಲ್ಲಾರೊ  ಲಮಾಣಿ, ಸಾ: ಸುಂಕೇಶ್ವರ ತಾಂಡಾ ಎಲ್ಲಾರೊ ಸೇರಿ ಆಕ್ರಮ ಕೊಟ ರಚಿಸಿಕೋಂಡು  ಸಮಾನ ಉದ್ದೇಶ ಹೋಂದಿ ಬಂಡಿ ಗೊಟ ,ರಾಡು ಮತ್ತು ಕೈಗಳಿಂದ ಹೋಡೆಬಡೆ ಮಾಡಿ ರಕ್ತ ಗಾಯಗೋಳಿಸಿದ್ದುಮತ್ತು ಬಿಡಿಸಲು ಬಂದ ಮಲ್ಲಮ್ಮ ಗಂಡ ಜಗನಾಥ ಈಕೆಗೆ ಲಕ್ಷ್ಮಿ,ನೀಲಮ್ಮ,ಮತ್ತು ನೀಲಮ್ಮ ಗಂ ಶಂಕ್ರಪ್ಪ  ಹಾಗು ದೇವಿ ಇವರು ಕೊದಲು ಹಿಡಿದು ಎಳೆದಾಡಿ ಜಗಳ ಮಾಡುವಾಗ ಜಗಳದಲ್ಲಿ ಮಾಂಗಲ್ಯ ಹರಿದಹೋಗಿರುತ್ತಾದೆ ಜಗಳವನ್ನು ರಾಜೇಶ ಮತ್ತು ಮೋನೇಶ ಬಿಡಿಸಿಕೋಂಡಿರುತ್ತಾರೆ.ಅಲ್ಲದೇ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 161/2017 ಕಲಂ 143,147,148,,323,324,326, 354,504,506 ಸಹಿತ 149 .ಪಿ.ಸಿ . ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು

     ದಿನಾಂಕ 15-05-2017 ರಂದು ಮಧ್ಯಾಹ್ನ 1.30 ಗಂಟೆಯ ಸುಮಾರಿಗೆ ಆರೋಪಿ ¹zÀÞ£ÀUËqÀ vÀAzÉ §¸À£ÀUËqÀ, ªÀAiÀiÁ 30 ªÀµÀð, eÁw °AUÁAiÀÄvÀ, G:MPÀÌ®ÄvÀ£À ¸Á:§Æ¢ªÁ¼À UÁæªÀÄ vÁ:¹AzsÀ£ÀÆgÀÄ ಇವರು ಹೊಲದ ಬದುವನ್ನು ಲೆವೆಲ್ ಮಾಡುತ್ತಿದ್ದಾಗ ಫಿರ್ಯಾದಿ SÁeÁ© UÀAqÀ ¸ÀĨsÁ£À ªÀ°, ªÀAiÀiÁ: 28 ªÀµÀð, eÁ:ªÀÄĹèA, G:ªÀÄ£ÉUÉ®¸À /MPÀÌ®ÄvÀ£À ¸Á:§Æ¢ªÁ¼À UÁæªÀÄ vÁ:ಸಿAzsÀ£ÀÆgÀÄ ಈಕೆಯು ತನ್ನ ಗಂಡನು ಊರಿನಲ್ಲಿ ಕೆಲಸದ ನಿಮಿತ್ಯ ಹೋಗಿದ್ದು ಆತನು ಬಂದ ಮೇಲೆ ಬದುವನ್ನು ಹಾಕಿಕೊಳ್ಳಿರಿ ಅಂತಾ ಹೇಳಿದ್ದಕ್ಕೆ ಆರೋಪಿತನು ಫಿರ್ಯಾದಿದಾರಳ ಹೊಲದಲ್ಲಿ ಬಂದು ಫಿರ್ಯಾದಿದಾರಳಿಗೆ ಕೈಮಾಡಿ ಚಪ್ಪಲಿಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಅಲ್ಲದೇ ಅದೇ ಸಮಯಕ್ಕೆ ವಿಚಾರಿಸಲು ಬಂದ ಫಿರ್ಯಾದಿದಾರಳ ಗಂಡನಿಗೂ ಸಹ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt ¥Éưøï oÁuÉ ಗುನ್ನೆ ನಂಬರ 112/2017 U/s 448, 504, 323, 355, 506 Ipc ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ 15.05.2017 ರಂದು ಸಂಜೆ 5-00 ಗಂಟೆ ಫಿರ್ಯಾದಿ ¯Á®¸Á¨ï vÀAzÉ PÁ²A¸Á§ ªÀAiÀiÁ: 44ªÀµÀð, eÁ: ªÀÄĹèA, G: ºÉÆÃmÉ¯ï ªÁå¥ÀgÀ ¸Á: ¸ÀAvÉ §eÁgÀ °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 14/05/2017 ರಂದು ಸಂಜೆ 7-00 ಗಂಟೆಗೆ ತನ್ನ ಮಗ ಸೈಯದ ಅಫ್ರೀದ್ ಈತನು ಓಣಿಯ ಚಿಕ್ಕ ಮಕ್ಕಳೊಂದಿಗೆ ಇಮಾಮುದ್ದಿನು ಹಾಕಿದ ಮರಳುನಲ್ಲಿ ಆಟ ಆಡುತ್ತಿದ್ದಾಗ ಇಮಾಮುದ್ದಿನ ಮಗ  ಸುಲೈಮಾನ ಈತನು ಮರಳುನಲ್ಲಿ ಆಡಬೇಡರಿ ಮರಳು ಜರುಯುತ್ತದೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಜೋರಾಗಿ ತನ್ನ ಮಗನಿಗೆ ಒಗೆದಾಗ ಕಲ್ಲು ತನ್ನ ಮಗನ ಎಡ ಪಕ್ಕೆಗೆ ಬಿದ್ದಿದ್ದು, ಆಗ ತಾನು ಮತ್ತು ತನ್ನ ಮಗ ನವಾಜ ಇಬ್ಬರು ಕೇಳಲಿಕ್ಕೆ ಹೋದಾಗ  ಆರೋಪಿತರಾದ ¸ÀįÉêÀiÁ£À vÀAzÉ EªÀiÁªÀÄĢݣÀ ಹಾಗು ಇತರೆ 3 ಜನ ಸೇರಿ ನಿಮ್ಮ ಮಕ್ಕಳನ್ನು ನಿಮ್ಮ ಮನೆಯ್ಲಿ ಇಟ್ಟುಕೊಳ್ಳಬೇಕು ಅಂತಾ ಇನ್ನೊಮ್ಮೆ ನಮ್ಮ ಮನೆ ಕಡೆ ಬಿಟ್ಟರೆ ಕೊಂದು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದಾರೆ ಅಂತಾ ವೈಗೈರೆ ಇದ್ದುದ್ದರ  ಆರೋಪಿತರ ವಿರುದ್ದ  °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂಬರ 170/2017  PÀ®A 504,324,323,506 ¸À»vÀ 34 L¦¹ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :16.05.2017 gÀAzÀÄ 53 ¥ÀææPÀgÀtUÀ¼À£ÀÄß ¥ÀvÉÛ ªÀiÁr 7000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.