Thought for the day

One of the toughest things in life is to make things simple:

28 Jul 2015

Reported Crimes

 
                                 
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
              04/07/2015 gÀAzÀÄ gÁwæ 8-30 UÀAmÉAiÀÄ ¸ÀĪÀiÁjUÉ ¦ügÁå¢ gÁd±ÉÃRgÀ vÀAzÉ: ¥ÀªÀðvÀgÀrØ, 50ªÀµÀð °AUÁAiÀÄvÀ, MPÀÌ®ÄvÀ£À, ¸Á: aPÀ̺ÉÆ£ÀßPÀÄtÂ. FvÀÀ£À CtÚ£ÁzÀ a£ÁßgÀrØ vÀAzÉ: ¥ÀªÀðvÀgÉrØ, 54ªÀµÀð, °AUÁAiÀÄvÀ, ¸Á: aPÀ̺ÉÆ£ÀßPÀÄtÂ.  FvÀ£ÀÄ «ÄAiÀiÁå¥ÀÆjUÉ ºÉÆÃV ªÁ¥À¸ÀÄì §gÀĪÁV aPÀ̺ÉÆ£ÀßPÀÄt UÁæªÀÄzÀ ºÀwÛgÀ vÁ£ÀÄ ªÀÄÆvÀæ «¸Àdð£É ªÀiÁqÀ¯ÉAzÀÄ vÀ£Àß ªÉÆÃlgï ¸ÉÊPÀ¯ï ¤°è¹ PÉüÀUÉ E½AiÀÄĪÁV CPÀ¹äPÀªÁV eÁj ©zÀÄÝ vÀ¯ÉAiÀÄ §®¨sÁUÀPÉÌ gÀPÀÛUÁAiÀĪÁVzÀÝjAzÀ E¯ÁdÄ PÀÄjvÀÄ gÁAiÀÄZÀÆj£À jêÀiïì D¸ÀàvÉæAiÀÄ°è ¸ÉÃjPÉ ªÀiÁrzÀÄÝ, £ÀAvÀgÀ ºÉaÑ£À E¯ÁfUÁV ºÉÊzÁæ¨Ázï£À ¤Qïï D¸ÀàvÉæUÉ ªÀÄvÀÄÛ C°èAzÀ   ¨ÉAUÀ¼ÀÆj£À ¤ªÀiÁí£ïì D¸ÀàvÉæAiÀÄ°è ¸ÉÃjPÉ ªÀiÁrzÀÄÝ aQvÉìAiÀÄÄ ¥sÀ®PÁjAiÀiÁUÀzÉà EAzÀÄ ¢£ÁAPÀ: 27/07/2015 gÀAzÀÄ ¨É½UÉÎ 11-45 UÀAmÉUÉ ªÀÄÈvÀ¥ÀnÖzÀÄÝ F §UÉÎ ªÀÄÈvÀ£À ¸Á«£À°è AiÀiÁªÀÅzÉà ¸ÀA±ÀAiÀÄ«gÀĪÀÅ¢¯Áè CAvÁ ¤ÃrzÀ ¦ügÁå¢AiÀÄ ªÉÄðAzÀ zÉêÀzÀÄUÀð oÁuÉAiÀÄÄ.r.Dgï. £ÀA: 12/2015 PÀ®A 174 ¹Dg惡.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ಮೃತ §®¸ÀÄ PÀȵÁÚ vÀAzÉ ¸ÀÆAiÀÄðgÁªï, ªÀAiÀÄ:42 ªÀµÀð, eÁ:PÀªÀiÁä, G:MPÀÌ®ÄvÀ£À, ¸Á:eÉ.ªÉAPÀmÉñÀégÀ PÁåA¥ï, vÁ:¹AzsÀ£ÀÆgÀ  FvÀ£ÀÄ  ಪಿರ್ಯಾದಿ ²æêÀÄw. §®¸ÀÄ gÀªÀiÁ UÀAqÀ §®¸ÀÄ PÀȵÀÚÀà, ªÀAiÀÄ:40 ªÀµÀð, eÁ: PÀªÀiÁä, G:UÀȺÀtÂ, ¸Á: eÉ. ªÉAPÀmÉñÀégÀ PÁåA¥ï, vÁ:¹AzsÀ£ÀÆgÀ. FPÉAiÀÄ  ಗಂಡನಿದ್ದು, ಮೃತನು ಜಾಲಿಹಾಳ ಸೀಮಾಂತರದಲ್ಲಿರುವ ತನ್ನ ಮಾವನ ಹೊಲ ಪಾಲಿಗೆ ಮಾಡಿಕೊಂಡು ಸಾಗುವಳಿ ಮಾಡುತಿದ್ದು, ಹೊಲದ ಸಲುವಾಗಿ ಜಮೀನನಲ್ಲಿ ವಕ್ರಾಣಿ (ಕೆರೆ) ಇದ್ದು, ಇಸರ ನೀರು ಹೊಲಕ್ಕೆ ಉಪಯೋಗಿಸುತ್ತಿದ್ದು, ಇಂದು ದಿನಾಂಕ:27-07-2015 ರಂದು ಬೆಳಿಗ್ಗೆ 5-00 ಗಂಟೆ ಸುಮಾರಿಗೆ ಮೃತನು ಹೊಲದಲ್ಲಿರುವ ವಕ್ರಾಣಿಯಲ್ಲಿ ಹಾಲನ ಕ್ಯಾನ್ ತೊಳೆಯಲೆಂದು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ದೂರು ಇರುವುದಿಲ್ಲಾ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄ«ðºÁ¼À ಠಾಣೆ ಯುಡಿಆರ್ ಸಂ. 14/2015 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ¢£ÁAPÀ:-26-07-2015 gÀAzÀÄ ¸ÀAeÉ 6-15 UÀAmÉAiÀÄ ¸ÀĪÀiÁjUÉ ¦ügÁå¢ ¸ÉÊAiÀÄåzï d»ÃgÀĢݣï vÀAzÉ: ¸ÉÊAiÀÄåzï £À©Ã¸Á¨ï, ªÀÄ£É £ÀA. 12-6-696 J¯ï.©.J¸ï.£ÀUÀgÀ gÁAiÀÄZÀÆgÀÄ. FvÀ£ÀÄ ªÀÄvÀÄÛ EvÀgÀgÀÆ PÀÆrPÉÆAqÀÄ vÀªÀÄä mÉÆAiÉÆÃmÁ E£ÉÆßêÁ £ÀA. PÉ.J.36 J£ï.1402 £ÉÃzÀÝgÀ°è UÀÄ®§UÁð¢AzÀ ªÁ¥À¸ÀÄì gÁAiÀÄZÀÆjUÉ §gÀÄwÛgÀĪÁUÀ UÀÄ®§UÁð zÉêÀzÀÄUÀð ªÀÄÄRågÀ¸ÉÛAiÀÄ°è£À ºÀÆ«£ÉqÀV UÁæªÀÄzÀ PÀȵÁÚ £À¢AiÀÄ ©æÃeï£À ªÉÄÃ¯É §gÀÄwÛgÀĪÁUÀ ©æÃeï£À ªÉÄÃ£ï ºÉÆ®UÉ ºÁQzÀÝ PÀ©âtzÀ ZÉA§gï ¹rzÀÄ mÉÆAiÉÆÃmÁ E£ÉÆßêÁ UÁrAiÀÄ ªÀÄÄA¢£À UÁ°UÉ C¥Àཹ ªÁºÀ£ÀzÀ »A¢£À UÁ°UÉ ¹®ÄQzÀÝjAzÀ C¥ÀWÁvÀªÀÅAmÁV ªÁºÀ£ÀªÀÅ ©æÃeï£À ¥ÀÆ°UÉ §r¢zÀÝjAzÀ ªÁºÀ£ÀzÀ°èzÀÝ ªÀÄ®è£ÀUËqÀ ¥ÁnïïjUÉ UÁAiÀĪÁVzÀÄÝ ªÁºÀ£ÀªÀÅ £ÀÄdÄÓUÀÄeÁÓV dRAUÉÆArzÀÄÝ ¤®ðPÀëvÀ£À¢AzÀ ªÁºÀ£À ZÁ®£É ªÀiÁrzÀ ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ °TvÀ zÀÆj£À ªÉÄÃgÉUÉ  zÉêÀzÀÄUÀð ¥Éưøï oÁuÉ. UÀÄ£Àß £ÀA.185/2015  PÀ®A. 279, 337, L¦¹  CrAiÀÄ°è ¥ÀæPÀgÀt zÀR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

            ¢£ÁAPÀ 27/7/15 gÀAzÀÄ 0745 UÀAmÉUÉ ¦üAiÀiÁð¢.zÁgÀ 1)«ÃgÀ¨sÀzÀæ¥Àà vÀAzÉ §¸À£ÀUËqÀ §¼Áîj 51 ªÀµÀð ªÁå¥ÁgÀ eÁ:°AUÁAiÀÄvÀ ¸Á: ªÀiÁ£À« 2) £ÀgÀ¹AºÀ vÀAzÉ FgÀtÚ 43 ªÀµÀð PÀÄA§¼ÀÆgÀÄ 3)¥ÀgÀªÉÄñÀ ¦. vÀAzÉ ¥ÀvÀæ¥Àà 42 ªÀµÀð 4)ºÀ£ÀĪÀÄAvÀ PÉÆÃmÉPÀ¯ï 39 ªÀµÀð    5) ªÀĺÁAvÀ¥Àà vÀAzÉ §¸Àì£ÀUËqÀ PÉÆÃmÉPÀ¯ï 52 ªÀµÀð J®ègÀÆ ¸Á:ªÀiÁ£À« EªÀgÀÄ PÀÆr E£ÉÆßêÀ PÁgï £ÀA.PÉJ-36 J£ï-4134 £ÉÃzÀÝgÀ°è ¨É¼ÀUÁ«UÉ ºÉÆÃUÀÄwÛzÀÄÝ PÁgÀ£ÀÄß DgÉÆæ 6)wªÀÄä£ÀUËqÀ vÀAzÉ «ÃgÀtÚ 24 ªÀµÀð ¸Á:ªÀiÁ£À« FvÀ£ÀÄ £ÀqɸÀÄwÛzÀÄÝ, E®PÀ¯ï-ªÀÄÄzÀUÀ¯ï gÀ¸ÉÛ PÀ£À¸Á« PÁæ¸ï ºÀwÛgÀ JzÀÄgÀÄUÀqɬÄAzÀ DgÉÆæ/ªÀÄÈvÀ £ÀgÉÃAzÀægÉrØ vÀAzÉ gÁªÀÄgÉrØ 37 ªÀµÀð ¸Á:C£ÀPÀ¥À°è f¯Éè «±ÁR¥ÀlÖtA DAzsÀæ¥ÀæzÉñÀ ºÀÄAqÉ PÀA¥À¤ PÁgï £ÀA.J¦- 28 rDgï 4986  £ÉÃzÀÝgÀ ZÁ®PÀ E§âgÀÆ vÀªÀÄä vÀªÀÄä ªÁºÀ£ÀUÀ¼À£ÀÄß CwªÉÃUÀ & C®PÀëvÀ£À¢AzÀ £ÀqɹPÉÆAqÀÄ ¥ÀgÀ¸ÀàgÀ lPÀÌgÀ PÉÆnÖzÀÝjAzÀ ºÀÄAqÉÊ PÁgï£À°èzÀÝ 1)ZÀAzÀæ±ÉÃRgÀ vÀAzÉ zÀÄUÀΣÀgÁªÀÄ 34 ªÀµÀð  2)QÃgÀt C¥ÁàgÁªï 35 ªÀµÀð 3)ªÀĺÉñÀ vÀAzÉ gÁªÀÄ£ÁxÀ 39 ªÀµÀð 4)DgÉÆæ £ÀgÉAzÀægÉrØ JgÀqÀÆ PÁj£À°èzÀݪÀjUÉ ¨sÁj ªÀÄvÀÄÛ ¸ÁzsÁ ¸Àé gÀÆ¥ÀzÀ UÁAiÀÄUÀ¼ÁVzÀÄÝ, E®PÀ¯ï£À CQÌ D¸ÀàvÉæ aQvÉì PÀÄjvÀÄ ºÉÆÃUÀĪÁUÀ J-2 £ÀgÉÃAzÀægÉrØ zÁjAiÀÄ°è ªÀÄÈvÀ¥ÀnÖgÀÄvÁÛ£É. CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA. 130/15 PÀ®A 279,337,338, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

            ದಿನಾಂಕ;25.07.2015 ರಂದು ಮಧ್ಯಾಹ್ನ 3.00 ಗಂಟೆ ಸುಮಾರಿಗೆ ಆರೋಪಿತನು ತನ್ನ ಸ್ಕೂಟಿ ದ್ವಿ ಚಕ್ರ ವಾಹನವನ್ನು ಅತೀ ವೇಗ ಮತ್ತು ಅಕ್ಷತನದಿಂದ ನಡೆಸಿ ರಾಯಚೂರು-ಹೈದ್ರಾಬಾದ್ ಮುಖ್ಯರಸ್ತೆಯ ಶಕ್ತಿನಗರ ಕೆ.ಪಿ.ಸಿ ಮೇನ್ ಗೇಟ್ ಮುಂದುಗಡೆ ಸ್ವಯಂ (ಸ್ಕಿಡ್ಡಾV) ಬಿದ್ದಿದ್ದರಿಂದ ತಲೆಯ ಹಿಂಭಾಗಕ್ಕೆ ಬಾರಿ ಒಳ ಪೆಟ್ಟಾಗಿ ಎಡದವಡೆಗೆ ತೆರಚಿದ ಗಾಯಗಾಗಿದ್ದರಿಂದ ಆತನನ್ನು ಶಕ್ತಿನಗರದ ಕೆಪಿಸಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆ ವೈದ್ಯಾದಿಕಾರಿಗಳು ರಾಯಚೂರಿಗೆ ಹೋಗಲು ತಿಳಿಸಿದ್ದರಿಂದ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಮಹೇಶನನ್ನು ನೋಡಿದ ವೈದ್ಯರು ಹೈದ್ರಾಬಾದ್ ಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಗಾಯಾಳು ಮಹೇಶ ತಂದೆ ಜಂಬಣ್ಣ ವಯಾ: 20 ವರ್ಷ ಜಾತಿ:ಕುರುಬ ಸಾ: ಯದ್ಲಾಪೂರುFvÀ¤UÉ ತಾನು ತನ್ನ ಅಳಿಯಂದಿರಾದ ಮಲ್ಲಪ್ಪ ತಂದೆ ಹನುಮಂತ ವಿಜಯ ಕುಮಾರ ತಂದೆ ಬಸವಣ್ಣ ಕೂಡಿಕೊಂಡು ದಿನಾಂಕ:26.07.2-015 ರಂದು ಸಾಯಂಕಾಲ 4.00 ಸುಮಾರಿಗೆ ಹೈದ್ರಾಬಾದ್ ಯಶೋದಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೆವು. ಯಶೋದಾ ಆಸ್ಪತ್ರೆಯ ವೈದ್ಯಾದಿಕಾರಿಗಳು ಮಹೇಶನ ತಲೆಯ ಹಿಂಭಾಗಕ್ಕೆ ಒಳಪೆಟ್ಟಾಗಿರುತ್ತದೆ ಗುಣಮುಖವಾಗುವ ಸಾಧ್ಯತೆ ಇರುವುದಿಲ್ಲ ಅಂತಾ ತಿಳಿಸಿದ್ದರಿಂದ ರಾತ್ರಿ 9.00 ಗಂಟೆ ಸುಮಾರಿಗೆ ಡಿಶ್ ಚಾರ್ಜ ಮಾಡಿಕೊಂಡು ಬರುತ್ತಿರುವಾಗ ದಾರಿ ಮಧ್ಯದಲ್ಲಿ ರಾತ್ರಿ 11.30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಇದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ ಅಂತಾ ಶ್ರೀ.ಜಂಬಣ್ಣ ತಂದೆ ಬಸಪ್ಪ ವಯಾ:59 ಸಾ: ಯದ್ಲಾಪೂರು  gÀªÀgÀÄ PÉÆlÖ zÀÆj£À ಮೇಲಿಂದ ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 89/2015 PÀ®A: 279, 304() ಐಪಿಸಿ   ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಿದ್ದು ಇರುತ್ತದೆ.
              ದಿನಾಂಕ 20-07-2015 ರಂದು ರಾತ್ರಿ ಫಿರ್ಯಾದಿ ಜೈಪಾಲ ತಂ: ವೀರಭದ್ರಪ್ಪ, ಪಟ್ಟಣಶೆಟ್ಟಿ, 35 ವರ್ಷ, ಲಿಂಗಾಯತ, ಲಾರಿ ಚಾಲಕ ಸಾ: ಬಿಂಜಲಬಾವಿ ತಾ: ಸಿಂಧಗಿ ಹಾವ: DRN ಕಂಪನಿ ಮಸ್ಕಿ    FvÀನು ಮತ್ತು ಪರಮಪ್ಪ ನಾಟಿಕರ್  ತಂ: ಮಲ್ಲಪ್ಪ ಟಿಪ್ಪರ ಚಾಲಕ  ಸಾ: ಮಸಬಿನಾಳ     ತಾ: ಮುದ್ದೇಬಿಹಾಳ ಹಾಗೂ ಕಂಪನಿಯಲ್ಲಿ ಕೆಲಸ ಮಾಡುವ ಇತರೆ ಚಾಲಕರುಗಳು ಕಂಪನಿಯ ಆವಣರದಲ್ಲಿ ಮಲಗಿಕೊಂಡಿದ್ದಾಗ ದಿನಾಂಕ: 21-7-2015 ರಂದು ಬೆಳಗಿನ ಜಾವ 05-00 ಗಂಟೆ ಸುಮಾರು ಆರೋಪಿತನು ತಾನು ನಡೆಸುತ್ತಿದ್ದ ಟಿಪ್ಪರ ನಂ KA-25/D-8412  ನೇಧ್ದರಲ್ಲಿ ಡಾಂಬರ ಲೋಡ ಮಾಡಿಕೊಂಡು ಬರುವ ಸಲುವಾಗಿ ಟಿಪ್ಪರನ್ನು ಚಾಲು ಮಾಡಿ ನಿರ್ಲಕ್ಷತನದಿಂದ ಒಮ್ಮೇಲೆ ಹಿಂದಕ್ಕೆ ತಗೆದುಕೊಂಡು  ಅಲ್ಲಿಯೇ ಮಲಗಿದ್ದ ಫಿರ್ಯಾದಿಯ ಬಲಗಾಲ ತೊಡೆಯ ಮೇಲೆ ಹಿಂದಿನ ಗಾಲಿಯನ್ನು ಹಾಯಿಸಿದಾಗ ಫಿರ್ಯಾದಿ ಬಲಗಾಲ ತೊಡೆಯ ಎಲುಬು ಮುರಿದಂತಾಗಿ ಭಾರಿ ಗಾಯವಾಗಿದ್ದು ಇರುತ್ತದೆ.  ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 116/2015 ಕಲಂ 279..338  ಐಪಿಸಿ  & 187 .ಎಮ್,ವ್ಹಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇದೆ,.


¥Éưøï zÁ½ ¥ÀæPÀgÀtzÀ ªÀiÁ»w:-

                          ದಿನಾಂಕ 27-07-2015 ರಂದು 4-20 ಪಿ.ಎಂ ಸುಮಾರಿಗೆ ಗೌರಂಗೋಶೀಲ ತಂದೆ ರಶರಾಜಶೀಲ ವಯ 44 ವರ್ಷ ಜಾ: ನಮಶೂದ್ರ ಉ: ಕೂಲಿ ಸಾ: ಆರ್.ಹೆಚ್.ನಂ.4 ತಾ: ಸಿಂಧನೂರು. FvÀ£ÀÄ ಆರ್.ಹೆಚ್. ನಂ.4ರಲ್ಲಿ ರಂಜಿತ್ ಈತನ ಹೋಟೆಲ್ ಮುಂದೆ ಇರುವ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಾ 1 ರೂ. ಗೆ 80 ರೂ. ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದು ಸದರಿ ಆರೋಪಿಯನ್ನು ಎ.ಎಸ್.¹AzsÀ£ÀÆgÀ UÁæ«ÄÃt oÁuÉ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 410/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 214/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ಫಿರ್ಯಾದಿ ಶ್ರೀಮತಿ ಲಕ್ಷ್ಮಿ ಗಂಡ ಅಯ್ಯಪ್ಪ ವಯ 32 ವರ್ಷ, ಜಾ: ನಾಯಕ, : ಹೊಲಮನೆಗೆಲಸ ಸಾ: ಹರೆಟನೂರು ತಾ:ಸಿಂಧನೂರು FPÉ ಗಂಡನು ಮದುವೆಯ ನಂತರದಲ್ಲಿ ಕುಡಿಯುವ ಚಟಕ್ಕೆ ಬಿದ್ದು ಸಂಸಾರಕ್ಕೆ ತಂದು ಹಾಕದೇ ನಿರ್ಲಕ್ಷ ಮಾಡಿ ವಿನಾಕಾರಣ ಅನುಮಾನ ಮಾಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೇ ದಿನಾಂಕ 27-07-2015 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ಮನೆಯ ಮುಂದೆ ಇದ್ದಾಗ ಆರೋಫಿತನು ಕುಡಿದು ಬಂದಿದ್ದು ಆಗ ಫಿರ್ಯಾದಿದಾರಳು ರೀತಿ ಕುಡಿದು ಖರ್ಚು ಮಾಡಿದರೆ ಸಂಸಾರ ನಡೆಯುವುದು ಹೇಗೆಅಂತಾ ಅಂದಾಗ ಆರೋಪಿತನುಎಲೇ ಸೂಳೇ, ನನಗೆ ಬುದ್ದೀ ಹೇಳುತ್ತೀಯನಲೇಅಂತಾ ಕೂದಲು ಹಿಡಿದು ಎಳೆದು ಕೆಳಗಡೆ ಕೆಡವಿ ಕಾಲಿನಿಂದ ತುಳಿದು ಕೈಗಳಿಂದ ಬಡೆದು ದುಖಃಪಾತಗೊಳಿಸಿದ್ದು ಅಲ್ಲದೇತುಡುಗು ಸೂಳೇ, ಇವತ್ತಿಗೆ ಉಳಿದುಕೊಂಡಿದ್ದೀ, ನಾಳೆ ಮಾಡ್ತೀನಿ ನಿನಗಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ UÀÄ£Éß £ÀA: 215/2015 ಕಲಂ 498 (), 504, 323, 506 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
  
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.07.2015 gÀAzÀÄ 155 ¥ÀææPÀgÀtUÀ¼À£ÀÄß ¥ÀvÉÛ ªÀiÁr   20,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.