Thought for the day

One of the toughest things in life is to make things simple:

30 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
¢£ÁAPÀ: 28-11-2018 gÀAzÀÄ 01-30 ¦.JªÀiï PÉÌ ¹AzsÀ£ÀÆgÀÄ £ÀUÀgÀzÀ ªÀÄ¹Ì gÀ¸ÉÛAiÀÄ K¼ÀÄgÁV PÁåA¥ï PÁæ¸ï ºÀwÛgÀ ¸ÁªÀðd¤PÀ ¸ÀܼÀzÀ°è DgÉÆæ «gÉñÀ vÀAzÉ ±ÁAvÀ¥Àà, ªÀAiÀÄ: 30 ªÀµÀð, eÁ: £ÁAiÀÄPï, G: ºÉÆÃmɯï PÉ®¸À, ¸Á: K¼ÀÄgÁV PÁåA¥À ¹AzsÀ£ÀÆgÀÄ FvÀ£ÀÄ C£À¢üPÀÈvÀªÁV AiÀiÁªÀÅzÉ ¯ÉʸÀ£ïì E®èzÉ ªÀÄzÀåzÀ ¥ËZÀUÀ¼À£ÀÄß aîzÀ°è ElÄÖPÉÆAqÀÄ ºÉaÑ£À zÀgÀPÉÌ ªÀiÁgÁl ªÀiÁqÀĪÁUÀ ¦üAiÀiÁð¢zÁgÀgÁzÀ ²æà ªÀÄAdÄ£ÁxÀ, J¸ï, ¦J¸ïL(PÁ.¸ÀÄ) £ÀUÀgÀ oÁuÉ ¹AzsÀ£ÀÆgÀÄ gÀªÀgÀÄ ºÁUÀÆ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁqÀ®Ä ¹QÌ©¢ÝzÀÄÝ, CªÀ£À ªÀ±ÀzÀ°èzÀÝ 1) 8 ¦.JªÀiï 180 JªÀiï.J¯ï £À 05 ¥ËZÀUÀ¼ÀÄ(1 ¥ËZÀ gÀÆ 74/-gÀÆ) C.Q gÀÆ 370/-, 2) ºÉʪÁqÀìð «í¹Ì 90 JªÀiï.J¯ï £À 30 ¥ËZÀUÀ¼ÀÄ(1 ¥ËZÀ gÀÆ 30/-gÀÆ) C.Q gÀÆ 900/-, 3) Njf£À¯ï ZÁAiÀiïì 90 JªÀiï.J¯ï £À 15 ¥ËZÀUÀ¼ÀÄ (1 ¥ËZÀ gÀÆ 30/-gÀÆ) C.Q gÀÆ 450/- »ÃUÉ MlÄÖ 4950 JªÀiï.J¯ï £À gÀÆ 1720/- ¨É¯É ¨Á¼ÀĪÀzÀ£ÀÄß d¦Û ªÀiÁrPÉÆArzÀÄÝ EgÀÄvÀÛzÉ CAvÁ EzÀÝ d¦Û ¥ÀAZÀ£ÁªÉÄAiÀÄ£ÀÄß ªÀgÀ¢AiÉÆA¢UÉ ªÀÄÄA¢£À PÀæªÀÄ dgÀÄV¸À®Ä ¸ÀÆa¹zÀ ªÉÄÃgÉUÉ ¹AzsÀ£ÀÆgÀÄ £ÀUÀgÀ ¥Éưøï oÁuÁ UÀÄ£Éß £ÀA. 140/2018 PÀ®A: 32, 34 PÉ.E PÁAiÉÄÝ CrAiÀÄ°è UÀÄ£Éß zÁR°¹ vÀ¤SÉ PÉÊUÉÆArgÀvÁÛgÉ.
ªÀÄlPÁzÁ½ ¥ÀæPÀgÀtzÀ ªÀiÁ»w.
ದಿನಾಂಕ 27.11.2018 ರಂದು 18.40 ಗಂಟೆಗೆ ಹಟ್ಟಿ ಗ್ರಾಮದ ಹುಚ್ಚ ಬುಡ್ಡೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಿವ ಕುಮಾರ ತಂದೆ ರಂಗಣ್ಣ ವಯಾ: 24 ವರ್ಷ ಜಾ: ಉಪ್ಪಾರ : ಮೇಷನ್ ಕೆಲಸ ಸಾ: ಹುಚ್ಚ ಬುಡ್ಡೇಶ್ವರ ಗುಡಿಯ ಹತ್ತಿರ ಹಟ್ಟಿ ಪಟ್ಟಣ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿ ²æà UÀAUÀ¥Àà §Ä°ð ¦.J¸ï.L ºÀnÖ ¥Éưøï oÁuÉ gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ  ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 34/2018 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  28.11.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 280/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಕಳುವಿನ ಪ್ರರಕಣದ ಮಾಹಿತಿ.
¢£ÁAPÀ 29.11.2018 gÀAzÀÄ ¨É½UÉÎ 06-30 UÀAmÉUÉ ¦üAiÀiÁð¢zÁgÀgÁzÀ ²æà gÀªÉÄñÀ £ÁqÀUËqÀ vÀAzÉ §¸ÀªÀgÁd¥Àà  £ÁqÀUËqÀ, ªÀ:54, °AUÁAiÀÄvÀ, MPÀÌ®ÄvÀ£À, ¸Á: ªÀÄ£É.£ÀA. 1-11-629 ºÉZï.J¯ï-72 ¤d°AUÀ¥Àà PÁ¯ÉÆä gÁAiÀÄZÀÆgÀÄ gÀªÀgÀÄ PÀ£ÀßqÀzÀ°è §gÉzÀ MAzÀÄ °TvÀ zÀÆj£À ¸ÁgÁA±À K£ÉAzÀgÉ, ದಿನಾಂಕ 21.11.2018 ರಂದು ಬೆಳಿಗ್ಗೆ 11-00 ಗಂಟೆಗೆ ಕುಟುಂಬ ಸಮೇತ ಹೈದ್ರಾಬಾದ್ ಗೆ ಆಸ್ಪತ್ರೆಗೆ ತೋರಿಸಲು ಹೋಗಿದ್ದು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ ದಿನಾಂಕ 29.11.2018 ರಂದು ಬೆಳಿಗ್ಗೆ 2-00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲದ ಸೆಂಟರ್ ಲಾಕ್ ಮುರಿದಿದ್ದು ಒಳಗಡೆ ಹೋಗಿ ನೋಡಲಾಗಿ ಹಾಲ್ ಅಲ್ಮಾರ್ ದಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಆಗ ನಾವು ಗಾಬರಿಯಾಗಿ ಮನೆಯಲ್ಲಿ ಸಾಮಾನುಗಳನ್ನು ಪರಿಶೀಲಿಸಿ ನೋಡಲಾಗಿ ಅಲ್ಮಾರದಲ್ಲಿದ್ದ ಬಂಗಾರದ ಆಭರಣಗಳಾದ,
1). 70 UÁæA §AUÁgÀzÀ ¯ÁAUï ZÉÊ£ï CzÀPÉÌ ¥ÀzÀPÀ C.Q- 1,40,000/- gÀÆ
2). 60 UÁæA §AUÁgÀzÀ JgÀqÀÄ ¥Ál°UÀ¼ÀÄ C.Q 1,20,000/- gÀÆ
3). 80 UÁæA §AUÁgÀzÀ 04 §¼ÉUÀ¼ÀÄ C.Q- 1,60,000/-gÀÆ
4). 20 UÁæA §AUÁgÀzÀ £ÀPÉèøï C.Q- 40,000/- gÀÆ
5). 30 UÁæA §AUÁgÀzÀ £Á£ï ZÉÊ£ï ªÀÄvÀÄÛ ¥ÀzÀPÀ ºÀgÀ½£ÀzÀÄÝ C.Q- 60,000/- gÀÆ.
6). 40 UÁæA §AUÁgÀzÀ vÁ½ ZÉÊ£ï C.Q- 80,000/- gÀÆ
7). 30 UÁæA §AUÁgÀzÀ MAzÀ¼Éà ¸ÀgÀ C.Q- 60,000/-gÀÆ
8). 60 UÁæA §AUÁgÀzÀ 02 zÉÆqÀØ vÉÆqÉUÀ¼ÀÄ C.Q- 1,20,000/- gÀÆ
9). 30 UÁæA §AUÁgÀzÀ 02 ¸ÀtÚ vÉÆqÉUÀ¼ÀÄ C.Q- 60,000/- gÀÆ
10). 30 UÁæA §AUÁgÀzÀ vÁ½ ¸ÁªÀiÁ£ÀÄ C.Q- 60,000/- gÀÆ
11). 10 UÁæA §AUÁgÀzÀ ¨ÉÆgÀªÀļÀ ¸ÀgÀ C.Q- 20,000/- gÀÆ
12). 40 UÁæA §AUÁgÀzÀ °AUÀzÀ PÁ¬Ä C.Q- 80,000/- gÀÆ
13). 50 UÁæA §AUÁgÀzÀ ©¹ÌÃmï C.Q- 1,50,000/- gÀÆ
14). 30 UÁæA §AUÁgÀzÀ ©¹ÌÃmï ªÀiÁqÀ°£À ¥ÀzÀPÀ C.Q- 60,000/- gÀÆ
15). 20 UÁæA §AUÁgÀzÀ PÉÊ RqÀUÀ C.Q- 40,000/- gÀÆ
16). 60 UÁæA §AUÁgÀzÀGAUÀÄgÀUÀ¼À°è 08 ¸ÀÄwÛ£À GAUÀÄgÀ ªÀÄvÀÄÛ 16 ««zsÀ r¸ÉÊ£ïªÀżÀî GAUÀÄgÀUÀ¼ÀÄ.C.Q- 1,20,000/-gÀÆ
17). 30 UÁæA §AUÁgÀzÀ Q« N¯ÉUÀ¼ÀÄ CzÀgÀ°è ©½ ºÀgÀ½£À 10 eÉÆvÉ ªÀÄvÀÄÛ 14 ºÀgÀ½£À N¯É C.Q- 60,000/- gÀÆ
18). 30 UÁæA §AUÁgÀzÀ gÀÄzÁæQë ªÀÄvÀÄÛ ¸ÀànPÀzÀ ¸ÀgÀ C.Q- 60,000/- gÀÆ
19). £ÀUÀzÀÄ ºÀt 1,21,000/- gÀÆ (EzÀgÀ°è 2000, 500, ªÀÄvÀÄÛ 100 ªÀÄÄR ¨É¯É £ÉÆÃlÄUÀ½gÀÄvÀÛªÉ.)
ಹೀಗೆ ಒಟ್ಟು 16,11,000/ ರೂ ಬೆಲೆಬಾಳುವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿದ್ದು ಹೋಗಿದ್ದಾರೆ ಅಂತಾ ನೀಡಿದ ದೂರಿನ ಮೇಲಿಂದ ಠಾಣಾ ಗುನ್ನೆ ನಂ 154/2018 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.




28 Nov 2018

Reported Crimes


                                                              

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಟಕಾದಾಳಿ ಪ್ರಕರಣಗಳ ಮಾಹಿತಿ.
ದಿನಾಂಕ 27/11/18 ರಂದು ಸಾಯಂಕಾಲ 6.30  ಗಂಟೆಗೆ ಪಿ.ಎಸ್.ಐ ಮಾನವಿ ಪೊಲೀಸ್ ಠಾಣೆ ರವರು  ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು  ತಮ್ಮ ವರದಿಯನ್ನು, ಪಂಚನಾಮೆ, ಹಾಗೂ ಒಬ್ಬ ಆರೋಪಿ ಹಾಗೂ ಜಪ್ತು ಮಾಡಿದ ಮುದ್ದೆಮಾಲನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 27/11/18 ರಂದು ಹಿರೆಕೊಟ್ನೆಕಲ್ ಗ್ರಾಮದ ಗೌರೀಶ ದೇವಸ್ಥಾನದ ಮುಂದಿನ ಸಾರ್ವಜನಿಕ ಕಟ್ಟೆಯ ಮೇಲೆ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಸಾಯಂಕಾಲ 5.00 ಗಂಟೆಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಮೌಲಾಸಾಬ್  ತಂದೆ ಉಮರಸಾಬ್ , 65 ವರ್ಷ, ಮುಸ್ಲಿಂ, ಒಕ್ಕಲುತನ ಸಾ: ಹಿರೆಕೊಟ್ನೆಕಲ್  ಈತನಿಗೆ ವಶಕ್ಕೆ ತೆಗದುಕೊಂಡು ಸದರಿಯವನ ಅಂಗಜಡ್ತಿ ಮಾಡಿ ಸದರಿಯವನಿಗೆ 1] ಮಟಕಾ ಜೂಜಾಟದ ನಗದು ಹಣ ರೂ  5090/-2]  ಮಟಕಾ ನಂಬರ್ ಬರೆದ ಒಂದು ಚೀಟಿ   3] ಒಂದು ಬಾಲ್ ಪೆನ್ನು ದೊರೆತಿದ್ದು ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್.ಐ  ರವರು ಜಪ್ತಿ ಮಾಡಿಕೊಂಡು ಸಾಯಂಕಾಲ 5.00 ಗಂಟೆಯಿಂದ 6.00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇರುತ್ತದೆ. ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಸಾಯಂಕಾಲ 6.50 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 342/18 ಕಲಂ  ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಡಿರುತ್ತಾರೆ.

ದಿನಾಂಕ 26.11.2018 ರಂದು 18.40 ಗಂಟೆಗೆ ಹಟ್ಟಿ ಗ್ರಾಮದ ಹಳೆ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1 ರಾಮಾಚಾರಿ @ ಮರಿಯಪ್ಪ ತಂದೆ ಸವಾರೆಪ್ಪ  ವಯಾ: 48 ವರ್ಷ ಜಾ: ಮಡಿವಾಳ :ಅಡುಗೆ ಭಟ್ಟ ಸಾ: ಹಳೇಗ್ರಾಮ ಪಂಚಾಯತ ಹತ್ತಿರ ಹಟ್ಟಿ ಗ್ರಾಮ ನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ 2 ಮೆಹಬೂಬ್ ಕ್ಯಾಂಟಿನ್ ಸಾ: ಹಟ್ಟಿ ಪಟ್ಟಣ ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದುಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿ 1 ನೇದ್ದವನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 33/2018 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ  27.11.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 279/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 26-11-2018  ರಂದು   ಮದ್ಯಾಹ್ನ 1-00ಗಂಟೆಯ ಸುಮಾರು ಕಲಮುಂಗಿ ಗ್ರಾಮದ  ಬಸ್ ನಿಲ್ದಾಣದ  ಮುಂದಿನ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂಬರ 01  1 £ÁUÀgÁd vÀA «gÀÄ¥ÀtÚ ¸ÀAUÀ£Á¼À  ªÀ. 24  eÁw. °AUÁ¬ÄvÀ G- ªÀÄlPÁ §gÉAiÀÄĪÀzÀÄ  ¸Á PÀ®ªÀÄÄAV vÁ, ¹AzsÀ£ÀÆgÀ ನೇದ್ದವನು ನಿಂತುಕೊಂಡು  ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ  ಖಲೀಲ್  ಬೀಟ್ ಪಿ ಸಿ  99 ರವರ ಮಾಹಿತಿ ಮೇರೆಗೆ ಡಿ ಎಸ್ ಪಿ &  ಸಿ ಪಿ ಸಿಂಧನೂರವರ ಮಾರ್ಗದರ್ಶನದಲ್ಲಿ  ಪಂಚರು ಹಾಗೂ  ಫಿರ್ಯಾಧಿದಾರರು &ಸಿಬ್ಬಂದಿಯವರಾದ  ಖಲೀಲ್ ಪಿ ಸಿ  99 ರೊಂದಿಗೆ  ಮದ್ಯಾಹ್ನ 1-45  ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01  ನೇದ್ದವನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂಪಾಯಿ 3010 /-  ಹಾಗೂ ಒಂದು ಮಟಕಾ ಚೀಟಿ  & ಒಂದು ಬಾಲ್ ಪೆನ್  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು,  ಆರೋಪಿ ನಂಬರ 01  ನೇದ್ದವನ್ನು ವಿಚಾರಿಸಲಾಗಿ  ಮಟಕಾ ಅಂಕಿ ಸಂಖ್ಯೆಗಳನ್ನು  ಆರೋಪಿ ನಂಬರ 02 ಬಸವರಾಜ ಕಾರಟಗಿ ಆತನ ಮೋ ಬೈಲ್ ನಂಭರ 7829278048. 8546825546  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮದ್ಯಾಹ್ನ 3-30  ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ಮತ್ತು   ಮುದ್ದೆಮಾಲನ್ನು  ಮುಂದಿನ ಕ್ರಮಕ್ಕಾಗಿ  ಜ್ಞಾಪನಾ ಪತ್ರ ತಂದು ಹಾಜರಪಡಿಸಿದ್ದನ್ನು  ಸ್ವೀಕೃತಿ  ಮಾಡಿಕೊಂಡಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.38/2018 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು  ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪಿ.ಸಿ 53 ರವರ ಮುಖಾಂತರ ಕಳುಹಿಸಿದ್ದು  ಇಂದು ದಿನಾಂಕ : 27-11-2018 ರಂದು  ಸಾಯಂಕಾಲ 6-30 ಪಿ.ಎಂ  ಗಂಟೆಗೆ ಪರವಾನಿಗೆ ಬಂದ ನಂತರ  ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 270/2018 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.   
ಅಕ್ರಮ ಮದ್ಯ ಜಪ್ತಿ ಪ್ರಕರಣಗಳ ಮಾಹಿತಿ.
ದಿ.27/11/2018 ರಂದು ಮದ್ಯಾಹ್ನ 2-45 ಗಂಟೆಗೆ ಕಡದಿನ್ನಿ ಗ್ರಾಮದಲ್ಲಿ ಆರೋಪಿತರು ಹನುಮೇಶನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಸ್ವಂತ ಉಪಯೋಗಕ್ಕೆಂದು ಖರೀದಿಸಿ ತಂದು ನಂತರ ಸರ್ಕಾರದ ಯಾವುದೇ ಪರವಾ ನಿಗೆ ಇಲ್ಲದೆ ಮಧ್ಯದ ಪೋಚಗಳನ್ನು ತಮ್ಮಸ್ವಾಧೀನದಲ್ಲಿಟ್ಟು ಕೊಂಡು ಸಾರ್ವಜನಿಕರಿಗೆ ಮಧ್ಯಸೇವನೆ ಮಾಡಲು ಅವಕಾಶ ಮಾಡಿಕೊಡು ತ್ತಿದ್ದಾಗ ದಾಳಿ ಮಾಡಿದಾಗ ಆರೋಪಿ ನಂ.2 ರವರು ಓಡಿ ಹೋಗಿದ್ದು ಆರೋಪಿ ನಂ.1 ರಾಮಣ್ಣ ತಂದೆ ಯಲ್ಲಪ್ಪ ಜಾತಿ-ಕುರುಬರು ವಯ-55 ವರ್ಷ, -ಪಾನಶಾಪ ಸಾ:ಕಡದಿನ್ನಿ ರವರು ಸಿಕ್ಕುಬಿದ್ದಿದ್ದು. ಆರೋಪಿ ನಂ.2 ಹನುಮೇಶ ತಂದೆ ನರಸನಗೌಡ ಜಾತಿ-ಈಳಿಗೇರ ಸಾ:ಕಡದಿನ್ನಿ. ಆರೋಪಿತರಿಬ್ಬರು ಒಂದು ರಟ್ಟಿನ ಡಬ್ಬಿಯಲ್ಲಿದ್ದ ORIGINAL CHOICE ಕಂಪನಿಯ 90 ಎಂ.ಎಲ್ ಅಳತೆಯ 25 ಪೋಚ್ ಗಳು .ಕಿ.ರೂ 738.25/-ಇವುಗಳನ್ನು ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಹಾಯದಿಂದ ಜಪ್ತುಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿ.ಎಸ್. ರವರು ನೀಡಿದ ವಿಶೇಷ ವರದಿಯ ದೂರಿನ ಮೇರೆಗೆ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 236/2018 ಕಲಂ:15[A],32[3],K.E Act ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 27.11.2018 ರಂದು 17-15 ಗಂಟೆಗೆ ಸತ್ಯನಾಥ ಕಾಲೋನಿ ಸಾರ್ವಜನಿಕ ಸ್ಥಳದಲ್ಲಿ ಕಲಬೆರಿಕೆ ಕೈ ಹೆಂಡ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಡಂಬಳ ಪ್ರಕಾಶ ರೆಡ್ಡಿ ಪಿ.ಎಸ್. ಮತ್ತು ಸಿಬ್ಬಂಧಿಯವರಾದ ಹೆಚ್.ಸಿ. 277,ಪಿಸಿ-518,57, 660,ರವರೊಂದಿಗೆ  ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ FgÀtÚ vÀAzÉ £ÀgÀ¸ÀtÚ 55 ªÀµÀð, eÁ:PÀ¨ÉâÃgï, G:¨ÉïÁÝgï PÉ®¸À, ¸Á:¸ÀvÀå£ÁxÀ PÁ¯ÉÆä gÁAiÀÄZÀÆgÀÄ ಈತನ ವಶದಿಂದ 30 ಲೀ. ಕೈ ಹೆಂಡ ಅಂ ಕಿ.300 ರೂಗಳನ್ನು ಜಪ್ತಿ ಮಾಡಿ ವಾಪಸ 18-30 ಗಂಟೆಗೆ ಠಾಣೆಗೆ ಬಂದು ಜ್ಞಾಪನ ಪತ್ರ ,ಆರೋಪಿತನೊಂದಿಗೆ & ಮೂಲ ದಾಳಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮ ಜರುಗಿಸುವ   ಕುರಿತು  ಒಪ್ಪಿಸಿದದ್ದರ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ 117/2018 PÀ®A.273, 284 L¦¹ & 32, 34 PÉ.E.DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಗಳ ಮಾಹಿತಿ.
¦ügÁå¢zÁgÀgÀÄ E¤ßvÀgÀgÀÄ gÁWÀªÉÃAzÀæ vÀAzÉ §¸ÀªÀgÁd EªÀgÀ ªÀiÁUÀðzÀ ºÉÆ®zÀ°è  FgÀtÚ zÉêÀgÀ PÁAiÀÄðPÀæªÀÄ ªÀiÁr ºÉÆ®zÀ°è£À PÉ£Á® gÉÆÃr£À ªÉÄÃ¯É ªÉÆmÁgÀ ¸ÉÊPÀ®UÀ¼À£ÀÄß ¤°è¹ CqÀتÁV PÀĽvÀÄ Hl ªÀiÁqÀÄwÛzÁÝUÀ DgÉÆæ ¸ÀÄgÉñÀ FvÀ£ÀÄ eÉ.¹.©AiÀÄ£ÀÄß £ÀqɬĹPÉÆAqÀÄ §gÀÄwÛgÀĪÁUÀ PÉ£Á¯ï gÉÆÃr£À ªÉÄÃ¯É EzÀÝ MAzÀÄ ªÉÆmÁgÀ ¸ÉÊPÀ®UÉ eÉ.¹.© vÁVzÀÝjAzÀ ¨Á¬Ä ªÀiÁrPÉÆArzÀÄÝ CzÉà ªÉʵÀªÀÄå¢AzÀ gÁwæ 9-00 UÀAmÉ ¸ÀĪÀiÁjUÉ gÁWÀªÉÃAzÀæ£ÀÄ ªÀÄ£ÉUÉ §gÀÄwÛgÀĪÁUÀ ¸ÀgÀPÁj ±Á¯ÉAiÀÄ ºÀwÛgÀ DgÉÆævÀgÀÄ §AzÀÄ dUÀ¼À vÉUÉzÀÄ PÉʬÄAzÀ ªÀÄÆVUÉ ¨Á¬ÄUÉ ºÉÆqÉzÀÄ gÀPÀÛ UÁAiÀÄ ªÀiÁrzÀÄÝ, C®èzÉ ¢£ÁAPÀ-27/11/2018 gÀAzÀÄ ¨É½UÉÎ 07-00 UÀAmÉUÉ ªÀÄ°èPÁdÄð£À£ÀÄ ºÉÆ®¢AzÀ ªÁ¥À¸ÀÄì ªÀÄ£ÉUÉ ±Á¯ÉAiÀÄ ºÀwÛgÀ §gÀÄwÛzÁÝUÀ DgÉÆævÀgÀÄ CPÀæªÀÄ PÀÆl gÀa¹PÉÆAqÀÄ §AzÀÄ ªÀÄ°èPÁdÄð£À£ÉÆA¢UÉ dUÀ¼À vÉUÉÀzÁUÀ C°èUÉ §AzÀ ¦ügÁå¢UÉ  ©üêÀÄgÉrØ FvÀ£ÀÄ JzÉAiÀÄ ªÉÄð£À CAV »rzÀÄ J¼ÉzÁr J¯É ¸ÀÆ¼É ªÀÄUÀ£É ¤Ã£ÀÄ AiÀiÁPÉ §AzÀå¯É CAvÁ CªÁZÀåªÁV ¨ÉÊ¢zÀÄÝ, ¸ÀĤïï FvÀ£ÀÄ PÀ°è¤AzÀ ¦ügÁå¢AiÀÄ JqÀ ªÉÆtPÁ°UÉ ºÉÆqÉzÀÄ gÀPÀÛ UÁAiÀĪÀiÁr E£ÀÄß½zÀªÀgÀÄ PÉʬÄAzÀ ºÉÆqÉzÀÄ £ÁªÀÅ FUÁUÀ¯É M§â£À£ÀÄß PÉÆ¯É ªÀiÁrì¢Ýë FUÀ ¤ÃªÀÅ £ÀªÀÄä vÀAmÉUÉ §AzÀgÉ ¤ªÀÄä£ÀÄß ¸ÀºÀ PÉÆ¯É ªÀiÁr¹Ûë CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ EzÀÝ UÀtÂQÃPÀÈvÀ ¦ügÁå¢ ªÉÄðAzÀ UÀ§ÆâgÀÄ ¥Éưøï oÁuÁ UÀÄ£Éß £ÀA-221/2018 PÀ®A 143,147,148,323,324,504,506 gÉ/« 149 L¦¹ CrAiÀÄ°è ¥ÀæPÀgÀt zÁR°¹ vÀ¤SÉAiÀÄ£ÀÄß PÉÊUÉÆArgÀÄvÁÛgÉ.

¦ügÁå¢zÁgÀgÀ CtÚ£À ªÀÄUÀ ¸ÀÄgÉñÀ FvÀ£ÀÄ eÉ ¹ © vÉUÉzÀÄPÉÆAqÀÄ §gÀÄwÛgÀĪÁUÀ FgÀtÚ zÉêÀgÀ PÁAiÀÄðPÀæªÀÄ ªÀiÁr ºÉÆ®zÀ°è£À PÉ£Á® gÉÆÃr£À ªÉÄÃ¯É ªÉÆmÁgÀ ¸ÉÊPÀ®UÀ¼À£ÀÄß ¤°è¹ CqÀتÁV PÀĽvÀÄ Hl ªÀiÁqÀÄwÛzÁÝUÀ ¸ÀÄgÉñÀ£ÀÄ eÉ ¹ © AiÀÄ£ÀÄß ªÉÄt¹£ÀPÁ¬Ä ºÉÆ®zÀ°è E½¹zÀÝjAzÀ ªÀÄ°èPÁdÄð£À ªÀÄvÀÄÛ gÁWÀªÉÃAzÀæ E§âgÀÄ PÀÆr K£À¯É ®AUÁ ¸ÀƼɪÀÄUÀ£É ¤£ÀUÉ PÀtÄÚ  PÁtÄ¢®è K£À¯Éà CAvÁ PÉʬÄAzÀ ºÉÆqÉzÀÄ CªÁZÀѪÁV ¨ÉÊ¢zÀÄÝ CAvÁ ªÀÄ£ÉUÉ §AzÀÄ w½¹zÁUÀ ¨É½UÉÎ PÉýzÀgÁ¬ÄvÀÄ CAvÁ ¸ÀĪÀÄä£ÁVzÀÄÝ, ¢£ÁAPÀ-27/11/2018 gÀAzÀÄ ¨É½UÉÎ 07-30 UÀAmÉUÉ ¦ügÁå¢ ºÁUÀÆ EvÀgÀgÀÄ PÀÆr gÁWÀªÉÃAzÀæ EªÀgÀ ªÀÄ£ÉUÉ PÉüÀ®Ä ºÉÆÃzÁUÀ DgÉÆævÀgÀÄ CPÀæªÀÄ PÀÆl gÀa¹PÉÆAqÀÄ §AzÀÄ  PÉʬÄAzÀ PÀ¥Á¼ÀPÉÌ ºÉÆqÉzÀÄ ªÀÄvÀÄÛ ºÉÆmÉÖUÉ UÀÄ¢ÝzÀgÀÄ. CªÀÄgÉñÀ vÀAzÉ §Ä¸À¥Àà, ±ÀgÀt¥Àà vÀAzÉ §Ä¸À¥Àà EªÀgÀÄ ºÉÆqÉAiÀÄĪÀÅzÀ£ÀÄß ©r¹PÉÆAqÀgÀÄ. DUÀ ªÀÄgÉtÚ£ÀÄ J¯É ¸ÀÆ¼É ªÀÄUÀ£É E£ÉÆߪÉÄä £ÀªÀÄä vÀAmÉUÉ §AzÀgÉ, fêÀ ¸À»vÀ ©qÀĪÀÅ¢®è CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ EzÀÝ UÀtÂQÃPÀÈvÀ ¦ügÁå¢ ªÉÄðAzÀ UÀ§ÆâgÀÄ ¥Éưøï oÁuÁ UÀÄ£Éß £ÀA-222/2018 PÀ®A 143,147,323,504,506 gÉ/« 149 L¦¹ CrAiÀÄ°è ¥ÀæPÀgÀt zÁR°¹ vÀ¤SÉAiÀÄ£ÀÄß PÉÊUÉÆArgÀÄvÁÛgÉ.
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ªÀÄÈvÀ C£Àégï¨ÁµÀ vÀAzÉ gÀ»ªÀÄvÀįÁè, ªÀAiÀÄ:35ªÀµÀð, eÁ:ªÀÄĹèA, G:¯Áj ZÁ®PÀ, ¸Á:ªÀUÀgÀÆgÀÆ UÁæªÀÄ, ªÀÄAvÁæ® ªÀÄAqÀ®,PÀ£ÀÆð¯ï f¯Éè(J¦) FvÀ£ÀÄ vÀ£Àß ºÉZï.J¥sï. r¯PÀì ªÉÆmÁgÀÄ ¸ÉÊPÀ¯ï £ÀA§gÀ.PÉ.J.36 EE-8793  £ÉÃzÀÝgÀ ªÉÄÃ¯É ªÀUÀgÀÆjUÉ ºÉÆÃUÀĪÁUÀ V¯Éè¸ÀÆUÀÆgÀÄ PÁåA¥ï-ªÀÄzÁégÀA gÉÆÃr£À ªÉÄÃ¯É vÀÄAUÀ ¨sÀzÀæ £À¢ ©æeï ºÀwÛgÀ ¢£ÁAPÀ:27/11/2018 gÀAzÀÄ gÁwæ 9-00 UÀAmÉ ¸ÀĪÀiÁjUÉ AiÀiÁªÀÅzÉÆà ªÁºÀ£À ZÁ®PÀ£ÀÄ vÁ£ÀÄ £ÀqɸÀÄwÛzÀÝ ªÁºÀ£ÀªÀ£ÀÄß CwªÉÃUÀ ªÀÄvÀÄÛ CeÁUÀgÀÆPÀvɬÄAzÀ £ÀqɹPÉÆAqÀÄ §AzÀÄ vÀÄAUÀ¨sÀzÀæ £À¢ ©æeï ºÀwÛgÀ ªÁºÀ£ÀªÀ£ÀÄß PÀAmÉÆæÃ¯ï ªÀiÁqÀ¯ÁUÀzÉà C£ÀégÀ¨ÁµÀ FvÀ£À ªÉÆmÁgÀÄ ¸ÉÊPÀ¯ïUÉ lPÀÌgï PÉÆnÖzÀÝjAzÀ vÀ¯ÉUÉ ¨sÁj UÁAiÀÄUÀ¼ÁV gÀPÀÛ ¸ÉÆÃj ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É. WÀl£ÉAiÀÄ£ÀÄß £ÉÆÃr vÀ£Àß ªÁºÀ£ÀªÀ£ÀÄß ¤°è¸ÀzÉà ¸ÀA§A¢¹zÀ oÁuÉUÉ ªÀiÁ»w ¤ÃqÀzÉà vÀ£Àß ªÁºÀ£À vÉUÉzÀÄPÉÆAqÀÄ ºÉÆgÀlÄ ºÉÆÃVgÀÄvÁÛ£É. PÁgÀt C¥ÀWÁvÀ ªÀiÁrzÀ ªÁºÀ£À ¥ÀvÉÛ ªÀiÁr ªÁºÀ£À ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ ªÀÄÄAvÁV EzÀÝ ªÉÄÃgÉUÉ EqÀ¥À£ÀÆgÀÄ ¥Éưøï oÁuÉ UÀÄ£Éß £ÀA§gÀ 121/2018 PÀ®A. 279, 304 (J) L¦¹ & 187 LJA« PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.

ದಿನಾಂಕ 27-11-2018 ರಂದು ಸಾಯಂಕಾಲ 4-00 ಗಂಟೆಗೆ  ಫಿರ್ಯಾಧಿ ²æà ºÀ£ÀĪÀÄAvÀ vÀA CªÀÄgÀ¥Àà  UÀaÑ£ÀªÀģɠ ªÀ. 25 eÁw ªÀiÁ¢UÀ G UËAr PÉ®¸À  ¸Á, £ÁUÀgÁ¼À vÁ, °AUÀ¸ÀÆUÀÆgÀ  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು  ಅದರ ಸಾರಾಂಶವನೆಂದರೆ  ಗಾಯಾಳು ಫಿರ್ಯಾಧಿ ಮತ್ತು ಫಿರ್ಯಾಧಿಯ ಹೆಂಡತಿಯ  ಅಕ್ಕಳಾದ ಅಂಜುಳಮ್ಮಈಕೆಯ ಗಂಡನಾದ  ವಿಜಯಕುಮಾರ  . 38  ವರ್ಷ ಇಬ್ಬರು ಕೂಡಿಕೊಂಡು ಸಿಂಧನೂರ ತಾಲೂಕಿನ  ರಂಗಪೂರಕ್ಯಾಂಪಿನಲ್ಲಿ ಇರುವ  ತಮ್ಮ ಹೆಂಡತಿಯರನ್ನು ಮಾತನಾಡಿಸಲೆಂದು  ದಿನಾಂಕ 22-11-2018 ರಂದು  ಸಾಯಂಕಾಲ 4-00  ಗಂಟೆಯ ಸುಮಾರು ಲಿಂಗಸೂಗೂರ ಬಿಟ್ಟು ವಿಜಯಕುಮಾರ ಈತನ  HF Delux  ಮೋಟಾರ್ ಸೈಕಲ್ ನಂಭರ  KA 36 EN 9763 ನೇದ್ದರಲ್ಲಿ  ಮಸ್ಕಿ ಮಾರ್ಗವಾಗಿ ಸಿಂಧನೂರಿಗೆ ಬರುವಾಗ  ಪಾಂಡು ರಂಗಕ್ಯಾಂಪಿನ ಹತ್ತಿರ ರಸ್ತೆಯಲ್ಲಿ ಹೋಗುವಾಗ ಸಿಂಧನೂರ ರಸ್ತೆಯ ಕಡೆಯಿಂದ ಆರೋಪಿತನು ತನ್ನ ಲಾರಿ ನಂಭರ   MH 26 H 8865  ನೇದ್ದನ್ನು  ಅತೀವೇಗ ಮತ್ತು ಅಲಕ್ಷತನದಿಂದ  ನಡೆಯಿಸಿಕೊಂಡು ಬಂದವನೆ  ನಿಧಾನವಾಗಿ ರಸ್ತೆಯ ಎಡ ಬದಿಯಲ್ಲಿ ಮೋಟಾರ್ ಸೈಕಲ್ ಮೇಲೆ ಸಿಂಧನೂರ ಕಡೆ ಹೊರಟಿದ್ದ   ಗಾಯಾಳು ವಿಜಯಕುಮಾರ ಮತ್ತು ಪೀರ್ಯಾಧಿ ಕುಳಿತುಕೊಂಡು  ನಡೆಯಿಸುತ್ತಿದ್ದ ಮೋಟಾರ್ ಸೈಕಲಗೆ ಎದುರಿನಿಂದ  ಅಪಘಾತ ಮಾಡಿದ್ದರಿಂದ ಮೋಟಾರ್ ಸೈಕಲ್ ನಡೆಯಿಸುತಿದ್ದ ವಿಜಯಕುಮಾರನ  ಎಡ ಕೈ   ಮೇಲೆ ಲಾರಿಯ ಗಾಲಿಯ ಹತ್ತಿ ಇಳಿದಿದ್ದರಿಂದ ಎಡ ಗೈ  ಮುಂಗೈದಿಂದ ಬುಜದ  ಹತ್ತಿರ ಭಾರೀ ರಕ್ತಗಾಯವಾಗಿದ್ದು,  ಫಿರ್ಯಾಧಿಗೆ ಕಪಾಳಕ್ಕೆ  ಎದೆಗೆ ಒಳಪೆಟ್ಟುಗಳಾಗಿದ್ದು , ಆರೋಪಿತನು ಸದರಿ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸಿ ನಂತರ  ಅಲ್ಲಿಂದ ಲಾರಿಯನ್ನು ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ.ಸದರಿ ಗಾಯಾಳು ವಿಜಯಕುಮಾರ ಮತ್ತು ಫೀರ್ಯಾಧಿದಾರನು ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಮಸ್ಕಿ  ಸರ್ಕಾರಿ ಆಸ್ಪತ್ರೆಗೆ   ಸೇರಿಕೆಯಾಗಿ ಅಲ್ಲಿಂದ  ವಿಜಯಕುಮಾರನಿಗೆ ಭಾರಿ ರಕ್ತಗಾಯವಾಗಿದ್ದರಿಂಧ  ಹೆಚ್ಚಿನ ಚಿಕಿತ್ಸೆ ಕುರಿತು ವೈದ್ಯರ ಸಲಹೆ ಮೇರೆಗೆ ಬಾಗಲಕೋಟೆಯ ಕಟ್ಟಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು  ನಂತರ ಫೀರ್ಯಾಧಿದಾರನು ಬಾಗಲಕೋಟ್ ಆಸ್ಪತ್ರಗೆ ಹೋಗಿ ಗಾಯಾಳು ವಿಜಯಕುಮಾರನ್ನು ಮಾತನಾಡಿಸಿ ಉಪಚಾರ ಮಾಡಿ ಈದಿನ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಲಾರಿ ಚಾಲಕ ಆರೋಫಿತನ  ಹೆಸರು ವಿಳಾಸ ಗೊತ್ತಿರುವದಿಲ್ಲಾ  ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂಧ ತುರುವಿಹಾಳ ಪೊಲೀಸ್ ಗುನ್ನೆ ನಂಭರ 269/2018  ಕಲಂ 279.337.338 ಐಪಿಸಿ 187 ಐ ಎಂ ವಿ ಕಾಯಿದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.