Thought for the day

One of the toughest things in life is to make things simple:

31 Jul 2018

Reported Crimes


                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 30/07/2018 ರಂದು ಮದ್ಯಾಹ್ನ 2-00 ಗಂಟೆಗೆ ²æà zÁzÁªÀ° PÉ.ºÉZï. ¦.J¸ï.L °AUÀ¸ÀÄUÀÆgÀ oÁuÉ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 2-30 ಗಂಟೆಗೆ ಪಂಚರ ಸಂಗಡ ಹೋಗಿ ಮೇಲ್ಕಂಡ ಸ್ಥಳದಲ್ಲಿ ಮೇಲ್ಕಂಡ ಆರೋಪಿ  eÁ¤«ÄAiÀiÁ vÀAzÉ ZÁAzÀ¥Á±Á ªÀAiÀiÁ: 75ªÀµÀð, eÁ: ªÀÄĹèA, G: ªÁå¥ÁgÀ, ¸Á: gÁeÁ¨sÀPÀë zÀUÁðzÀ ºÀwÛgÀ °AUÀ¸ÀUÀÆgÀ ಈತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಆರೋಪಿತರಿಂದ 1180/- ರೂಪಾಯಿ ಹಾಗೂ ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡಿದ್ದು ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು  ಈ ದಿನ 30/07/2018 ರಂದು 6-00 ಪಿ.ಎಂ. ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 312/2018 ಕಲಂ 78(3) ಕೆ.ಪಿ. DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮುರಳು ಕಳ್ಳತನ ಪ್ರಕರಣದ ಮಾಹಿತಿ.
ದಿನಾಂಕ: 30-07-2018 ರಂದು 5-15 ಪಿ.ಎಂ ಕ್ಕೆ ಠಾಣಾ .ಎಸ್. (ಹೆಚ್ ) ರವರು ಒಂದು ಅಕ್ರಮ ಮರಳು ಜಪ್ತಿ ಪಂಚನಾಮೆ ವರದಿ ಹಾಗೂ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದುದರ ಸಾರಾಂಶವೇನೆಂದರೆ, ದಿನಾಂಕ: 30-07-2018 ರಂದು 3-30 ಪಿ.ಎಂ ಸುಮಾರು ಒಂದು Swaraj 744 FE Tractor No. KA-36/TC-7325 ನೇದ್ದರ ಚಾಲಕನು ತನ್ನ ಟ್ರಾಕ್ಟರ್ ಮಾಲೀಕನ ಮಾತು ಕೇಳಿ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಜಂಬುನಾಥಹಳ್ಳಿ ಹಳ್ಳದ ಮರಳನ್ನು ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮತ್ತು ದಾಖಲಾತಿ ಹೊಂದದೇ ಜಂಬುನಾಥಹಳ್ಳಿ ಹಳ್ಳದಲ್ಲಿ ಕಳ್ಳತನದಿಂದ ಮರಳು ತುಂಬಿಕೊಳ್ಳುತ್ತಿದ್ದ ಬಗ್ಗೆ .ಎಸ್.(ಹೆಚ್ ) ರವರು ಬೀಟ್ ಹೆಚ್.ಸಿ 263 ರವರ ಮಾಹಿತಿ ಮೇರೆಗೆ ಮಾನ್ಯ ಸಿಪಿಐ ಸಿಂಧನೂರು ರವರ ನಿರ್ದೇಶನದಂತೆ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ದಾಳಿ ಮಾಡಲು ಟ್ರಾಕ್ಟರ್ ಚಾಲಕನು ಅಲ್ಲಿಂದ ಓಡಿ ಹೋಗಿದ್ದು, ನಂತರ ಟ್ರಾಕ್ಟರ್ ಹಾಗೂ ಕಳ್ಳತನದ ಮರಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಹಾಜರುಪಡಿಸಿದ ಮೇರೆಗೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ. 183/2018 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಸು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ 30/07/2018 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿ ¸À«vÁ UÀAqÀ ¯ÉÆûvÀ £ÁAiÀÄÌ ªÀAiÀiÁ: 30ªÀµÀð, eÁ: ®ªÀiÁtÂ, G: ¸ÀgÀPÁj ¥ÁæxÀ«ÄPÀ ±Á¯Á ²PÀëQ ¸Á: D²ºÁ¼À vÁAqÀ ºÁ.ªÀ. vÀºÀ²Ã¯ï D¦Ã¸À ªÀÄÄAzÀÄUÀqÉ °AUÀ¸ÀÄUÀÆgÀ ಈಕೆಯು ತನ್ನ ತಾಯಿಯ ಜೊತೆಗೆ ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ  ತನ್ನ ವಿವಾಹವು  ಆರೋಪಿ 1 ¯ÉÆûvï vÀAzÉ gÀ« ZÀAzÀæ £ÁAiÀÄÌ ನೇದ್ದವನ ಜೊತೆ 2013 ರಲ್ಲಿ ಮದುವೆ ಆಗಿದ್ದು ತಮಗೆ 2 ಮಕ್ಕಳಿದ್ದು, ಮದುವೆ ಆಗಿ ಎರಡು ವರ್ಷ ಗಂಡ ಹೆಂಡತಿ ಚೆನ್ನಾಗಿ ಸಂಸಾರ ಮಾಡಿದ್ದು ತದನಂತರದಲ್ಲಿ ಆರೋಪಿ ನಂ 1 ನೇದ್ದವನು ಕುಡಿಯುವ ಚಟಕ್ಕೆ, ದುಷ್ಟರ, ಪರಸ್ತ್ರೀಯರ ಸಹವಾಸಕ್ಕೆ ಬಲಿಯಾಗಿ ಕುಡಿದು ಬಂದು ಫಿರ್ಯಾದಿದಾರಳ ಸಂಗಡ ಆರೋಪಿ ನಂ 2) gÀ«ZÀAzÀæ vÀAzÉ zsÀ£ÀPÀ¥Àà ªÀAiÀiÁ: 65ªÀµÀð, 3) ¹ÃvÁ¨Á¬Ä UÀAqÀ gÀ«ZÀAzÀæ ªÀAiÀiÁ: 60ªÀµÀð, 4) ¥Àæ¨sÁPÀgÀ vÀAzÉ ºÀ£ÀĪÀÄAvÀ¥Àà ªÀAiÀiÁ: 40ªÀµÀð J¯ÁègÀÄ ¸Á: D²ºÁ¼À vÁAq ನೇದ್ದವರ ಜೊತೆಗೂಡಿ ನಿನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ಹೊಡೆಬಡೆ ಮಾಡಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದರಿಂದ ಫಿರ್ಯದಿದಾರಳು ಈಗ್ಗೆ 4 ತಿಂಗಳ ಹಿಂದೆ ತನ್ನ ತವರು ಮನೆಗೆ ಬಂಧು ಸೇರಿದ್ದರಿಂಧ ಆರೋಪಿ ನಂ 1 ನೇದ್ದವನು ಕಾನೂನು ತಿಳುವಳಿಕೆ ನೋಟಿಸ್ ನ್ನು ವಕೀಲರ ಮುಖಾಂತರ ಕಳುಹಿಸಿಕೊಟ್ಟಿದ್ದಲ್ಲದೆ ದಿನಾಂಕ 27/07/2018 ರಂಧು ಮದ್ಯಾಹ್ನ 3-30 ಗಂಟೆಗೆ ಆರೋಪಿ ನಂ 1 ನೇದ್ದವನು ಆಕೆಯನ್ನು ಶಾಲೆಯಿಂಧ ಜಲದುರ್ಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಾತುಕತೆ ಆಡುವಾಗ ಜಗಳ ತೆಗೆದು, ಕೈಯಿಂದ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿ ಬಿಟ್ಟು ಹೋಗಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲಿಸ್ ಠಾಣೆ ಗುನ್ನೆ ನಂಬರ 313/2018 PÀ®A 504,323,498J,506 ¸À»vÀ 34 L¦¹ ಅಡಿಯಲ್ಲಿ ಆರೋಪಿತನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆತ್ಮಹತ್ಯಗೆ ಪ್ರಚೋದನೆ ಪ್ರಕರಣದ ಮಾಹಿತಿ.
ದಿನಾಂಕ:31.07.2018 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿ PÉAZÀªÀÄä vÀAzÉ ªÀiË®¥Àà ªÀAiÀĸÀÄì:60 ªÀµÀð eÁ: ºÀjd£À G: PÀÆ°PÉ®¸À ¸Á: DAiÀÄð¨ÉÆÃUÁ¥ÀÆgÀÄ ಈಕೆಯು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಆರೋಪಿ ನಂ.01 §¸ÀªÀAw @ §¸ÀªÀÄä UÀAqÀ ¤gÀÄ¥Á¢ ನೇದ್ದವಳು ಮೃತನೊಂದಿಗೆ ಈಗ್ಗೆ 04 ವರ್ಷಗಳಿಂದೆ ಮದುವೆ ಮಾಡಿಕೊಂಡಿದ್ದು,  ಮದುವೆಯಾದಗಿನಿಂದ ಆರೋಪಿ ನಂ. ಬಸವಂತಿ ಈಕೆಯು ಗಂಡನ ಮನೆಯಲ್ಲಿ ಎಂಟತ್ತು ದಿವಸ ಇದ್ದು ತನ್ನ ತವರು ಮನೆಗೆ ಹೋಗುತ್ತಿದ್ದು ಇರುತ್ತದೆ. ಈಗ್ಗೆ ಎರಡು ವರ್ಷಗಳಿಂದ ಮೃತನ ಹೆಂಡತಿ ಬಸವಂತಿ ಮತ್ತು ಆಕೆ ಅಣ್ಣ ಚಂದ್ರಪ್ಪ, ಅಕ್ಕಂದಿರಾದ ಕಟ್ಟೆವ್ವ, ಮಹಾದೇವಿ ಇವರು ಆಗಾಗ್ಗೆ ಆರ್ಯಬೋಗಾಪೂರು ಗ್ರಾಮಕ್ಕೆ ಬಂದು ಸಂಸಾರದ ವಿಷಯದಲ್ಲಿ ನಿನ್ನ ತಾಯಿಯನ್ನು ಬೇರೆ ಮನೆ ಮಾಡಿ  ಇಡು ಅಂತಾ ಮೃತನಿಗೆ ಮಾನಸಿಕವಾಗಿ ಕಿರುಕುಳು ನೀಡುತ್ತಾ ಬಂದಿದ್ದು,  ಇಷ್ಟಾದರೂ ಸಹ ಆರೋಪಿತರೆಲ್ಲರೂ ಆರ್ಯ ಬೋಗಾಪೂರು ಗ್ರಾಮಕ್ಕೆ ಬಂದ ಸಮಯದಲ್ಲಿ ವಿನಾಕಾರಣವಾಗಿ ಮೃತನೊಂದಿಗೆ ಜಗಳ ತಗೆದು ಲೇ ಸೂಳೆ ಮಗನೆ ತಾಯಿ ಮನೆಯಲ್ಲಿ ಹೋಗಿ ಕೂಡುತಿದಿ ನೀನಗೆ ಎಷ್ಟು ಹೇಳಿದರು ಅಷ್ಟೆ ಏನಾದರೂ ಮಾಡಿಕೊಂಡು ಸತ್ತು ಹೋಗು ಅಂತಾ ಜಗಳ ತಗೆದಾಗಲೆಲ್ಲ ಅನ್ನುತ್ತಿದ್ದರು. ಮೃತನು ಒಂದೊಂದು ದಿನ ತನ್ನ ತಾಯಿಗೆ ಹೊರಗಡೆ ಮಾತನಾಡಿಸುತ್ತಿದ್ದಾಗ ಅನ್ನು ನೋಡಿದ ಆರೋಪಿತರೆಲ್ಲರೂ ಜಗಳ ತಗೆದು ಮಾನಸಿಕವಾಗಿ ಕಿರುಕುಳು ನೀಡುತ್ತಿದ್ದ ವಿಷಯವನ್ನು ಊರಿನ ಹಿರಿಯರಿಗೆ ಮತ್ತು ಸಮಾಜದ ಹಿರಿಯರಿಗೆ ತಿಳಿಸಿದ್ದರಿಂದ ಇದನ್ನು ಬಗೆಹರಿಸೋಣ ಅಂತಾ ಹೇಳಿದ್ದರು. ಪಿರ್ಯಾದಿದಾರಳ ಮಗನಾದ ಮೃತ ನಿರುಪಾದಿ ಇತನು ಸಂಸಾರದ ವಿಷಯದಲ್ಲಿ ಆರೋಪಿತರೆಲ್ಲರೂ ಸೇರಿಕೊಂಡು ಮಾನಸಿಕವಾಗಿ ಕಿರುಕುಳ ನಿಡಿದ್ದಲ್ಲದೇ ಜಗಳ ತಗೆದಾಗಲೆಲ್ಲ ನೀನು ಬದುಕಿದರೆ ಏನು ಪ್ರಯೋಜನೆ ಸತ್ತಾರು ಹೋಗು ಅಂತಾ ಮಾನಸಿಕ ಹಿಂಸೆ ನೀಡಿದ್ದರಿಂದ ಅವರ ಕಿರುಕುಳ ತಾಳಲಾರದೇ ಜೀವನದಲ್ಲಿ ಮನನೊಂದು ಇಂದು ದಿನಾಂಕ:31.07.2018 ರಂದು ಬೆಳಿಗ್ಗೆ 05.30 ಗಂಟೆಗೆ ಗುಡ್ಡದಲ್ಲಿರು ತಮ್ಮ ಹೊಲದ ಒಡ್ಡಿನಲ್ಲಿರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಇವರ ಸಾವಿಗೆ §¸ÀªÀAw ಹಾಗು ಇತರೆ 3ಜನ ಆರೋಪಿತರು ಕಾರಣರಾಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಗುನ್ನೆ ನಂಬರ 193/2018 PÀ®A, 306, 504 gÉ/« 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.