Thought for the day

One of the toughest things in life is to make things simple:

11 Aug 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï. ¥ÀæPÀgÀtzÀ ªÀiÁ»w:-
           ದಿನಾಂಕ: 10-8-2017 ರಂದು  ಬೆಳಗ್ಗೆ 10-30 ಗಂಟೆಗೆ ಫಿರ್ಯಾದಿ £ÀgÀ¸À¥Àà vÀA «gÀÄ¥ÁPÀë¥Àà UÀÄqÀÆgÀ ªÀ. 45  eÁw, ªÀÄĹèA G. MPÀÌ®ÄvÀ£À ¸Á. dA§Ä£ÁxÀ£ÀºÀ½è vÁ ¹AzsÀ£ÀÆgÀ FvÀನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನಂದರೆ, ಮೃತ ವಿನೋದಕುಮಾರ ಈತನು ಫಿರ್ಯಾದಿದಾರನ  ಮಗನಿದ್ದು ಈತನು ಜಾಲಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ 6ನೇಯ ತರಗತಿಯಲ್ಲಿ ವಿದ್ಯಾಭ್ಯಾಸದ ಮಾಡುತ್ತಿದ್ದು  ಇರುತ್ತದೆ , ಫಿರ್ಯಾಧಿದಾರನು  ಜಾಲಿಹಾಳ ಸೀಮಾಂತರದಲ್ಲಿ  ಹೊಲದಲ್ಲಿ  ತನ್ನ ಕುಟುಂಬದೊಂದಿಗೆ ಮನೆ ಮಾಡಿಕೊಂಡು ವಾಸವಾಗಿದ್ದು, ಇಂದು ಬೆಳಗ್ಗೆ 06-00  ಗಂಟೆಯ ಸುಮಾರು ಫಿರ್ಯಾಧಿದಾರನ ಮಗ ವಿನೋದ ಕುಮಾರನು  ತನ್ನ ತಂದೆಯಾದ ಫಿರ್ಯಾಧಿದಾರನೊಂದಿಗೆ ದನಗಳಿಗೆ  ಹುಲ್ಲು ಬಣವೆಯಿಂದ ಹುಲ್ಲುನ್ನು ತೆಗೆದು ಹಾಕಲೆಂದು ಹೋದಾಗ ಬಣವೆಯಲ್ಲಿದ್ದ ಹಾವು ಆತನಿಗೆ ಕಚ್ಚಿದ್ದರಿಂದ  ಆತನ ಬಾಯಿಯಲ್ಲಿ ಮತ್ತು ಮೂಗಿನಲ್ಲಿ ಬುರುಗು ಬಂದು ಸ್ಳಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ, ಮೃತನ  ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ  ಇರುವದಿಲ್ಲ  ಮುಂದಿನ ಕ್ರಮ ಜರುಗಿಸಿ ಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂದ   vÀÄ«ðºÁ¼À ¥Éưøï oÁuÉ,,   ಯು ಡಿ ಆರ್  ನಂಬರ 05-2017 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಂrgÀÄvÁÛgÉ.