Thought for the day

One of the toughest things in life is to make things simple:

4 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮರಳು ಜಪ್ತಿ ಪ್ರಕರಣಗಳ ಮಾಹಿತಿ.
     ದಿನಾಂಕ 02.04.2017 ರಂದು ಮದ್ಯಾಹ್ನ 1.40 ಗಂಟೆ ಸುಮಾರಿಗೆ ಹಟ್ಟಿಗ್ರಾಮದ ಪಾಮನಕಲ್ಲೂರು ಕ್ರಾಸ್ ಹತ್ತಿರ ಆರೋಪಿತನು ತನ್ನ ಮಾಲೀಕನ ನಂಬರ್ ಇಲ್ಲದ ಮಹೀಂದ್ರಾ 575 ಡಿ. ನಂಬರ್ ಇಲ್ಲದ ಟ್ರ್ಯಾಕ್ಟರ ಚೆಸ್ಸಿ ನಂ  ಎನ್.ಕೆ.ಝಡ್.ಸಿ 01798 ನೇದ್ದರ ಟ್ರ್ಯಾಲಿಯಲ್ಲಿ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 1500/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಫಿರ್ಯಾದಿದಾರರಾದ PÀÄ: ±ÉʯÁ J¸ï. ¥Áån±ÉlÖgï ªÀÄ.¦.J¸ï.L ºÀnÖ ¥Éưøï oÁuÉ ರವರು ಮತ್ತು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಮರಳು ತುಂಬಿದ ಒಂದು ಟ್ರ್ಯಾಕ್ಟರ್ ಸಿಕ್ಕಿ ಬಿದ್ದಿದ್ದು, ಚಾಲಕನು ಓಡಿ ಹೋಗಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ಮರಳು ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 87/2017 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಅನಧಿಕೃತವಾಗಿ ಬೂದಿವಾಳ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿನ ಮರಳನ್ನು ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  £ÁUÀgÁdÄ ªÉÄÃPÁ ¦.J¸ï.L, ¹AzsÀ£ÀÆgÀÄ UÁæ«ÄÃt oÁuÉ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಂಗಡ ಬೂದಿವಾಳ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿ ಹೋಗಿ ದಾಳಿ ಮಾಡಲು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ಟ್ರಾಲಿಯನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು, ಸದರಿ ಚಾಲಕನು ತನ್ನ ಮಾಲಿಕನು ತಿಳಿಸಿದ ಪ್ರಕಾರ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಾಟ ಮಾಡುತ್ತಿದ್ದು ಖಚಿತಪಟ್ಟಿದ್ದು ಪಿ.ಎಸ್.ಐ ರವರು ಈ ಬಗ್ಗೆ ಪಂಚನಾಮೆ ಜರುಗಿಸಿ ಸದರಿ ಟ್ರ್ಯಾಕ್ಟರ್ ಮತ್ತು ಮರಳು ಇರುವ ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರುಪಡಿಸಿದ್ದು ಪಂಚನಾಮೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 45/2017  U/s 42, 44 KARNATAKA MINOR MINERAL CONSISTENT RULE -1994, 4 (1), 4 (1A) MMRD Act & 379 IPC ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ:03/04/2017 ರಂದು 08-45 ಗಂಟೆಯಿಂದ 09-45 ಗಂಟೆಯ ಅವಧಿಯಲ್ಲಿ  ಕವಿತಾಳ ಪೊಲೀಸ್‌‌ ಠಾಣಾ ವ್ಯಾಪ್ತಿಯ ಕವಿತಾಳ ರಾಯಚೂರು ಮುಖ್ಯ ರಸ್ತೆಯಲ್ಲಿನ ಹಿರೇ ಹಣಗಿಯ ಬಾಗಲವಾಡ ಕ್ರಾಸ್ ಹತ್ತಿರ ) ಸಬ್ ಜಲಿಷಾ ತಂದೆ ಇಮಾಮು ಷಾ ಶಾಲು ವಯಸ್ಸು 35 ವರ್ಷ ಜಾ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಕೊನಪೂರು ರೋಡ್ ಫಕೀರ ಓಣಿ ಮಾನವಿ  FvÀ£ÀÄ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ 1)ಟಿಪ್ಪರ್ ನಂಬರು ಕೆ ಎ 11, 6613 ರಲ್ಲಿ ಅಂದಾಜು 12 ಕ್ಯೂಬಿಕ್‌ ಮೀಟರ್‌‌ ಮರಳು ಅ.ಕಿ.ರೂ.8400- ಬೆಲೆಬಾಳುವುದು ಹಾಕಿಕೊಂಡು ಹೋಗುತ್ತಿದ್ದಾಗ ನಿಲ್ಲಿಸಿ ವಿಚಾರಿಸಲಾಗಿ ತನ್ನ ಹತ್ತಿರ ಮರಳನ್ನು ತೆಗೆದುಕೊಂಡು ಹೋಗಲು ಯಾವುದೇ ಪರ್ಮಿಟ್‌ ಇರುವುದಿಲ್ಲ, ತಾನು ಚೀಕಲ್ ಪರ್ವಿ ಹತ್ತಿರ ಗಾಡಿಯ ಮಾಲಕರ ಅಧೇಶದಂತೆ ನದಿಯಲ್ಲಿ ಮರಳನ್ನು ತಂದಿರುವುದಾಗಿ ತಿಳಿಸಿದ್ದರ ಮೇರೆಗೆ J.J¸ï.L. w¥ÀàtÚ gÀªÀgÀÄ ¹§âA¢ ºÁUÀÆ ಪಂಚರ ಸಮಕ್ಷಮದಲ್ಲಿ ಒಂದು ಟಿಪ್ಪರ್ ನಲ್ಲಿ ಮರಳು ಸಮೇತ & ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 50/2017, ಕಲಂ: 42,43,44 ಕೆಎಂಎಂಸಿ ರೂಲ್ಸ್‌-1994 & ಕಲಂ:4(1)4[1-] , 21 ಎಂಎಂಡಿಆರ್‌-1957 & ಕಲಂ 379 ಐಪಿಸಿ ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.

              ದಿನಾಂಕ 03-04-2107 ರಂದು ಬೆಳಿಗ್ಗೆ 07-30 ಗಂಟೆಗೆ ²æà ±ÀgÀt¥Àà ¦.J¸ï.L eÁ®ºÀ½î ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ 03-04-2017 ರಂದು ಬೆಳಿಗ್ಗೆ 06-00 ಗಂಟೆಗೆ ಬಾಗೂರು ಕೃಷ್ಣಾ ನದಿಯಿಂದ ಟಿಪ್ಪರ್ ನಂ ಕೆಎ-36  ಟಿ.ಆರ್-1792 ನೇದ್ದರಲ್ಲಿಯ ಚಾಲಕ£ÁzÀ n¥Ààgï £ÀA PÉJ-35 nDgï-1792 £ÉÃzÀÝgÀ ZÁ®PÀ E¸Áä¬Ä¯ï vÀAzÉ ºÀdgÀvï¸Á¨ï ¸ÉÊAiÀÄzï ªÀAiÀÄ 28 ªÀµÀð eÁ-ªÀÄĹèA G-n¥Ààgï ZÁ®PÀ ¸Á-UËqÀÆgÀÄ vÁ-°AUÀ¸ÀÆUÀÄgÀÄ FvÀ£ÀÄ  ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಟಿಪ್ಪರ್ ಮೇಲೆ ಜಾಲಹಳ್ಳಿಯ ಬಸವೇಶ್ವರ ವೃತ್ತದ ಹತ್ತಿರ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟಿಪ್ಪರನ್ನು ತಂದು ಹಾಜರು ಪಡಿಸಿದ್ದು ಟಿಪ್ಪರ್ ಚಾಲಕ ಮತ್ತು ಮಾಲಿಕನ ವಿರುದ್ದ eÁ®ºÀ½î ¥Éưøï oÁuÉ. UÀÄ£Éß £ÀA. 45/2017  PÀ®A: 4(1A), 21 MMRD ACT  &  379 IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

ವರದಕ್ಷಣ ಕಿರುಕಳ ಪ್ರಕರಣಗಳ ಮಾಹಿತಿ.
     ಈಗ್ಗೆ ಸುಮಾರು 08 ವರ್ಷಗಳ ಹಿಂದೆ ಫಿರ್ಯಾದಿದಾರಳಾದ ²æêÀÄw ¸À«vÁ UÀAqÀ ªÀÄAdÄ£ÁxÀ ªÀAiÀiÁ 28 ªÀµÀð, eÁ: °AUÁAiÀÄvÀ, G: ªÀÄ£ÉUÉ®¸À, ¸Á: ¤¯ÉÆÃUÀ¯ï PÁæ¸ï, vÁ: °AUÀ¸ÀÄUÀÆgÀÄ ಇವರಿಗೆ ಆರೋಪಿ ನಂ 01 ªÀÄAdÄ£ÁxÀ vÀAzÉ zÉÆqÀØ£ÀUËqÀ ªÀAiÀiÁ 32 ªÀµÀð ಈತನೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ 1 ವರ್ಷದವರೆಗೆ ಗಂಡ-ಹೆಂಡತಿ ಅನೋನ್ಯವಾಗಿದ್ದು, ನಂತರ ಆರೋಪಿತನು ತಾಯಿಮಾತು ಕೇಳಿ ಫಿರ್ಯಾಧಿದಾರಳಿಗೆ ಶೀಲಶಂಕಿಸಿ ಹೊಡೆ ಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿದ್ದು, ನಂತರ ದಿನಾಂಕ: 30.03.2017 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಆರೋಪಿ ನಂ 01 & 02 ®Qëöäà UÀAqÀ zÉÆqÀØ£ÀUËqÀ ªÀAiÀiÁ 50 ªÀµÀð ನೇದ್ದವರು ಕೂಡಿಕೊಂಡು ನೀನು ಮನೆಯಲ್ಲಿ ಇರಬೇಡ ತವರು ಮನೆಗೆ ಹೋಗಲೇ ಸೂಳೇ ಅಂತಾ ಅಂದು ಕೈಗಳಿಂದಾ ಹೊಡೆಬಡೆ ಮಾಡಿ ತಲೆಕೂದಲು ಕಿತ್ತಿದ್ದು, ನೀನು ಇನ್ನೊಂದು ಸಾರಿ ನಮ್ಮ ಮನೆಗೆ ಬಂದರೆ ನಿನ್ನನ್ನು ಸೀಮೆ ಎಣ್ಣೆಹಾಕಿ ಸಾಯಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಕಾರಣ ಈ ಬಗ್ಗೆ ಮನೆಯಲ್ಲಿ ಹಿರಿಯರೊಂದಿಗೆ ವಿಚಾರಿಸಿಕೊಂಡು ತಡವಾಗಿ ಬಂದು ಲಿಖಿತ ಫಿರ್ಯಾದು ನೀಡಿದ್ದು ಇರುತ್ತದೆ. ಅಂತಾ ಫಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 86/2017 PÀ®A. 323, 504, 506, 498(J) ¸À»vÀ 34 L¦¹ ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಕೊಲೆಗೆ ಪತ್ರಯತ್ನ ಪ್ರಕರಣ ಮಾಹಿತಿ.
     ದಿನಾಂಕ 02-04-2017 ರಂದು ರಾತ್ರಿ 7-00 ಗಂಟೆಗೆ ನವೋದಯ ಆಸ್ಪತ್ರೆಯಿಂದ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ಕೊಟ್ಟು ಫಿರ್ಯಾದಿರಾರರಾದ C¤Ã¯ï ¥Ánïï vÀAzÉ gÁdgÁªÀiï ¥ÁnÃ¯ï ªÀAiÀiÁB 27 GB ªÀQî ªÀÈwÛ ¸ÁB ªÀÄ£É £ÀA 11-13-57 ¨ÉøÀÛªÁgÀ¥ÉÃmÉ gÁAiÀÄZÀÆgÀÄ ರವರು ಲಿಖಿತವಾಗಿ ತನ್ನ ಸ್ನೇಹಿತನಿಂದ ಬರೆಯಿಸಿಕೊಟ್ಟ ಫಿರ್ಯಾದಿ ಸಾರಾಂಶವೆನೆಂದರೆ, ಫಿರ್ಯಾದಿದಾರರಿಗೆ ಹಾಗೂ ಈತನ ಚಿಕ್ಕಪ್ಪ ಸುನೀಲ್ ಈತನಿಗೆ ಆಸ್ತಿ ಹಂಚಿಕೆಯ ವಿಷಯದಲ್ಲಿ ಜಗಳವಿದ್ದು ಇಂದು ದಿನಾಂಕ 02-04-2017 ರಂದು ಸಂಜೆ 4-00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ತನ್ನ ಸ್ನೇಹಿತರ ಜೋತೆ ನವೋದಯ ಆಸ್ಪತ್ರೆಯ ಕಡೆಗೆ ಹೊಗುತ್ತಿರುವಾಗ ಫಿರ್ಯಾದಿದಾರರ ಚಿಕ್ಕಪ್ಪನಾದ ಸುನೀಲ್ ಈತನು ಗೋವರ್ದನ ಬಾರ್ ನಿಂದ ಹೊರ ಬಂದು ಅವಾಚ್ಯವಾಗಿ ಬೈದು  ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಬೀರ ಬಾಟಲಿನಿಂದ ಪಿರ್ಯಾದಿದಾರನ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಮತ್ತೊಮ್ಮೆ ಎದೆಗೆ ಹೊಡೆಯಲು ಬಂದಾಗ ಫಿರ್ಯಾದಿದಾರನ ಜೋತೆಗಿದ್ದ ಸ್ನೇಹಿತರು ಬಿಡಿಸಿದ್ದು  ಆರೋಪಿತನು ಇಂದು ಉಳಿದಿಯಾ ಇನ್ನೊಂದು ಸಲ ಸಿಕ್ಕರೆ ನಿನ್ನನ್ನು ಮುಗಿಸಿಬಿಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ನೇತಾಜಿ ಪೊಲೀಸ್ ಠಾಣಾ ಗುನ್ನೆ ನಂ 29/2017 ಕಲಂ 324.504.506.307 ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.



ದೊಂಬಿ ಪ್ರಕರಣ ಮಾಹಿತಿ.
     ದಿನಾಂಕ :02-04-2017 ರಂದು 1-00 ಪಿ.ಎಂ ಗಂಟೆ ಸುಮಾರು ಪಿರ್ಯಾದಿ ²æêÀÄw. ®Qëöäà UÀAqÀ gÀÄzÀæ¥Àà, ªÀ-40, eÁ:UÁtÂUÉÃgï, G:ªÀÄ£ÉUÉ®¸À, ¸Á: vÀÄgÀÄ«ºÁ¼À, vÁ:¹AzsÀ£ÀÆgÀÄ, ಹಾಗೂ ಆಕೆಯ ತಂಗಿ ಕಳಕಮ್ಮ ಗಂಡ ಸೂಗಪ್ಪ ಮತ್ತು ತಂದೆ ಬಸ್ಸಪ್ಪ ಹೀಗೆ ಮೂವರು ಕೂಡಿಕೊಂಡು ತಮ್ಮ ಹೊಲ ಸರ್ವೆ ನಂ.117 ರಲ್ಲಿ ಹೋಗಿದ್ದಾಗ ಆರೋಪಿ ಪರಶುರಾಮ ಈತನ ಪ್ರಚೋದನೆ ಮೇರೆಗೆ ಉಳಿದ 9ಜನ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾದಿದಾರಳಿಗೆ ಹಾಗೂ ಅವಳ ತಂಗಿ, ತಂದೆಗೆ ಲೇ ಸೂಳೇ ಮಕ್ಕಳೇ ಈ ಹೊಲದಲ್ಲಿ ನಿಮಗೇನು ಕೆಲಸ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿಗೆ ಹಾಗೂ ಕಳಕಮ್ಮಳಿಗೆ ತಲೆಕೂದಲು ಹಿಡಿದು ಎಳೆದಾಡಿ ಕೈಗಳಿಂದ ಅವರ ಮೈಕೈಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಮತ್ತು ಪಿರ್ಯಾದಿ ತಂದೆಗೂ ಸಹ ಹೊಡೆಬಡೆ ಮಾಡಿ ಒಳಪೆಟ್ಟುಗೊಳಿಸಿ ನಂತರ ಈ ಹೊಲದಲ್ಲಿ ಕಾಲಿಟ್ಟರೇ ನಿಮಗೆ ಜೀವ ಸಹಿತ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ ಮೇಲಿಂದ ತುರುವಿಹಾಳ ಪೊಲಿಸ್ ಠಾಣೆ ಗುನ್ನೆ ನಂಬರ 53/2017 PÀ®A.143, 147, 109, 323, 504, 506, ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                                           
ಹಲ್ಲೆ ಪ್ರಕರಣದ ಮಾಹಿತಿ.
ಪಿರ್ಯಾದಿ ಶ್ರೀನಿವಾಸ ತಂದೆ ಪ್ರಭಾಕರ ಕೆ. ಜಾತಿ ಈಳಗೇರ ವಯಾ 37 ವರ್ಷ, ಒಕ್ಕಲುತನ , ಸಾ: ಕಡದಿನ್ನಿ  ಇವರು ತಮ್ಮ ಕ್ಯಾಂಪಿನಲ್ಲಿ ರಾಮದೇವರ ಗುಡಿ ದೇವರ ಕಟ್ಟಿಸುತ್ತಿದ್ದು ಅದನ್ನು ತಡೆಯುವ ಸಂಬಂದ ಆರೋಪಿ ಮಲ್ಲೇಶ ತಂದೆ ಬಸ್ಸಪ್ಪ ಜಾ:ನಾಯಕ್, ನ್ಯಾಯಾಬೆಲೆ ಅಂಗಡಿ  ವ್ಯಾಪಾರ ಹಾಗೂ ಇತರೆ 3ಜನರು ಸೇರಿ ಮಾನ್ಯ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ಅದೇ ಸಿಟ್ಟಿನಿಂದ ಆರೋಪಿತರು ಆಗಾಗ ಫಿರ್ಯಾದಿದಾರರೊಂದಿಗೆ ಜಗಳ ತೆಗೆಯುತ್ತಿದ್ದು ಅದೇ ಹಿನ್ನಲೆಯಲ್ಲಿ ಇಂದು ದಿನಾಂಕ 02-04-2017 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿಯ ತಂದೆ ಕೆ. ಪ್ರಭಾಕರ ಕೊಕ್ಕಲ ತಂದೆ ರಾಮಣ್ಣ ಜಾತಿ ಈಳಿಗೇರ , ವಯಾ-65 ಇವರು  ರಾಮದೇವರ ಗುಡಿ ಹತ್ತಿರ ಹೋಗುತ್ತಿದ್ದಾಗ ಆರೋಪಿತರು ಆತನನ್ನು ತಡೆದು  ನಿಲ್ಲಿಸಿ ಸೂಳೆ ಮಗನಿಂದಲೇ ಕ್ಯಾಂಪಿನಲ್ಲಿ ಜಗಳ ಇವನನ್ನು ಮುಗಿಸಿ ಬಿಟ್ಟರೇ ಆಯಿತಲೇ ಅಂತಾ ಜಗಳ ತೆಗದು ಕೈಯಿಂದ & ಚಪ್ಪಲಿಯಿಂದ ಎದೆಗೆ ಮತ್ತು ತಲೆಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಅಲ್ಲದೇ ಈಗ ನೀವು ಪೊಲೀಸ ಠಾಣೆಗೆ ಹೋಗಿ ಕೇಸು ಕೊಟ್ಟರೆ ಅದರಲ್ಲಿ ಏನು ದಮ್ಮುರುವುದಿಲ್ಲ ನಾವು ನಾಯಕ ಜನಾಂಗದವರಿದ್ದು ನಾವು ನಿಮ್ಮ ಮೇಲೆ ಕೇಸು ಕೊಟ್ಟರೆ ಅಟ್ರಾಸಿಟಿ ಕೇಸಿನಲ್ಲಿ ಜೇಲಿಗೆ ಹೋಗುತ್ತೀರಿ ಒಂದು ವೇಳೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರೇ ನೀವು ಕ್ಯಾಂಪಿನಲ್ಲಿಹೇಗೆ ಬಾಳ್ವೇ ಮಾಡುತ್ತೀರಿ ನೋಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಫಿರ್ಯಾದಿಯ ಮೇಲಿಂದ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ  66/2017 PÀ®A: 341.323.504.355.506 34 L.¦.¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಯು.ಡಿ.ಆರ್ ಪ್ರಕರಣ ಮಾಹಿತಿ.
     ದಿನಾಂಕ: 02/04/17 ರಂದು ಠಾಣೆಗೆ ಬಂದ ಪಿರ್ಯಾಧಿದಾರರಾದ ಆಲಂಬಸ್ಸಪ್ಪ ತಂದೆ ದುರುಗಪ್ಪ  ವಯಸ್ಸು 55 ವರ್ಷ ಜಾ: ಚೆಲುವಾದಿ :ಕೂಲಿಕೆಲಸ ಸಾ: ದೇವಿ ಕ್ಯಾಂಪ್‌ ಕಾರಟಗಿ ಹತ್ತಿರ ತಾ: ಗಂಗಾವತಿ ರವರು ಗಣಕೀಕೃತ ಮಾಡಿದ ಪಿರ್ಯಾಧಿ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಪಿರ್ಯಾಧಿಯ ಹಿರಿಯ ಮಗನಾದ ಮೌನೇಶ ಈತನಿಗೆ ಈಗ್ಗೆ ಸುಮಾರು 7-8  ವರ್ಷಗಳ ಹಿಂದೆ ಮಾನವಿ ತಾಲೂಕಿನ ಮರಕಮದಿನ್ನಿ ಗ್ರಾಮದ ಗುರುಬಸ್ಸಪ್ಪ ಇವರ ಮಗಳಾದ ಮುತ್ತಮ್ಮ ಎಂಬಾಕೆಯೊಂದಿಗೆ ಮದುವೆ ಮಾಡಿ ಕೊಟ್ಟಿದ್ದು, ಮದುವೆಯಾದಗಿನಿಂದ ನನ್ನ ಮಗನು ಅಳಿಯ ತನಕ್ಕೆ ಮರಕಮದಿನ್ನಿ ಗ್ರಾಮದಲ್ಲಿಯೇ ವಾಸವಾಗಿದ್ದನು. ಮತ್ತು ನಮ್ಮ ಕ್ಯಾಂಪಿಗೆ ಆಗಾಗ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದನು. ದಿನಾಂಕ: 27-03-17 ರಂದು ಸಾಯಾಂಕಾಲ 7:30 ರಿಂದ 8:            00 ಗಂಟೆಯ ಸುಮಾರಿಗೆ ನನಗೆ ವಿಷಯ ತಿಳಿದಿದ್ದೇನೆಂದರೆ, ನನ್ನ ಮಗ ಮೌನೇಶ ಈತನು ಯಾವುದೋ ಹೇನಿನ ಪುಡಿಯಂತಹ ವಿಷ ತೆಗೆದುಕೊಂಡಿದ್ದು ಆತನಿಗೆ ಇಲಾಜು ಕುರಿತು ರಿಮ್ಸ್‌‌ ಆಸ್ಪತ್ರೆ ರಾಯಚೂರಿಗೆ ಕರೆದುಕೊಂಡು ಬಂದಿರುವುದಾಗಿ ತಿಳಿಯಿತು. ಸದರಿ ನನ್ನ ಮಗನು ಯಾವ ಕಾರಣಕ್ಕೆ ವಿಷ ತೆಗೆದುಕೊಂಡಿರುತ್ತಾನೆಂದು ತಿಳಿದು ಬಂದಿರುವುದಿಲ್ಲಾ. ಅಂದಿನಿಂದ ಇಲ್ಲಿಯವರೆಗೆ ಇಲಾಜು ಪಡೆಯುತ್ತಿದ್ದ ನನ್ನ ಮಗನು ನಿನ್ನೆ ದಿನಾಂಕ: 01-04-2017 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ತೀರಿಕೊಂಡ ಬಗ್ಗೆ ನನಗೆ ಪೋನ್‌ ಮುಖಾಂತರ ತಿಳಿಸಿದರು. ನಾನು ಅಲ್ಲಿಗೆ ಹೋಗಿ ನೋಡಲಾಗಿ ವಿಷಯವು ನಿಜವಿತ್ತು. ಕಾರಣ ಮೃತ ನನ್ನ ಮಗ ಮೌನೇಶ ಈತನು ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೋ ಹೇನಿನ ಪುಡಿಯಂತಹ ವಿಷ ಸೇವಿಸಿದ್ದ, ಇಲಾಜು ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಸದರಿಯವನ ಮರಣದಲ್ಲಿ ಯಾರ ಮೇಲೆ ಯ ಸಂಶಯ ಇರುವುದಿಲ್ಲಾ ಕಾರಣ ಮುಂದಿನ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಇದ್ದ ಪಿರ್ಯಾಧಿ ಮೇಲಿಂದಕವಿತಾಳ ಪೊಲೀಸ್ ಠಾಣಾ ಯು.ಡಿ.ಆರ್ ನಂ 03/17 ಕಲಂ 174 ಸಿ.ಆರ್‌‌.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಇತರೆ .ಪಿ.ಸಿ. ಪ್ರಕರಣಗಳ ಮಾಹಿತಿ.  
     ದಿನಾಂಕ : 02/04/2017 ರಂದು 16-30 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರರಾದ ತರವಾಟಿ ತಂದೆ ನಾಗಪ್ಪ ವಯಸ್ಸು 41 ವರ್ಷ ಜಾ:ಕೊರವರ್ ಉ: ಡ್ರೈವರ್ ಕೆಲಸ ಸಾ: ಸುಂಕೇಶ್ವರ ತಾ: ಮಾನವಿ . ಅರ್ ಸಿ ನಂಬರು 322  ರವರು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೇನೆಂದರೆ ಪಿರ್ಯಾದಿದಾರರು ದಿನಾಂಕ 02/04/2017 ರಂದು ಮಾನವಿ ಡಿಪೋ ದಿಂದ ಸರಕಾರಿ ಬಸ್ಸ್ ನಂಬರು ಕೆಎ 36 ಎಪ್ 701 ನೇದ್ದನ್ನು ನಡೆಸಿಕೊಂಡು ಕೊಟ್ನೆಕಲ್, ಬಾಗಲವಾಡ ಮಾರ್ಗವಾಗಿ ಕವಿತಾಳಕ್ಕೆ ಬರುತ್ತಿರುವಾಗ ಬೆಳಿಗ್ಗೆ 07-45 ಗಂಟೆಯ ಅವಧಿಯಲ್ಲಿ ಬಾಗಲವಾಡ ಗ್ರಾಮದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ ಹತ್ತಿರ ರಸ್ತೆಯ ಮೇಲೆ ಸುಮಾರು 40 ರಿಂದ 50 ಜನರು ಗುಂಪು ಕಟ್ಟಿಕೊಂಡು ಇದ್ದಾಗ ಪಿರ್ಯಾದಿದಾರರು ಓಡಿಸುತ್ತಿದ್ದ ಬಸ್ಸ್ ನ್ನು ಅವರಲ್ಲಿ ಸುಮಾರು 08 ರಿಂದ 10 ಜನರು ಹೋಗಿ ಬಸ್ಸ್ ನ್ನು ತಡೆದು ನಿಲ್ಲಿಸಲು 07 ರಿಂದ 08 ಜನ ಯಾರೋ ಕಿಡಿಗೇಡಿಗಳು ಕಲ್ಲುಗಳಿಂದ ಬಸ್ಸ್ ಗೆ ಎಸೆದಿದ್ದರಿಂದ ಬಸ್ಸಿನ ಮುಂದಿನ ಮೇನ್ ಗ್ಲಾಸ್, ಇಂಟರನೇಟ್  ಗ್ಲಾಸ್, ಸೈಡಿನ ಎರಡು ವಿಂಡೋ ಗ್ಲಾಸ್ ಮತ್ತು ಎರಡು ಮುಂದಿನ ಎಡ ಭಾಗದ ಹೆಡ್ ಲೈಟ್ ಗಳು ಹೊಡೆದು ಬಸ್ಸಿಗೆ  ಸುಮಾರು ಒಟ್ಟು ಅ. ಕಿ 32000 ರೂ/- ಗಳನ್ನು ಲುಕ್ಸಾನ್ ಮಾಡಿದ್ದು ಇರುತ್ತದೆ. ಅದರೆ ಘಟನೆಯಲ್ಲಿ ಯಾರಿಗೂ ಯಾವುದೇ ತರಹದ ಗಾಯಗಳು ಅಗಿರುವದಿಲ್ಲ. ಘಟನೆಯ ಬಗ್ಗೆ ತಮ್ಮ ಇಲಾಖೆಯ ಮೇಲ್ದಾಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಅವರೊಂದಿಗೆ ವಿಚಾರ ಮಾಡಿಕೊಂಡು ಲುಕ್ಸಾನ್ ಮಾಡಿದ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ದೂರುನ್ನು ನೀಡಿದ್ದರ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂಬರು 48/2017 ಕಲಂ 341. 427 ಐಪಿಸಿ ರೀತ್ಯ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆರ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
        ಮೃತ ಶಿವಕುಮಾರ ತಂದೆ ದಿ:ಅನ್ನದಾನಯ್ಯ 30 ವರ್ಷ ಜಾ: ಜಂಗಮ ಸಾ:ಪಿ.ಡ್ಬ್ಲೂಡಿ ಕ್ಯಾಂಪ್ ಈತನು ಕಾರಟಗಿ ಕೆ..ಬಿ ಯಲ್ಲಿ ಮಿಟರ್ ರೀಡರ್ ಕೆಲಸ ಮಾಡಿಕೊಂಡಿದ್ದು ಈತನ ಹೆಂಡತಿ ತವರೂರು ಲಿಂಗಸ್ಗೂರು ಪಟ್ಟಣ ಇದ್ದುದ್ದರಿಂದ ಶಿವಕುಮಾರ ಈತನು ತನ್ನ ಮೋಟರ್ ಸೈಕಲ್ ನಂ KA-36-V-3342 ನೇದ್ದನ್ನು ನಡೆಸಿಕೊಂಡು ಸಿಂಧನೂರದಿಂದ ಲಿಂಗಸ್ಗೂರಗೆ ಹೋಗುತಿದ್ದಾಗ ಆರೋಪಿ ಅಪರಿಚಿತ ಕಾರ್ ಚಾಲಕನು ತನ್ನ ಕಾರನ್ನು ಸಿಂಧನೂರು ಕಡೆಯಿಂದ ಮಸ್ಕಿ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ  ಹೋಗುತಿದ್ದ ಶಿವಕುಮಾರ ಈತನ ಮೋಟರ್ ಸೈಕಲಗೆ ಹಿಂದಿನಿಂದ ಡಿಕ್ಕಿಪಡಿಸಿ ಹಾಗೇಯೆ ಹೋಗಿದ್ದು ಶಿವಕುಮಾರ ಈತನಿಗೆ ಅಫಘಾತದಿಂದ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಇಲಾಜು ಕುರಿತು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ 2330 ಗಂಟೆಗೆ ವೈದ್ಯರು ಪರಿಶೀಲಿಸಿ ನೋಡಲಾಗಿ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ CAvÁ   ಸಂಗಮೇಶ್ವರ ತಂದೆ ದಿ:ಅನ್ನದಾನಯ್ಯ 32 ವರ್ಷ ಜಂಗಮ  ಬೆಸ್ಕಾಂ ಜುನಿಯರ್ ಅಸಿಸ್ಟೇಂಟ್ ಕೆಲಸ ಸಾ:ಪಿ.ಡ್ಬ್ಲೂಡಿ ಕ್ಯಾಂಪ್ ಸಿಂಧನೂರು gÀªÀgÀÄ PÉÆlÖ zÀÆj£À ªÉÄðAzÀ  ಬಳಗಾನೂರು ಠಾಣೆ ಗುನ್ನೆ ಸಂ.50/2017 .ಕಲಂ,279, 304() ಐಪಿಸಿ & 187  .ಎಂ.ವಿ ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :03.04.2017 gÀAzÀÄ 136 ¥ÀææPÀgÀtUÀ¼À£ÀÄß ¥ÀvÉÛ ªÀiÁr 18400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.