¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಜೀವ ಬೆದರಿಕೆ ಪ್ರಕರಣದ ಮಾಹಿತಿ.
ದಿನಾಂಕ:14-06-2017 ರಂದು ಬೆಳಿಗ್ಗೆ 10.30 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶ ಫಿರ್ಯಾಧಿಯನ್ನು ಈಗ್ಗೆ 10 ವರ್ಷಗಳ ಹಿಂದೆ ಮಜರ್ ಎಂಬಾತನೊಂದಿಗೆ ಮದುವೆಯಾಗಿದ್ದು ಆತನಿಗೆ ನಮೀರಾ ಎಂಬ 8
ವರ್ಷದ ಮಗಳು ಹುಟ್ಟಿರುತ್ತಾಳೆ. ನಂತರ
ಸಂಸಾರದಲ್ಲಿ ವಿರಸ ಬಂದಿದ್ದರಿಂದ ಆತನಿಗೆ ತಲಾಕ್ ಕೊಟ್ಟು ಈಗ್ಗೆ 5
ವರ್ಷಗಳ ಹಿಂದೆ ಆರೋಪಿಯಾದ ಶೇಖ್ ನಿಜಾಮ್ ವುದ್ದೀನ್ ತಂದೆ ಶೇಖ್ ನಬಿ ವಯಾ:30 ವರ್ಷ ಉ: ಖಾಸಗಿ ಡ್ರೈವರ್ ಸಾ:ಹಾಜಿ ಕಾಲೋನಿ ಉರ್ದು ಶಾಲೆ ಹತ್ತಿರ ರಾಯಚೂರು ಈತನೊಂದಿಗೆ ಎರಡನೆ ಮದುವೆ ಮಾಡಿಕೊಂಡಿದ್ದು ಈತನಿಗೆ ತಾಜುದ್ದೀನ್ ಎಂಬ ಗಂಡು ಮಗು ಹುಟ್ಟಿರುತ್ತದೆ. ಮದುವೆಯಾಗಿನಿಂದಲೂ ಆರೋಪಿತನು ಫಿರ್ಯಾಧಿಗೆ ನೀನು ಗಂಡನ ಬಿಟ್ಟು ಬಂದವಳು ಅಂತಾ ಫಿರ್ಯಾಧಿಯೊಂದಿಗೆ ಜಗಳ ತಗೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಫಿರ್ಯಾಧಿ ಸಂಸಾರದ ವಿಷಯ ಅಂತಾ ಸುಮನ್ನಿದ್ದರು ದಿನಾಂಕ:14.06.2017 ರಂದು ರಾತ್ರಿ 02.00 ಗಂಟೆ ಸುಮಾರಿಗೆ ಆರೋಪಿತನು ಕುಡಿದು ಬಂದು ಫಿರ್ಯಾಧಿಯೊಂದಿಗೆ ಜಗಳ ತಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಮಾಡಿ ಕೂದಲು ಹಿಡಿದು ಗೋಡೆಗೆ ಗುದ್ದಿದ್ದರಿಂದ ಎಡಗಡೆ ತಲೆಗೆ ರಕ್ತ ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ್ದು, ರಾತ್ರಿಯಾಗಿದ್ದರಿಂದ ಇಂದು ಬೆಳಿಗ್ಗೆ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂಬರ್ 51/2017 : ಕಲಂ
498(ಎ),
323.504.506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :14.06.2017 gÀAzÀÄ 182 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.