Thought for the day

One of the toughest things in life is to make things simple:

25 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
            ದಿನಾಂಕ: 23/06/2020 ರಂದು 18-20 ರಿಂದ 19-20 ಗಂಟೆಯ  ಹಿರೇದಿನ್ನಿ ಸೀಮಾಂತರದ ಮುಖ್ಯ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಆರೋಪಿಗಳ 1) ಚಂದ್ರು ತಂದೆ ದುರಗಪ್ಪ 30 ವರ್ಷ ಜಾ:ಮಾದಿಗ :ಕೂಲಿಕೆಲಸ ಸಾ:ಹಿರೇದಿನ್ನಿ, 2)ಅಂಕಲಿಪ್ಪ ತಂದೆ ಹನುಮಂತ 55 ವರ್ಷ ಜಾ:ಈಡಿಗಾ :ಕೂಲಿಕೆಲಸ ಸಾ:ಹಿರೇದಿನ್ನಿ. 3) ಅಮರಪ್ಪ @ ಮುದುಕಪ್ಪ ತಂದೆ ಮುದುಕಪ್ಪ @ ಅಮರಪ್ಪ 31 ವರ್ಷ ಜಾ:ಕುರುಬರು :ಒಕ್ಕಲತನ ಸಾ: ಚಿಕ್ಕದಿನ್ನಿ. 4)ಜಲಾಲ್ ಸಾಬ ತಂದೆ ಹುಸೇನಸಾಬ ವಯಾ 48 ವರ್ಷ ಜಾ:ಮುಸ್ಲಿಂ :ಕೂಲಿ ಕೆಲಸ ಸಾ: ಹಿರೇದಿನ್ನಿ  5)ರವಿ ತಂದೆ ಹನುಮಂತ ವಯಾ 30 ವರ್ಷ ಜಾ:ನಾಯಕ :ಕೂಲಿಕೆಲಸ ಸಾ:ಚಿಕ್ಕದಿನ್ನಿ. 6) ಮಲ್ಲಪ್ಪ ತಂದೆ ಯಲ್ಲಪ್ಪ ವಯಸ್ಸು 30 ವರ್ಷ ಜಾ:ನಾಯಕ :ಕೂಲಿಕೆಲಸ ಸಾ:ಹಿರೇದಿನ್ನಿ  7)ಯಂಕಪ್ಪ ತಂದೆ ಮರಿಯಪ್ಪ ವಯಸ್ಸು 30 ವರ್ಷ  ಜಾ:ಮಾದಿಗ :ಕೂಲಿಕೆಲಸ ಸಾ:ಹಿರೇದಿನ್ನಿ 8)ಬಸಪ್ಪ ತಂದೆ ತಿಮ್ಮಪ್ಪ ವಯಾ 40  ವರ್ಷ ಜಾ:ಮಾದಿಗ :ಕೂಲಿಕೆಲಸ ಸಾ: ಚಿಕ್ಕದಿನ್ನಿಗಳ  ಮೇಲೆ  ಪಂಚರ ಸಮಕ್ಷಮದಲ್ಲಿ ಪಿರ್ಯಾದಿದಾರರು .ರಾ. ಪೋ ವತಿಯಿಂದ ವೆಂಕಟೇಶ ಎಂ . ಪಿ ಎಸ್ ಕವಿತಾಳ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ 08 ಜನರನ್ನು ವಶಕ್ಕೆ ಪಡೆದುಕೊಂಡು ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ  ಇಸ್ಪೇಟ್  ಜೂಜಾಟದ ನಗದು ಹಣ ಒಟ್ಟು 2320 ರೂ/-ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ಇದೆ. ಸದರಿ ಇಸ್ಪೇಟ್ ದಾಳಿ ಪಂಚನಾಮೆ ಮತ್ತು ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪಿರ್ಯಾದಿದಾರರು ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು ದಿನಾಂಕ-24/06/2020 ರಂದು 12-30 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ 13-20 ಗಂಟೆಗೆ ಬಂದು ಪರವಾನಿಗೆ ಪತ್ರವನ್ನು ಹಾಜರು ಪಡಿಸಿದ್ದರಿಂದ  ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿಯ ಅಧಾರದ ಮೇಲಿಂದ ಕವಿತಾಳ ಠಾಣೆಯ ಅಪರಾಧ ಸಂಖ್ಯೆ 59/2020 ಕಲಂ-87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.

                        ದಿನಾಂಕ.23-06-2020 ರಂದು ರಾತ್ರಿ 8-30ಗಂಟೆಗೆ ಸುಮಾರು ಸಿರವಾರ ಠಾಣಾ ಹದ್ದಿಯ   ತುಂಗಭದ್ರ ಎಡದಂಡೆ ಕಾಲುವೆ  92 ಬ್ರಿಡ್ಜ ಹತ್ತಿರ  ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ]ಬಸವರಾಜ@ಕೆಂಪುಬಸವತಂದೆಸಿದ್ರಾಮಪ್ಪವಯ-48ವರ್ಷ,ಜಾತಿ-ಲಿಂಗಾಯತಸಾ:ಸಿರವಾರ 2] ಶಿವರಾಜತಂದೆ ರಾಚಪ್ಪಜಾತಿ-ಲಿಂಗಾಯತ,ವಯ-35ವರ್ಷ,-ಒಕ್ಕಲುತನ,ಸಾ:ಸಿರವಾರ ವಿಜಯನಗರ ಕಾಲೋನಿ  3] ಗಂಗಾಧರ  ತಂದೆ ವೀರಭದ್ರಪ್ಪ ಜಾತಿ:ಬಡಿಗೇರ ವಯ-30 ವರ್ಷ,-ಕೂಲಿ,ಸಾ: ಸಿರವಾರ 4] ಬಸವರಾಜ  ತಂದೆ ಅಯ್ಯಣ್ಣ  ಜಾತಿ-   ಲಿಂಗಾಯತ,ವಯ-48 ವರ್ಷ,-ಕೂಲಿಕೆಲಸ,ಸಾ:ಸಿರವಾರ   5]ಮುಜ್ಬಿನ್ ತಂದೆಮೈಹಿಬೂಬುಸಾಬಜಾತಿ-ಮುಸ್ಲಿಂವಯ-30ವರ್ಷ,-ಕೂಲಿಕೆಲಸಸಾ:ಸಿರವಾರ 6] ಮರಿಯಪ್ಪ ಹರಿಜನವಿದ್ಯಾನಗರಕಾಲೋನಿಸಿರವಾರ  [7]ಅಮರಗುಂಡಪ್ಪಜಾ:-ಜಂಗಮಸಾ:ಸಿರವಾರ
8]
ವಿಜಯ  ಸಾ: ವಿದ್ಯಾನಗರ ಸಿರವಾರ   [9] ಉಮೇಶ ನಾಯಕ ಸಾ:ಸಿರವಾರ  ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್..ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 4 ಜನರು ಓಡಿ ಹೋಗಿ 5 ಜನರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.5,430/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತರೊಂದಿಗೆ ದಿನಾಂಕ:22-06-2020 ರಂದು ರಾತ್ರಿ11-30ಗಂಟೆಗೆ ಠಾಣೆಗೆ ಬಂದು ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಒಪ್ಪಿಸಿದ್ದು ಪಿ.ಎಸ್..ರವರು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ದೂರಿನ ಆಧಾರದ ಮೇಲಿಂದ ಪ್ರ . ವರದಿ ಜಾರಿ ಮಾಡಿ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

                                ದಿನಾಂಕ.24-06-2020 ರಂದು ಸಂಜೆ  4-10 ಗಂಟೆ ಸುಮಾರಿಗೆ ಸೋಮನಮರಡಿ ಗ್ರಾಮದ ಕಡ್ಡೋಣಿ ನಾಗಪ್ಪನ ಹೊಲದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1) gÀªÉÄñÀ vÀAzÉ zÀÄgÀÄUÀ¥Àà ¥ÀÆeÁj, 35 ªÀµÀð eÁ-£ÁAiÀÄPÀ, G-MPÀÌ®ÄvÀ£À ¸Á-¸ÉÆêÀÄ£ÀªÀÄgÀr  2) gÀAUÀ¥Àà vÀAzÉ £ÀgÀ¸À¥Àà ªÀÄÄgÁ¼À, 25 ªÀµÀð eÁ-£ÁAiÀÄPÀ G-ZÁ®PÀ, ¸Á-ºÉZï.¹zÁÝ¥ÀÄgÀ. 3) ZÀ£ÀßAiÀÄå vÀAzÉ ±ÀAPÀæAiÀÄå ºÀgÉêÀÄoÀ, 48 ªÀµÀð, eÁ-dAUÀªÀÄ, G.MPÀÌ®ÄvÀ£À ¸Á.¸ÉÆêÀÄ£ÀªÀÄgÀr.  4) «dAiÀiï vÀAzÉ §¸Àì¥Àà ºÀjd£À, 39 ªÀµÀð, eÁ-J¸ï.¹,G-MPÀÌ®vÀ£À ¸Á.¸ÉÆêÀÄ£ÀªÀÄgÀr. 5) ¥ÀQÃgÀ¥Àà  vÀAzÉ ºÀ£ÀĪÀÄAvÀ ªÉÆÃlV, 36 ªÀµÀð eÁ- PÀÄgÀħgÀÄ, G-MPÀÌ®ÄvÀ£À, ¸Á-¸ÉÆêÀÄ£ÀªÀÄgÀr. 6) ²ªÀ¥Àà vÀAzÉ CªÀÄgÀ¥Àà G¦à£ÀvÉÆÃl, 45 ªÀµÀð eÁ-°AUÁAiÀÄvÀ, G-¥ÉAnAUï PÉ®¸À ¸Á-eÁ®ºÀ½î 7) FgÀ¥Àà vÀAzÉ UÁ鮥Àà ºÀÄZÉÑnÖ, 60 ªÀµÀð, eÁ-°AUÁAiÀÄvÀ, G-MPÀÌ®ÄvÀ£À, ¸Á-eÁ®ºÀ½î 8) ²ªÀtÚ vÀAzÉ ¹zÀÝ¥Àà ºÀÄ£ÀPÀÄAn, 40 ªÀµÀð, eÁ-PÀÄgÀħgÀÄ, G-MPÀÌ®ÄvÀ£À, ¸Á-¸ÉÆêÀÄ£ÀªÀÄgÀr. 9) gÁªÀÄ°AUÀ¥Àà vÀAzÉ ²ªÀtÚ CAUÀrAiÀĪÀgÀÄ, 62 ªÀµÀð, eÁ-°AUÁAiÀÄvÀ, G-MPÀÌ®ÄvÀ£À,¸Á-¸ÉÆêÀÄ£ÀªÀÄgÀr. 10) zÉêÀ¥Àà vÀAzÉ ¹zÀÝ¥Àà zÉêÀvÀUÀ¯ï, 45 ªÀµÀð, eÁ-£ÁAiÀÄPÀ, G-MPÀÌ®ÄvÀ£À,¸Á-¨ÉƪÀÄä£ÀºÀ½î, 11) ZÀAzÀæ±ÉÃRgÀ vÀAzÉ CAiÀÄåtÚ »gÉêÀÄoÀ, 31 ªÀµÀð, eÁ-dAUÀªÀÄ, G-DmÉÆà ZÁ®PÀ, ¸Á-¸ÉÆêÀÄ£ÀªÀÄgÀr 52 ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಹಚ್ಚಿ ಅಂದರ-ಬಾಹರ್ ಅಂತಾ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ 11 ಜನ  ಆರೋಪಿತರನ್ನು ಹಿಡಿದು ಆರೋಪಿತರ ಹತ್ತಿರ ಜೂಜಾಟಕ್ಕೆ ಉಪಯೋಗಸಿದ 21,000/- ರೂಪಾಯಿ ನಗದು ಹಣ, ಕಣದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೆಯ ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.18/2020 ಕಲಂ.87 ಕೆ.ಪಿ ಕಾಯ್ದೆಯಡಿ ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದ ಯಾದಿಯನ್ನು ಪಡೆದುಕೊಂಡು ದಿನಾಂಕ.24/06/2020 ರಂದು ರಾತ್ರಿ 7-30 ಗಂಟೆಗೆ ಮೇಲಿನಂತೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ªÀÄlPÁzÁ½ ¥ÀæPÀgÀtzÀ ªÀiÁ»w:
            ದಿನಾಂಕ.24-06-2020ರಂದು ಮುಂಜಾನೆ 10-15ಗಂಟೆಗೆ ಚೌದ್ರಿ ಕ್ಯಾಂಪಿನಲ್ಲಿ ಬಾಬು ಈತನ ಹೊಟೆಲ್ ಸಮೀ ಪದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ1] ದೇವಪ್ಪ ತಂದೆ ಹನುಮಂತಪ್ಪ ಜಾತಿ-ಮಾದಿಗ,ವಯ-34ವರ್ಷ,ಉ-ಕೂಲಿಕೆಲಸ,ಸಾ:ಚೌದ್ರಿಕ್ಯಾಂಪ ನೇದ್ದವನು ತನ್ನ ಕೈಯ್ಯಲ್ಲಿ ಪೇಪರ ಪೆನ್ನು ಹಿಡಿದುಕೊಂಡು ದಾರಿಯಲ್ಲಿ ಹೋಗಿ-ಬರುವ ಜನರನ್ನು ಕಂಡು ಬನ್ನಿರಿ ಮಟಕಾ ನಂಬರ ಬರೆಯಿಸಿರಿ ನಂಬರ ಬಂದಲ್ಲಿ 1 ರೂ.80/-ರೂಪಾಯಿ ಕೊಡುವದಾಗಿ ಹೇಳುತ್ತ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಡುವದನ್ನು ಖಚಿತಪಡಿಸಿಕೊಂಡ ಪಿ.ಎಸ್. ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿದಾಳಿಮಾಡಿದಾಗ ಆರೋಪಿತನು ಮಟಕಾ ಜೂಜಾಟದ ಹಣ ರೂ.1,150/-,ಒಂದು ಮಟಕಾ ನಂಬರ ಬರೆದ ಪಟ್ಟಿ, ಒಂದು ಬಾಲ್ ಪೆನ್ನುಸಮೇತ ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದ ಆರೋಪಿತನಿಗೆ ವಿಚಾರಿಸಲು ತಾನು ಬರೆದ ಮಟಕಾ ನಂಬರ ಪಟ್ಟಿ ಹಾಗೂ ಮಟಕಾ ಜೂಜಾಟದ ಹಣವನ್ನು ಆರೋಪಿ ನಂ.2] ಸದಪ್ಪ ತಂದೆ ಗೋವಿಂದಪ್ಪ ಜಾತಿ-ಉಪ್ಪಾರ ಸಾ:ಶಾವಂತಗಲ್ ,ತಾ:ದೇವದುರ್ಗ (ಬುಕ್ಕಿ) ರವರಿಗೆ ಕೊಡುತ್ತಿರುವದಾಗಿ ಹೇಳಿದ್ದರಿಂದ ಪಿ.ಎಸ್.ಐ.ರವರು ಸಿಕ್ಕು ಬಿದ್ದ ಆರೋಪಿ ತನೊಂದಿಗೆ ಮುಂಜಾನೆ 11-45 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿ ವರದಿ ನೀಡಿದ್ದು ಸದರ ವರದಿ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರ..ವರದಿ ಜಾರಿ ಮಾಡಿ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.
           
ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:
           ದಿ:24-06-2020 ರಂದು 2-10 ಪಿ.ಎಮ್ ಗಂಟೆಗೆ ಫಿರ್ಯಾದಿದಾರರು PÀ.gÁ.¥ÉÆà ¥ÀgÀªÁV ²æà gÁWÀªÉÃAzÀæ. ¦.J¸ï.L, ¹AzsÀ£ÀÆgÀÄ UÁæ«ÄÃt ¥Éưøï oÁuÉ. ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೇ, ದಿ:24-06-2020 ರಂದು ಮದ್ಯಾಹ್ನ 12-20 ಗಂಟೆಗೆ ರೋಪಿತನು ¸ÀĨsÁµï ªÀÄAqÀ¯ï vÀAzÉ ¸ÀÄPÀĪÀiÁgï ªÀÄAqÀ¯ï, ªÀAiÀÄ:29ªÀ, eÁ:PÀëwæAiÀÄ, G:MPÀÌ®ÄvÀ£À, ¸Á:Dgï.ºÉZï.£ÀA.03, vÁ:¹AzsÀ£ÀÆgÀÄ ಆರ್.ಹೆಚ್.ನಂ.03 ಸಮೀಪದಲ್ಲಿ ಆರ್.ಹೆಚ್.ನಂ.03-ಆರ್.ಹೆಚ್.ನಂ.02 ರಸ್ತೆಯಲ್ಲಿ ಬರುವ ಭೋಲಾನಾಥ್ ಇವರ ಹೊಲದ ಹತ್ತಿರ ತನ್ನ ಪಾನ್ ಶಾಪ್ ಏಡ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ವಿಸ್ಕಿ ತುಂಬಿದ ಮದ್ಯದ ಟೆಟ್ರಾಪಾಕೇಟಗಳನ್ನು ಜನರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಫಿರ್ಯಾದಿದಾರರು ಸಿಬ್ಬಂದಿ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು, ಪಾನ್ ಶಾಪ್ ಶೆಡ್ ಮುಂದುಗಡೆ ಕುಡಿಯಲು ಇಟ್ಟಿದ್ದ, 1] 180 ಎಮ್.ಎಲ್. ಅಳತೆಯ ಬ್ಯಾಗಪೈಪರ್ ವಿಸ್ಕಿ 04 ಮದ್ಯದ ಟೆಟ್ರಾ ಪಾಕೇಟ್ ಗಳು ಅವುಗಳಲ್ಲಿ ಸ್ವಲ್ಪ ಮದ್ಯ ಇರುತ್ತದೆ ಅಂ.ಕಿ. ಇಲ್ಲ, 2). 90 ಎಮ್.ಎಲ್. ಅಳತೆಯ ಓರಿಜಿನಲ್ ಚಾಯ್ಸ್ ವಿಸ್ಕಿಯ 03 ಮದ್ಯದ ಟೆಟ್ರಾ ಪಾಕೇಟ್ ಗಳು ಅವುಗಳಲ್ಲಿ ಸ್ವಲ್ಪ ಮದ್ಯ ಇರುತ್ತದೆ ಅಂ.ಕಿ. ಇಲ್ಲ ಹಾಗೂ 3).ಮದ್ಯ ಕುಡಿಯಲು ಬಳಸಿದ 05 ಖಾಲಿ ಪ್ಲಾಸ್ಟಿಕ್ ಯೂಸ್ & ಥ್ರೋ ಗ್ಲಾಸಗಳು ಅಂ.ಕಿ. ಇಲ್ಲ ಹಾಗೂ 4)04 ಖಾಲಿ ನೀರಿನ ಪೌಚುಗಳು ದೊರೆತಿದ್ದು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇಲಿಂದ  ಸಿಂಧನೂರು ಗ್ರಾಮೀಣ ಠಾಣಾ ಗುನ್ನೆ ನಂ.86/2020, ಕಲಂ: 15[] ಸಹಿತ 32[3] ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

               ದಿ:24-06-2020 ರಂದು 5-00 ಪಿ.ಎಮ್ ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೇ, ದಿ:24-06-2020 ರಂದು 3-30 ಗಂಟೆಗೆ ರೋಪಿತರು 1).¸ÀÄgÉñÀ vÀAzÉ £ÀgÀ¸À¥Àà, ªÀAiÀÄ:28ªÀ, eÁ:FrUÀ, ¸Á:eÁ®ªÁqÀV, vÁ:ªÀĹÌ, ºÁ.ªÀ:©.Dgï PÁåA¥ï, vÁ:¹AzsÀ£ÀÆgÀÄ, 2)AiÀĪÀÄ£ÀÆgÀ¥Àà vÀAzÉ CAf£À¥Àà ¸Á:J¯ÉPÀÆrèV, vÁ:¹AzsÀ£ÀÆgÀÄ [DgÉÆæ 01 £ÉÃzÀݪÀ£À£ÀÄß zÀ¸ÀÛVj ªÀiÁr eÁ«ÄãÀÄ ªÉÄÃ¯É ©qÀ¯ÁUÀĪÀzÀÄ & DgÉÆæ 02 £ÉÃzÀݪÀ£ÀÄ Nr ºÉÆÃVgÀÄvÁÛ£É.] ಬಿ.ಆರ್ ಕ್ಯಾಂಪ್ ಸಮೀಪದಲ್ಲಿರುವ ಆರ್.ಹೆಚ್.ನಂ.04 ಕ್ರಾಸ್ ಹತ್ತಿರ ಇರುವ ತಮ್ಮ ಗಾರ್ಡನ್ ಢಾಬಾದಲ್ಲಿ ಜನರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಫಿರ್ಯಾದಿದಾರರು ಸಿಬ್ಬಂದಿ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿದಾಗ ಜನರು ಮತ್ತು ಆರೋಪಿ 02 ನೇದ್ದವನು ಓಡಿ ಹೊಗಿದ್ದು,  ಆರೋಪಿ 01 ನೇದ್ದವನು ಸಿಕ್ಕಿಬಿದ್ದಿದ್ದು, ಢಾಬಾದಲ್ಲಿ ಮದ್ಯಸೇವನೆ ಮಾಡಲು ಇಟ್ಟಿದ್ದ, 1] 180 ಎಮ್.ಎಲ್. ಅಳತೆಯ McDowells ವಿಸ್ಕಿಯ 05 ಮದ್ಯದ ಬಾಟ್ಲಿಗಳು ಅವುಗಳಲ್ಲಿ ಸ್ವಲ್ಪ ಮದ್ಯ ಇರುತ್ತದೆ ಅಂ.ಕಿ. ಇಲ್ಲ, 2). 180 ಎಮ್.ಎಲ್. ಅಳತೆಯ Bag piper ವ್ಹಿಸ್ಕಿಯ 04 ಮದ್ಯದ ಟೆಟ್ರಾ ಪ್ಯಾಕುಗಳು ಅವುಗಳಲ್ಲಿ ಸ್ವಲ್ಪ ಮದ್ಯ ಇರುತ್ತದೆ ಅಂ.ಕಿ. ಇಲ್ಲ ಹಾಗೂ 3).ಮದ್ಯ ಕುಡಿಯಲು ಬಳಸಿದ 05 ಖಾಲಿ ಪ್ಲಾಸ್ಟಿಕ್ ಯೂಸ್ & ಥ್ರೋ ಗ್ಲಾಸಗಳು ಅಂ.ಕಿ. ಇಲ್ಲ ಹಾಗೂ 4)06 ಖಾಲಿ ನೀರಿನ ಪೌಚುಗಳು ದೊರೆತಿದ್ದು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇಲಿಂದ  ಸಿಂಧನೂರು ಗ್ರಾಮೀಣ ಠಾಣಾ ಗುನ್ನೆ ನಂ.87/2020, ಕಲಂ: 15[] ಸಹಿತ 32[3] ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

       EAzÀÄ ¢£ÁAPÀ 24-06-2020 gÀAzÀÄ PÁå¢UÉÃgÁ UÁæªÀÄzÀ  JªÀiï.J¸ï.L.J¯ï. £À°è  ¤UÀ¢ ¥Àr¹zÀ ¥ÀæªÀiÁtQÌAvÀÀ ºÉaÑ£À ¥ÀæªÀiÁtzÀ ªÀÄzsÀåªÀiÁgÁl ªÀiÁr ºÀ½îUÀ¼À°è C£À¢üPÀÈvÀªÁV ªÀÄzsÀå ªÀiÁgÁlPÉÌ C£ÀÄPÀÆ® ªÀiÁrPÉÆqÀÄwÛgÀĪÀzÁV  RavÀªÁzÀ ¨Áwä §AzÀ ªÉÄÃgÉUÉ  ²æà gÀAUÀAiÀÄå PÉ ¦J¸ï.L zÉêÀzÀÄUÀð oÁuÉgÀªÀgÀÄ  ¹§âA¢ ªÀÄvÀÄÛ ¥ÀAZÀgÉÆA¢UÉ  PÀÆrPÉÆAqÀÄ ¸ÀPÁðj fÃ¥ï  £ÀA§gÀ PÉJ-36 f-377 £ÉÃzÀÝgÀ°è ºÉÆÃV PÁå¢UÉÃgÁ UÁæªÀÄzÀ JªÀiï.J¸ï.L.J¯ï. CAUÀr zÁnzÀ £ÀAvÀgÀ ¸Àé®à zÀÆgÀzÀ°è gÀ¸ÉÛAiÀÄ ªÉÄÃ¯É ¸ÁAiÀÄAPÁ® 06-30 UÀAmÉUÉ zÁ½ ªÀiÁrzÀÄÝ, ¸ÀܼÀzÀ°èzÀÝ ªÀåQÛ¬ÄAzÀ  ¥ÀAZÀgÀ ¸ÀªÀÄPÀëªÀÄ ¥Àj²Ã°¹ £ÉÆÃrzÀÄÝ, ªÀ±ÀzÀ°èzÀÝ ªÀÄzsÀåªÀ£ÀÄß ¥Àj²Ã°¹ £ÉÆÃqÀ¯ÁV MlÄÖ 270 N¹ ¥ËZï UÀ½zÀÄÝ ¥ÀæwAiÉÆAzÀÄ 90 JªÀiï.J¯ï. £À C¼ÀvÉAiÀÄļÁéVzÀÄÝ MlÄÖ 24 °Ã 300 JªÀiï.J¯ï. EzÀÄÝ . ¥ÀæwAiÉÆAzÀÄ ¥ËZï zÀgÀ gÀÆ 35 gÀÆ 13 ¥ÉÊ¸É AiÀÄAvÉ EzÀÄÝ EzÀgÀ MlÄÖ ªÀiË®å 9485 gÀÆ ¨É¯ÉAiÀÄļÀîzÀÝ£ÀÄß RavÀ ¥Àr¹PÉÆArzÀÄÝ ¹QÌ©zÀÝ ªÀåQÛAiÀÄ£ÀÄß ºÉ¸ÀgÀÄ «¼Á¸ÀªÀ£ÀÄß «ZÁj¸À¯ÁV vÀ£Àß «¼Á¸ÀªÀ£ÀÄß AiÀÄ®è¥Àà vÀAzÉ §¸À°AUÀ¥Àà ªÀAiÀiÁ 30 ªÀµÀð eÁ: £ÁAiÀÄPÀ G: QgÁt ªÁå¥ÁgÀ ¸Á: eÁ£ÀªÀÄgÀr CAvÁ w½¹zÀÄÝ F ªÀÄzsÀåªÀ£ÀÄß Rjâ¹zÀ §UÉÎ «ZÁj¸À¯ÁV EzÉ PÁå¢UÉÃjAiÀÄ ºÀwÛgÀ EgÀĪÀ JªÀiï.J¸ï.LJ¯ï. CAUÀrAiÀÄ°è Rjâ¹zÀÄÝ CAUÀrAiÀÄ°èzÀÝ ¸ÀÄgÉñÀ vÀAzÉ ¯Á®¥Àà ªÀAiÀiÁ: 28 ªÀµÀð eÁ: ®A¨Át G: JªÀiï.J¸ï.L.J¯ï. PÁå¢UÉÃgÁ ªÀiÁå£ÉÃdgï ¸Á: ªÀÄÄPÀÌ®UÀÄqÀØ vÁAqÁ ºÁUÀÆ CA§gÉñÀ vÀAzÉ ªÉÆãÀ¥Àà ªÀAiÀiÁ: 29 ªÀµÀð eÁ: £ÁAiÀÄPÀ G: PÁå¢UÉÃgÁ JªÀiï.J¸ï.L.J¯ï. CAUÀrAiÀÄ°è ASSISTANT DATA ENTRY OPERATER ¸Á: PÁå¢UÉÃgÁ UÁæªÀÄ CAvÁ w½¹zÀÄÝ JªÀiï.J¸ï.L.J¯ï. CAUÀrAiÀÄ°è PÉ®¸À ªÀiÁqÀĪÀ ¸ÀÄgÉñÀ ªÀÄvÀÄÛ CA§gÉñÀ EªÀgÀÄ £À£ÀUÉ ¸ÁPÀµÀÄÖ ¥ÀæªÀiÁtzÀ°è ªÀÄzsÀå ¤Ãr £À£ÀUÉ C£À¢ü PÀÈvÀªÁV £À£Àß QgÁt CAUÀrAiÀÄ°è ªÀiÁgÁlPÉÌ C£ÀÄPÀÆ® ªÀiÁqÀÄwÛgÀÄvÁÛgÉ CAvÁ w½¹zÀ ªÉÄÃgÉUÉ PÀÆqÀ¯É ¦.J¸ï.L gÀAUÀAiÀÄå PÉ ¹§âA¢ ªÀÄvÀÄÛ ¥ÀAZÀgÀÄ PÀÆrPÉÆAqÀÄ  JªÀiï.J¸ï.L.J¯ï. CAUÀrUÉ ºÉÆÃV CAUÀrAiÀÄ°è ºÁdjzÀÝ ¸ÀÄgÉñÀ ªÀÄvÀÄÛ CA§gÉñÀ gÀªÀgÀ£ÀÄß vÁ¨ÁPÉÌ vÉUÉzÀÄPÉÆAqÀÄ «ZÁj¸À¯ÁV CªÀgÀÄ ¤UÀ¢ ¥Àr¹zÀ ¥ÀæªÀiÁtQÌAvÀÀ ºÉaÑ£À ¥ÀæªÀiÁtzÀ°è ªÀÄzsÀåªÀ£ÀÄß ªÀiÁgÁl ªÀiÁqÀ®Ä vÁªÀÅ d£ÀjUÉ ¤ÃqÀÄwÛgÀĪÀzÁV M¦àPÉÆArzÀÝjAzÀ F E§âgÀ£ÀÄß PÀÆqÀ ªÀ±ÀPÉÌ vÉUÉzÀÄPÉÆAqÀÄ.
À ªÀÄzsÀåzÀ ¥ËZï £À°è MAzÀ£ÀÄß gÁ¸ÁAiÀĤPÀ ¥ÀjÃPÉëUÉ PÀ½¸ÀĪÀ PÀÄjvÀÄ ¥ÀævÉåÃPÀªÁV vÉUÉzÀÄ ©½ §mÉÖAiÀÄ°è ºÁQ ºÉƯÉzÀÄ  r.¦.J¸ï JA§ EAVèõï CPÀëgÀzÀ ²Ã¯ï ¢AzÀ ²Ã¯ï ªÀiÁr  ¥ÀAZÀgÀ aÃnAiÀÄ£ÀÄß ¦.J¸ï.L gÀªÀgÀ ¸À»AiÀÄļÀî  aÃnAiÀÄ£ÀÄß CAn¹,  d¦Û ¥Àr¹PÉÆAqÀÄ ªÀÄÄA¢£À PÀæªÀÄ dgÀÄV¸ÀĪÀ PÀÄjvÀÄ  ªÀÄÆgÀÄ d£À DgÉÆævÀgÀ£ÀÄß ªÀ±ÀPÉÌ vÉUÀzÀÄPÉÆAqÀÄ  oÁuÉUÉ §AzÀÄ zÁ½ ¥ÀAZÀ£ÁªÉÄ, ªÀÄÄzÉݪÀiÁ®£ÀÄß ºÁUÀÆ ªÀÄÆgÀÄ d£À DgÉÆævÀgÀ£ÀÄß ºÁdgÀÄ¥Àr¹zÀÄÝ, ¸ÀzÀjAiÀĪÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ ¤ÃrzÀ eÁÕ¥À£Á ¥ÀvÀæzÀ ¸ÁgÁA±À ªÉÄðAzÀ zÉêÀzÀÄUÀð oÁuÉAiÀÄ°è ¥ÀæPÀgÀt zÁR°¹ ¥Àæ. ªÀgÀ¢ eÁj ªÀiÁr PÀæªÀÄ PÉÊUÉÆArgÀÄvÁÛgÉ.


CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:

¢£ÁAPÀ 24/06/2020 gÀAzÀÄ ¨É½UÉÎ 02-50 UÀAmÉUÉ ¦AiÀiÁð¢zÁgÀgÁzÀ ²æà PÉ gÀAUÀAiÀÄå ¦J¸ïL zÉêÀzÀÄUÀð ¥Éưøï oÁuÉgÀªÀgÀÄ  oÁuÉAiÀÄ°èzÁÝUÀ  C¥ÀàgÁ¼À UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ  ªÀÄgÀ¼À£ÀÄß n¥ÀàgÀzÀ°è vÀÄA© £ÀAvÀgÀ PÉÆ¥ÀàgÀ  UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è ºÉZÀÄѪÀjAiÀiÁV vÀÄA© ¸ÁUÁl ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ¦J¸ï.LgÀªÀgÀÄ  ¥ÀAZÀgÀÄ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ¨É¼ÀUÉÎ 03-45 UÀAmÉUÉ  zÉêÀzÀÄUÀðzÀ eɦ ¸ÀPÀð¯ï ºÀwÛgÀ C±ÉÆÃPÀ ¯ÉïÁåAqï PÀA¥À¤AiÀÄ n¥ÀàgÀ £ÀA§gÀ PÉJ-38 J-1593 £ÉÃzÀÝgÀ ªÉÄÃ¯É zÁ½ ªÀiÁrzÀÄÝ, ¤°è¸ÀĪÀAvÉ PÉÊ ªÀiÁqÀ¯ÁV n¥ÀàgÀ ZÁ®PÀ£ÀÄ  n¥ÀàgÀ£ÀÄß  ¤°è¸À¯ÁV, n¥ÀàgÀ ZÁ®PÀ¤UÉ ºÉ¸ÀgÀÄ «¼Á¸À «ZÁj¸À¯ÁV vÀ£Àß ºÉ¸ÀgÀÄ, ªÀÄ£ÀÆìgÀ vÀAzÉ E¸Áä¬Ä¯ï ªÀAiÀiÁ-23 eÁ-ªÀÄĹèA ¸Á- PÀ®§ÄgÀV CAvÁ w½¹zÀ£ÀÄ n¥ÀàgÀ ZÁ®PÀ¤UÉ zÁR¯ÁwUÀ¼À£ÀÄß PÉüÀ¯ÁV,  vÁ£ÀÄ C¥ÀàgÁ¼À UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ ªÀÄgÀ¼À£ÀÄß n¥ÀàgÀzÀ°è vÀÄA©PÉÆAqÀÄ £ÀAvÀgÀ vÀªÀÄä n¥ÀàgÀ ªÀiÁ°ÃPÀgÀÄ ºÉýzÀAvÉ PÉÆ¥ÀàgÀ UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV ºÉZÀÄѪÀjAiÀiÁV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è  vÀÄA©PÉÆAqÀÄ §A¢zÉÝÃ£É CAvÁ w½¹ E£ÀÆß «ZÁj¸ÀĪÀµÀÖgÀ°è ZÁ®PÀ£ÀÄ ¸ÀܼÀ¢AzÀ Nr ºÉÆÃzÀ£ÀÄ. CAvÁ ªÀÄvÀÄÛ n¥ÀàgÀzÀ°è MAzÀÄ gÁdzsÀ£À ¹QÌzÀÄÝ 13 ªÉÄÃnæPï l£ï ªÀÄgÀ½UÉ 8736 gÀÆ gÁdzsÀ£À vÀÄA©zÀÄÝ ¸ÀzÀj n¥ÀàgÀzÀ°è ºÉZÀÄѪÀjAiÀiÁV CAzÁdÄ 15 ªÉÄÃnæPï l£ï ªÀÄgÀ½zÀÄÝ EzÀgÀ CAzÁdÄ QªÀÄävÀÄÛ 10650/ gÀÆ ¨É¯É¨Á¼ÀĪÀzÀÄ EzÀÄÝ.n¥Ààj£À ZÁ®PÀ ºÉÆÃr ºÉÆÃVzÀÄÝ ºÁUÀÆ n¥ÀàgÀ£À ªÀiÁ°ÃPÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè.
ªÀÄgÀ¼À£ÀÄß C¥ÀàgÁ¼À UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ  ªÀÄgÀ¼À£ÀÄß n¥ÀàgÀzÀ°è  vÀÄA© £ÀAvÀgÀ PÉÆ¥ÀàgÀ  UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV PÀ¼ÀîvÀ£À¢AzÀ CPÀæªÀĪÁUÀE ªÀÄgÀ¼À£ÀÄß n¥ÀàgÀzÀ°è  ºÉZÀÄѪÀjAiÀiÁV vÀÄA© ¸ÁUÁl ªÀiÁrzÀ  n¥ÀàgÀ £ÀA§gÀ PÉJ-38 J-1593 £ÉÃzÀÝgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®£ÀÄß oÁuÉUÉ vÀAzÀÄ ºÁdgÀÄ¥Àr¹  ¸ÀzÀj n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½¥ÀAZÀ£ÁªÉÄ ªÀÄvÀÄÛ eÁÕ¥À£Á  ¥ÀvÀæÀ ¤ÃrzÀÝgÀ ¸ÁgÁA±ÀzÀ ªÉÄðAzÀ zÉêÀzÀÄUÀð oÁuÉAiÀÄ°è ¥Àæ. ªÀ. ªÀgÀ¢ eÁj ªÀiÁr PÀæªÀÄ PÉÊUÉÆArgÀÄvÁÛgÉ.

ªÀÄ»¼É PÁuÉ ಪ್ರಕರಣದ ಮಾಹಿತಿ.
       ¦üAiÀiÁð¢AiÀÄ ºÀĸÉãÀ¸Á§ vÀAzÉ zÁªÀ®¸Á§ £ÀzsÁ¥ï, 46 ªÀµÀð, ¦AeÁgÀ, PÀÆ° PÉ®¸À ¸Á:ªÀĹÌ-¦AeÁgÀ Nt zÀÆj£ÀéAiÀÄ £ÀªÀÄÆ¢vÀ ©©@¨Éé 19 ªÀµÀð FPÉAiÀÄÄ ¢£ÁAPÀ 18-06-2020 gÀAzÀÄ gÁwæ 11.00 UÀAmÉ ¸ÀĪÀiÁgÀÄ JZÀÑgÀUÉÆAqÀÄ ¨Áålj vÉUÉzÀÄPÉÆAqÀÄ ªÀģɬÄAzÀ ºÉÆgÀUÀqÉ ºÉÆÃV §ºÀ¼À mÉʪÀiï DzÀgÀÄ ©© FPÉAiÀÄÄ ªÁ¥À¸ï ªÀÄ£ÉAiÀÄ PÀqÉUÉ §gÀzÉ EzÀÝjAzÀ ªÀÄ£ÉAiÀÄ ¸ÀÄvÀÛªÀÄÄvÀÛ®Ä J¯Áè PÀqÉUÀ¼À°è ºÀÄqÀÄPÁr £ÉÆÃqÀ¯ÁV DPÉAiÀÄÄ ¥ÀvÉÛ ºÀvÀÛ°¯Áè, DzÀgÀÄ ¸ÀºÀ £ÁªÀÅ D ¢£À¢AzÀ F ¢£ÀzÀªÀgÉUÉ ªÀÄUÀ¼ÀÄ ©©AiÀÄ£ÀÄß ºÀÄqÀÄPÁr £ÉÆÃrzÀÄÝ E°èAiÀĪÀgÉUÉ DPÉAiÀÄÄ ¥ÀvÉÛAiÀiÁVgÀĪÀ¢¯Áè DUÁV vÀqÀªÁV vÀªÀÄä°è §AzÀÄ zÀÆgÀÄ PÉÆqÀÄwÛzÀÄÝ PÁgÀt £À£Àß ªÀÄUÀ¼ÀÄ ©© 19 ªÀµÀð FPÉAiÀÄÄ ¢£ÁAPÀ 18-06-2020 gÀAzÀÄ gÁwæ 11.00 UÀAmÉ ¸ÀĪÀiÁgÀÄ ªÀģɬÄAzÀ ºÉÆgÉUÉ ºÉÆÃV PÁuÉAiÀiÁVzÀÄÝ PÁuÉAiÀiÁzÀ ©©AiÀÄ£ÀÄß ¥ÀvÉÛ ªÀiÁr®Ä «£ÀAw CAvÁ EzÀÝ  zÀÆj£À ªÉÄÃ¯É ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯ÁVzÉ.