Thought for the day

One of the toughest things in life is to make things simple:

29 Mar 2015

Reported Crimes

   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

      J¸ï.¹./J¸ï.n. ¥ÀæPÀgÀtzÀ ªÀiÁ»w:-
           ದಿನಾಂಕ 28-03-2015 ರಂದು ರಾತ್ರಿ 7-45 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ತಿಳಿಸಿದ್ದೇನಂದರೆ, ಮುಷ್ಟೂರು ಗ್ರಾಮದಲ್ಲಿ ಜಗಳದಲ್ಲಿ ಗಾಯಗೊಂಡ ಗಾಯಾಳುಗಳು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಕಂಡು ಅವರ ಪೈಕಿ ವೀರೇಶ ತಂದೆ ಕರಿಯಪ್ಪ ನಾಯಕ ಈತನ ಹೇಳಿಕೆ ದೂರನ್ನು ಪಡೆದುಕೊಂಡಿದ್ದು, ಸಾರಾಂಶವೇನಂದರೆ, ಪ್ರತಿ ವರ್ಷ ನಮ್ಮೂರಿನಲ್ಲಿ ರಾಮನವಮಿ ದಿನದಂದು ನಮ್ಮ ಗ್ರಾಮದ ಅಂಜಿನೇಯ ದೇವರ ಜಾತ್ರೆಯಾಗುತ್ತಿದ್ದು, ಆ ಪ್ರಯುಕ್ತ ಅಂಜಿನೇಯ ದೇವರ ಉತ್ಸವ (ಬಂಡಿಯಲ್ಲಿ ಬಂಡಿಯಲ್ಲಿ ದೇವರನ್ನು ಕೂಡಿಸಿ) ಎಳೆದು ಜಾತ್ರೆಯನ್ನು ಮಾಡುತ್ತೇವೆ. ಬಂಡಿಯ ಮುಂದೆ ಕುರುಬರ ಜನಾಂಗದವರು ಡೊಳ್ಳು ಬಾರಿಸುವದು ಹಾಗೂ ನಮ್ಮ ನಾಯಕ ಜನಾಂಗದವರು ಅವರ ಮುಂದೆ ಡ್ರಮ್ಮನ್ನು ಬಾರಿಸುವದು ಮಾಡುತ್ತಾ ಆಂಜಿನೇಯ ದೇವರ ಗುಡಿಯಿಂದ ರಂಗದಾಳ ರಸ್ತೆಯ ಕಡೆಗೆ ಇರುವ ಎದುರು ಹನುಮಪ್ಪ ದೇವರ ಗುಡಿಯವರೆಗೆ ಉತ್ಸವ ಎಳೆಯುವದು ಹಿಂದಿನಿಂದ ಬಂದ ವಾಡಿಕೆಯಾಗಿದ್ದು ಅದರಂತೆ ಇಂದು ದಿನಾಂಕ 28-03-2015 ರಂದು ರಾಮನವಮಿ ಇದ್ದ ಪ್ರಯುಕ್ತ ಆಂಜಿನೇಯ ಗುಡಿಯಿಂದ ಆಂಜಿನೇಯ ದೇವರ ಉತ್ಸವ ಆರಂಭವಾಗಿದ್ದು ಭಕ್ತರು ದೇವರನ್ನು ಕೂಡಿಸಿದ ಬಂಡಿಯನ್ನು ಎಳೆಯುತ್ತಿದ್ದು ಅವರ ಮುಂದೆ ಆರೋಪಿತರು ಡೊಳ್ಳು ಬಾರಿಸುತ್ತಿದ್ದರು. ಅವರ ಮುಂದೆ ನಮ್ಮ ನಾಯಕ ಜನಾಂಗದ ಹುಡುಗರು ಡ್ರಮ್ಮನ್ನು ಬಾರಿಸುತ್ತಾ ಹೊರಟಿದ್ದರು. ರಂಗದಾಳ ರಸ್ತೆಯಲ್ಲಿ ಹೊರಟಾಗ ಮಾರೆಮ್ಮನ ಗುಡಿಯ ಮುಂದೆ , ಕುರುಬರ ಜನಾಂಗದವರು ಡ್ರಮ್ಮನ್ನು ಬಾರಿಸುತ್ತಿದ್ದ ನಮ್ಮ ಜನಾಂಗದವರಿಗೆ ಸ್ವಲ್ಪ ಮುಂದೆ ಹೋಗ್ರಿ ಇಲ್ಲದಿದ್ದರೆ ನಾವೇ ಮುಂದೆ ಹೋಗುತ್ತೇವೆ. ಅಂತಾ ಹೇಳಿದಾಗ ಇವರೆಲ್ಲಿ ಜಗಳವಾಡುತ್ತಾರೆ ಅಂತಾ ತಿಳಿದು ಅಲ್ಲಿಯೇ ಇದ್ದ ನಮ್ಮ ಜನಾಂಗದವರು ಸೇರಿ ನಮ್ಮ ಜನಾಂಗದ ಡ್ರಮ್ ಬಾರಿಸುತ್ತಿದ್ದ ಹುಡುಗರಿಗೆ ಸ್ವಲ್ಪ ಮುಂದೆ ದಬ್ಬಿಕೊಂಡು ಹೋಗಿ ಬಿಟ್ಟೆವು. ಆದರೆ ಅವರ ಹಿಂದೆ ಕುರುಬರ ಜನಾಂಗದವರು ಹೋಗದೇ ಅದೇ ಮಾರೆಮ್ಮನ ಗುಡಿಯೇ ಮುಂದೆಯೇ ಡೊಳ್ಳನ್ನು ಬಾರಿಸುತ್ತಾ ನಿಂತಿದ್ದರಿಂದ ನಮ್ಮ ನಾಯಕ ಜನಾಂಗದ ಹುಡುಗರು ದೂರ ಹೋದವರು ಪುನಃ ವಾಪಾಸ ಬಂದು ಡ್ರಮ್ಮನ್ನು ಬಾರಿಸ ಹತ್ತಿದಾಗ ಡೊಳ್ಳನ್ನು ಬಾರಿಸುತ್ತಿರುವವರ ಹತ್ತಿರ ಇದ್ದ 1] ಈರಣ್ಣ ತಂದೆ ಪ್ಯಾಟೆಪ್ಪ ಉಳ್ಳಿ 2] ಭೀಮಪ್ಪ ತಂದೆ ಅಮರಪ್ಪ ಗವಿಗಟ್, 3] ಮುಕ್ಕಣ್ಣ ತಂದೆ ಈರಣ್ಣ ಗಿಟಗಿ, 4] ಶರಣಪ್ಪ ತಂದೆ ಅಮರಪ್ಪ ಗವಿಗಟ್, 5] ಬಸವರಾಜ ತಂದೆ ಅಮರಪ್ಪ ಬೋಳೆ  6] ಚನ್ನಪ್ಪ ತಂದೆ ಮುದುಕಪ್ಪ ರಾಂಪೂರ 7] ಹನುಮಂತ ತಂದೆ ನಿಂಗಪ್ಪ ಕೊಣಕಾಣಿ, 8] ಮಾರುತಿ ತಂದೆ ಆಂಜಿನೇಯ ಪೂಜಾರಿ 9] ಸಣ್ಣಪ್ಪ ತಂದೆ ನಿಂಗಪ್ಪ ಕೊಣಕಾಣಿ 10] ಮಲ್ಲೇಶ ತಂದೆ ನಿಂಗಪ್ಪ ಕೊಣಕಾಣಿ 11] ಬಸವರಾಜ ತಂದೆ ಬೀರಪ್ಪ ಯಡಿವಿಹಾಳ  12] ಮಲ್ಲಪ್ಪ ತಂದೆ ನಿಂಗಪ್ಪ ವಂದವಾಲಿ, 13] ಮಲ್ಲಪ್ಪ ತಂದೆ ಸಂಜೀವರಾಯ 14] ಅಮರೇಶ ತಂದೆ ದೊಡ್ಡ ಪ್ಯಾಟೆಪ್ಪ ಮೂಲಿಮನಿ 15] ನಿರಂಜನ ತಂದೆ ಬೀರಪ್ಪ ಪೂಜಾರಿ ಹಾಗೂ ಕುರುಬರು ಜನಾಂಗದ ಇತರರು ಸಾ: ಮುಷ್ಟೂರು EªÀgÉ®ègÀÆ ಕೂಡಿ ಅಕ್ರಮಕೂಟ ರಚಿಸಿಕೊಂಡು ಅವರಲ್ಲಿ ಈರಣ್ಣ ಉಳ್ಳಿ ಹಾಗೂ ಭೀಮಪ್ಪ ಗವಿಗಟ್ ಇವರುಗಳು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಎರಡು ಕಟ್ಟಿಗೆಗಳನ್ನು ತೆಗೆದುಕೊಂಡಿದ್ದು ಮತ್ತು ಉಳಿದವರು ಕಲ್ಲುಗಳನ್ನು ತೆಗೆದುಕೊಂಡಿದ್ದು ಎಲ್ಲರೂ ಕೂಡಿ ಡ್ರಮ್ ಬಾರಿಸುತ್ತಿದ್ದ ಹುಡುಗರ ಹತ್ತಿರ ಸಿಟ್ಟಿನಿಂದ ಹೋಗುವದನ್ನು ನೋಡಿ ನಾನು ಹಾಗೂ ಅಲ್ಲಿಯೇ ಇದ್ದ ನಮ್ಮ ನಾಯಕ ಜನಾಂಗದ ಮೇಲ್ಕಾಣಿಸಿದ ಗಾಯಾಳುಗಳು ಹೋಗಿದ್ದು, ಅವರು ನಮಗೆ ಏನಲೇ ಬ್ಯಾಡ ಸೂಳೆ ಮಕ್ಕಳೇ ಪ್ರತಿ ವರ್ಷ ಜಾತ್ರೆಯಲ್ಲಿ ನಾವು ಡೊಳ್ಳನ್ನು ಬಾರಿಸುವಾಗ ನಮ್ಮ ಮುಂದೆಯೇ ನಿಮ್ಮ ಹುಡುಗರನ್ನು ಡ್ರಮ್ ಬಾರಿಸಲು ಹಚ್ಚಿ ನಮ್ಮೊಂದಿಗೆ ಪೈಪೋಟಿ ಮಾಡ್ತೀರೇನಲೇ ಸೂಳೆ ಮಕ್ಕಳೆ’’  ಅಂತಾ ಅವಾಚ್ಯ  ಶಬ್ದಗಳಿಂದ ಬೈಯ್ದು  ನಮ್ಮ ಮೇಲೆ ಏರಿ ಬಂದಾಗ  ‘’ನಾವು ಇವತ್ತು ಜಾತ್ರೆ ಇದೆ ಈ ರೀತಿಯಾಗಿ ಜಗಳ ಮಾಡುವದು ಸರಿಯಲ್ಲ ‘’ ಎನ್ನುವಷ್ಟರಲ್ಲಿ ನನಗೆ ಈರಣ್ಣ ಉಳ್ಳಿ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ತಲೆಯ ಹಿಂಭಾಗದಲ್ಲಿ  ಹೊಡೆದನು. ಅದರಂತೆ ಉಳಿದ ಕುರುಬ ಜನಾಂಗದವರು ನಮ್ಮ ಜನಾಂಗದ ಮೇಲ್ಕಂಡವರಿಗೆ ತಮ್ಮ ಕೈಯಲ್ಲಿದ್ದ ಕಟ್ಟಿಗೆ , ಕಲ್ಲುಗಳಿಂದ ಮತ್ತು ಕೈಗಳಿಂದ ಹೊಡೆದು ಲೇ ಸೂಳೆ ಮಕ್ಕಳೇ  ಇನ್ನು ಮುಂದೆ ನಾವು ಜಾತ್ರೆ ಮಾಡುವಾಗ ನಮ್ಮ ಮುಂದೆ ಡ್ರಮ್ಮನ್ನು ಬಾರಿಸಲು ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿ ಹೋದರು ಅಂತಾ ಮುಂತಾಗಿ ಇದ್ದ ಹೇಳಿಕೆಯನ್ನು ಪಡೆದುಕೊಂಡು ವಾಪಸ್ ಠಾಣೆಗೆ 2100 ಗಂಟೆಗೆ ಬಂದು ªÀiÁ£À« ¥ÉưøÀ oÁuÉ ಗುನ್ನೆ ನಂ 94/15 ಕಲಂ 143,147,148,504,323,324,326,506 ಸಹಿ 149 ಐ.ಪಿ.ಸಿ ಹಾಗೂ 3(1)(10) ಎಸ್.ಸಿ. /ಎಸ್.ಟಿ. ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
             ದಿನಾಂಕ: 28.03.2015 ರಂದು ರಾತ್ರಿ 08.00 ಗಂಟೆ ಸುಮಾರಿಗೆ ಫಿರ್ಯಾದಿ £ÀgÀ¹AºÀ®Ä vÀAzÉ ºÀ£ÀĪÀÄAvÀ ªÀAiÀiÁ 45 ªÀµÀð eÁw ªÀiÁ¢UÀ G: MPÀÌ®ÄvÀ£À ¸Á: CgÀ¹PÉÃgÁ vÁ:f: gÁAiÀÄZÀÆgÀÄ FvÀನು ರಾಯಚೂರುಗೆ ಹೋಗುತ್ತಿರುವಾಗ ಆರೋಪಿ ನಂ 2& 3 ನೇದ್ದವರು ತಡೆದು ನಿಲ್ಲಿಸಿ ಅಂಗಿಯನ್ನು ಹರಿದು ಕೈಯಿಂದ ಮೈಕೈಗೆ ಹೊಡೆದು ಮೂಕಪೆಟ್ಟುಗೊಳಿಸಿ ಮತ್ತು ಆರೋಪಿ vÀgÁzÀ ) ®PÀëöäAiÀÄå vÀAzÉ zÉÆqÀØ ªÀÄ®èAiÀÄå eÁw CUÀ¸ÀgÀÄ ¸Á: CgÀ¹PÉÃgÁ2) wªÀÄä¥Àà vÀAzÉ ºÀ£ÀĪÀÄAiÀÄå eÁw ªÀiÁ¢UÀ ¸Á: ZÀAzÀæ§AqÁ3) ±ÁAvÀ¥Àà vÀAzÉ wªÀÄäAiÀÄå eÁw ªÀiÁ¢UÀ ¸Á: ZÀAzÀæ§AqÁEªÀgÀÄUÀ¼ÀÄ  ಫಿರ್ಯಾದಿಗೆ  “ಈ ಮಾದಿಗ ಸೂಳೇ ಮಗನದ್ದು ಬಹಳ ಆಗಿದೆ” ಅಂತಾ ಜಾತಿ ನಿಂದನೆ ಮಾಡಿ ಚಪ್ಪಲಿ ತೆಗೆದುಕೊಂಡು ಹಣೆಗೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 30/2015 PÀ®A: 341,323,504,355,506 gÉ/« 34 L¦¹ & 3 (I)(X) J¸ï.¹/J¸ï.n ¦.J DåPïÖ 1989 CrAiÀÄ°è  ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
              ದಿನಾಂಕ 28-03-2015 ರಂದು ರಾತ್ರಿ 10-15  ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ತಿಳಿಸಿದ್ದೇನಂದರೆ, ಮುಷ್ಟೂರು ಗ್ರಾಮದಲ್ಲಿ ಜಗಳದಲ್ಲಿ ಗಾಯಗೊಂಡ ಗಾಯಾಳುಗಳು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಕಂಡು ಅವರ ಪೈಕಿ ಬಸವರಾಜ ತಂದೆ ಬೀರಪ್ಪ ಯಡಿವಾಳ, ಈತನ ಹೇಳಿಕೆ ದೂರನ್ನು ಪಡೆದುಕೊಂಡಿದ್ದು, ಸಾರಾಂಶವೇನಂದರೆ, ಪ್ರತಿ ವರ್ಷ ಮುಸ್ಟೂರಿನಲ್ಲಿ ರಾಮನವಮಿ ದಿನದಂದು ಅಂಜಿನೇಯ ದೇವರ ಜಾತ್ರೆಯಾಗುತ್ತಿದ್ದು, ಆ ಪ್ರಯುಕ್ತ ಅಂಜಿನೇಯ ದೇವರ ಉತ್ಸವ (ಬಂಡಿಯಲ್ಲಿ ಬಂಡಿಯಲ್ಲಿ ದೇವರನ್ನು ಕೂಡಿಸಿ) ಎಳೆದು ಜಾತ್ರೆಯನ್ನು ಮಾಡುತ್ತಿದ್ದು,  ಬಂಡಿಯ ಮುಂದೆ ಕುರುಬರ ಜನಾಂಗದವರು ಡೊಳ್ಳು ಬಾರಿಸುವದು ಹಾಗೂ ನಾಯಕ ಜನಾಂಗದವರು ಅವರ ಮುಂದೆ ಡ್ರಮ್ಮನ್ನು ಬಾರಿಸುವದು ಮಾಡುತ್ತಾ ಆಂಜಿನೇಯ ದೇವರ ಗುಡಿಯಿಂದ ರಂಗದಾಳ ರಸ್ತೆಯ ಕಡೆಗೆ ಇರುವ ಎದುರು ಹನುಮಪ್ಪ ದೇವರ ಗುಡಿಯವರೆಗೆ ಉತ್ಸವ ಎಳೆಯುವದು ಹಿಂದಿನಿಂದ ಬಂದ ವಾಡಿಕೆಯಾಗಿದ್ದು ಅದರಂತೆ ದಿನಾಂಕ 28-03-2015 ರಂದು ರಾಮನವಮಿ ಇದ್ದ ಪ್ರಯುಕ್ತ ಆಂಜಿನೇಯ ಗುಡಿಯಿಂದ ಆಂಜಿನೇಯ ದೇವರ ಉತ್ಸವ ಆರಂಭವಾಗಿದ್ದು ಭಕ್ತರು ದೇವರನ್ನು ಕೂಡಿಸಿದ ಬಂಡಿಯನ್ನು ಎಳೆಯುತ್ತಿದ್ದು ಅವರ ಮುಂದೆ ಕುರುಬ ಜನಾಂಗದವರು ಡೊಳ್ಳು ಬಾರಿಸುತ್ತಿದ್ದರು. ಅವರ ಮುಂದೆ ನಾಯಕ ಜನಾಂಗದ ಹುಡುಗರು ಡ್ರಮ್ಮನ್ನು ಬಾರಿಸುತ್ತಾ ಹೊರಟಿದ್ದರು. ರಂಗದಾಳ ರಸ್ತೆಯಲ್ಲಿ ಹೊರಟಾಗ ಮಾರೆಮ್ಮನ ಗುಡಿಯ ಮುಂದೆ , ಕುರುಬರ ಜನಾಂಗದವರು ಡ್ರಮ್ಮನ್ನು ಬಾರಿಸುತ್ತಿದ್ದ ನಾಯಕ ಜನಾಂಗದವರಿಗೆ ಸ್ವಲ್ಪ ಮುಂದೆ ಹೋಗ್ರಿ ಅಂತಾ ಹೇಳಿದ್ದಕ್ಕೆ ಅವರು ಮುಂದೆ ಹೋಗದೇ ಅಲ್ಲಿಯೇ ನಿಂತು ಜೋರಾಗಿ ಡ್ರಮ್ಮನ್ನು ಬಾರಿಸ ಹತ್ತಿದ್ದರಿಂದ ಕುರುಬ ಜನಾಂಗದವರಿಗೆ ಡೊಳ್ಳು ಬಾರಿಸುವದು ತೊಂದರೆಯಾಗಿದ್ದು ಆಗ ನಾಯಕ ಜನಾಂಗದ ಕೆಲವರು ತಮ್ಮ ಜನಾಂಗದ ಹುಡುಗರಿಗೆ ಮುಂದೆ ಕಳುಹಿಸಿದಾಗ ಕುರುಬರ ಜನಾಂಗದವರು ಮಾರೆಮ್ಮನ ಗುಡಿಯೇ ಮುಂದೆ ಡೊಳ್ಳನ್ನು ಬಾರಿಸುತ್ತಾ ನಿಂತಾಗ ಸ್ವಲ್ಪ ಮುಂದೆ ಹೋಗಿ ಡ್ರಮ್  ಬಾರಿಸುತ್ತಿದ್ದ  ನಾಯಕ ಜನಾಂಗದ ಹುಡುಗರು ಪುನಃ ವಾಪಾಸ ಬಂದು ಡ್ರಮ್ ಬಾರಿಸಲು ಹತ್ತಿದರು. ಆಗ ಅದನ್ನು ನೋಡಿ ಪಿರ್ಯಾದಿ, ಹಾಗೂ ಕುರುಬ ಜನಾಂಗದ  ಮಲ್ಲಪ್ಪ ವಂದವಾಲಿ, ಮಲ್ಲಪ್ಪ ತಂದೆ ಸಂಜೀವರಾಯ,  ಅಮರೇಶ ಮೂಲಿಮನಿ , ನಿರಂಜನ ಪೂಜಾರಿ ಕೂಡಿ  ಡ್ರಮ ಬಾರಿಸುವವರಿಗೆ ಮತ್ತು ಡೊಳ್ಳು ಬಾರಿಸುವವರಿಗೆ  ಸ್ವಲ್ಪ ದೂರ ಇದ್ದರೆ  ಒಳ್ಳೆಯದು ಅಂತಾ ಹೇಳಿ ಅವರನ್ನು ದೂರ ದೂರ ಸರಿಸಲು  ಹೋದಾಗ ಅದನ್ನು ನೋಡಿದ ಆರೋಪಿತgÁzÀ 1] ವೀರೇಶ ತಂದೆ ಕರಿಯಪ್ಪ, 2] ಹನುಮೇಶ ತಂದೆ ನಾರಾಯಣಪ್ಪ  3]ಭೀಮೇಶ ತಂದೆ ಮೂಕಯ್ಯ 4] ಈರಣ್ಣ ತಂದೆ ನರಸಪ್ಪ 5] ಸಣ್ಣ ಬಸವ ತಂದೆ ಈರಣ್ಣ , 6] ಯಲ್ಲಪ್ಪ ತಂದೆ ಬಸ್ಸಯ್ಯ 7] ತೇಜಪ್ಪ ತಂದೆ ಬಸ್ಸಯ್ಯ 8] ಬಾಲಪ್ಪ ತಂದೆ ಬೆಳ್ಳಯ್ಯ 9] ಮೌನೇಶ ತಂದೆ ಹನುಮಂತ ಬಲ್ಲಟಗಿ 10] ಅಮರೇಶ ತಂದೆ ನರಸಪ್ಪ 11] ರಾಘು ತಂದೆ ತೇಜಪ್ಪ 12] ಆಂಜಿನೇಯ ತಂದೆ ಹನುಮಂತ ಕರೆಣ್ಣವರ್ 13] ಈರಣ್ಣ ತಂದೆ ಹನುಮಂತ ಕರೆಣ್ಣವರ್ 14] ಆದೆಪ್ಪ ತಂದೆ ಭಾಗಯ್ಯ ಚಿಕಲಪರ್ವಿ 15] ಸಾದಮಲ್ಲಯ್ಯ 16] ಹೊಟ್ಟೆ ಬಸಪ್ಪ ತಂದೆ ಬಾತ್ ನರಸಪ್ಪ  ಹಾಗೂ ಅವರ ಜನಾಂಗದ ಇತರರು ಎಲ್ಲರೂ ಸಾ-ಮುಸ್ಟೂರು ತಾ-ಮಾನವಿEªÀgÀÄUÀ¼ÀÄ  ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಬಂದು ಕುರುಬ ಜನಾಂಗದವರಿಗೆ ‘’ ಏನಲೇ ಸೂಳೆ ಮಕ್ಕಳೇ ಪ್ರತಿ ವರ್ಷ ಜಾತ್ರೆಯಲ್ಲಿ ನಮ್ಮ ಹುಡುಗರು ಡ್ರಮ್ ಬಾರಿಸುವಾಗ ಏನಾದರೂ ತಂಟೆ ತಕರಾರು ಮಾಡ್ತೀರಿ , ಈಗ ನೋಡಿದರೆ ನಮ್ಮವರಿಗೆ ಸರಿಸಲೂ ಬಂದೀರೇನಲೇ ಸೂಳೆ ಮಕ್ಕಳೇ ‘’ ಅಂತಾ ಅವಾಚ್ಯ  ಶಬ್ದಗಳಿಂದ ಬೈಯ್ದು  ತಮ್ಮ ಕೈಯಲ್ಲಿದ್ದ ಕಟ್ಟಿಗೆ , ಕಲ್ಲುಗಳಿಂದ ಮತ್ತು ಕೈಗಳಿಂದ ಹೊಡೆದು  ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆಯನ್ನು ಪಡೆದುಕೊಂಡು ವಾಪಸ್ ಠಾಣೆಗೆ 2345 ಗಂಟೆಗೆ ಬಂದು ªÀiÁ£À« ¥ÉưøÀ oÁuÉ ಗುನ್ನೆ ನಂ 95/15 ಕಲಂ 143,147,148,504,323,324,326,506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
        ದಿನಾಂಕ:29/03/2015 ರಂದು ಮಧ್ಯಾಹ್ನ 01-30 ಗಂಟೆಗೆ ಪಿರ್ಯಾದಿ ಶ್ರೀ ವೆಂಕನಗೌಡ ತಂದೆ ಬಸನಗೌಡ ಮಾಲಿಪಾಟೀಲ ವಯಾ: 48 ವರ್ಷ, ಜಾ.ಲಿಂಗಾಯತ ,:ಒಕ್ಕಲುತನ ,ಸಾ.ಕನ್ನಾಪೂರಹಟ್ಟಿ FvÀ£ÀÄ oÁಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ಪಿರ್ಯಾದಿ ತಂದು ಹಾಜರುಪಡಿಸಿದ್ದು ಅದರ  ಸಾರಾಂಶವೇನೆಂದರೆ, ದಿನಾಂಕ 28/03/2015 ರಂದು ಸಾಯಂಕಾಲ 05 ಗಂಟೆ ಸುಮಾರಿಗೆ ಪಿರ್ಯಾದಿದಾರನ ಹೋಲದಲ್ಲಿ, £ÁUÀ¥Àà vÀAzÉ CªÀÄgÀ¥Àà UÉÆãÀªÁgÀ ºÁUÀÆ EvÀgÉ LzÀÄ d£ÀgÀÄ ¸Á.gÁA¥ÀÆgÀ vÁ.°AUÀ¸ÀÆÎgÀÄEªÀgÀÄUÀ¼ÀÄ ಕೂಡಿಕೊಂಡು ಬಂದು ಪಿರ್ಯಾದಿದಾರರ ಹೊಲದಲ್ಲಿ ಹಾದು ಬರುವ ನೀರಿನ ಕಾಲುವೆಯನ್ನು ದೌರ್ಜನ್ಯದಿಂದ ಬಂದ್ ಮಾಡಿರುತ್ತಾರೆ. ಬಂದ್ ಮಾಡಿದ್ದಕ್ಕೆ ಪಿರ್ಯಾದಿದಾರಾರು ಕಾರಣವನ್ನು ಕೇಳೀದಾಗ, ಆರೋಪಿತರು ಅವಾಚ್ಯವಾಗಿ ಬೈಯ್ಯುತ್ತಾ, ಜೀವದ ಬೆದರಿಕೆ ಹಾಕಿ, ಹೊದಲ್ಲಿರುವ 5 ಹೆಚ್.ಪಿ. ಪಂಪ್ ಸೆಟ್ ಕಳುವು ಮಾಡಿರುತ್ತಾರೆ. ಮತ್ತು ಹೊಲದಲ್ಲಿರುವ ಪೈಪ್ ಗಲನ್ನು ಕೊಡಲಿಯಿಂದ ಕಡಿದಿರುತ್ತಾರೆ. ಇಷ್ಟೆಲ್ಲಾ ಮಾಡಿರುವುದಕ್ಕೆ ಶಿವನಗೌಡನು ಉಳಿದ ಐದು ಜನ ಆರೋಪಿತರಿಗೆ ದುಷ್ಟ್ರೇರಣೆ ನೀಡಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 53/2015 PÀ®A.143.147,447,.379.427.430.431.109,504.506.¸À»vÀ 149 L.¦.¹. CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
       ¢£ÁAPÀ. 29-03-2015 gÀAzÀÄ 09-00 J.JªÀiï ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ zÉÆéUÀ°è ªÁqïð £ÀA.06gÀ°è ¦üAiÀiÁ𢠺ÀĸÉÃ£ï ©Ã UÀAqÀ ¯Á¯ï ¸Á§, ªÀAiÀÄ:28ªÀ, eÁ:¦AeÁgÀ, G: UÁ¢ PÉ®¸À, ¸Á: zÉÆéUÀ°è, ªÁqÀð £ÀA-06, ¹AzsÀ£ÀÆgÀÄ  EªÀgÀ ±Éqï£À°è DPÀ¹äPÀ «zÀåvï ±Ámïð ¸ÀPÀÆåðmï DV ¦üAiÀiÁð¢AiÀÄ ±ÉqïUÀ¼À°èzÀÝ 35000/- £ÀUÀzÀÄ ºÀt, 2vÉÆ¯É §AUÁgÀ, ºÉƸÀ UÁ¢UÁV §¼À¸ÀĪÀ 15000/-QªÀÄäwÛ£À ºÀwÛ, PÁUÀzÀ ¥ÀvÀæUÀ¼ÀÄ, PÁ¼ÀÄ PÀr, §mÉÖ §gÉ ºÁUÀÆ EvÀgÉ ªÀģɧ¼ÀPÉ ¸ÁªÀiÁ£ÀÄUÀ¼ÀÄ MlÄÖ C.Q.gÀÆ. 1,00,000/- ¨É¯É¨Á¼ÀĪÀªÀÅUÀ¼ÀÄ ¸ÀÄlÄÖ ®ÄPÁì£ï DVzÀÄÝ , fêÀºÁ¤ ªÀÄvÀÄÛ ¥ÁætºÁ¤ DVgÀĪÀ¢®è AiÀiÁgÀ ªÉÄÃ¯É AiÀiÁªÀ vÀgÀºÀzÀ ¸ÀA±ÀAiÀÄ EgÀĪÀ¢®è CAvÁ PÉÆlÖ °TvÀ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÁ J¥sï.J £ÀA. 03/2015 PÀ®A DPÀ¹äPÀ ¨ÉAQ C¥sÀWÁvÀ CrAiÀÄ°è zÁR®Ä ªÀiÁrPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.03.2015 gÀAzÀÄ            31 ¥ÀææPÀgÀtUÀ¼À£ÀÄß ¥ÀvÉÛ ªÀiÁr  4700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.