Thought for the day

One of the toughest things in life is to make things simple:

24 Apr 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

            ದಿನಾಂಕ:-23/04/2015 ರಂದು ಬೆಳಗಿನ ಜಾವ 4-30 ಗಂಟೆ ಸುಮಾರಿಗೆ ಶ್ರೀ ಫಾರೂಕ್ ತಂದೆ ಮೈಹಿಬೂಬಸಾಬ 23 ವರ್ಷ ಜಾ:-ಮುಸ್ಲಿಂ ಮೆಷನ ಕೆಲಸ ಸಾ:-ಆದಪೂರ ಪೇಟೆ ಮಾನವಿ FvÀ£ÀÄ ಮತ್ತು ಚಿನ್ನ ಹಾಗೂ ಲಕ್ಷ್ಮೀ ಮೂರು ಜನರು ಕೂಡಿಕೊಂಡು ಸಿಂಧನೂರಿನಲ್ಲಿ ಮೆಷನ ಕೆಲಸ ಮುಗಿಸಿಕೊಂಡು ಹುಸೇನ ಖುರೇಸಿ ತಂದೆ ಉಸ್ಮಾನಸಾಬ ಖುರೇಸಿ 25 ವರ್ಷ ಮುಸ್ಲಿಂ ಪಿಕಪ್ ವಾಹನ ನಂಬರ ಕೆ.ಎ.36-ಎ-3187 ನೆದ್ದರ ಚಾಲಕ ಸಾ:-ಮಾನವಿ ಈತನು ನಡೆಸುತ್ತಿದ್ದ ಪಿಕಪ್ ವಾಹನದಲ್ಲಿ ಕುಳಿತುಕೊಂಡು ಸಿಂಧನೂರನಿಂದ ಮರಳಿ ಮಾನವಿಗೆ ಬರುತ್ತಿರುವಾಗ ಆರೋಪಿತ£ÁzÀ ಹುಸೇನ ಖುರೇಸಿ ತಂದೆ ಉಸ್ಮಾನಸಾಬ ಖುರೇಸಿ 25 ವರ್ಷ,ಜಾ:-ಮುಸ್ಲಿಂ ಪಿಕಪ್ ವಾಹನ ನಂಬರ ಕೆ.ಎ.36-ಎ-3187 ನೆದ್ದರ ಚಾಲಕ ಸಾ:-ಕಟಗರ ಓಣಿ ಸಿಮೆಂಟ ರೋಡ ಮಾನವಿFvÀ£ÀÄ ತನ್ನ ಪಿಕಪ್ ವಾಹನವನ್ನು ಸಿಂಧನೂರು-ರಾಯಚೂರ ಮುಖ್ಯ ರಸ್ತೆಯ ಗಾಳಿ ದುರುಗಮ್ಮ ಗುಡಿ ಮತ್ತು ಕಾಕಮಾನ ಹಳ್ಳದ  ಹತ್ತಿರ ರಸ್ತೆಯ ಮೇಲೆ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಗಡೆ ಪಲ್ಟಿಗೊಳಿಸಿದರಿಂದ ಫಾರೂಕ್ ಈತನಿಗೆ ಎರಡೂ ಮೊಣಕಾಲು ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಿದ್ದು ಚಿನ್ನ ಈತನಿಗೆ ತಲೆಯ ಬಲಗಡೆ ಭಾರಿ ಒಳಪೆಟ್ಟಾಗಿದ್ದು,ಲಕ್ಷ್ಮೀ ಈಕೆಗೆ ಎಡಬುಜಕ್ಕೆ ಮತ್ತು ಹೊಟ್ಟೆಗೆ ಒಳಪೆಟ್ಠಾಗಿದ್ದು ಇರುತ್ತದೆ. ಚಾಲಕನಿಗೆ ಗಾಯವಾಗಿರುವುದಿಲ್ಲಾ ಪಿಕಪ್ ವಾಹನ ಚಾಲಕನ ಮೇಲೆ ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA:38/2015.ಕಲಂ,279,337,338 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
             ದಿನಾಂಕ 23-04-2015 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿ :  «gÉñÀ ¸Áé«Ä vÀAzÉ ¹zÀÝAiÀÄå¸Áé«Ä ªÀAiÀĸÀÄì:55ªÀµÀð eÁw:dAUÀªÀÄ G: CrUÉPÉ®¸À¸Á:PÀ«vÁ¼À, vÁ:ªÀiÁ£À«FvÀನು ಹಿರೇಹಣಗಿ ಗ್ರಾಮದಿಂದ ಬಹಿರ್ದೆಸೆಗೆಂದು ತನ್ನ ಟಿ.ವಿ.ಎಸ್.ಎಕ್ಸ್/ಎಲ್  ವಾಹನ ಸಂ, ಕೆ..36 ವಿ 3075 ನೇದ್ದರ ಮೇಲೆ ಬಂದು ವಾಪಸ್ಸು ಹಿರೇಹಣಗಿ ಗ್ರಾಮಕ್ಕೆ ರಸ್ತೆಯ ಎಡಮೊಗ್ಗಲು ಹೋಗುತ್ತಿರುವಾಗ ರಾಯಚೂರು ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ಲಿಂಗಸೂಗೂರು ಕಡೆಯಿಂದ ಬಂದ ಕಾರ ನಂ. ಕೆ..36 ಎಂ. 8386 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಕಾರನ್ನು ಅತಿವೇಗವಾಗಿ & ಅಲಕ್ಷ್ಯತನದಿಂದ ನಡೆಸಿಕೊಂಡು ನಿಯಂತ್ರಣ ಮಾಡದೇ ಫಿರ್ಯಾದಿಯ ಮೋಟಾರ್ ಸೈಕಲ್ ಗೆ ಟಕ್ಕರು ಕೊಟ್ಟಿದ್ದರಿಂದ ಫಿರ್ಯಾದಿದಾರನು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು, ಎಡಮೊಣಕಾಲು ತೊಡೆಯ ಹತ್ತಿರ ಮುರಿದು ತೀವ್ರ ಸ್ವರೂಪದ ಒಳಪೆಟ್ಟು ಆಗಿದ್ದು ಅಲ್ಲದೆ ಎಡಗಣ್ಣಿನ ಮೇಲೆ ಹಾಗೂ ಕೆಳಗೆ & ಮೂಗಿಗೆ ತೆರೆಚಿದ ರಕ್ತಗಾಯವಾಗಿರುತ್ತವೆ,ಅಪಘಾತಪಡಿಸಿದ ಕಾರ ಚಾಲಕನು ಸ್ವಲ್ಪ ಮುಂದೆ ತನ್ನ ಕಾರನ್ನು ನಿಲ್ಲಿಸಿ ಫಿರ್ಯಾದಿದಾರನಿಗೆ ಬೈದಾಡಿ ಹಾಗೆಯೇ ತನ್ನ  ಕಾರನ್ನು ಚಾಲನೆ ಮಾಡಿಕೊಂಡು ಹೋಗಿರುತ್ತಾನೆ, ಅಂತ ಮುಂತಾಗಿ  ನೀಡಿದ ಫಿರ್ಯಾದಿದಾರನ  ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಠಾಣಾ ಅಪರಾಧ ಸಂಖ್ಯೆ 40/2015 ಕಲಂ:279.337.338 .ಪಿ.ಸಿ & 18 .ಎಂ.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು,
               ದಿನಾಂಕ -23-04-2015 gÀAzÀÄ 3-40 ¦ JA ¸ÀĪÀÄjUÉ ¦üAiÀiÁ𢠲æäªÁ¸À vÀAzÉ QæµÀÚªÀÄÆwð 42 ªÀµÀð eÁ; PÀªÀiÁä MPÀÌ®ÄvÀ£À ¸Á; CgÀV£ÀªÀÄgÀ PÁåA¥À FvÀ£ÀÄ vÀ£Àß ªÉÆÃlgï ¸ÉÊPÀ¯ï £ÀA PÉJ-36-J¯ï-8867 £ÉÃzÀÝgÀ ªÉÄÃ¯É CgÀV£ÀªÀÄgÀ PÁåA¥À¤AzÀ ¹AzsÀ£ÀÆgÀ PÀqÉUÉ §gÀÄwÛgÀĪÁUÀ ¹AzsÀ£ÀÆgÀ PÀqɬÄAzÀ DgÉÆævÀ£ÁzÀ ±ÀgÀt¥Àà vÀAzÉ ªÀÄ®èAiÀÄå ªÉÆÃlgï ¸ÉÊPÀ¯ï £ÀA PÉJ-36-EE-8746 £ÉÃzÀÝgÀ ¸ÀªÁgÀ ¸Á; UËqÀ£À¨sÁ« FvÀ£ÀÄ vÀ£Àß ªÉÆmÁgï ¸ÉÊPÀ¯ï £ÀA   PÉJ-36-EE-8746 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ CgÀV£ÀªÀÄgÀ PÁåA¥À ¸À«Ä¥À ¦üAiÀiÁð¢zÁgÀ£À ªÉÆmÁgï ¸ÉÊPÀ¯ï UÉ lPÀÌgÀ PÉÆnÖzÀÝjAzÀ ¦üAiÀiÁð¢zÁgÀ£À §®ªÉƼÀPÁ°£À J®Ä§Ä ªÀÄÄj¢zÀÄÝ JqÀUÀtÂÚ£À G©âUÉ §®UÉÊ ¨sÀÄdPÉÌ UÁAiÀĪÁVgÀÄvÀÛzÉ. DgÉÆæ ±ÀgÀt¥Àà£À vÀ¯ÉUÉ ¥ÉmÁÖV ªÀÄÄA¢£À ºÀ®ÄèUÀ¼ÀÄ ªÀÄÄj¢gÀÄvÀÛªÉ CAvÁ PÉÆlÖ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 103/2015 PÀ®A. 279, 337,338   L.¦.¹.  CrAiÀÄ°è UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ
    
AiÀÄÄ.r.Dgï. ¥ÀæPÀgÀtzÀ ªÀiÁ»w:-

     ದಿನಾಂಕ:-20/04/2015 ರಂದು ಬೆಳಿಗ್ಗೆ 10-45 ಗಂಟೆ ಸುಮಾರಿಗೆ ಮೃತ ಶರಣಮ್ಮ ಈಕೆಯು ಹೊಲದಲ್ಲಿ ನೆಲ್ಲು ಬೆಳೆ ಕೊಯ್ಯುತ್ತಿರುವಾಗ ಬಲಗಾಲು ಪಾದದ ಮೇಲೆ ಹಾವು ಕಚ್ಚಿದ್ದು ಇಲಾಜ ಕುರಿತು ಪೋತ್ನಾಳ ಶರಣ ಬಸವೇಶ್ವರ ಕ್ಲಿನಿಕದಲ್ಲಿ ತೋರಿಸಿ ನಂತರ ಹೆಚ್ಚಿನ ಇಲಾಜ ಕುರಿತು ರಾಯಚೂರಿನ ಶಿವಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:-23/04/2015 ರಂದು ರಾತ್ರಿ  2ಎ.ಎಂಕ್ಕೆ ಮೃತಪಟ್ಟಿರುತ್ತಾಳೆ ಈಕೆಯ ಮರಣದಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ AiÀÄÄ.r.Dgï. £ÀA: 09/2015.ಕಲಂ.174.ಸಿ.ಆರ್.ಪಿ.ಸಿ CrAiÀÄ°è ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:_
¢£ÁAPÀ:- 23-04-2015  gÀAzÀÄ 04.30 ¦.JAPÉÌ ಉಮಲೂಟಿ ಸೀಮಾದ ಕೆರೆಯ ಗಡ್ಡೆಯ ಮೇಲೆ ಸಾರ್ವ ಜಿನಿಕ ಸ್ಥಳದಲ್ಲಿ 1) zÉÆqÀØ¥Àà vÀAzÉ ¸ÉÆêÀÄ¥Àà ªÀ-45 eÁw -°AUÁAiÀÄvÀ G-PÀÆ° ¸Á-ªÀiÁåUÀ¼À¥ÉÃmÉ vÁªÀgÉUÉgÉ ºÁUÀÆ EvÀgÉ 6 d£ÀgÀÄ  ಸೇರಿ ತಮ್ಮ ಲಾಭಕ್ಕಾಗಿ ಅಂದರ್ ಬಾಹರ್ ಎಂಬ ನಸೀಬಿನ 52 ಸ್ಪೀಟ್ ಎಲೆಗಳ ಸಹಾಯದಿಂದ ಹಣದ ಪಂಥ ಕಟ್ಟಿ ಜೂಜಾಟ ಆಡುತ್ತಿರುವಾಗ ಪಿಎಸ್,ಐ ತುರುವಿಹಾಳರವರು ಮಾಹಿತಿ ಪಡೆದು ಸಿಬ್ಬಂ¢ ಮತ್ತು ಪಂಚರೊಂದಿಗೆ ಹೋಗಿ ದಾಳಿ ನಡೆಸಿ ಒಟ್ಟು 7 ಜನ ರೋಪಿತರನ್ನು ದಸ್ತಗಿರಿ ಮಾಡಿದ್ದು ಆರೋಪಿತರಿಂದ ಜೂಜಾಟದ ಹಣ ರೂ-8.500 ರೂ ಮತ್ತು 52 ಇಸ್ಪೀಟು ಎಲೆಗಳು ವಶಪಡಿಸಿಕೊಂಡು  ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದರ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 45/2015 PÀ®A 87 PÉ.¦. AiÀiÁåPïÖCrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.04.2015 gÀAzÀÄ   38 ¥ÀææPÀgÀtUÀ¼À£ÀÄß ¥ÀvÉÛ ªÀiÁr  6200 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.