Thought for the day

One of the toughest things in life is to make things simple:

19 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

 ಅಗತ್ಯ ವಸ್ತುಗಳ ಕಾಯ್ದೆ ಪ್ರಕರಣದ ಮಾಹಿತಿ:-
   ದಿನಾಂಕ :18.09.2018 ರಂದು ಸಿಂಧನೂರು-ಗಂಗಾವತಿ ರಸ್ತೆಯ ಪಕ್ಕದಲ್ಲಿರುವ ಇಂಡಸ್ಟ್ರೀಯಲ್ ಬಡಾವಣೆಯಲ್ಲಿರುವ ಖಾಸಗಿ ರಾಮಕ್ರಿಷ್ಣ ಗೋದಾಮಿನಲ್ಲಿ ಅಕ್ರಮವಾಗಿ ಪಡಿತರ ಕಾರ್ಡದಾರರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಣೆ ಮಾಡಲು ಸರಕಾರದಿಂದ ಬಿಡುಗಡೆ ಮಾಡಿರುವ ಅಕ್ಕಿ, ಗೋಧಿ ಮತ್ತು ತೊಗರಿ ಬೇಳೆಯನ್ನು ದಾಸ್ತಾನು ಮಾಡಿರುತ್ತಾರೆ ಎಂದು ಮಾಹಿತಿ ಬಂದ ಮೇರೆಗೆ ²æà G¥À ¤zÉÃð±ÀPÀgÀÄ DºÁgÀ £ÁUÀjPÀ ¸ÀgÀ§gÁdÄ E¯ÁSÉ gÁAiÀÄZÀÆgÀÄ f¯Éè gÁAiÀÄZÀÆgÀÄ.ಫಿರ್ಯಾದಿದಾರರು ತಮ್ಮ ಇಲಾಖೆಯ ಅಧೀನಾಧಿಕಾರಿಗಳ ಸಂಗಡ ಮದ್ಯಾಹ್ನ 2-00 ಗಂಟೆಗೆ ಸದರಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಜರುಗಿಸಿ ದಾಸ್ತಾನು ಮಾಡಿದ ಒಟ್ಟು .ಕಿ.ರೂ.15,00,000/- ಬೆಲೆ ಬಾಳುವ 50 Kg ಭರ್ತಿಯ 1086 ಚೀಲ ಪಡಿತರ ಅಕ್ಕಿ , 100 Kg  ಭರ್ತಿಯ 05 ಚೀಲ ಪಡಿತರ ಗೋಧಿ, ಮತ್ತು 50 Kg ಭರ್ತಿಯ 05 ಚೀಲ ಪಡಿತರ ತೊಗರಿ ಬೇಳೆಯನ್ನು ಜಪ್ತಿ ಮಾಡಿಕೊಂಡು ದಾಸ್ತಾನನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮು ವ್ಯವಸ್ಥಾಪಕರ ವಶಕ್ಕೆ ನೀಡಿ ಅಧಿಕೃತ ರಸೀದಿಯನ್ನು ಪಡೆದುಕೊಂಡು ಠಾಣೆಗೆ ಬಂದು ಸರ್ಕಾರದಿಂದ ಸರಬರಾಜು ಮಾಡಿದ ಪಡಿತರ ಅಕ್ಕಿ, ಗೋಧಿ ಮತ್ತು ತೊಗರಿ ಬೇಳೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಆರೋಪಿತನ ªÉAPÀl¸ÀÄgÉÃAzÀæ vÀAzÉ JªÀiï.²æäªÁ¸À, ªÀAiÀÄ:29ªÀ, ¸Á:ªÀįÁÌ¥ÀÄgÀ PÁåA¥ï ¹AzsÀ£ÀÆgÀÄ.ಮೇಲೆ ಕಾನೂನು ಕ್ರಮ ಜರುಸಲು ಕೊಟ್ಟ ವರದಿ ಮತ್ತು ಅದರೊಂದಿಗೆ ಇದ್ದ ಪಂಚನಾಮೆ ಮೇಲಿಂದ   ¹AzsÀ£ÀÆgÀ UÁæ«ÄÃt oÁuÉ   UÀÄ£Éß £ÀA  219/2018 PÀ®A 3 & 7 F.¹ DPïÖÖ    ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ

ಡಿ.ಜೆ. ಪ್ರಕರಣದ ಮಾಹಿತಿ:-
    ದಿನಾಂಕ 18/09/18 ರಂದು 19.15 ಗಂಟೆಗೆ  ಶ್ರೀ ವೀರಾರೆಡ್ಡಿ  ಪಿ.ಎಸ್. ಮಾನವಿ ರವರು ತಮ್ಮ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 17/09/2018 ರಂದು  ಮಾನವಿ ನಗರದಲ್ಲಿ  ಗಣೇಶ ವಿಸರ್ಜನೆ ಮೆರವಣಿಗೆ  ಹಿನ್ನೆಲೆಯಲ್ಲಿ  ರಾತ್ರಿಯಿಂದಲೇ ಬಂದೋಬಸ್ತ ಕರ್ತವ್ಯದಲ್ಲಿದ್ದು  ಇಂದು ದಿನಾಂಕ 18/09/18 ರಂದು ಬೆಳಿಗ್ಗೆ 03.00 ಗಂಟೆಯ ಸುಮಾರಿಗೆ ಮಾನವಿಯ ಹಳೆಯ ಆಸ್ಪತ್ರೆಯ ಹತ್ತಿರ  ಬಂದಾಗ ಅದೇ ಸಮಯಕ್ಕೆ ಅಲ್ಲಿ  1] ಅಶೋಕ ಲಿಲ್ಯಾಂಡ ವಾಹನ  ಸಂ KA 28/ C 4510   2] ಟ್ರ್ಯಾಕ್ಟರ ನಂ KA 36 / TA 6788   3] ಟ್ರ್ಯಾಕ್ಟರ ನಂ KA 36 / TB 4518  4] ಟ್ರ್ಯಾಕ್ಟರ ನಂ AP 27 / AJ 1185  ಗಳಲ್ಲಿ ಗಣೇಶ ವಿಗ್ರಹದೊಂದಿಗೆ ಅಗತ್ಯಕ್ಕಿಂತ  ಹೆಚ್ಚಿಗೆ ಡಿ.ಜೆ. (ಸೌಂಡ ಬಾಕ್ಷ) ಗಳನ್ನು ಅಳವಡಿಸಿ   ಹೆಚ್ಚಿನ ಶಬ್ದದಲ್ಲಿ ಹಾಡುಗಳನ್ನು ಹಾಕಿ  ಸಾರ್ಜನಿಕರಿಗೆ ತೊಂದರೆ ಮಾಡಿದ್ದು ಇರುತ್ತದೆ. ಕಾರಣ ಮೇಲ್ಕಂಡ ವಾಹನಗಳ ಚಾಲಕರು/ ಮಾಲಿಕರು ಹಾಗೂ ಡಿ.ಜೆ, ಹಚ್ಚಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇರುತ್ತದೆ.   ಕಾರಣ ಸದರಿ ದೂರಿನ ಸಾರಾಂಶದ ಅಧಾರದ ಮೇಲಿಂದ   ಕಲಂ 290 .ಪಿ.ಸಿ. ಆರೋಪಿತರು ಅಪರಾಧ ಮಾಡಿದ್ದು  ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತ್ತಿದ್ದು   ಕಾರಣ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೂಕೊಳ್ಳಲು ಮಾನ್ಯ ನ್ಯಾಯಾಲಯದಿಂದ  ಪರವಾನಿಗೆ  ಪಡೆದುಕೊಂಡು  ªÀiÁ£À« ¥ÉưøÀ ಠಾಣೆ ಗುನ್ನೆ ನಂ 279/18 ಕಲಂ 290  .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತದೆ.

ಅಬಕಾರಿ ಕಾಯ್ದೆ ಪ್ರಕರಣಗಳ ಮಾಹಿತಿ :- 
ದಿನಾಂಕ 18.09.2018 ರಂದು 19.00 ಗಂಟೆಗೆ ಆರೋಪಿ ಶಿವಲಿಂಗಪ್ಪನ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಶಿವಲಿಂಗಪ್ಪ ತಂದೆ ಹನುಮಂತಪ್ಪ ವಯಾ: 45 ವರ್ಷ ಜಾ: ಉಪ್ಪಾರ ಉ: ಒಕ್ಕಲುತನ ಸಾ: ಆನ್ವರಿ 2) ಅಮರೇಶ ತಂದೆ ಹನುಮಂತಪ್ಪ ಯರಲಗಡ್ಡಿ ವಯಾ: 32 ವರ್ಷ ಜಾ: ನಾಯಕ ಉ: ಒಕ್ಕಲುತನ ಸಾ: ಆನ್ವರಿ ಆರೋಪಿತ ನಂ 1 & 2 ನೇದ್ದವರು ಮೋಟಾರ್ ಸೈಕಲ್ ನಂ ಕೆ. 36 ಈಈ 0822 ನೇದ್ದರ ಮೇಲೆ ತಮ್ಮಲ್ಲಿ ಮದ್ಯ ಮಾರಾಟದ ಬ್ಗಗೆ ಯಾವುದೇ ಕಾಗದ ಪತ್ರಗಳು ಇಲ್ಲದೇ ಅನಧೀಕೃತವಾಗಿ ಕಳ್ಳತನದಿಂದ ಮದ್ಯವನ್ನು ಮಾರಾಟ ಮಾಡುತ್ತಾರೆಂದು ಭಾತ್ಮಿ ಮೇರೆಗೆ ಪಿ.ಎಸ್.ಐ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 1) 180 ಎಮ್.ಎಲ್ ಬ್ಯಾಗ್ ಪೈಪರ್ 27 ವಿಸ್ಕಿ ಪೌಚುಗಳಿದ್ದು, ಒಂದಕ್ಕೆ 90 ರೂ ಅಂತೆ ಒಟ್ಟು 2430/- ರೂ, 2) 180 ಎಮ್.ಎಲ್ ಹೇವಾರ್ಡ 11 ವಿಸ್ಕಿ ಪೌಚುಗಳಿದ್ದು, ಒಂದಕ್ಕೆ 59 ರೂ ಅಂತೆ ಒಟ್ಟು 649/- ರೂ, 3) 90 ಎಮ್.ಎಲ್ ಹೇವಾರ್ಡ 14 ವಿಸ್ಕಿ ಪೌಚುಗಳಿದ್ದು, ಒಂದಕ್ಕೆ 29 ರೂ ಅಂತೆ ಒಟ್ಟು 406/- ರೂ, 4) 180 ಮ್ಯಾಕ್ ಡೋಲ್ಸ್ XXX ರಮ್  11 ಪೌಚುಗಳಿದ್ದು, ಒಂದಕ್ಕೆ 87 ರೂ ಅಂತೆ ಒಟ್ಟು 957/- ರೂ, 5) 90 ಮ್ಯಾಕ್ ಡೋಲ್ಸ್ XXX ರಮ್  21 ಪೌಚುಗಳಿದ್ದು, ಒಂದಕ್ಕೆ 43 ರೂ ಅಂತೆ ಒಟ್ಟು 903/- ರೂ, 6) 180 ಎಮ್.ಎಲ್ 10 .ಟಿ ಪೌಚುಗಳಿದ್ದು, ಒಂದಕ್ಕೆ 74 ರೂ ಅಂತೆ ಒಟ್ಟು 740/- ರೂ, 7) 90 ಎಮ್.ಎಲ್ 14 .ಟಿ ಪೌಚುಗಳಿದ್ದು, ಒಂದಕ್ಕೆ 43 ರೂ ಅಂತೆ ಒಟ್ಟು 602/- ರೂ 8) 90 ಎಮ್.ಎಲ್ 52 ಓರಿಜಿನ್ಲ ಚಾಯಿಸ್ ಪೌಚುಗಳಿದ್ದು, ಒಂದಕ್ಕೆ 30 ರೂ ಅಂತೆ ಹೀಗೇ ಒಟ್ಟು 8247/- ರೂ ಬೆಲೆಬಾಳುವ ಮದ್ಯ ಹಾಗೂ ಒಂದು ಮೋಟಾರ್ ಸೈಕಲನ್ನು ಜಪ್ತಿ ಮಾಡಿಕೊಂಡಿದ್ದು, ಅರೋಪಿ ನಂ 2 ನೇದ್ದವನು ಓಡಿ ಹೋಗಿದ್ದು ಇರುತ್ತದೆ ಅಂತಾ ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ   ºÀnÖ ¥ÉưøÀ oÁuÉ  UÀÄ£Éß £ÀA 241/2018  ಕಲಂ 32, 34 PÉ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತದೆ.

ದೊಂಬಿ ಪ್ರಕರಣದ ಮಾಹಿತಿ:-
       ಅಜೆಯ್ ತಂ: ರಾಮಣ್ಣ ವಯ: 25 ವರ್ಷ, ಜಾ: ಕಬ್ಬೇರ್, :ವಿದ್ಯಾರ್ಥಿ, ಸಾ: ಹೊಸೂರ, ತಾ:ಜಿ: ರಾಯಚೂರು ಫಿರ್ಯಾದಿದಾರರರು ನಿನ್ನೆ ದಿನಾಂಕ: 17.09.2018 ರಂದು 5ನೇ ದಿನದ ಗಣೇಶ ವಿಸರ್ಜನೆಯ ಕಾಲಕ್ಕೆ ರಾತ್ರಿ 11.00 ಗಂಟೆಯ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಮಮದಾಪೂರ ರಸ್ತೆಯ ಲಕ್ಮಣ ನಾಯಕ್ ರವರ ಮನೆಯ ಹತ್ತಿರ ಹೋಗಿ ಮೂತ್ರ ವಿಸರ್ಜನೆ ಮುಗಿಸಿಕೊಂಡು ವಾಪಸ್ ಬಂದಾಗ,  ಆರೋಪಿತರೆಲ್ಲರೂ 1] ನರಸಿಂಹಲು ತಂ: ಶಂಕ್ರಪ್ಪ ವಯ: 18 ವರ್ಷ, ಜಾ: ಮಾದಿಗ, 2] ಗೋವಿಂದ ತಂ: ನರಸಿಂಹಲು ವಯ: 18 ವರ್ಷ, ಜಾ: ಮಾದಿಗ3] ಸುದೀಪ ತಂ: ಬಸವರಾಜ 18 ವರ್ಷ, ಜಾ: ಮಾದಿಗ, ವಿದ್ಯಾರ್ಥಿ,4] ಈರೇಶ ತಂ: ತಾಯಣ್ಣ ವಯ: 18 ವರ್ಷ, ಜಾ: ಯಾದವ್5] ಸಾಹಿಲ್ ತಾಯಿ ಬಾನು 18 ವರ್ಷ, ಮುಸ್ಲಿಂ, : ವಿದ್ಯಾರ್ಥಿ, 6] ಪ್ರಕಾಶ ತಂ: ಈರಣ್ಣ ವಯ: 18 ವರ್ಷ, ಅಗಸರ್, ವಿದ್ಯಾರ್ಥಿ,ಸಮಾನ ಉದ್ದೇಶದಿಂದ ಕೂಡಿ ಅಕ್ರಮಕೂಟ ರಚಿಸಿಕೊಂಡು -1 ಈತನು ತನ್ನ ಕೈಯಲ್ಲಿ ಸರಕಾರಿ ಜಾಲಿ ಕಟ್ಟಿಗೆಯನ್ನು ಹಿಡಿದುಕೊಂಡು ಬಂದು ಅಕ್ರಮವಾಗಿ ತಡೆದು ನಿಲ್ಲಿಸಿ, ಎಲೇ ಲಂಗಾ ಸೂಳೆ ಮಗನೇ ನಿನಗೆ ಎಷ್ಟು ಸೊಕ್ಕು ಅಲೇ, ನಿನಗೆ ನಮ್ಮ ಹುಡುಗಿ ಬೇಕನಲೇ ಮಗನೇ ಅಂದವರೇ ಎಲ್ಲರೂ ಕೈಗಳಿಂದ ಮತ್ತು -1 ಈತನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಮನಬಂದಂತೆ ತಲೆಗೆ ಮೈ ಕೈಗೆ, ಹೊಟ್ಟೆಗೆ, ಹೊಡೆ ಬಡೆ ಮಾಡಿದ್ದು, ಅಗ ಫಿರ್ಯಾದಿಯು ಕೂಗಿಕೊಳ್ಳಲಾಗಿ ಅಲ್ಲಿಯೇ ಇದ್ದ ಫಿರ್ಯಾದಿಯ ತಂದೆ ರಾಮಣ್ಣ, ಫಿರ್ಯಾದಿದಾರರ ಅಣ್ಣನಾದ ವಿಶ್ವಾನಾಥ, ರಾಘವೇಂದ್ರ, ನರಸಪ್ಪ, ರವಿಕುಮಾರ್, ಬಸವರಾಜ, ರಮೇಶ ಹಾಗೂ ಇತರರು ಕೂಡಿ ಬಂದು ಜಗಳ ಬಿಡಿಸಿಕೊಂಡಿದ್ದು, ಆದಾಗ್ಯೂ ಮೇಲ್ಕಂಡ ಎಲ್ಲರೂ ಸೂಳೆ ಮಗನನ್ನು ಇಂದಲ್ಲಾ ನಾಳೆ ಮುಗಿಸಿಯೇ ಬಿಡ್ತೀವಿ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದು ಸಾರಾಂಶದ ಮೇಲಿಂದ      UÁæ«ÄÃt ¥Éưøï oÁuÉ gÁAiÀÄZÀÆgÀÄ    UÀÄ£Éß £ÀA  192/2018 PÀ®A. 143, 147, 148, 341, 323, 307, 324, 504, 506, ಸಹಾ 149 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

ಬಾಲಪ್ಪಗೌಡ ತಂದೆ ಹನುಮಂತರಾಯ ವಯಾ: 60 ಜಾತಿ: ಲಿಂಗಾಯತ : ಒಕ್ಕಲುತನ   ಸಾ: ಚಿಕ್ಕಬಾದರದಿನ್ನಿ  ಫಿರ್ಯಾದಿದಾರ ತಂಗಿಯ ಹೊಲ ಸರ್ವೆ ನಂಬರ-29 ಚಿಕ್ಕಬಾದರದಿನ್ನಿ ಸೀಮಾಂತರದಲ್ಲಿದ್ದು  ಹೊಲದಲ್ಲಿ 7 ಜನ ಆರೋಪಿತರು 1)ಕರಿಯಣ್ಣ ತಂದೆ ಅಮರಪ್ಪ ವಯ: 30 ವರ್ಷ ಜಾತಿ: ಕರುಬರು : ಒಕ್ಕಲುತನ ಸಾ:ಪಾತಾಪೂರು         2] ಬಾಡದಪ್ಪ ತಂದೆ ಅಮರಪ್ಪ ವಯಾ: 38 ಜಾತಿ: ಕುರುಬರು ಸಾ: ಪಾತಾಪೂರು         3]  ತಿಮ್ಮಯ್ಯ ತಂದೆ ಹನುಮಂತ ವಯಾ: 45 ನಾಯಕ ಸಾ: ಪಟಕನದೊಡ್ಡಿ                                                        4) ಮುದಿಯಪ್ಪ ತಂದೆ ಬಸವರಾಜ ವಯಾ: 20 ನಾಯಕ ಸಾ: ಮಲ್ದಗುಡ್ಡ         5) ಭೀಮಣ್ಣ ತಂದೆ ಬಸವರಾಜ ಬಡಿಗೇರ ವಯಾ: 30 ಸಾ: ಚಿಕ್ಕಬಾದರದಿನ್ನಿ        6) ದುರುಗಪ್ಪ ತಂದೆ ನಾಗರಾಜ ವಯಾ: 50 ವರ್ಷ ನಾಯಕ ಸಾ: ನಾರಬಂಡ                                                          7) ನರಸಪ್ಪ ಬೆಟದೂರು ದಿನಾಂಕ:- 16-9-18 ರಂದು ಸಾಯಾಂಕಾಲ 5-30 ಗಂಟೆ ಸುಮಾರು ಜೆ.ಸಿ.ಬಿ ತೆಗೆದು ಕೊಂಡು ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಯಾವುದಾದರೂ ದೈವಿ ವಶಪಡಿಸಿಕೊಂಡು ಭೂಮೀಯಾ ಒಳಗಿನಿಂದ ನೀಧಿ ಇರಬಹುದೆಂದು ತಿಳಿದು ಲಿಂಬೆ ಹಣ್ಣು, ಕಾಯಿ ಕುಂಕುಮ, ಅರಸೀಣ, ಕಾಯಿ ತೆಗೆದುಕೊಂಡು ಹೊಗಿ ಪೂಜೇ ಮಾಡಿ ತೆಗ್ಗು ತೊಡಲು ಪ್ರಾರಂಬಿಸಿದಾಗ ಅದೇ ಸಮಯಕ್ಕೆ ಫಿರ್ಯಾಧಿದಾರನು ಅಲ್ಲಿಗೆ ಹೊಗಿ ಆರೋಪಿತರಿಗೆ ಕೇಳಿದಾಗ ಆತನಿಗೆ ಆರೋಪಿತರು ನೀನು ತಡೆದರೆ ದೇವರು ಕೆಟ್ಟದು ಮಾಡುತ್ತಾನೆ ಅಂತಾ ಹೇಳಿ ಭಯವುಂಟು ಮಾಡಿ ತಡೆದು ನಿಲ್ಲಿಸಿ ಬಿಟ್ಟು ಹೊಗಿರುತ್ತಾರೆ.ಅಂತಾ ಫಿರ್ಯಾಧಿದಾರನು ಇಂದು ದಿನಾಂಕ:- 17-9-18 ರಂದು ಸಿರವಾರ ಪೊಲೀಸ ಠಾಣೆಗೆ ಬಂದು ದೂರಿನೆ ಮೇಲಿಂದ ಸಿರವಾರ್ ಪೊಲೀಸ್ ಠಾಣೆ ಗುನ್ನೆ ನಂ. 193/2018 ಕಲಂ: 341.447,508,511,ರೆ/ವಿ 149 .ಪಿ.ಸಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.