Thought for the day

One of the toughest things in life is to make things simple:

6 Aug 2016

Reported Crimes


  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¸ÀÄ°UÉ ¥ÀæPÀgÀtzÀ ªÀiÁ»w:-

ಫಿರ್ಯಾದಿದಾರರಾದ ಶ್ರೀಮತಿ ಪದ್ಮಾಜಾ ಗಂಡ ಟಿ. ಮುರಳಿಮೋಹನ್ ಸಾಃ ಅಜಾದ್ ನಗರ ರಾಯಚೂರು ಇವರು ದಿನಾಂಕಃ 04-08-2016 ರಂದು ವಾಸವಿ ನಗರದಲ್ಲಿರುವ ದೇವಸ್ಧಾನಕ್ಕೆ ಹೋಗಿ ವಾಪಸ್ ತಮ್ಮ ದ್ವಿಚಕ್ರ ವಾಹನ ಸಂಖ್ಯೆ ಕೆಎ-36/.ಜೆ-0396 ನೇದ್ದರಲ್ಲಿ ತಮ್ಮ ವ್ಯಾನಿಟಿ ಬ್ಯಾಗನ್ನು ಬಲಗಡೆ ಹ್ಯಾಂಡಲಿಗೆ ಹಾಕಿಕೊಂಡು ಬರುತ್ತಿರುವಾಗ ಮಾವಿನ ಕೆರೆ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯ ಮುಂದಿನಿಂದ  ಹೋಗುತ್ತಿರುವಾಗ ಹಿಂದುಗಡೆಯಿಂದ ಎಡರು ಜನ ಅಪರಿಚಿತ ವ್ಯಕ್ತಿಗಳು ತಮ್ಮ ದ್ವಿಚಕ್ರ ವಾಹನದ ಮೇಲೆ ಬಂದು ತಮ್ಮ ವಾಹನದ ಹ್ಯಾಂಡಲಿಗೆ ಹಾಕಿದ ವ್ಯಾನಟಿ ಬ್ಯಾಗನ್ನು ಕಿತ್ತಿಕೊಂಡು ದಬ್ಬಿ ಹೋಗಿದ್ದು, ಇದರಿಂದ ತಾನು ವಾಹನದ ಸಮೇತವಾಗಿ ಕೆಳಗೆ ಬಿದ್ದಿದ್ದು ಇರುತ್ತದೆ. ವ್ಯಾನಟಿ ಬ್ಯಾಗಿನಲ್ಲಿ ನಗದು ಹಣ ರೂ. 1000-00 ಗಳು, ಎರಡು ಐ.ಟಿ.ಎಂ. ಕಾರ್ಡುಗಳು ಅದರಲ್ಲಿ ಒಂದು ಐ.ಡಿ.ಬಿ.. ಮತ್ತು ಯುನಿಯನ್ ಬ್ಯಾಂಕಿನವುಗಳು ಮತ್ತು ವಾಹನ ಚಾಲನ ಲೈಸನ್ಸ್, ಹಾಗೂ ಒಂದು ಸ್ಯಾಮ್ ಸಾಂಗ್ ಕಂಪನಿಯ ಮೊಬೈಲ್ ಫೋನ್ ಅಃಕಿಃ16,500-00 ರೂ.ಗಳು ಬೆಲೆ ಬಾಳುವುದು, ಅದರಲ್ಲಿ ಸಿಮ್ ನಂ. 9900990373 ಮತ್ತು 7411246251 ನೇದ್ದವು ಇದ್ದವು ಹೀಗೆ ನಗದು ಹಣ ಹಾಗೂ ಮೊಬೈಲ್ ಒಟ್ಟು ಅಃಕಿಃ ರೂ. 17500-00 ಬೆಲೆ ಬಾಳುವುಗಳನ್ನು ಕಿತ್ತಿಕೊಂಡು ಹೋಗಿದ್ದು, ತಾನು ಹೊಂದಿದ ಐ.ಡಿ.ಬಿ.. ಬ್ಯಾಂಕಿನ ಖಾತೆಯಲ್ಲಿ ರೂ. 1000-00 ಗಳು ಮತ್ತು ಯುನಿಯನ್ ಬ್ಯಾಂಕಿನ ಖಾತೆಯಲ್ಲಿ ರೂ. 400-00 ಗಳು ಇರುತ್ತವೆ. ತಮ್ಮ ವಾಹನದ ಹ್ಯಾಂಡಲಿಗೆ ಹಾಕಿದ  ವ್ಯಾನಿಟಿ ಬ್ಯಾಗನ್ನು ಕಿತ್ತಿಕೊಂಡು ತನ್ನನ್ನು ದಬ್ಬಿ ಕೆಡವಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಮುಂತಾಗಿ ಇದ್ದ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 1030 ಗಂಟೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ.ಗುನ್ನೆ ನಂ. 107/2016 ಕಲಂ 392 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಳ್ಳಲಾಗಿದೆ.
EvÀgÉ L.¦.¹ ¥ÀæPÀgÀtzÀ ªÀiÁ»w:-
        ದಿನಾಂಕ:04-08-2016 ರಂದು ಸಾಯಂಕಾಲ 5-15 ಗಂಟೆಗೆ ಫಿರ್ಯಾದಿ ¥ÀgÀ¸À¥Àà vÀA  zÀÄgÀÄUÀ¥Àà ªÀ. 26 eÁw. ªÀiÁ¢UÀ G MPÀÌ®ÄvÀ£À ¸Á ¤ÃrUÉÆüÀ vÁ ¹AzsÀ£ÀÆgÀ FvÀನು ಠಾಣೆಗೆ ಹಾಜರಾಗಿ  ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನುತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ  ನೀಡಿಗೊಳ ಸೀಮಾಂತರದಲ್ಲಿ ಫಿರ್ಯಾಧಿದಾರನ ಹೆಸರಿನಲ್ಲಿ 2 ಎಕರೆ ಜಮೀನು ಇದ್ದು ಅದರ ಸರ್ವೆ ನಂಬರ 15  ಇರುತ್ತದೆ , ªÀÄjAiÀĪÀÄä UÀA §¸ÁۣɥÀà, ªÀ-37, eÁw:ªÀiÁ¢UÀ §¸ÁۣɥÀà vÀA ¥ÀgÀ¸À¥Àà ªÀ-40, eÁw:ªÀiÁ¢UÀºÀ£ÀĪÀÄAvÀ vÀA ªÀÄjAiÀÄ¥Àà ªÀ-30, eÁw:ªÀiÁ¢UÀ wªÀÄä£ÀUËqÀ ¤rUÉÆüÀ ªÀAiÀÄ:40 ªÀµÀð,  J¯ÁègÀÄ ¸Á:wrUÉÆüÀ vÁ ¹AzsÀ£ÀÆgÀ PÀÆr ಫಿರ್ಯಾಧಿದಾರನ ಹೊಲದಲ್ಲಿ ಅತೀಕ್ರಮಣವಾಗಿ ಪ್ರವೇಶಿಸಿ ಟ್ರಾಕ್ಟರದಿಂದ ಉಳುಮೆ ಮಾಡಿ  ಭತ್ತ ನಾಟಿ ಮಾಡುತ್ತಿದ್ದಾಗ   ಯಾಕೆ ಮಾಡುತ್ತಿದ್ದಾರೆ ಅಂತಾ  ತಡೆಯಲು ಹೋದಾಗ ಆರೋಪಿತರು ಫಿರ್ಯಾಧಿಯ ಸಂಬಂಧಿಕರಿಗೆ ಎದೆಯ ಮೇಲೆ ಅಂಗಿ ಹಿಡಿದುಕೊಂಡು ಕೈಯಿಂದ ಹೊಡೆದಿದ್ದು ಇರುತ್ತದೆ ಕಾರಣ ಆರೋಪಿತರ  ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಸಾರಾಂಶದ ಮೇಲಿಂದ   vÀÄgÀÄ«ºÁ¼À oÁuÉ UÀÄ£Éß £ÀA: 115/2016 PÀ®A.341 447 323,  gÉ/« 34 L¦¹,CrAiÀÄ°è  ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ .

ದಿನಾಂಕ: 31-07-2016ರಂದು ಮದ್ಯಾಹ್ನ 1-00ಗಂಟೆ ಸುಮಾರಿಗೆ ಪಿರ್ಯಾದಿದಾರನು ಕಲ್ಲೂರು ಭಾಗ್ಯನಗರ ಕ್ಯಾಂಪ ಸೀಮೆಯಲ್ಲಿರುವ ತಮ್ಮ ಹೊಲ ಸರ್ವೆ ನಂ-767 ರಲ್ಲಿರುವ ಮನೆಯಲ್ಲಿದ್ದಾಗ ಆರೋಪಿತರಾದ 1) ಅನ್ವರಸಾಬ ತಂದೆ ಲಾಲಸಾಬ  2) ದೌಲತ ತಂದೆ ಅನ್ವರಸಾಬ 3] ಮಹಿಬೂಬು ತಂದೆ ಅನ್ವರಸಾಬ 4) ಬುಡ್ಡ  ತಂದೆ ಅನ್ವರಸಾಬ ಎಲ್ಲಾರು ಸಾ|| ಕಲ್ಲೂರು ಫಿರ್ಯಾದಿಯ ಮನೆಯೊಳಗೆ  ಅತಿಕ್ರಮ ಪ್ರವೇಶ ಮಾಡಿ ಎಲೆ ಲಂಗಾ ಸೂಳೆ ಮಗನೆ ನಮ್ಮ ವಿರುದ್ದ ಹೊಲದ ಸಂಬಂಧ ಕೋರ್ಟಿನಲ್ಲಿ ಕೇಸು ಹಾಕಿದ್ದೇನಲೆ ಅಂತಾ ಅವಾಚ್ಯವಾಗಿ ಬೈದು  ಜಗಳ ತೆಗೆದು ಕೆಳಗೆ ಕೆಡವಿ ಕೈಗಳಿಂದ ಹೊಡೆದು  ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ನಿನ್ನನ್ನು ಕೊಲೆ ಮಾಡ್ತಿವಿಕ್ಯಾಂಪಿನಲ್ಲಿರಲು ಬಿಡುವುದಿಲ್ಲ ಅಂತಾ ಜೀವ ದಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಲಿಖಿತ ಪಿರ್ಯಾ ದಿಯ ಮೇಲಿಂದ ¹gÀªÁgÀ ¥Éưøï oÁuÉ ಗುನ್ನೆ ನಂಬರ 131/2016  PÀ®A: 447, 341, 323, 504. 506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                     ದಿನಾಂಕ 04-08-2016 ರಂದು ಮಂಜುನಾಥ ತಂದೆ ತಿರುಕಪ್ಪ ಕವಲೂರು, ವಯಾ:38 ವರ್ಷ, ಜಾ:ಪಂಚಮಸಾಲಿ ಲಿಂಗಾಯತ, ಉ:ಹಿಟಾಚಿ ಮಾಲೀಕ ಮತ್ತು ಚಾಲಕ, ಡಿಸ್ಕವರಿ ಮೋಟಾರ ಸೈಕಲ್ ನಂ. ಕೆಎ-26-ಆರ್-7783 ನೇದ್ದರ ಸವಾರ, ಸಾ:ಬಾಲೆಹೊಸೂರು, ತಾ:ಶಿರಹಟ್ಟಿ. ಜಿ:ಗದಗ FvÀ£ÀÄ  ತನ್ನ ಡಿಸ್ಕವರಿ ಮೋಟಾರ ಸೈಕಲ್ ನಂ. ಕೆಎ-26-ಆರ್-7783 ನೇದ್ದರ ಮೇಲೆ ಸಿರುಗುಪ್ಪ ತಾಲೂಕಿನ ಇಬ್ರಾಹಿಂಪೂರು ದಿಂದ ತನ್ನ ಊರಿಗೆ ಹೊರಟಿದ್ದು ಸಿಂಧನೂರು – ಗಂಗಾವತಿ ಮುಖ್ಯ ರಸ್ತೆಯಲ್ಲಿ, ಕೆ.ಹಂಚಿನಾಳ ಕ್ಯಾಂಪಿನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ದಾಟಿ ಸುಮಾರು ½ ಕಿ.ಮೀ ಅಂತರದಲ್ಲಿ ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದರಿಂದ 7.15 ಪಿಎಂ ಸುಮಾರಿಗೆ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರೋಡಿನಲ್ಲಿ ಬಿದ್ದಿದ್ದರಿಂದ ತಲೆಗೆ ಒಳಪೆಟ್ಟಾಗಿ, ಬಲಮಲಕಿನ ಹತ್ತಿರ ರಕ್ತಗಾಯವಾಗಿ, ಹಣೆಗೆ ರಕ್ತಗಾಯ, ಬಲಕಿವಿಯಿಂದ ರಕ್ತಸೋರಿದ್ದು, ಮೂಗಿಗೆ ರಕ್ತಗಾಯಗಳಾಗಿರುತ್ತವೆ ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ   ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 166/2016 ಕಲಂ 279, 338 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

               ದಿ.03-08-2016ರಂದು ಸಾಯಂಕಾಲ7-00ಗಂಟೆ ಸುಮಾರಿಗೆ ಮಾನವಿ-ಬಲ್ಲಟಗಿರಸ್ತೆಯಲ್ಲಿ ನುಗುಡೋಣಿ ಸೀಮೆಯ ಚನ್ನಬಸ್ಸಪ್ಪ ಗೌಡರ ಹೊಲದ ಹತ್ತಿರ ರಸ್ತೆಯ ಬಾಜು ನಡೆದುಕೊಂಡು ಹೊರಟಿದ್ದ ಗಾಯಾ¼ÀÄ ಯಲ್ಲಮ್ಮಳಿಗೆ ಚಂದ್ರು ಉರ್ಪ್ ಚಂದ್ರಶೇಖರ ಈತನು ತನ್ನ ಹೀರೋಹೋಂಡಾ ಸ್ಪಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ-KA-29/R-5204 ಸವಾರ,ಸಾ:ಎನ್.ಹೋಸೂರು ಈತನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ  ಟಕ್ಕರ ಕೊಟ್ಟಿದ್ದರಿಂದ ಗಾಯಾಳು ಯಲ್ಲಮ್ಮಇವರ ತಲೆಗೆ  ಸಾದಾ ಮತ್ತು ಭಾರಿ ಸ್ವರೂಪದ ಗಾಯವಾಗಿದ್ದರಿಂದ ಚಿಕಿತ್ಸೆಗಾಗಿ ರಾತ್ರಿ ರಾಯಚೂರು ಲಕ್ಷ್ಮೀನಾರಾಯಣ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳಿಸಿ ಈಗ ತಡವಾಗಿ ಬಂದು zÀÆgÀÄ ¸À°è¹zÀÝgÀ  ಮೇಲಿಂದ ಸಿರವಾರ ಪೊಲೀಸ್ ಠಾಣೆ 130/2016 ಕಲಂ 279,337,338 .ಪಿ.ಸಿ. ಮತ್ತು 187 .ಎಂ.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.                          zÉÆA©ü ¥ÀæPÀgÀtzÀ ªÀiÁ»w:-                       
           ಫಿರ್ಯಾದಿ ¸ÀIJîªÀÄä UÀAqÀ PÀĪÀiÁgÀ gÁxÉÆÃqÀ ªÀAiÀiÁ: 40ªÀµÀð, eÁw: ®ªÀiÁt G: ºÉÆ® ªÀÄ£ÉPÉ®¸À ¸Á: UÉÆÃgɨÁ¼À vÁAqÀ £ÀA;1 FPÉAiÀÄÄ  1) ªÁZÀ¥Àà vÀAzÉ ¸ÀUÀgÀ¥Àà 2) ±ÁAvÀ¨Á¬Ä UÀAqÀ ªÁZÀ¥Àà 3) ¸ÀĪÀiÁ¨Á¬Ä UÀAqÀ £ÁgÀAiÀÄt¥Àà 4) £ÁgÁAiÀÄt¥Àà vÀAzÉ §zÉÝ¥Àà 5) ªÉÆÃw¨Á¬Ä UÀAqÀ vÁªÀgÉ¥Àà J¯ÁègÀÆ eÁw : ®ªÀiÁtÂøÁ: UÉÆÃgɨÁ¼À vÁAqÀ £ÀA 01  EªÀgÀÄUÀ¼À ವಿರುದ್ದ ಈಗಗಾಲೇ ಕೇಸು ಮಾಡಿಸಿದ್ದರಿಂದ ಅದೇ ಸಿಟ್ಟಿನಿಂದ ದಿನಾಂಕ 01/08/2016 ರಂದು ಮದ್ಯಾಹ್ನ 3-00 ಗಂಟೆಗೆ ಸುಮಾರಿಗೆ ನಮೂದಿತ ಆರೋಪಿತರು ಅಕ್ರಮ ಕೂಟ ಕಟ್ಟಿಕೊಂಡು ಬಂಧು ಫಿರ್ಯಾದಿದಾರಳಿಗೆ ಎಲೆ ಸೂಳೆ ಪದೇ ಪದೆ ಸುಳ್ಳು ಕೇಸು ಮಾಡಿಸುತ್ತಿಯನಲೇ ನಮ್ಮ ಮೇಲೆ ಅಂತಾ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆದು ಮನೆಯಲ್ಲಿ ಹೋಗುವಾಗ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ  ನೀಡಿದ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 198/2016  PÀ®A 143,147,341,504,323,506 ¸À»vÀ 149 L¦¹ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ªÀiÁqÀĪÀAvÀºÀ ¥ÀæPÀgÀtzÀ ªÀiÁ»w:-
                    1) ¸ÀªÀÄÄzÁ¤ ¸Á§ 2) ¨Á®£ï vÀAzÉ PÀgÀÄuÁPÀgÀ£ï E§âgÀÆ ¸Á: °AUÀ¸ÀÄUÀÆgÀEªÀgÀÄ ಕಸಬಾ ಲಿಂಗಸುಗೂರ ಸೀಮಾಂತರದ ಸರ್ವೆ ನಂ 508 ರಲ್ಲಿ ಪ್ಲಾಟ ನಿರ್ಮಿಸುವ ಸಂಬಂದ ದಿನಾಂಕ 30-08-2016 ರಂದು ರಾತ್ರಿ 7-00 ಗಂಟೆ ಸುಮಾರು ಹಿಟಾಚಿಯಿಂದ ಕೆಲಸ ಮಾಡುವಾಗ ಸದರಿ ಸರ್ವೆ ನಂಬರಿನ ಪರಮಾನಂದ ಗುಡ್ಡವಿದ್ದು ಸದರಿ ಗುಡ್ಡದಲ್ಲಿ ಪರಮಾನಂದ ಗುಡಿ ಇದ್ದು ಸದರಿ ದೇವಸ್ಥಾನದಲ್ಲಿ ಸುಮಾರು ವರ್ಷಗಳಿಂದ ಗ್ರಾಮದ ಜನರು ಪೂಜಿಸುತ್ತಾ ಊರಿನ ಜನರು ಮಳೇ ಬಾರದೆ ಬರಗಾಲ ಉಂಟಾದಾಗ ಪರ್ವ ಎಂಬುವ ಧಾರ್ಮಿಕ ಆಚರಣೆ ಮಾಡುತ್ತಿದ್ದಂತ ಸ್ಥಳವನ್ನು ಭಗ್ನಗೊಳಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದು ಇರತ್ತದೆ ಅಂತಾ²æà ªÀĺÁAvÀAiÀÄå¸Áé«Ä vÀAzÉ ¥ÀAZÁPÀëgÀAiÀÄå ¸Áé«Ä ¥ÀAZÁPÀëj ªÀÄoÀ ªÀAiÀiÁ: 75ªÀµÀð, G: MPÀÌ®ÄvÀ£À ¸Á: PÀ¸À¨Á °AUÀ¸ÀÄUÀÆgÀ gÀªÀgÀÄ  ನೀಡಿದ ಗಣಕೀಕೃತ ಫಿರ್ಯಾದಿದಾಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 199/2016  PÀ®A 295 ¸À»vÀ 34 L¦¹       CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :05.082016 gÀAzÀÄ  78 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.