Thought for the day

One of the toughest things in life is to make things simple:

2 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
     gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-                       
     ದಿನಾಂಕ 19/03/2017 ರಂದು ಸಂಜೆ 5-30 ಗಂಟೆ ಸುಮಾರು ಫಿರ್ಯಾದಿ ±ÀAPÀæ¥Àà vÀAzÉ £ÁUÀ¥Àà ºÉÆ£Àß½î ªÀAiÀiÁ: 74 ªÀµÀð eÁ: °AUÁAiÀÄvÀ G: ¤ªÀÈvÀÛ ¦.J¸ï.L ¸Á: §¸ÀªÀ¸ÁUÁgÀ PÁæ¸À °AUÀ¸ÀÆUÀÆgÀÄ ºÁ.ªÀ. ¯ÉÆÃmÁ¸ï PÁ¯ÉÆä ºÀnÖ PÁåA¥ï FvÀನು ತನ್ನ ಟಿ.ವಿ.ಎಸ್.ಮೋಟಾರ್ ಸೈಕಲ್ ನಂ 36 ಡಬ್ಲಯೂ 1114 ನೇದ್ದರ ಮೇಲೆ ಸಾಯಿಬಾಬ ದೇವಸ್ಥಾನಕ್ಕೆ ಹೋಗುವಾಗ ನಡುವಿನ ಮನೆ ಆಸ್ಪತ್ರೆಯ ಹತ್ತಿರ ಎದುಗಡೆಯಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನೆಡಸಿಕೊಂಡು ಬಂದು ಪಿರ್ಯಾಧಿಯ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಪಿರ್ಯಾಧಿದಾರನು ಮೋಟಾರ್ ಸೈಕಲ್ ಸಮೇತ ಕೇಳಗೆ ಬಿದ್ದಿದ್ದರಿಂದ ಬಲತೊಡೆ ಚಪ್ಪೆ ಮುರಿದು ಬಲಮೋಳಕೈ ಮತ್ತು ಕಾಲಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಕೆಂಪು ಮೋಟಾರ್ ಸೈಕಲ್ ಸವಾರನು ಟಕ್ಕರ್ ಕೊಟ್ಟ ನಂತರ ಗಾಡಿಯನ್ನು ತೆಗೆದುಕೊಂಡು ಓಡಿ ಹೋಗಿದ್ದು ಇರುತ್ತದೆ. ಅಂತಾ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ  ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 116/2017 PÀ®A. 279,338 L.¦.¹ & 187 LJªÀiï« DPïÖ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


,     ಫಿರ್ಯಾದಿ ಬಾಷಾಸಾಬ ತಂದೆ ಖಾಜಾಸಾಬ 30 ವರ್ಷ ಜಾತಿ ಮುಸ್ಲಿಂ : ಕೂಲಿಕೆಲಸ ಸಾ: ಪೂಲದಿನ್ನಿ ತಾ: ಸಿಂಧನೂರು FvÀ£À ತನ್ನ ಸ್ವಂತ ಅಣ್ಣನಾದ ಮೈಬೂಬ ಈತನು ತನ್ನ ಹೆಂಡತಿ ತವರೂರಾದ ಕವಿತಾಳದಲ್ಲಿ ಇದ್ದು, ಅಲ್ಲಿಯೇ ವಾಸವಾಗಿದ್ದು, ಪೂಲ್ ದಿನ್ನಿಯಲ್ಲಿ ಜನತಾ ಮನೆ ಮಂಜೂರಾಗಿದ್ದು, ಫಿರ್ಯಾದಿಯು ತನ್ನ ಅಣ್ಣ ಮೈಬೂಬನಿಗೆ ಪೂಲ್ ದಿನ್ನಿಗೆ ಬರಲು ತಿಳಿಸಿದ್ದರಿಂದ ಮಹೆಬೂಬ ಈತನು ಮತ್ತು ತನ್ನ ಸಂಗಡ ಕವಿತಾಳ ಗ್ರಾಮದ ರಾಜಾಸಾಬ ಈತನ ಸಂಗಡ ಕವಿತಾಳದಿಂದ ದಿನಾಂಕ 30-3-2017 ರಂದು ರಾತ್ರಿ 9-30 ಗಂಟೆಗೆ ಪೋತ್ನಾಳಕ್ಕೆ ಬಂದು ಪೋತ್ನಾಳದಲ್ಲಿ ಪೆಟ್ರೋಲ್ ಬಂಕ್ ದಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ವೇಳೆಗೆ ಎದುರಾಗಿ ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ಕಾರ ನಂ ಕೆ. 36/ಎನ್-6540 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ರಸ್ತೆಯ ಎಡಬಾಜು ಹೋಗದೇ ಬಲಭಾಜು ರಸ್ತೆಯಲ್ಲಿ ರಾಂಗ್ ಸೈಡಿನಲ್ಲಿ ಬಂದು ಪಾದಚಾರಿ ಮೈಬೂಬ ಈತನಿಗೆ ಎದುರಾರಿ ಟಕ್ಕರ್ ಮಾಡಿ ಕಾರನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ಮೈಬೂಬ ಈತನಿಗೆ ತಲೆಯ ಹಿಂಬಾಗದಲ್ಲಿ ಮತ್ತು ಬಲಗಣ್ಣು ಹುಬ್ಬಿನ ಮೇಲೆ, ಗದ್ದಕ್ಕೆ, ಹಾಗೂ ಬಲಗಾಲು ತೊಡೆಯಿಂದ ಪಾದದವರೆಗೆ ಭಾರಿ ಗಾಯಗಳಾಗಿದ್ದು, ಇಲಾಜು ಕುರಿತು ವೀಮ್ಸ ಆಸ್ಪತ್ರೆ ಬಳ್ಳಾರಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ .ಕಾರಣ ಕಾರ ಚಾಲಕನನ್ನು ಪತ್ತೆ ಹಚ್ಚಿ ಅವನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 103/2017 ಕಲಂ.279, 338   .ಪಿ.ಸಿ. ಮತ್ತು 187 ಐಎಂವಿ ಕಾಯಿದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

         ದಿನಾಂಕ 31/03/17 ರಂದು ಸಿಂಧನೂರಿನಿಂದ ಮಾನವಿಗೆ ರಟ್ಟು ಸಂಗ್ರಹಣೆ ಮಾಡುವ ಕುರಿತು ಮೋಟಾರ್ ಸೈಕಲ್ ಮೇಲೆ ಮಾನವಿಗೆ ಬರುವಾಗ  ಆರೋಪಿ ಸಹಾದೇವ ಈತನು ತನ್ನ ಮೋಟಾರ್ ಸೈಕಲ್ ನಂ ಕೆ..51/ಎಲ್. 3461 ಹಿಂದೆ ಮೃತ 1)ನರೇಂದ್ರ ತಂದೆ ಜಗದೀಶ 28 ವರ್ಷ ಜಾತಿ ಕ್ಯಾವೆಟ ಸಾ:ಭಾರತಪೂರ ಪೊಸ್ಟ ಜಾಫರಗಂಜ ಜಿ:ಫತೆಪೂರು (ಯು.ಪಿ) ಹಾಗೂ 2)ರವಿ ತಂದೆ ರಾಮಬಾಲಿ 25 ವರ್ಷ ಜಾತಿ ಕ್ಯಾವೆಟ ಸಾ:ಪಲ್ಟಪೂರ ಪೊಸ್ಟ ಲಾಲಾವುಲಿ ಜಿ:ಫತೆಪೂರು (ಯು.ಪಿ) ಇವರಿಗೆ ಕೂಡಿಸಿಕೊಂಡು ಮೋಟಾರ್ ಸೈಕಲ್ಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ನಸಲಾಪೂರ ಬ್ರಿಡ್ಜನಲ್ಲಿ ತನ್ನ ಗಾಡಿಯನ್ನು ನಿಯಂತ್ರಣ ಮಾಡಲಾಗದೇ ಬ್ರಿಡ್ಜಿಗೆ ಢಿಕ್ಕಿ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ನಡೆಸುತ್ತಿದ್ದ ಆರೋಪಿ ಸಹಾದೇವನಿಗೆ ರಕ್ತಗಾಯಗ ಳಾಗಿದ್ದು ಮತ್ತು ಹಿಂದೆ ಕುಳಿತವರಿಬ್ಬರಿಗೆ ಭಾರಿ ರಕ್ತಗಾಯ ಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ . CAvÁ ರಾಮಬಾಬು ತಂದೆ ಜಗದೀಶ್, 25 ವರ್ಷ, eÁ:ಕ್ಯಾವೆಟ್ ರಟ್ಟು ಸಂಗ್ರಹಿಸಿ ಮಾರಾಟ ಮಾಡುವದು. ಸಾ: ಭಾರತ್ ಪೂರ ಪೋಷ್ಟ : ಜಾಫರ್ ಗಂಜ್ ಜಿ: ಫತೆಪೂರ     ( ಉತ್ತರ ಪ್ರದೇಶ) ಹಾ.. ಆದಂ ಗ್ಯಾರೇಜ್  ಎದುರಿಗೆ ಮಾನವಿ gÀªÀgÀÄ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß ¸ÀA.102/17 ಕಲಂ 279,337, 304(), ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

            ದಿನಾಂಕ 31-03-2017 ರಂದು 2000 ಗಂಟೆಗೆ ಮೃತ  ಮೊಹನರಾವ್ 60 ವರ್ಷ ಜಾ:ಕಮ್ಮಾ ಸಾ:ಕೋಟೆ ಕ್ಯಾಂಪ್ ನು ತನ್ನ ಮಗಳಾದ ದೀಪಾಶ್ರೀಯನ್ನು ತಿಂಥಿಣಿ ಬ್ರೀಡ್ಜ್ ದಿಂದ ಜಾಲಹಳ್ಳಿ ಕಡೆಗೆ ಮೋಟಾರ್ ಸೈಕಲ್ ನಂ ಕೆಎ-36 ಇಇ-5405 ನೇದ್ದರ ಮೇಲೆ ಬುಂಕಲದೊಡ್ಡಿ ಗ್ರಾಮದ ಹತ್ತಿರ ಕರೆದುಕೊಂಡು ಬರುತ್ತಿರುವಾಗ ದೇವದುರ್ಗ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಅತಿ ವೇಗವಾಗಿ ಮತ್ತು ಆಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ನಡೆಸುತ್ತಿದ್ದ ಮೊಹನ್ ರಾವ್ ಗೆ ತಲೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಮೃತನ ಮಗಳಾದ ದೀಪಾಶ್ರೀಗೆ ತಲೆಯ ಬಲ ಹಣೆಯ ಮೇಲೆ ಬಾರಿ ರಕ್ತಗಾಯವಾಗಿದೆ. ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಟಕ್ಕರ್ ಕೊಟ್ಟು ನಿಲ್ಲಿಸದೇ ವಾಹನ ಸಮೇಓಡಿ ಹೋಗಿ ರುತ್ತಾನೆ.CAvÁ £ÀgÀ¹AºÀgÁªï  © vÀAzÉ £ÁUÉñÀgÁªï ¨ÉÆ¥Àà£ÀªÀgÀ   50 ªÀµÀð eÁ.PÀªÀiÁä G.MPÀÌ®vÀ£À ¸ÁPÉÆÃmÉ PÁåA¥ï vÁ.UÀAUÁªÀw     f¯Áè.PÉÆ¥Àà¼À gÀªÀgÀÄ PÉÆlÖ zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA.44/17 PÀ®A:279, 338,304 (J) L¦¹ PÁAiÉÄÝ & 187  LJA« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-

       ¢£ÁAPÀ: 31.03.2017 gÀAzÀÄ ¸ÁAiÀÄAPÁ® 5.30 UÀAmÉUÉ ªÉÄâ£Á¥ÀÆgÀ UÁæªÀÄzÀ ºÀ£ÀĪÀÄAvÀ zÉêÀgÀ UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è 1) CªÀÄgÀ¥Àà vÀAzÉ ºÀĸÉãÀ¥Àà ªÀAiÀiÁ: 43 ªÀµÀð eÁ: ZÀ®ÄªÁ¢ G: PÀÆ° ¸Á: ªÉÄÃzÀ£Á¥ÀÆgÀÄ ºÁUÀÆ EvÀgÉ 3 d£ÀgÀÄ PÀÆrಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವಾಗ ಪೋಲಿಸ್ ಉಪಾಧಿಕ್ಷಕರು ಲಿಂಗಸುಗೂರು ರವರ ಮಾಹಿತಿ ಮೇರೆಗೆ ಸಿಪಿಐ ಲಿಂಗಸ್ಗೂರು ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ¦.J¸ï.L. ºÀnÖ gÀªÀgÀÄ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 2220/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, 4 ಜನ ಆರೋಪಿತರೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 85/2017 PÀ®A. 87 PÉ.¦ PÁAiÉÄÝ CrAiÀÄ°è  ಆರೋಪಿತರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.    


ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-   
         ಪಿರ್ಯಾದಿ ²æêÀÄw. ²¯Áà UÀAqÀ ¥ÀgÀ±ÀÄgÁªÀÄ, ªÀ-24, eÁ:PÉÆgÀªÀgÀ, G:ªÀÄ£ÉUÉ®¸À, ¸Á:J¯ÉPÀÆqÀèV PÁåA¥ï, vÁ:¹AzsÀ£ÀÆgÀÄ.FPÉAiÀÄÄ  ಕಳೆದ 5 ವರ್ಷಗಳಿಂದ ಹಿಂದೆ ಆರೋಪಿ ನಂ.1) ¥ÀgÀ±ÀÄgÁªÀÄ vÀAzÉ ªÀÄÄ¢AiÀÄ¥Àà, ªÀ-27ರವರ ಸಂಗಡ ಸಾಂಪ್ರದಾಯಿಕವಾಗಿ ಮದುವೆಯಾಗಿ 2 ವರ್ಷಗಳವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು, ನಂತರ UÀAqÀ£À ªÀÄ£ÉAiÀĪÀgÀÄ  ಕೂಡಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈಯುತ್ತಾ ನೀನು ಚೆನ್ನಾಗಿಲ್ಲ, ನಿನಗೆ ಮಕ್ಕಳಾಗಿಲ್ಲಾ ಅಂತಾ ಆಕೆಗೆ ಮಾನಸಿಕ , ದೈಹಿಕವಾಗಿ ಹಿಂಸೆ ನೀಡುತ್ತಾ ಹಾಗೂ ವರದಕ್ಷಿಣೆ ತೆಗೆದುಕೊಂಡು ಬಾ ಕಿರುಕುಳ ನೀಡುತ್ತಾ ಬಂದಿದ್ದು, ಕಳೆದ 6 ತಿಂಗಳ ಹಿಂದೆ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈಯುತ್ತಾ ನೀನು ನಮ್ಮ ಮನೆಯಲ್ಲಿರಬೇಡ, ನೀನು ನಿಮ್ಮ ತವರು ಮನೆಗೆ ಹೋಗಿ 1 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು  ಬಾ ಇಲ್ಲದಿದ್ದರೇ ನಿನಗೆ ಜೀವ ಸಹಿತ ಇಲ್ಲಿಯೇ ಸುಟ್ಟು ಹಾಕುತ್ತೇವೆ ಅಂತಾ ಆಕೆಗೆ ಜೀವದ ಬೆದರಿಕೆ ಹಾಕಿ ಹೊಡೆಬಡೆ ಮಾಡಿ ಮಾನಸಿಕ, ದೈಹಿಕ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À ಠಾಣೆ ಗುನ್ನೆ ನಂ. 52/2017 ಕಲಂ. 498(ಎ), 323, 504, 506 ಐಪಿಸಿ ಸಹಿತ 3 & 4 ಡಿಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :01.04.2017 gÀAzÀÄ 152 ¥ÀææPÀgÀtUÀ¼À£ÀÄß ¥ÀvÉÛ ªÀiÁr 16600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.