Thought for the day

One of the toughest things in life is to make things simple:

22 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಸುಲಿಗೆ ಪ್ರರಕಣದ ಮಾಹಿತಿ.

          ಪಿರ್ಯಾದಿ ಶ್ರೀ ಮತಿ ಉಷಾ  ಗಂಡ ಹನುಮಂತ್ರಾಯ ವಯಸ್ಸು 30 ವರ್ಷ ಜಾ:ಲಿಂಗಾಯತ : ಮನೆಕೆಲಸ ಸಾ: ಕುಕನೂರು ತಾ//ಜಿ// ರಾಯಚೂರು ಈಕೆಯು ತನ್ನ ಗಂಡ ಮತ್ತು ಮಕ್ಕಳೊಂದಿಗೆ, ದಿನಾಂಕ 20.10.2020 ರಂದು ಮದ್ಯಾಹ್ನ 12-00 ಗಂಟೆಗೆ ಯರಮರಸ್ ಕ್ಯಾಂಪ್ ನಲ್ಲಿರುವ  ತಮ್ಮ ಅಣ್ಣನ ಮನೆಗೆ ಹೋಗುವಾಗ ತನ್ನ ಮನೆಯ ಬಾಗಿಲಿಗೆ ಕೀಲಿಯನ್ನು ಹಾಕಿ ಹೋಗಿ ನಂತರ ಅಲ್ಲಿಂದ ರಾತ್ರಿ 8-30 ಗಂಟೆಗೆ ವಾಪಾಸು ಮನೆಗೆ ಬಂದಾಗ ಅಪಾದಿತನು ಪಿರ್ಯಾದಿದಾರರ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಮನೆಯೊಳಗೆ ಹೋಗಿ ಕಳ್ಳತನ ಮಾಡುವುದನ್ನು ನೋಡಿ ಪಿರ್ಯಾದಿದಾರರಿಗೆ ಕುಡಗೋಲಿನಿಂದ ಎಡಕಿವಿಗೆ ಹೊಡೆದು ರಕ್ತಗಾಯಗೊಳಿಸಿ ಓಡಿ ಹೋಗುವಾಗ ಪಿರ್ಯಾದಿ ಮತ್ತು ಆಕೆಯ ಗಂಡನು ಕೂಗಾಡಿದ ದ್ವನಿಯನ್ನು ಕೇಳಿದ ಊರಿನ ಸುಮಾರು 100-150 ಜನರು ಬಂದು ಮನೋಜನ ತಲೆಗೆ ಮತ್ತು ಮುಖಕ್ಕೆ ಹೊಡೆದಿರುತ್ತಾರೆ. ಪಿರ್ಯಾದಿ ಮತ್ತು ಅಪಾದಿತನು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ಅಪಾದಿತನು ಪಿರ್ಯಾದಿಯ ಮನೆಯ ಅಲಮಾರಿಯಲ್ಲಿ ಇಟ್ಟಿದ್ದ 02 ತೊಲೆ ಬಂಗಾರದ ಸರ .ಕಿ 80,000 /- ರೂ 03 ಸಣ್ಣ ಬೆಳ್ಳಿಯ ಲಿಂಗದ ಕಾಯಿಗಳು .ಕಿ 1200/- ರೂ , ಒಂದು ಹಿತ್ತಾಳೆ ಕೊಡ ,ಕಿ 800/- ರೂ ಒಂದು ಕರೆಂಟಿನ ಹೊಲೆ .ಕಿ 1000/-ರೂ ಮತ್ತು ನಗದು ಹಣ 30,000 ರೂ/- ಒಟ್ಟು ಅಂದಾಜು ಕಿಮ್ಮತ್ತು 1,13,000/- ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿರುತ್ತಾನೆ. ವಿಷಯವಾಗಿ ನಿನ್ನೇ ರಾತ್ರಿಯಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಇವತ್ತು ತಮ್ಮ ಮನೆಗೆ ಹೋಗಿ ಮನೆಯಲ್ಲಿ ಎಲ್ಲ ಸಮಾಗ್ರಿಗಳನ್ನು ಸರಿ ಪಡಿಸಿ ಇಂದು ತಡವಾಗಿ ಬಂದು ದೂರು ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂಬರ 158/2020 ಕಲಂ: 394 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಕಳುವಿನಿ ಪ್ರರಕಣದ ಮಾಹಿತಿ.

 

       ¦AiÀiÁð¢ AiÀĪÀÄ£ÀÆgÀÄ vÀAzÉ CAiÀÄå£ÀUËqÀ UÉÆãÀªÁgÀ 37 ªÀµÀð, °AUÁAiÀÄvÀ, ¸Éïïì ªÀiÁå£ÉÃdgï ±ÀĨsÁgÀA¨sÀ ªÉÆÃlgïì ªÀÄ¹Ì ¸Á:ªÀÄ¹Ì gÀªÀgÀÄ ªÀĹÌAiÀÄ ±ÀĨsÁgÀA¨sÀ ªÉÆÃmÁgïì £À°è  ¸Éïïì ªÀiÁå£ÉÃdgï DV PÉ®¸À ªÀiÁrPÉÆArzÀÄÝ CzÀgÀ ¸ÀA¥ÀÆtð dªÁ¨ÁÝjAiÀÄ£ÀÄß DvÀ£Éà £ÉÆÃrPÉÆAqÀÄ ºÉÆÃUÀÄwÛzÀÄÝ ¥Àæw¢£À ¨É½UÉÎ 9-00 UÀAmɬÄAzÀ ¥ÁægÀA¨sÀ ªÀiÁr gÁwæ 8-30 UÀAmÉ ¸ÀĪÀiÁgÀÄ ªÀÄÄZÀÄÑwÛzÀÄÝ ¢£ÁAPÀ 20.10.2020 gÀAzÀÄ gÁwæ 8-10 UÀAmÉ ¸ÀĪÀiÁgÀÄ CAUÀr ªÀĽUÉAiÀÄ£ÀÄß ªÀÄÄaÑPÉÆAqÀÄ ºÉÆÃVzÀÄÝ ¸À¢æ ¢£À ¢£ÁAPÀ 20.10.2020 gÀ gÁwæ 10-00 UÀAmɬÄAzÀ ¢£ÁAPÀ 21.10.2020 ¨É½UÉÎ 5.00 UÀAmÉAiÀÄ ªÀÄzÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ±ÀĨsÁgÀA¨sÀ ªÉÆÃmÁgïì£À ±ÉlÖgÀ ªÀÄÄjzÀÄ PÁå±ï PËAlgï £À°è EnÖzÀÝ MlÄÖ 4,62,600/- gÀÆ.£ÀUÀzÀÄ ºÀtªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ  PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ¤ÃrzÀ UÀtQÃPÀÈvÀ  zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ106/2020 PÀ®A. 457, 380 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

 

ªÀÄlPÁ zÁ½ ¥ÀæPÀgÀtzÀ ªÀiÁ»w.

     1] ದಿನಾಂಕ 21.10.2020 ರಂದು 01-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಮಸ್ಕಿ ರಸ್ತೆಯ ಮೌನೇಶ್ವರ ದೇವಸ್ಥಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಖಾಸೀಂಸಾಬ್ ತಂದೆ ಮೂರ್ತಜಾ ಸಾಬ್, ಗೋನಾಳ, 52 ವರ್ಷ, ಜಾ: ಮುಸ್ಲಿಂ, : ಹಣ್ಣಿನ ವ್ಯಾಪಾರ, ಸಾ: ಮೆಹೆಬೂಬ ಸುಭಾನಿ ದರ್ಗಾ ಹತ್ತಿರ, ಲಕ್ಷ್ಮಿ ಕ್ಯಾಂಪ, ಪಿಡಬ್ಲೂಡಿ ಕ್ಯಾಂಪ್, ಸಿಂಧನೂರು ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತಳಿಂದ ಮಟಕಾ ಜೂಜಾಟದ ನಗದು ಹಣ ರೂ 540/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಶೇಷಯ್ಯ ಶೆಟ್ಟಿ, ಸಾ:ಅದರ್ಶ ಕಾಲೋನಿ, ಸಿಂಧನೂರು ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತಳನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಸಿಂಧನೂರು ಪೊಲೀಸ್  ಠಾಣಾ ಗುನ್ನೆ ನಂ: 92/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

          2] ದಿ.21-10-2020 At 6-30-pm ಕ್ಕೆ ಪಿ.ಎಸ್.ಐ ರವರು ಮಟಕಾ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ದಾಳಿ ಕಾಲಕ್ಕೆ ಜಪ್ತ ಮಾಡಿಕೊಂಡ ಮಟಕಾ ಜೂಜಾಟದ ಮುದ್ದೆಮಾಲು, ದಾಳಿ ಪಂಚನಾಮೆ, ಒಬ್ಬ ಆರೋಪಿತನನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ವರದಿಯನ್ನು ದಾಳಿ ಪಂಚನಾಮೆ ಸಂಗಡ  ಒಪ್ಪಿಸಿದ್ದು ಸಾರಾಂಶವೇನೆಂದರೆ, ಆರೋಪಿ ನಂ.1 ಗೌರ ಮಿಸ್ತ್ರಿ ತಂದೆ ಅವಿನಾಶ ಮಿಸ್ತ್ರಿ 42 ವರ್ಷ, ಜಾ:-ನಮಶೂದ್ರ ಜನಾಂಗ್, ಉ:-ವ್ಯವಸಾಯ, ಸಾ:-ಆರ್.ಹೆಚ್. ಕ್ಯಾಂಪ್ ನಂ.2. ಈತನು ಇಂದು ದಿ.21-10-20 ರಂದು ಸಾಯಂಕಾಲ ಆರ್.ಹೆಚ್.ಕ್ಯಾಂಪ್ ನಂ.2 ರಲ್ಲಿ ಅಶೋಕ ಆಟೋಮೊಬೈಲ್ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಸಾಯಂಕಾಲ 4-50 ಗಂಟೆಗೆ  ಪಂಚರ ಸಮಕ್ಷಮದಲ್ಲಿ ಆ.ನಂ.1.ಈತನ  ಮೇಲೆ ದಾಳಿ ಮಾಡಿ 1).ಮಟಕಾ ಜೂಜಾಟದ ನಗದು ಹಣ 970=00-ರೂಪಾಯಿ  ಒಂದು ಬಾಲ್ ಪೆನ್ನು ಮತ್ತು ಒಂದು ಮಟಕಾ ನಂಬರ ಬರೆದ ಪಟ್ಟಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿರುವಿ ಅಂತಾ ವಿಚಾರಿಸಿದಾಗ, ಆರೋಪಿ ನಂಬರ್ 2 ತಪೋಸ್ ಮಂಡಲ್ ತಂದೆ ನಿರಪೇನ್ ಮಂಡಲ್  43 ವರ್ಷ, ಜಾ:-ಕ್ಷೆತ್ರಿಯ ಜನಾಂಗ್, ಉ:-ವ್ಯವಸಾಯ, ಸಾ:-ಆರ್.ಹೆಚ್. ಕ್ಯಾಂಪ್ ನಂ.2 ಈತನಿಗೆ ಕೊಡುತ್ತಿರುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ NCR ನಂ.40/20 ರಲ್ಲಿ ನಮೂಧಿಸಿಕೊಂಡು ಆರೋಪಿತರ ವಿರುದ್ದ ಕಲಂ.78(iii) ಕೆ.ಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಮಾನ್ಯ ನ್ಯಾಯಾಧೀಶರಿಗೆ ಪತ್ರ ಬರೆದುಕೊಂಡು ಪರವಾನಿಗೆ ಪಡೆದ ನಂತರ ರಾತ್ರಿ 7-45 ಗಂಟೆಗೆ, ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 160/2020 ಕಲಂ. 78(iii) KP ACT-1963 ಅಡಿಯಲ್ಲಿ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಮಡಿರುತ್ತಾರೆ.