Thought for the day

One of the toughest things in life is to make things simple:

19 Aug 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ : 18/08/14 ರಂದು ತಾನು ನೂರ್ ಅಹ್ಮದ್ ತಂದೆ ಮೊದೀನ್‌ಖಾನ್ ವ-38 ವರ್ಷ ಜಾ-ಮುಸ್ಲಿಂ ಉ-ಒಕ್ಕುಲುತನ ಸಾ-ಜಾಗೀರುಪನ್ನೂರು ಹಾ.ವ.-ಸ್ಟಾರ್ ಟೈರ್ ವಕ್ಸ್‌ , ಸೂರ್ಯ ರೈಸ್ ಮಿಲ್ ಹತ್ತಿರ, ರಾಯಚೂರು ರಸ್ತೆ, ಮಾನವಿªÀÄvÀÄÛ  ತನ್ನ ಗೆಳೆಯರಾದ ಮಹ್ಮದ ಗಾಲೀಬ್, ಮಹ್ಮದ ಇಬ್ರಾಹಿಂ @ಪರ್ವೇಜ್ ಸಾ-ಮಾನವಿ ಹಾಗೂ ಜಾಗೀರುಪನ್ನೂರು ಗ್ರಾಮದ ನಾಯಕ ಜನಾಂಗದ ಗುರುಸಿದ್ದಪ್ಪ , ರಂಗನಾಥ, ಎಲ್ಲರೂ ಮಾತನಾಡುತ್ತಾ ನಿಂತಿದ್ದೇವು. ಅದೇ ಸಮಯದಲ್ಲಿ ನನ್ನ ತಮ್ಮ ಸಿರಾಜಪಾಷನು ತನ್ನ ಹಿರೋ ಹೊಂಡಾ ಸ್ಪ್ಲಂಡರ್ ಪ್ಲಸ್ ಮೋಟಾರ್ ಸೈಕಲ್ ನಂ.ಕೆಎ-36/ಇಬಿ-6844 ನೇದ್ದನ್ನು ಮಾನವಿ-ರಾಯಚೂರು ಮುಖ್ಯರಸ್ತೆಯಲ್ಲಿ ಐ.ಬಿ.ಕಡೆ ರಸ್ತೆಯಿಂದ ರಾಯಚೂರು ಕಡೆಗೆ ರೋಡಿನ ಎಡಬಾಜು ನಿದಾನವಾಗಿ ನಡೆಸಿಕೊಂಡು ಬಂದಿದ್ದು, ಎಪ್.ಎಸ್.ಟಿ.ಟಾಕೀಸ್ ಮುಂದುಗಡೆ, ಅದೇ ಸಮಯದಲ್ಲಿ ಐ.ಬಿ.ಕಡೆಯಿಂದ ರಾಯಚೂರು ಕಡೆಗೆ ಟ್ಯಾಂಕರ್ ಲಾರಿ ನಂ.ಟಿಎನ್‌-30/ಎಝಡ್‌-3232 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೇ ನನ್ನ ತಮ್ಮನ ಮೋಟಾರ್ ಸೈಕಲ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ಆತನು ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಅಂಗಾತವಾಗಿ ಬಿದ್ದನು. ಟ್ಯಾಂಕರ್ ಸ್ವಲ್ಪ ಮುಂದೆ ಹೋಗಿ ನಿಂತಿತು. ನಾವೆಲ್ಲರೂ ನನ್ನ ತಮ್ಮನ ಹತ್ತಿರ ಓಡಿ ಹೋದೆವು. ಅಷ್ಟರಲ್ಲಿ ಟ್ಯಾಂಕರ್ ಲಾರಿ ಚಾಲಕನು ಅಲ್ಲಿಂದ ಓಡಿ ಹೋದನು. ನೋಡಲು ನನ್ನ ತಮ್ಮನಿಗೆ ತಲೆಯ ಬಲಭಾಗದಲ್ಲಿ ಭಾರಿರಕ್ತಗಾಯವಾಗಿ ತಲೆಬುರುಡೆ ಕಾಣೂತ್ತಿತ್ತು. ಹಾಗೂ ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು, ಬಲಕಿವಿಯಿಂದ ರಕ್ತ ಸೋರಿತ್ತು. ಬಲಗೈ ಮೊಣಕೈ ಕೆಳಗೆ ಹಾಗೂ ಎಡಗೈ ಮೊಣಕೈ ಕೆಳಗೆ ರಕ್ತಗಾಯಗಳಾಗಿದ್ದವು. ನೋಡಲು ನನ್ನ ತಮ್ಮ ಸಿರಾಜಪಾಷನು ¸¸ÀܼÀzÀ°èAiÉÄà ಮೃತಪಟ್ಟಿದ್ದನು. ಅಪಘಾತಪಡಿಸಿದ ಟ್ಯಾಂಕರ್ ಚಾಲಕನನ್ನು ನೋಡಿದಲ್ಲಿ ಗುರುತಿಸುತ್ತೇನೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಆಧಾರದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.226/2014 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ಪ್ರಕಾರ ಪ್ರಕರಣ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

     ದಿನಾಂಕ 19/07/14 ರಂದು 1315 ಗಂಟೆಗೆ  ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ತಿಳಿಸಿದ್ದೇನೆಂದರೆ, ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ ಕೂಡಲೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಇಬ್ಬರಿಗೆ,ವಿಚಾರಿಸಿ ಅವರ  ಪೈಕಿ ವೀರೇಶನ ಹೇಳಿಕೆಯನ್ನು ಮಾಡಿಕೊಂಡಿದ್ದು ಅದರ ಸಾರಾಂಶವೇನೆಂದರೆ. ಇಂದು ದಿನಾಂಕ 19/07/14 ರಂದು ಫಿರ್ಯಾದಿಯು ತನ್ನ ತಾಯಿ ಲಕ್ಷ್ಮಿದೇವಿಯನ್ನು ತನ್ನ ಹೊಸ ಕೆಂಪು ಬಣ್ಣದ ಬಜಾಜ್  ಮೊಟಾರ್ ಸೈಕಲ್ ಮೇಲೆ ಹಿಂದುಗಡೆ ಕೂಡಿಸಿಕೊಂಡು ಕುರ್ಡಿಯಿಂದ ತನ್ನ ತಾಯಿಯ ತವರು ಮನೆಯಾದ ಬ್ಯಾಗವಾಟ್  ಗ್ರಾಮದಲ್ಲಿ  ಜಾತ್ರೆ ಇದ್ದ ಪ್ರಯುಕ್ತ ಬ್ಯಾಗವಾಟಕ್ಕೆ ಹೊರಟಾಗ ಕಪಗಲ್  ದಾಟಿದ ನಂತರ ನೀರಮಾನವಿ ಗ್ರಾಮದ ಶಿವಪ್ಪಗೌಡರ ಹೊಲದ ಹತ್ತಿರ ರಸ್ತೆಯ ಎಡಬಾಜು ನಿಧಾನವಾಗಿ ನೆಡೆಯಿಸಿಕೊಂಡು ಹೊರಟಾಗ ಹಿಂದಿನಿಂದ ಟ್ಯಾಂಕರ್ ನಂ ಕೆ.ಎ.13/ಬಿ-253 ನೇದ್ದರ ಚಾಲಕನು ತಮ್ಮ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ  ನೆಡೆಯಿಸಿಕೊಂಡು ಬಂದು ಮೊಟಾರ್ರ  ಸೈಕಲ್ ಹಿಂದೆ ಢಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿ  ಹಾಗೂ ಆತನ ತಾಯಿ ಇಬ್ಬರೂ ಮೋಟಾರ್ ಸೈಕಲ್  ಸಹಿತ ಕೆಳಗೆ ಬಿದ್ದ ಕಾರಣ ಫಿರ್ಯಾದಿ ಹಾಗೂ ಆತನ ತಾಯಿ ಇಬ್ಬರಿಗೂ ಸಾದಾ ಹಾಗೂ ತೀವೃ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಟ್ಯಾಂಕರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರನ್ನು ಪಡೆದುಕೊಂಡು ವಾಪಾಸ 1315 ಗಂಟೆಗೆ ಠಾಣೆಗೆ ಬಂದು  ªÀiÁ¤é ¥Éưøï ಠಾಣೆ ಗುನ್ನೆ ನಂ   228/14 ಕಲಂ 279,337,338 ಐ.ಪಿ.ಸಿ ಹಾಗೂ 187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.08.2014 gÀAzÀÄ  68  ¥ÀæPÀÀgÀtUÀ¼À£ÀÄß ¥ÀvÉÛ ªÀiÁr   11,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.