Thought for the day

One of the toughest things in life is to make things simple:

21 Jan 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ªÀ±À¥Àr¹PÉÆAqÀ ¥ÀæPÀgÀtzÀ ªÀiÁ»w:-

-  ದಿನಾಂಕ 21-01-2015 ರಂದು ಬೆಳಿಗ್ಗೆ 6-45 ಎ.ಎಂ. ಸುಮಾರಿಗೆ ಬೆಳಗುರ್ಕಿ ಸೀಮಾದಲ್ಲಿರುವ ಹಳ್ಳದಿಂದ 1) ಮಹಿಂದ್ರಾ 275 ಡಿ.ಐ ಟ್ರ್ಯಾಕ್ಟರ್ ಇಂಜನ್ ನಂ ಆರ್.ಎಲ್.ಡಿ ಡಬ್ಲ್ಯೂ-02262 ಹಾಗೂ ನಂಬರ ಇರಲಾದ ಟ್ರ್ಯಾಲಿ  ನೆದ್ದರ ಚಾಲಕ  ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. 2) ಮಹಿಂದ್ರಾ 475 ಡಿ.ಐ ಟ್ರ್ಯಾಕ್ಟರ್ ಇಂಜನ್ ನಂ ಝಡ್.ಜೆ.ಬಿ.ಜಿ.01639 ಹಾಗೂ ನಂಬರ ಇರಲಾದ ಟ್ರ್ಯಾಲಿ  ನೆದ್ದರ ಚಾಲಕ  ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಮಹಿಂದ್ರಾ 275 ಡಿ.ಐ ಟ್ರ್ಯಾಕ್ಟರ್ ಇಂಜನ್ ನಂ ಆರ್.ಎಲ್.ಡಿ ಡಬ್ಲ್ಯೂ-02262 ಹಾಗೂ ನಂಬರ ಇರಲಾದ ಟ್ರ್ಯಾಲಿಯಲ್ಲಿ ಹಾಗೂ   ಮಹಿಂದ್ರಾ 475 ಡಿ.ಐ ಟ್ರ್ಯಾಕ್ಟರ್ ಇಂಜನ್ ನಂ ಝಡ್.ಜೆ.ಬಿ.ಜಿ.01639 ಹಾಗೂ ನಂಬರ ಇರಲಾದ ಟ್ರ್ಯಾಲಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ  ಹಳ್ಳದಲ್ಲಿರುವ ಉಸುಕನ್ನು ಟ್ರ್ಯಾಲಿಗಳಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದಾಗ  ಪಿ.ಎಸ್.ಐ. ¹AzsÀ£ÀÆgÀÄ UÁæ«ÄÃt ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತರಿಬ್ಬರು ತಮ್ಮ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ಹಳ್ಳದಲ್ಲಿಯೇ ಬಿಟ್ಟು, ಓಡಿ ಹೋಗಿದ್ದು ಹಳ್ಳದಲ್ಲಿರುವ ಮಹಿಂದ್ರಾ 275 ಡಿ.ಐ ಟ್ರ್ಯಾಕ್ಟರ್ ಇಂಜನ್ ನಂ ಆರ್.ಎಲ್.ಡಿ ಡಬ್ಲ್ಯೂ-02262 ಹಾಗೂ ನಂಬರ ಇರಲಾದ ಟ್ರ್ಯಾಲಿಯಲ್ಲಿ ಹಾಗೂ   ಮಹಿಂದ್ರಾ 475 ಡಿ.ಐ ಟ್ರ್ಯಾಕ್ಟರ್ ಇಂಜನ್ ನಂ. ಝಡ್.ಜೆ.ಬಿ.ಜಿ.01639 ಹಾಗೂ ನಂಬರ ಇರಲಾದ ಟ್ರ್ಯಾಲಿಯಲ್ಲಿ ಉಸುಕು ತುಂಬಿದವುಗಳನ್ನು ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಮುಂದಿನ ಕ್ರಮಕ್ಕಾಗಿ 2 ಟ್ರಾಕ್ಟರ ಹಾಗೂ ಉಸುಕು ತುಂಬಿದ ಎರಡು ಟ್ರಾಲಿಗಳನ್ನು ಪಂಚನಾಮಾದೊಂದಿಗೆ ಹಾಜರಪಡಿಸದ್ದು, ಸದ್ರಿ ಪಂಚನಾಮೆ ಆಧಾರದ ಮೇಲಿಂದ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 23/2014  U/S. 43  KARNATAKA MINOR MINERAL  CONSISTENT RULE 1994,  &   379 I P C ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. 
¥Éưøï zÁ½ ¥ÀæPÀgÀtzÀ ªÀiÁ»w:-
               ದಿ: 21-01-2015 ರಂದು ಬೆಳಿಗ್ಗೆ 00.15 ಗಂಟೆಯಿಂದ 0100 ಗಂಟೆಯವರಗೆ  ಹಟ್ಟಿ ಗ್ರಾಮದ ಹುಚ್ಚು ಬುಡ್ಡೇಶ್ವರ ದೇವಸ್ಥಾನದ ಕಾಂಪೌಂಡ್ ಒಳಗೆ  ಸಾರ್ವಜನಿಕ ಸ್ಥಳದಲ್ಲಿ  1)ಬಂದೇನವಾಜ ತಂದೆ ಶೇಖ್ ಅಲಿ, ವಯಾ:32 ವರ್ಷ ಜಾ:ಮುಸ್ಲಿಂ, ಉ: ಹೆಚ್.ಜಿ.ಎಂ ನೌಕರ 2) ಅಬ್ದುಲ್ಲಾ ತಂದೆ ನಬೀಸಾಬ, ವಯಾ:39 ವರ್ಷ ಜಾ:ಮುಸ್ಲಿಂ, ಉ: ವ್ಯಾಪಾರ3)ಪೌಡೆಪ್ಪ ತಂದೆ ಮುದುಕಪ್ಪ ವಯಾ: 35 ವರ್ಷ, ಜಾ: ಉಪ್ಪಾರ,ಉ: ಒಕ್ಕಲುತನ4) ಹುಸೇನ ತಂದೆ ಲಾಲ ಅಹ್ಮದ್, ವಯಾ: 28 ವರ್ಷ, ಜಾ: ಮುಸ್ಲಿಂ, ಉ: ಕೂಲಿ ಕೆಲಸ5)ಹುಸೇನಬಾಷ ತಂದೆ ಖಾಜಾ ಹುಸೇನ, ವಯಾ:40 ವರ್ಷ, ಜಾ: ಮುಸ್ಲಿಂ, ಉ: ಹೋಟಲ್ ವ್ಯಾಪಾರ6) ಬಸಪ್ಪ ತಂದೆ ಗಂಗಪ್ಪ ವಯಾ: 46 ವರ್ಷ, ಜಾ: ಕೊರವರ,ಉ: ಕುಲಕಸುಬು ಎಲ್ಲರೂ ಸಾ: ಹಟ್ಟಿ ಗ್ರಾಮEªÀgÀÄUÀ¼ÀÄ  ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ¦.J¸ï.L. ºÀnÖ gÀªÀgÀÄ  ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 6,500/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ದ ಇಸ್ಪೀಟ್ ದಾಳಿ ಪಂಚನಾಮೆ ಆಧಾರದ ಮೇಲಿಂದ ಆರೋಪಿತರ ವಿರುದ್ದ ºÀnÖ oÁuÉ UÀÄ£Éß £ÀA: 09/2015 ಕಲಂ: 87 ಕೆ.ಪಿ.ಕಾಯ್ದೆ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

ದಿನಾಂಕ 20-01-2015 ರಂದು 4-15  ಪಿ.ಎಂ.ಸುಮಾರಿಗೆ ) PÀȵÀÚAiÀÄå vÀAzÉ zÉêÀ¥Àà 50ªÀµÀð, zÁ¸ÀgÀÄ, ¥ÀAZÀgÀPÉ®¸À ¸ÁB UÉÆÃgɨÁ¼À FvÀ£ÀÄ ಗೊರೇಬಾಳ ಗ್ರಾಮದ ಇಂಡಿಯನ್ ಪೆಟ್ರೋಲ್ ಬಂಕ್ ಮುಂದೆ ಇರುವ ತನ್ನ ಪಂಚರ ಅಂಗಡಿಯಲ್ಲಿ ಅನಧಿಕೃತವಾಗಿ ಯಾವುದೇ ಲೈಸನ್ಸ ಇಲ್ಲದೆ ಮಾರಾಟ ಮಾಡಲು ಇಟ್ಟ 1) 90 ಎಂ.ಎಲ್. ನ 74 ಓರಿಜನಲ್ ಚಾಯೀಸ್ ಡಿಲಕ್ಸ ವಿಸ್ಕಿ 2) 90 ಎಂ.ಎಲ್.ನ 32 ಓಲ್ಡ ಟಾವರೀನ್  ವಿಸ್ಕಿ ಬಾಟಲಿ ಅ.ಕಿ. ರೂ. 1089-60 ಹೀಗೆ ಎಲ್ಲಾ ಸೇರಿ ಒಟ್ಟು ರೂ.2876-70 ಗಳು ಬೆಲೆಯುಳ್ಳವುಳನ್ನು ಪಿ.ಐ. ಡಿ.ಸಿ.ಐ.ಬಿ. ರಾಯಚೂರು ರವರು ಪಿ.ಎಸ್.ಐ. ಸಿಂಧನೂರು ಗ್ರಾಮೀಣ ಠಾಣೆ ಹಾಗೂ ಡಿ.ಸಿ.ಐ.ಬಿ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮದ್ಯದ ಬಾಟಲಿಗಳನ್ನು ಮಾರಾಟ ಮಾಡಲು ಆರೋಪಿ ನಂ.2  ಹೊನ್ನಪ್ಪ ಶ್ರೀಪುರಂಜಂಕ್ಷನ್ ಗೋಲ್ಡನ್ ವೈನ್ಸ ಶಾಪಿನಗುಮಾಸ್ತಸಾಃ     ಯಲಭುರ್ತಿ ತಾಃ ಕುಷ್ಟಗಿ ಈತನಿಂದ ಖರೀದ ಮಾಡಿ ಇಟ್ಟ ಬಗ್ಗೆ ತಿಳಿಸಿದ್ದು, ಸದ್ರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 20/2015 PÀ®A. 32, 34, 38 (J)  sPÉ.E DPïÖ ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
        ದಿನಾಂಕ 20-01-2015 ರಂದು 4-00 ಪಿ.ಎಂ.ಸುಮಾರಿಗೆ ZÀAzÀæ¥Àà vÀAzÉ ¨Á®¥Àà 38ªÀµÀð, ªÀiÁ¢UÀ, ¥ÀAZÀgÀ CAUÀr ¸ÁB    UÉÆÃgɨÁ¼À FvÀ£ÀÄ  ಗೊರೇಬಾಳ ಗ್ರಾಮದ ಶಿವ ಸರ್ಕಲ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದಾಗ ಸದ್ರಿಯವನನ್ನು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು, ಆತನಿಂದ ಮಟಕಾ ಜೂಜಾಟದ ನಗದುಹಣ, ಮಟಕಾ ಸಾಮಗ್ರಿ ಮತ್ತು ಸದ್ರಿ ಆರೋಪಿ ಕಟ್ಟಿಗೆ ಕಪಾಟನಲ್ಲಿ ಅನಧಿಕೃತವಾಗಿ ಯಾವುದೇ ಲೈಸನ್ಸ ಇಲ್ಲದೆ ಮಾರಾಟ ಮಾಡಲು ಇಟ್ಟ 90 ಎಂ.ಎಲ್. ನ 95 ಓರಿಜನಲ್ ಚಾಯೀಸ್ ವಿಸ್ಕಿ ಸಾಚೀಟಗಳನ್ನು ಮಾರಾಟ ಮಾಡಲು ಇಟ್ಟಾಗ ಪಿ.ಐ. ಡಿ.ಸಿ.ಐ.ಬಿ. ರಾಯಚೂರು ರವರು ಪಿ.ಎಸ್.ಐ. ಸಿಂಧನೂರು ಗ್ರಾಮೀಣ ಠಾಣೆ ಹಾಗೂ ಡಿ.ಸಿ.ಐ.ಬಿ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ತಾನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ. 2 ಕುರುಬರು ನರಸಪ್ಪ ಸಾಃ ಗೊರೇಬಾಳ FvÀನಿಗೆ ಕೊಡುತ್ತಿದ್ದು, ಮದ್ಯದ ಬಾಟಲಿಗಳನ್ನು ಮಾರಾಟ ಮಾಡಲು ಆರೋಪಿ ನಂ.3 ಹೊನ್ನಪ್ಪ ಶ್ರೀಪುರಂಜಂಕ್ಷನ್ ಗೋಲ್ಡನ್ ವೈನ್ಸ ಶಾಪಿನ ಗುಮಾಸ್ತ ಸಾಃ     ಯಲಭುರ್ತಿ ತಾಃ ಕುಷ್ಟಗಿ ಈತನಿಂದ ಖರೀದ ಮಾಡಿ ಇಟ್ಟ ಬಗ್ಗೆ ತಿಳಿಸಿದ್ದು, ಸದ್ರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA:19/2015 PÀ®A. 78(3) PÉ.¦.AiÀiÁåPÀÖ 32, 34, 38 (J)  sPÉ.E DPïÖ CrAiÀÄ°è ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದ  C¥ÀºÀgÀt ¥ÀæPÀgÀtzÀ ªÀiÁ»w:-
ಶ್ರೀ.ರಾಮಪ್ಪ ತಂದೆ ಸೋಮಪ್ಪ ಗಬ್ಬೂರು, 40 ವರ್ಷ,ಜಾ;-ಮಾದಿಗ,  ಉ;-ಒಕ್ಕಲುತನ,ಸಾ;-ದುಮತಿ, ತಾ;-ಸಿಂಧನೂರು. ಮೋ.ನಂ.9740057991 FvÀ¤UÉ 5-ಜನ ಮಕ್ಕಳಿದ್ದು ಶರಣಮ್ಮ ವಯಾ 19 ವರ್ಷ, ಈಕೆಯು ಪಿಯುಸಿಯವರೆಗೆ ವ್ಯಾಸಾಂಗ್ ಮಾಡಿ ಸದ್ಯ ಮನೆ ಕೆಲಸ ಮಾಡಿಕೊಂಡು ಮನೆಯಲ್ಲಿದ್ದು, ಈಗ್ಗೆ ಸುಮಾರು ದಿನಗಳ ಕೆಳಗೆ ನನ್ನ ಮಗಳಾದ ಶರಣಮ್ಮ ಈಕೆಯನ್ನು ನಮ್ಮ ದೂರದ ಸಂಬಂಧಿಕರಾದ ಶಾಮ್ಯೂವಲ ಸಾ:-ಜಾನೇಕಲ್ ತಾ;-ಮಾನ್ವಿ ಈತನು ತನ್ನ ಮಗನಾದ ಶರಣಪ್ಪ ಈತನಿಗೆ ಕನ್ನೆಯನ್ನು ಕೊಡಲು ಕೇಳಿದ್ದು ನಾವು ಅದಕ್ಕೆ ಒಪ್ಪಿರಲಿಲ್ಲಾ.ದಿನಾಂಕ;-19/01/2015 ರಂದು ನಾನು ಮತ್ತು ನನ್ನ ಹೆಂಡತಿ ಹೊಲದ ಕೆಲಸದ ನಿಮಿತ್ಯ ಹೊಲಕ್ಕೆ ಹೋಗಿರುವಾಗ ಮನೆಯಲ್ಲಿದ್ದ ನನ್ನ ಮಗಳಾದ ಶರಣಮ್ಮ ಈಕೆಯನ್ನು ಶರಣಪ್ಪ ಈತನು ಏಕಾಏಕಿ ನಮ್ಮ ಮನೆಗೆ ಬಂದು ನನ್ನ ಮಗಳನ್ನು ಆಕೆಯ ಇಚ್ಚೆಗೆ ವಿರುದ್ದವಾಗಿ ಮತ್ತು ಬಲವಂತವಾಗಿ ಅಪಹರಿಸಿಕೊಂಡು ಹೋಗಿರುತ್ತಾನೆ.ಇದಕ್ಕೆ ಆತನ ತಂದೆ ಶಾಮ್ಯೂವಲ, ಅಣ್ಣ ಏಶಪ್ಪ, ತಾಯಿ ದೇವಮ್ಮ ಇವರುಗಳು ಕಾರಣರಾಗಿರುತ್ತಾರೆ.ಸದರಿ 4-ಜನರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ. ಸದರಿ ಘಟನೆಯ ಬಗ್ಗೆ ಮನೆಯಲ್ಲಿ ವಿಚಾರಿಸಿ ಈಗ ತಡವಾಗಿ ಬಂದು ಪಿರ್ಯಾದಿ ಸಲ್ಲಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ದಿನಾಂಕ;-20/01/2015 ರಂದು §¼ÀUÁ£ÀÆgÀÄ ಠಾಣಾ ಗುನ್ನೆ ನಂ. 02/2015.ಕಲಂ,366,109 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
¢£ÁAPÀ: 20-01-2015  gÀAzÀÄ ¨É½UÉÎ 11-45 UÀAmÉUÉ ¦üAiÀiÁð¢üzÁgÀgÁzÀ ©, AiÀÄ®è¥Àà vÀAzÉ ©üêÀÄtÚ ªÀAiÀiÁ: 28 ªÀµÀð eÁ:  J¸ï. ¹ [ZÀ®ÄªÁ¢] G: ¸ÀªÀiÁd ¸ÉêÀPÀ ªÀÄvÀÄÛ  f¯ÁèzÀåPÀë qÁ: ©.Dgï. CA¨ÉÃqÀÌgï AiÀÄĪÀ ¸Éãɠ gÁAiÀÄZÀÆgÀÄ ¸Á: ºÀ¼Éà D±ÀæAiÀÄ PÁ¯ÉÆä gÁAiÀÄZÀÆgÀÄ  ªÉÆ, 9916386606 EªÀgÀÄ oÁuÉUÉ ºÁdgÁV  PÀ£ÀßqÀzÀ°è PÀA¥ÀÆålgï ªÀiÁr¹zÀ  ¦üAiÀiÁ𢠸À°è¹zÀÄÝ  CzÀgÀ ¸ÁgÁA±ÀªÉãÉAzÀgÉ ¢£ÁAPÀ:20-01-2015 gÀAzÀÄ ¨É½UÉÎ 11-00 UÀAmÉQÌAvÀ »A¢£À CªÀ¢üAiÀÄ°è gÁAiÀÄZÀÆj£À ZÀAzÀæ§AqÁ gÀ¸ÉÛ ºÀ¼Éà D±ÀæAiÀÄ PÁ¯ÉÆäAiÀÄ°è CAzÁdÄ 60-70 ªÀµÀðzÀ ªÀAiÀĹì£À C¥ÀjavÀ ªÀÄ£ÀĵÀå EzÀÄÝ AiÀiÁªÀÅzÉÆà SÁ¬Ä¯É¬ÄAzÀ §¼À®ÄvÁÛ MAzÉà PÀqÉ PÀĽwgÀÄwÛzÀÝ£ÀÄ. DvÀ¤UÉ AiÀiÁgÀzÀgÀÆ Hl PÉÆlÖgÉ ¸Àé®à w£ÀÄߪÀÅzÀÄ, ©¸ÁqÀĪÀÅzÀÄ ªÀiÁqÀÄwÛzÀÝ£ÀÄ. ªÀiÁvÁr¹zÀgÀÆ ªÀiÁvÁqÀÄwÛgÀ°¯Áè AiÀiÁªÀÅzÉÆà SÁ¬Ä¯É¬ÄAzÀ §¼ÀÄwÛzÀÝ£ÀÄ.  
¢£ÁAPÀ 20-01-2015 gÀAzÀÄ ¨É½UÉÎ 1100 UÀAmÉAiÀÄ ¸ÀĪÀiÁjUÉ £ÀªÀÄä ºÀ¼Éà D±ÀæAiÀÄ PÁ¯ÉÆäAiÀÄ ¥ÀAZÀgï ±Á¥ï ¥ÀPÀÌzÀ°è ¸ÀzÀj C¥ÀjavÀ ªÀåQÛAiÀÄÄ ªÀÄ®VPÉÆAqÀ°èAiÉÄà ªÀÄÈvÀ¥ÀnÖgÀÄvÁÛ£É CAvÁ «µÀAiÀÄ w½zÀÄ £Á£ÀÄ ºÉÆÃV £ÉÆÃqÀ¯ÁV ¸ÀzÀj ªÀåQÛAiÀÄÄ ªÀÄÈvÀ¥ÀnÖzÀÄÝ ¤d«gÀÄvÀÛzÉ. ¸ÀzÀj ªÀÄÈvÀ ¥ÀlÖ ªÀåQÛAiÀÄÄ ¸ÀĪÀiÁgÀÄ 60-70 ªÀµÀð ªÀAiÀĹìAiÀÄ£ÀªÀ¤zÀÄÝ, AiÀiÁgÀÆ J°èAiÀĪÀ£ÀÄ JA§ÄªÀ §UÉÎ ºÉ¸ÀgÀÄ «¼Á¸À UÉÆÃvÁÛVgÀĪÀÅ¢®è. ¸ÀzÀjAiÀĪÀ£ÀÄ AiÀiÁªÀÅzÉÆà SÁ¬Ä¯É¬ÄAzÀ §¼À° ªÀÄÈvÀ¥ÀnÖzÀÄÝ EgÀÄvÀÛzÉ. ¸ÀzÀjAiÀĪÀ£À ªÀÄgÀtzÀ°è AiÀiÁªÀ ¸ÀA±ÀAiÀÄ«gÀĪÀÅ¢®è F §UÉΠ PÁ£ÀÆ£ÀÄ ¥ÀæPÁgÀ ªÀÄÄA¢£À PÀæªÀÄ dgÀÄV¸À¨ÉÃPÁV vÀªÀÄä°è «£ÀAw EgÀÄvÀÛzÉ CAvÁ EgÀĪÀ  ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ªÀiÁPÉðmïAiÀiÁqïð oÁuÉ, oÁuÁ AiÀÄÄ.r.Dgï £ÀA: 01/2015 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀt zÀ ªÀiÁ»w:-

                ದಿನಾಂಕ 16-01-2015 ರಂದು 11-00 ಎ.ಎಂ. ಸುಮಾರಿಗೆ ಸಿಂಧನೂರು ಗಂಗಾವತಿ ರಸ್ತೆಯ ಇಜೆ ಹೊಸಳ್ಳಿ ಕ್ಯಾಂಪಿನ ಪುಟಾಣಿ ರೈಸ್ ಮಿಲ್ ಹತ್ತಿರ ನಮೂದಿತ ಆರೋಪಿತ£ÁzÀ C§Äݯï gÀeÁPÀ vÀAzÉ PÁ²A¸Á¨ï ªÀAiÀiÁ: 20 ªÀµÀð eÁ: ªÀÄĹèA ªÉÆÃmÁgï ¸ÉÊPÀ¯ï £ÀA PÉJ 04 E-589 £ÉÃzÀÝgÀ ¸ÀªÁgÀ ¸Á: UÁA¢ü£ÀUÀgÀ FvÀ£ÀÄ  ತನ್ನ ಮೊಟಾರ್ ಸೈಕಲ್ ನಂ ಕೆಎ 04 ಇ 589 ನೇದ್ದರ ಮೇಲೆ ಶರೀಫ್ ನನ್ನು ಕೂಡಸಿಕೊಂಡು ಸಿಂಧನೂರು ಕಡೆಯಿಂದ ಗಂಗಾವತಿ ಕಡೆಗೆ  ತನ್ನ ಮೋಟಾರ್ ಸೈಕಲ್ ನ್ನು  ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸಿಂಧನೂರು ಕಡೆಗೆ ಹೊರಟಿದ್ದ ಪಿರ್ಯಾಧಿ JA.J ¸ÉÆúÉïï vÀAzÉ JA.r CSÁÛgÀ ªÀAiÀiÁ: 19 ªÀµÀð eÁ: ªÀÄĹèA «zÁåyð ¸Á: vÀºÀ¹Ã¯ï PÁémÁæ¸ï PÁgÀlV 9620772194 FvÀ£À  ಮೋಟಾರ್ ಸೈಕಲ್ ನಂ ಕೆಎ 37 ಎಕ್ಷ್ 4849 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಪಿರ್ಯಾಧಿದಾರ ಆರೋಪಿತನಿಗೆ ಹಾಗೂ ಶರೋಪ್ ಮತ್ತು ಸಂಜಯ್ ಕುಮಾರನಿಗೆ ತೀವ್ರ ಮತ್ತು ಸಾದ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.  ಅಂತಾ ಇದ್ದ ಪಿರ್ಯಾಧಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 18/2015 PÀ®A. 279,338 L.¦.¹.   CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21..01.2015 gÀAzÀÄ 63 ¥ÀææPÀgÀtUÀ¼À£ÀÄß ¥ÀvÉÛ ªÀiÁr 12000-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.