Thought for the day

One of the toughest things in life is to make things simple:

17 Feb 2018

Reported Crimes


                                                                                            

¥ÀwæPÁ ¥ÀæPÀluÉ
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 15/02/2018 ರಂದು ರಾತ್ರಿ 10-00 ಗಂಟೆಗೆ ²æà ªÀĺÀªÀÄäzÀ E¢æ¸ï vÀAzɪÀĺÀªÀÄäzÀ SÁ¹AC° PÁgÀĨÁj ªÀAiÀiÁ: 48ªÀµÀð, eÁ: ªÀÄĹèA G: ªÀå¥ÁgÀ ¸Á: ºÁf PÁ¯ÉÆä gÁAiÀÄZÀÆgÀ FvÀ£ÀÄ ಮನೆಯಲ್ಲಿದ್ದಾಗ ಪೋನ ಮುಖಾಂತರ ನಿಮ್ಮ ಮಗನು ಜಾಲಿ ಬೆಂಚಿ ಹತ್ತಿರ ಮುಖ್ಯ ಕಾಲುವೆಯಲ್ಲಿ ಸತ್ತು ನೀರಿನಲ್ಲಿ ತೇಲಿದ ದೇಹವನ್ನು ಲಿಂಗಸುಗೂರ ಸರಕಾರಿ ಆಸ್ಪತ್ರೆಯಲ್ಲಿ ತಂದು ಹಾಕಿರುತ್ತಾರೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ತಂದೆ ಬಂದು ನೋಡಲು ನಿಜವಿದ್ದು ನನ್ನ ಮಗ£ÁzÀ ªÀĺÀªÀÄäzÀ E¥sÉÛÃPÁgÀ vÀAzÉ ªÀĺÀªÀÄäzÀ E¢æ¸ï PÁgÀĨÁj ªÀAiÀiÁ: 18ªÀµÀð, eÁ: ªÀÄĹèA G: «zÁåyð ¸Á: ºÁf PÁ¯ÉÆä gÁAiÀÄZÀÆgÀ ºÁ.ªÀ. °AUÀ¸ÀÄUÀÆgÀ FvÀ£ÀÄ ದಿನಾಂಕ 13/02/2018 ರಂದು ತನ್ನ ಗೆಳೆಯರೊಂದಿಗೆ ಈಜಾಡಲು ಹೋಗಿ ನೀರು ಬಹಳ ಇದ್ದುದ್ದರಿಂದ ಈಜು ಬರದೆ ಮುಳಗಿ ಉಸುರುಗಟ್ಟಿ ಸತ್ತಿದ್ದು ಈತನ ಮರಣದಲ್ಲಿ ಯಾರ ಮೇಲೂ ಯಾವ ತರಹದ ಸಂಶಯ ವೈಗೈರೆ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾಧಿಯ ಸಾರಾಂಸದ ಮೇಲಿಂದ ಯುಡಿಆರ್  £ÀA: 03/2018  PÀ®A. 174 ¹.Dgï.¦.¹  CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
ದಿನಾಂಕ:08-09-2017 ರಂದು ಬಾಷುಮಿಯಾ ಈತನು ತನ್ನ ಮೋಟಾರ್ ಸೈಕಲ್ ನಂ: ಕೆಎ-36/ ಇಸಿ-1385 ನೇದ್ದರ ಹಿಂದುಗಡೆ ಸೈಯದ್ ಫಯಾಜ್ ತಂದೆ ಸೈಯದ್ ರಫೀಕ್ ಅಹ್ಮದ್ ಈತನನ್ನು ಕೂಡಿಸಿಕೊಂಡು ಕಾರಟಗಿಗೆ ಹೋಗಿ ಅಲ್ಲಿಂದ ಹೋಗಿ ಸಿಂಧನೂರು ಗೆ ಹೊರಟು ರಸ್ತೆಯ ಎಡಭಾಗದಲ್ಲಿ ಶ್ರೀಪುರಂಜಂಕ್ಷನ್ ಹತ್ತಿರ ಹೊರಟಿದ್ದಾಗ ಅಂದರೆ ಸಂಜೆ 5 ಗಂಟೆ ಸುಮಾರು ಆರೋಪಿ ನಂ:1 ಅಯ್ಯಪ್ಪ ತಂದೆ ಈರಪ್ಪ ವಯ 37 ಟ್ರಾಕ್ಟರ ಚಾಲಕ ಸಾ: ಕೆ ಹಂಚಿನಾಳ ತಾ: ಸಿಂಧನೂರ ಈತನು ಟ್ರಾಕ್ಟರ್ ನಂ: ಕೆಎ-36 ಟಿಬಿ-7866 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಎದುರುನಿಂದ ಬಂದು  ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟನು ಆಗ ಬಾಷುಮಿಯ ತಂದೆ ಮಹ್ಮದ ಹುಸೆನ  ಎಲೆಕ್ಟ್ರಿಶಿಯನ್  ಸಾ: ಬಡಿಬೆಸ್ ಸಿಂಧನೂರ ಈತನು ಕೆಳಗೆ ಬಿದ್ದು ಮೈಯಲ್ಲಿ ಭಾರಿ ಗಾಯಗಳಾಗಿ ಚಿಕಿತ್ಸೆ ಕುರಿತು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಫೋನ್ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ವಿಮ್ಸ್ ಆಸ್ಪತ್ರೆಗೆ ಹೊರಟಾಗ ಸಿಂಧನೂರು ಪಟ್ಟಣ ದಾಟುತ್ತಲೇ ಭಾಷುಮಿಯಾ ಈತನು ಮೃತಪಟ್ಟನು. ಆಗ ಸಮಯ 7 ಗಂಟೆ ಆಗಿತ್ತು. ಆದ್ದರಿಂದ ಶವವನ್ನು ಸರ್ಕಾರಿ ಆಸ್ಪತ್ರೆ ಸಿಂಧನೂರು ನ ಶವಾಗಾರಕ್ಕೆ ತಂದು ಹಾಕಿದ್ದು ಇರುತ್ತದೆ. ಅಂತಾ ವಗೈರೆ ಇದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಲಾಗಿದೆ.ಖಾಸಗಿ ಫಿರ್ಯಾದಿ ನಿಡಿದ್ದು ಸದರಿ  ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು .  ಗುನ್ನೆ ನಂ.11-2018 ಕಲಂ. 279, 304()   ನೇದ್ದರಲ್ಲಿ  ಗುನ್ನೆ ದಾಖಲಿಸಿಕೊಂಡು ತನೀಖೆ ಕೈ PÉÆArgÀÄvÁÛgÉ.

                                                                                                                                                               
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.02.2018 gÀAzÀÄ 122 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,300/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.