Thought for the day

One of the toughest things in life is to make things simple:

23 Jul 2018

Reported Crimes


                                                                                           
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


gÀ¸ÉÛ C¥ÀWÁvÀzÀ ¥ÀæPÀgÀtzÀ ªÀiÁ»w:-

      ದಿನಾಂಕ:22.07.2018 ರಂದು ಕಟ್ಟಿ ಆಸ್ಪತ್ರೆ ಬಾಗಲಕೋಟದಿಂದ ಒಂದು ಎಂ.ಎಲ್.ಸಿ ಬಂದಿದ್ದು ಅಲ್ಲಿಗೆ ಹೋಗಿ ಪಿರ್ಯಾದಿದಾರನನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡು ಬಂದಿದ್ದು ಅದರ ಸಾರಾಂಶವೇನೆಂದರೆ, DgÉÆÃqÀ¥Àà vÀAzÉ PÀAoÉ¥Àà ºÀjd£À  ªÀAiÀĸÀÄì:45 ªÀµÀð eÁ: ºÀjd£À G: MPÀÌ®ÄvÀ£À ¸Á: vÀ¯ÉSÁ£À vÁ: ªÀÄ¹Ì ಪಿರ್ಯಾದಿದಾರನು ನಿನ್ನೆ ದಿನಾಂಕ;21.07.2018 ರಂದು ತನ್ನ ಮೋಟಾರ ಸೈಕಲ್ ನಂ. ಕೆ.-36/EK-3913 ನೇದ್ದನ್ನು ತಗೆದುಕೊಂಡು ಮುದಗಲ್ಲಿಗೆ ಸಜ್ಜೆ ಬೀಜ ತರಲು ಬರುತ್ತಿದ್ದಾಗ  ಮಸ್ಕಿ ಮುದಗಲ್ ರಸ್ತೆಯ ಜೆಕ್ಕೆರಮಡು ದಾಟಿ ಒಂದು ಬ್ರಿಡ್ಜ ಹತ್ತಿರ ನಿದಾನವಾಗಿ ರಸ್ತೆಯ ಎಡಬಾಜು ತನ್ನ ಮೋಟಾರ ಸೈಕಲ್ ನಡೆಸಿಕೊಂಡು ಹೋಗುತ್ತಿದ್ದಾಗ ಎದರುಗಡೆಯಿಂದ ಕಾರ ನಂ. ಕೆ.-05/MH-8286 ನೇದ್ದರ ಚಾಲಕನು §¸ÀªÀgÁd vÀAzÉ §¸ÀAiÀÄå »gÉêÀÄoÀ ¸Á: PÀAzÀPÀÆgÀÄ vÁ: PÀĵÀ×V f: PÉÆ¥Àà¼À ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಲಗಡೆಯ ಇಂಡಿಕೇಟರ ಹಾಕಿಕೊಂಡು ಬರುತ್ತಿದ್ದಾಗ  ಸದರಿ ಕಾರ ಬಲಗಡೆ ತಿರುಗುತ್ತದೆ ಅಂತಾ ತಿಳಿದು ಪಿರ್ಯಾದಿದಾರನು ತನ್ನ ಮೋಟಾರ ಸೈಕಲ್ಲನ್ನು ಬಲಗಡೆ ತಗೆದುಕೊಂಡು ಕಾರ ಚಾಲಕನು ತನ್ನ ಕಾರನ್ನು ನಿಯಂತ್ರಣ ಮಾಡದೇ ಮೋಟಾರ ಸೈಕಲ್ ಎಡಬಾಗದ ಕಡೆ ಟಕ್ಕರ ಮಾಡಿದ್ದರಿಂದ ಪಿರ್ಯಾದಿದಾರನ ಎಡಗಡೆ ಕಾಲಿನ ಮೊಣಕಾಲು ಕೆಳಗಡೆ ಬಾರಿ ರಕ್ತಗಾಯವಾಗಿ ಮುರಿದಿದ್ದು ಇರುತ್ತದೆ ಮತ್ತು ಎಡಗಡೆ ಕಾಲಿನ ಪಾದದ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ. ನಂತರ 108 ವಾಹನ ಕರೆಯಿಸಿ ಕಾರಿನಲ್ಲಿದ್ದ ಸೋನಪ್ಪ ಮತ್ತು ಆಂಜನೇಯ್ಯ ಇವರು ಅದರಲ್ಲಿ ಪಿರ್ಯಾದಿಗೆ ಹಾಕಿಕೊಂಡು ಮುದಗಲ್ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು ನಂತರ ಪಿರ್ಯಾದಿದಾರನು ಅಣ್ಣನು ಅದೇ 108 ವಾಹನದಲ್ಲಿ ಗಾಯಾಳುವಿಗೆ ಬಾಗಲಕೋಟ ಕಟ್ಟಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಅಪಘಾತಕ್ಕೆ ಕಾರಣನಾದ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ     ªÀÄÄzÀUÀ¯ï  ¥ÉÆðøï oÁuÉ    UÀÄ£Éß. £ÀA  190/2018 PÀ®A. 279, 337, 338 L¦¹ £ÉÃzÀÝgÀ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

   ¢£ÁAPÀ:21/07/2018 gÀAzÀÄ ಜಿ.ಅಬ್ದುಲ್ ಮುಹೀದ್ ತಂದೆ ಜಿ.ಅಬ್ದುಲ್ ರಜಾಕ್ ವಯ:34 ವರ್ಷ, ಜಾತಿ: ಮುಸ್ಲಿಂ ಉ: ಐಟಿಸಿ ಡಿಸ್ಟ್ರೀಬೂಟರ ಸಗಟು ವ್ಯಾಪಾರ ಸಾ:ಮನೆ.3-11-39 ನವರಂಗ ದರ್ವಾಜಾ ರೋಡ ಬೇರೂನ್ ಕಿಲ್ಲಾ ರಾಯಚೂರು ¦ügÁå¢zÁgÀ¼ÀÄ vÀ£Àß vÀªÀgÀÄ ªÀÄ£É CgÀVzÀÝ UÁæªÀÄ¢AzÀ PÀªÀįÁ¥ÀÆgÀÄ UÁæªÀÄPÉÌ vÀ£Àß UÀAqÀ «ÃgÉñÀ@FgÀtÚ FvÀ£À »ÃgÉÆà ºÉÆAqÁ ¸Éà÷èAqÀgï ¥Àè¸ï ªÉÆmÁgÀÄ ¸ÉÊPÀ¯ï £ÀA§gÀ PÉ.J.36/ªÉÊ-9508 £ÉÃzÀÝgÀ ªÉÄÃ¯É »AzÉ vÀ£Àß ªÀÄPÀ̼ÉÆA¢UÉ PÀĽvÀÄ PÉÆAqÀÄ §gÀÄwÛgÀĪÁUÀ PÀ£ÀÆð¯ï-AiÀÄgÀUÉÃgÁ gÀ¸ÉÛAiÀÄ dA§®¢¤ß UÁæªÀÄ ¸À«ÄÃ¥À ªÀÄzÁåºÀß 3-00 UÀAmÉ ¸ÀĪÀiÁjUÉ §gÀÄwÛgÀĪÁUÀ vÀ£Àß UÀAqÀ£ÀÄ ªÉÆmÁgÀÄ ¸ÉÊPÀ®£ÀÄß CwªÉÃUÀ ªÀÄvÀÄÛ CeÁUÀgÀÄPÀvɬÄAzÀ ZÀ¯Á¬Ä¹zÀÝjAzÀ ªÉÆmÁgï ¸ÉÊPÀ¯ï ¹ÌqÁV PɼÀUÉ ©zÁÝUÀ vÀ£ÀUÉ JqÀ PÀtÂÚ£À ºÀwÛgÀ PÀA¢zÀ UÁAiÀÄ ªÀÄvÀÄÛ vÀ£Àß UÀAqÀ¤UÉ JzÉUÉ M¼À¥ÉmÁÖVzÀÄÝ, vÀ£Àß ªÀÄUÀ ºÀĸÉä 3ªÀµÀð FvÀ£À JqÀ vÀ¯ÉUÉ ¨sÁj ¸ÀégÀÆ¥ÀzÀ gÀPÀÛUÁAiÀĪÁV Q«¬ÄAzÀ gÀPÀÛ §AzÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É ªÀÄÄA¢£À PÀæªÀÄ dgÀÄV¸À®Ä «£ÀAw CAvÀ ªÀÄÄAvÁV  EzÀÝ ºÉýPÉ ¦üAiÀiÁ𢠪ÉÄðAzÀ EqÀ¥À£ÀÆgÀÄ ¥Éưøï oÁuÉ UÀÄ£Éß £ÀA.100/2018 PÀ®A:279, 337, 304(J) L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

 PÀ¼ÀÄ«£À ¥ÀæPÀgÀtzÀ ªÀiÁ»w:-
    ದಿನಾಂಕ 22.07.2018 ರಂದು ಮಧ್ಯಾಹ್ನ 3-00 ಗಂಟೆಗೆ ಜಿ.ಅಬ್ದುಲ್ ಮುಹೀದ್ ತಂದೆ ಜಿ.ಅಬ್ದುಲ್ ರಜಾಕ್ ವಯ:34 ವರ್ಷ, ಜಾತಿ: ಮುಸ್ಲಿಂ ಉ: ಐಟಿಸಿ ಡಿಸ್ಟ್ರೀಬೂಟರ ಸಗಟು ವ್ಯಾಪಾರ ಸಾ:ಮನೆ.3-11-39 ನವರಂಗ ದರ್ವಾಜಾ ರೋಡ ಬೇರೂನ್ ಕಿಲ್ಲಾ ರಾಯಚೂರು ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೃತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ  21-07-2018 ರಂದು ನಾನು ಬೆಳಗ್ಗೆ 9-30 ಗಂಟೆಗೆ ನಮ್ಮ ಆಫೀಸ್ ನ ಗೊಡಾನ್ ತೆಗೆದು  ಮದ್ಯಾಹ್ನ ಊಟಕ್ಕೆ ಮದ್ಯಾಹ್ನ 3-00 ಗಂಟೆಗೆ ಬೀಗ ಹಾಕಿಕೊಂಡು ಹೋಗಿದ್ದು ನಂತರ  ಮತ್ತು  ಸಂಜೆ 5-00 ಗಂಟೆಗೆ  ನಮ್ಮ ತಂದೆಯವರು ಬಂದು ಆಫೀಸ್ ನ ಗೊಡಾನ್ ತೆಗೆದು ವ್ಯಾಪಾರ ಮಾಡಿ ಎಂದಿನಂತೆ ನಮ್ಮ  ತಂದೆಯವರು ನಿನ್ನ ರಾತ್ರಿ 9-30 ಗಂಟೆವರೆಗೆ ವ್ಯಾಪಾರ ಮಾಡಿ  ಆಫೀಸ್ ಗೊಡಾನ್ ಒಳಗಡೆಯ ಸಿಗರೆಟ್ ಗಳನ್ನು ಇಡುವ  ಪ್ರತ್ಯೇಕ ರೂಮ್ ಗೆ ಸಹ ಬೀಗ ಹಾಕಿಕೊಂಡು, ಆಫೀಸ ಗೊಡಾನ್  ಹೊರಗಡೆಯ ಸೆಟರ ಹಾಕಿ ಅದಕ್ಕೆ ಬೀಗ ಹಾಕಿಕೊಂಡು  ಬಂದಿದ್ದು. ಇಂದು ದಿನಾಂಕ 22-07-2018 ರಂದು  ಬೆಳಗ್ಗೆ 7-30 ಗಂಟೆಗೆ ನಮ್ಮ ಗೊಡಾನ್  ಎದುರಿಗೆ ಮನೆಯ ಹತ್ತಿರ ಇರುವ ವಾಚಮ್ಯಾನ್ ಕೆಲಸ ಮಾಡುವ ಗಫೂರ ತಂದೆ ಮೋದಿನ ಸಾಬ್ ಈತನು ನನಗೆ ಪೋನ್ ಮಾಡಿ ಯಾರೋ ನಿಮ್ಮ ಆಫಿಸನ ಗೊಡಾನ್ ಅಂಗಡಿಯ ಸೆಟರನ ಬೀಗ ಮುರಿದು ಸೆಟರ್ ಕಾಲು ಭಾಗ  ತೆರೆದಿದ್ದು. ಅಂತಾ ನನಗೆ ಫೋನ್ ಮಾಡಿ ತಿಳಿಸಿದ್ದು ಆಗ ನಾನು ವಿಷಯವನ್ನು ನಮ್ಮ ತಂದೆಗೆ ತಿಳಿಸಿ ನಾನು ಗಾಬರಿಯಾಗಿ ಬಂದು ನೋಡಲು  ಗೊಡಾನ್ ಒಳಗಡೆ ಹೋಗಿ ನೋಡಲು  ಗೊಡಾನ್ ಒಳಗಡೆಯ ಪ್ರತ್ಯೆಕವಾಗಿ ಇರುವ ಸಿಗರೆಟ್ ರೂಮ್ ಬಾಗಿಲು ತೆರೆದಿದ್ದು ಅದಕ್ಕೆ ಹಾಕಿದ ಬಿಗವನ್ನು ಮುರಿದಿದ್ದು ನೊಡಲು ಅದರಲ್ಲಿ ಇದ್ದ ಸಿಗರೆಟ್ನ ಕಾಟನ್ ಬಾಕ್ಸಗಳು ಮತ್ತು ಪಾಕೀಟ್ ಗಳು ಪರಿಶೀಲಿಸಲು  ಯಾರೋ ಕಳ್ಳರು ಸಿಗರೆಟ್ ಕಾಟನ್ ಬಾಕ್ಸ ಮತ್ತು ಪಾಕೇಟಗಳ ಒಟ್ಟು ಮೌಲ್ಯ ರೂ. 57,19,824/- (ಐವತ್ತು ಏಳು ಲಕ್ಷ ಹತ್ತೊಂಬತ್ತು ಸಾವಿರದ ಏಂಟು ನೂರು ಇಪ್ಪತ್ತು ನಾಲ್ಕು ರೂ) ಗಳ ಬೆಲೆ ಬಾಳುವ ಸಿಗರೆಟ್ ಕಾಟನ್ ಬಾಕ್ಸಗಳನ್ನು ಮತ್ತು ಪಾಕೇಟ್ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾನೂನಿನ ಕ್ರಮ ಜರುಗಿ ಕಳ್ಳರನ್ನು ಪತ್ತೆಹಚ್ಚ ಬೇಕಾಗಿ ಅಂತಾ  ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ  £ÉÃvÁf £ÀUÀgÀ ¥Éưøï oÁuÉ, C¥ÀgÁzsÀ ¸ÀASÉå, UÀÄ£Éß £ÀA.97/2018 PÀ®A 457,380 L.¦.¹ £ÉÃzÀÝgÀ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.