ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:09-12-2018 ರಂದು ರಾತ್ರಿ 11-00 ರ ಸುಮಾರಿಗೆ
ಸಿಂಧನೂರು-ಮಸ್ಕಿ ರಸ್ತೆಯ ಮಲ್ಲಯ್ಯ ಕ್ಯಾಂಪ ಹತ್ತಿರದ ಗಿರೇಗೌಡ ರವರ ಮನೆಯ ಮುಂದಿನ
ರಸ್ತೆಯಲ್ಲಿ ಮೃತ ಗುರುಭಿಮರಾವ್ ಇತನು ತನ್ನ ಹೊಸ ಸ್ಕೂಟಿ ಚೆಸ್ಸಿ ನಂ MB8DP11AEJ887582 ಇಂಜಿನ ನಂ AF211690723 ನೆದ್ದರ ಮೇಲೆ ಮಸ್ಕಿಗೆ ರಸ್ತೆಯ ಎಡಗಡೆ ಹೊಗುತ್ತಿರುವಾಗ ಎದುರುನಿಂದ ಮಸ್ಕಿ ರಸ್ತೆಯ ಕಡೆಯಿಂದ ಕಾರ ನಂ ಕೆಎ-50-ಎ-7423 ನೆದ್ದರ
ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಲೆ ತನ್ನ
ಬಲಕ್ಕೆ ಬಂದು ಹೊಸ ಸ್ಕೂಟರ್ ಸಾವರ ಗುರುಭಿಮರಾವ್ ನಿಗೆ ಟಕ್ಕರ ಕೊಟ್ಟ ಪರಿಣಾಮ ತೆಲೆಗೆ ಭಾರಿ
ರಕ್ತಗಾಯ, ಬಲಗಡೆಯ ಕಣ್ಣಿಗೆ ಭಾರಿ ರಕ್ತಗಾಯ ,ಮೂಗಿನಲ್ಲಿ,ಬಾಯಲ್ಲಿ
ರಕ್ತಸ್ರಾವವಾಗಿದ್ದು ಎಡಗಾಲ ಮೋಣಕಾಲ ಕೆಳಗೆ ಮುರಿದುಭಾರಿ ರಕ್ತಗಾಯವಾಗಿ ಅಪಘಾತ ಸ್ಥಳದಲ್ಲಿ
ಮೃತಪಟ್ಟಿದ್ದು ಇರುತ್ತದೆ ಮತ್ತು ಎರಡು ವಾಹನಗಳು ಜಖಂಗೊಂಡಿದ್ದು ಇರುತ್ತದೆ ಮತ್ತು
ಕಾರಿನಲ್ಲಿದ್ದವರಗೆ ಯಾವುದೆ ಗಾಯ ವಗೈರೆ ಆಗಿರಲಿಲ್ಲ ಅಂತ ಫಿರ್ಯಾದಿ ನಿಡಿದ್ದು ಸದರಿ
ಫಿರ್ಯಾದಿಯ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂ 63/2018
ಕಲಂ 279.304(ಎ)
ಐ.ಪಿ.ಸಿ , ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.