Thought for the day

One of the toughest things in life is to make things simple:

7 Aug 2014

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
         ಫಿರ್ಯಾ¢ ಅರ್ಚನ ಮಹಲ್ದಾರ್ ತಂದೆ ಅಜಯಕುಮಾರ್ ಮಹಲ್ದಾರ್, ವಯ:36, :ಮನೆಕೆಲಸ, ಸಾ:ಆದರ್ಶ ಕಾಲೋನಿ ಸಿಂಧನೂರು  FvÀ£À ತಮ್ಮನ ಮಗನಾದ ಆರೋಪಿ 01 ಬಿಪ್ಲಬ್ @ ಬಿಲ್ಲು ತಂದೆ ಬಿಪುಲ್ ಸರ್ಕಾರ್ ನೇದ್ದವನು ಫಿರ್ಯಾದಿಯ ಮಗಳು ರಾಖಿ ಈಕೆಗೆ 4-5 ತಿಂಗಳಿಂದ ಫೋನ್ ಮಾಡಿ ನನ್ನನ್ನು ಮದುವೆಯಾಗು ಅಂತಾ ಅನ್ನುತ್ತಾ ಬಂದಿದ್ದು ಇದಕ್ಕೆ ರಾಖಿ ತಿರಸ್ಕಾರ ಮಾಡಿದಾಗ್ಯೂ ಕೇಳದೇ ದಿನಾಂಕ: 06-08-2014 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿ ಫಿರ್ಯಾದಿ ಮತ್ತು ಫಿರ್ಯಾದಿಯ ಮಗಳು ರಾಖಿ ಮನೆಯಲ್ಲಿದ್ದಾಗ 1)ಬಿಪ್ಲಬ್ @ ಬಿಲ್ಲು ತಂದೆ ಬಿಪುಲ್ ಸರ್ಕಾರ್ 2)ಹರೇನ ಮಂಡಲ್ ತಂದೆ ನಕಲ ಮಂಡಲ್ ಇಬ್ಬರೂ ಸಾ:ಆರ್.ಹೆಚ್.ನಂ.03 , ತಾ:ಸಿಂಧನೂರು EªÀgÀÄUÀ¼ÀÄ ಬಂದು ಫಿರ್ಯಾದಿಯ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಆರೋಪಿ 01 ನೇದ್ದವನು ಫಿರ್ಯಾದಿಗೆ ನಿನ್ನ ಮಗಳು ನನ್ನನ್ನು ಮದುವೆಯಾಗು ಅಂದರೆ ತಿರಸ್ಕರಿಸುತ್ತಾಳೆ ಅಂತಾ ಅಂದು ರಾಖಿಯ ಕಪಾಳಕ್ಕೆ ಕೈಯಿಂದ ಹೊಡೆದು ಎದೆಗೆ ಕೈ ಹಾಕಿ ನೂಕಿ ಕೆಳಗೆ ಬೀಳಿಸಿದಾಗ ಫಿರ್ಯಾದಿಯು ಹೆಣ್ಣು ಮಕ್ಕಳಿಗೆ ರೀತಿ ಹೊಡೆಯುವದು ತಪ್ಪು ಅಂತಾ ಹೇಳಿದರೂ ಕೇಳದೇ ಲೇ ಸೂಳೆ ನಿನ್ನ ಮಗಳನ್ನು ನನಗೆ ಕೊಡದಿದ್ದರೆ ನಿನ್ನನ್ನು ಸಹ ಸಾಯಿಸುತ್ತೇನೆ ಅಂತಾ ಬಲಗೈ ಬೆರಳು ಕಚ್ಚಿ, ಕಟ್ಟಿಗೆಯಿಂದ ಬಲಗೈ ಮೊಣಕೈಗೆ ಹೊಡೆದು ಸೀರೆ ಹಿಡಿದು ಜಗ್ಗಿ ಫಿರ್ಯಾದಿ & ಫಿರ್ಯಾದಿಯ ಮಗಳನ್ನು ಮಾನಭಂಗ ಮಾಡಲು ಪ್ರಯತ್ನಿಸಿದ್ದಲ್ಲದೇ ಫಿರ್ಯಾದಿಯ ಗಂಡನಿಗೂ ಹೊಡೆಬಡೆ ಮಾಡಿ ನಿಮ್ಮ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿದಿದ್ದರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲ & ಬೇರೆಯವರ ಜೊತೆ ಮದುವೆ ಮಾಡಿದರೆ ಅವನನ್ನು ಸಹ ಕೊಂದು ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. ಗುನ್ನೆ ನಂ.186/2014 , ಕಲಂ . 448, 504, 323, 324, 354, 506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ .  
EvÀgÉ L.¦.¹. ¥ÀæPÀgÀtzÀ ªÀiÁ»w:-
                 ¢£ÁAPÀ 05-08-2014 gÀAzÀÄ 10-00 J.JA ¸ÀĪÀiÁjUÉ ¦üAiÀiÁð¢ AiÀıÉÆÃzsÀ UÀAqÀ ªÀÄÈvÀÄåAdAiÀÄ, ªÀAiÀiÁ:32ªÀµÀð. eÁ: ZÀ£ÀßzÁ¸ÀgÀÄ, G: ºÉÆ®ªÀÄ£ÉPÉ®¸À ¸Á: UÉÆÃgɨÁ¼À PÁåA¥ï vÁ: ¹AzsÀ£ÀÆgÀÄ FPÉAiÀÄÄ UÉÆÃgɨÁ¼À ¹ÃªÀiÁAvÀgÀzÀ°è vÀ£Àß ºÉÆ® ¸ÀªÉð £ÀA 46/7gÀ°è PÉ®¸À ªÀiÁqÀÄwÛzÁÝUÀ DgÉÆævÀgÁzÀ 1)±ÉñÀ¥Àà vÀAzÉ £ÁUÀ¥Àà PÉÆ°PÉ®¸À2)£ÁUÀ¥ÀàvÀAzÉ £ÁUÀ¥Àà, PÉÆ°PÉ®¸À 3)ªÀÄÈvÀÄåAdAiÀÄ vÀAzÉ ®ZÀªÀÄAiÀÄå, PÉÆ°PÉ®¸À   4)PÀ®èªÀÄä UÀAqÀ ®ZÀªÀÄAiÀÄå, PÉÆ°PÉ®¸À J®ègÀÆ eÁ: ZÉ£ÀßzÁ¸ÀgÀÄ, ¸Á: UÉÆÃgɨÁ¼À PÁåA¥ï vÁ: ¹AzsÀ£ÀÆgÀÄEªÀgÀÄUÀ¼ÀÄ  ¸ÀzÀj ºÉÆ®zÀ°è CwPÀæªÀÄ ¥ÀæªÉñÀ ªÀiÁr ¤Ã£ÀÄ F ºÉÆ®zÀ°è §gÀ¨ÉÃqÀ CAvÁ CªÁZÀå ±À§ÝUÀ½AzÀ ¨ÉÊzÀÄ J®ègÀÆ PÀÆr PÉÊUÀ½AzÀ ºÉÆqÉzÀÄ DgÉÆæ £ÀA 1 jAzÀ 3 £ÉzÀݪÀgÀÄ DPÉAiÀÄ ªÉÄÊ,PÉÊ ªÀÄÄnÖ ¹ÃgÉ»rzÀÄ dUÁÎr fêÀzÀ ¨ÉzÀjPÉ ºÁQgÀÄvÁÛgÉ CAvÁ °TvÀ ¦üAiÀiÁ𢠸ÁgÁA±ÀzÀ ªÉÄðAzÀ ªÉÄð£ÀAvÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 183/2014 PÀ®A. 447,323,354,504,506 gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ: 06-08-2014 ರಂದು 8-15 ಪಿ.ಎಮ್ ಸಮಯದಲ್ಲಿ ಸಿಂಧನೂರಿನ ಗಂಗಾನಗರದಲ್ಲಿ ಮಹ್ಮದ್ ಖಾನ್ ಇವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ದುರುಗಮ್ಮ @ ರಜಿಯಾಬೇಗಂ ಗಂಡ  ಮಹ್ಮದ್ ಖಾನ್ , ವಯ:53, ಜಾ:ಮುಸ್ಲಿಂ, : ಮನೆಕಲಸ, ಸಾ: ಗಂಗಾನಗರ ಸಿಂಧನೂರು 2)ಮಹ್ಮದ್ ಖಾನ್ ತಂದೆ ಹುಸೇನಖಾನ್, ವಯ:52,ಜಾ:ಮುಸ್ಲಿಂ,: ಲಾರಿಚಾಲಕ, ಸಾ: ಗಂಗಾನಗರ ಸಿಂಧನೂರು3) ನಗ್ಮಾ ಗಂಡ ಮಹ್ಮದ್ ರಫಿ, ವಯ:20, ಜಾ: ಮುಸ್ಲಿಂ, : ಮನೆಕೆಲಸ, ಸಾ:ಸಿಮೆಂಟ್ ರೋಡ್ ಮಾನ್ವಿ, ಹಾ.: ಗಂಗಾನಗರ ಸಿಂಧನೂರು ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. PÁ¸ÀÄ  ¹AzsÀ£ÀÆgÀÄ £ÀUÀgÀ oÁuÉ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ 01, 02 ರವರು ಸಿಕ್ಕಿ ಬಿದ್ದಿದ್ದು, ಆರೋಪಿ 03 ಓಡಿ ಹೋಗಿದ್ದು  ಆರೋಪಿ 01, 02 ರವರಿಂದ ನಗದು ಹಣ ರೂ.2220/- , 2 ಮೊಬೈಲ್ ಅ.ಕಿ.ರೂ.1000/- , ಮಟಕಾ ಚೀಟಿಗಳು ಹಾಗೂ 2 ಬಾಲ್ ಪೆನ್ಗಳನ್ನು ಜಪ್ತಿ ಮಾಡಿಕೊಂಡಿದ್ದು , ಮಟಕಾ ಪಟ್ಟಿಯನ್ನು ಆರೋಪಿ 04 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, DzsÁgÀzÀ ªÉÄðAzÀ ¹AzsÀ£ÀÆgÀÄ £ÀUÀgÀ  ಠಾಣಾ ಗುನ್ನೆ ನಂ.187/2014 , ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

       ¢£ÁAPÀ 06-08-2014 gÀAzÀÄ 6-40 ¦.JA ¸ÀĪÀiÁjUÉ 1)ºÀĸÉãÀ ¸Á¨ï ®ªÀiÁt vÀAzÉ AiÀÄƸÀÆ¥sï ¸Á¨ï ªÀAiÀiÁ: 45ªÀµÀð, d: ªÀÄĹèA, ¸À¸Á: zÀqÉøÀUÀÆgÀÄ vÁ: ¹AzsÀ£ÀÆgÀÄ  2) ±ÉÃRgÀ eÁ®UÁgÀ ¸Á: vÉPÀÌ®PÉÆÃmÉ gÀªÀgÀÄ zÀqÉøÀUÀÆgÀÄ UÁæªÀÄzÀ°è ¸ÁªÀðd¤PÀ ¸ÀܼÀzÀ°è DgÉÆævÀgÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄlPÁ £ÀA§gÀ£ÀÄß §gÉzÀÄPÉÆqÀÄwÛgÀĪÁUÀ J.J¸ï.L AiÀÄ®è¥Àà ¹AzsÀ£ÀÆgÀÄ UÁæ«ÄÃt oÁuÉ gÀªÀgÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀjAzÀ dÄeÁlzÀ ºÀt 3,420/- MAzÀÄ ªÀÄlPÁ aÃn, MAzÀÄ ¨Á¯ï ¥É£ÀÄß d¦Û ªÀiÁrPÉÆAqÀÄ d¦Û ¥ÀAZÀ£ÁªÉÄ ºÁdgÀÄ¥Àr¹zÀÄÝ d¦Û ¥ÀAZÀ£ÁªÉÄ ¸ÁgÁA±ÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 184/2014 PÀ®A. 78 (3)s PÉ.¦ DPïÖ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
              ಬಸವರಾಜ ತಂದೆ ಅಯ್ಯಪ್ಪ ವಯ 26 ವರ್ಷ ಜಾ : ಮಾದಿಗ ಉ : ಒಕ್ಕಲುತನ & ಸಮಾಜ ಸೇವೆ ಸಾ: ನಕ್ಕುಂದಿ ತಾ: ಮಾನವಿ ಜಿಲ್ಲಾ : ರಾಯಚೂರು  FvÀ£À ಚಿಕ್ಕಪ್ಪನಾದ ತಿಮ್ಮಪ್ಪ ತಂದೆ ಹನುಮಂತಪ್ಪ ವಯ 55 ವರ್ಷ ಸಾ : ಬಾಜಿವಾಡ ಈತನು ಮಾನವಿ ಪುರಸಭೆ ಕಾರ್ಯಲಯದಲ್ಲಿ ಪೌರ ಕಾರ್ಮಿಕ ಅಂತಾ ಕೆಲಸ ಮಾಡಿಕೊಂಡು ಮಾನವಿಯಲ್ಲಿ ವಾಸವಾಗಿದ್ದು, ದಿನಾಂಕ 23-07-14 ರಂದು ಫಿರ್ಯಾದಿಯು ತನ್ನ ಚಿಕ್ಕಪ್ಪನನ್ನು ಮಾತನಾಡಿಸಲು ಮಾನವಿಗೆ ಬಂದು ಮಾನವಿಯಲ್ಲಿ ಪುರಸಭೆ ಕಾರ್ಯಲಯಕ್ಕೆ ಹೋಗಿ ವಿಚಾರಿಸಲು ತನ್ನ ಚಿಕ್ಕಪ್ಪನು ದಿನಾಂಕ 19--07-14 ರಂದು ಸಂಜೆ 5-00 ಗಂಟೆಯವರೆಗೆ ಕೆಲಸ ಮಾಡಿ ಹೋದ ಮೇಲೆ ಮತ್ತೆ ಇಲ್ಲಿಯವರೆಗೆ ಕೆಲಸಕ್ಕೆ ಬಂದಿರುವುದಿಲ್ಲ ಅಂತಾ ತಿಳಿಸಿದ್ದರಿಂದ ತನ್ನ ಚಿಕ್ಕಪ್ಪನು ವಾಸವಾಗಿರುವ ಸಿಮೆಂಟ್ ರಸ್ತೆ ಬಾಜಿವಾಡ ಗಲ್ಲಿಯಲ್ಲಿರುವ ಮನೆಗೆ ಹೋಗಿ ವಿಚಾರಿಸಲು ಈಗ್ಗೆ ಸುಮಾರು 03 ದಿನಗಳಿಂದ ಮನೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದ್ದು, ನಂತರ ಫಿರ್ಯಾದಿಯು ತನ್ನ ಚಿಕ್ಕಪ್ಪನ ಜೊತೆಯಲ್ಲಿ ವಾಸವಾಗಿದ್ದ ಹನುಮೇಶ ಈತನ ಬಗ್ಗೆ ವಿಚಾರಿಸಲು ಸದರಿಯವನು ತನ್ನ ಹೆಂಡತಿ ಊರಾದ ಹಿರೇ ಬಾದರದಿನ್ನಿಗೆ ಹೋಗಿರುತ್ತಾನೆ ಅಂತಾ ಮಾಹಿತಿ ಪಡೆದುಕೊಂಡು ದಿನಾಂಕ 04-08-14 ರಂದು ಹಿರೇ ಬಾದರದಿನ್ನಿ ಗ್ರಾಮಕ್ಕೆ ಹೋಗಿ ಅಲ್ಲಿ ಹನುಮೇಶನನ್ನು ವಿಚಾರಿಸಲು ಈಗ್ಗೆ ಒಂದು ವಾರದ ಹಿಂದೆ ನಮ್ಮ ಅಪ್ಪ ತಿಮ್ಮಪ್ಪನಿಗೆ ಹುಡುಕಿದ್ದು, ಸಿಕ್ಕಿರುವುದಿಲ್ಲ ಅಂತಾ ತಿಳಿಸಿದ್ದರಿಂದ ಊರಿಗೆ ಬಂದು ಎಲ್ಲರಿಗೆ ತಿಳಿಸಿ ಎಲ್ಲರೂ ಸೇರಿ ಹುಡುಕಾಡಲಾಗಿ ಎಲ್ಲಿಯು ಸಿಗದ ಕಾರಣ ಇಂದು ದಿನಾಂಕ 06-08-2014 ರಂದು ಸಂಜೆ 4-00 ಗಂಟೆಗೆ ಠಾಣೆಗೆ ತಡವಾಗಿ ಬಂದು ಈ ನನ್ನ ದೂರುನ್ನು ನೀಡಿರುತ್ತೇನೆ.    ಕಾರಣ ನನ್ನ ಚಿಕ್ಕಪ್ಪ ತಿಮ್ಮಪ್ಪನನ್ನು ಹುಡುಕಿ ಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ  ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 218/14 ಕಲಂ ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.         
1] PÁuÉAiÀiÁzÀ ªÀåQÛAiÀÄ ºÉ¸ÀgÀÄ & «¼Á¸À :- wªÀÄä¥Àà vÀAzÉ ºÀ£ÀĪÀÄAvÀ¥Àà ªÀAiÀÄ 55 ªÀµÀð eÁ : ªÀiÁ¢UÀ G : ¥ËgÀ PÁ«ÄðPÀ                                          ¸Á : ¨ÁfªÁqÀ ªÀiÁ£À«.
2] PÁuÉAiÀiÁzÀªÀgÀ ZÀºÀgÉ.:- JvÀÛgÀ:- CAzÁdÄ 5 ¦üÃmï 5 EAZÀÄ   ªÉÄÊPÀlÄÖ :- vɼÀî£ÉAiÀÄ ªÉÄÊPÀlÄÖ §tÚ :- ¸ÁzÁ UÉÆâ §tÚ                                                       ZÀºÀgÉ   : GzÀÝ ªÀÄÄR, GzÀÝ ªÀÄÆUÀÄ, ¨ÉÆPÀÌ vÀ¯É EgÀÄvÀÛzÉ.
3] PÁuÉAiÀiÁzÀªÀgÀ zsÀj¹zÀ GqÀÄ¥ÀÄUÀ¼ÀÄ :- 1] ©½ §tÚzÀ vÀÄA§Ä vÉÆý£À §Ä±Àlð 2) ©½ §tÚzÀ zÉÆÃvÀgÀ zsÀj¹gÀÄvÁÛ£É.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
                        ¢£ÁAPÀ: 06.08.2014 gÀAzÀÄ 18.30 UÀAmÉUÉ ºÁUÀÆ ±ÀQÛ£ÀUÀgÀzÀ ¥Éưøï oÁuÉAiÀÄ°è ¸ÀÄgÉÃ±ï  vÀAzÉ £ÁUÀ¥Àà@UÀÄrØ£ÁUÀ¥Àà,22ªÀµÀð,    eÁ:PÀ¨ÉâÃgï, G:PÁAlæPÀÖ¯Éçgï ¸Á:Pɦ¹ PÁ¯ÉÆä ±ÀQÛ£ÀUÀgÀ FvÀ£ÀÄ Cಸಭ್ಯರೀತಿಯಲ್ಲಿ ವರ್ತನೆ ಮಾಡುತ್ತಿದ್ದ Fತನನ್ನು ಸಂಜೆ 6-30 ಗಂಟೆಗೆ ¦.J¸ï.L. ±ÀQÛ£ÀUÀgÀ gÀªÀgÀÄ  ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡುವ ಕಾಲಕ್ಕೆ ಆರೋಪಿತನು ಕರ್ತವ್ಯದಲ್ಲಿ ಇದ್ದ ಫಿರ್ಯಾದಿದಾರರಿಗೆ ಏನು ಕೇಳುತ್ತೀರಲೇ ನನ್ನ ಮೇಲೆ ಎಸ್ಟು ಕೇಸು ಮಾಡುತ್ತಿರಲೇ ಬೋಸಡೀ ಸೂಳೇ ಮಕ್ಕಳೇ ಪೊಲೀಸ್ ಸ್ಟೇಷನ್ ನಲ್ಲಿಯೇ ನಿಮ್ಮನ್ನು ಕೊಂದು ಬಿಡುತ್ತೇನೆ ಏನು ಮಾಡುತ್ತೀರಲೇ ಸೂಳೇ ಮಕ್ಕಲೇ ಅಂತಾ ಅವಾಚ್ಯವಾಗಿ ಬೈದಾಡುತ್ತಾ ಠಾಣೆಯಲ್ಲಿ ಇದ್ದ ಕುರ್ಚಿಯನ್ನು ನೆಲಕ್ಕೆ ಹೊಡೆದು, ಫಿರ್ಯಾದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿನ್ನನ್ನು ಬಿಡುವದಿಲ್ಲಲೇ ಸೂಳೇ ಮಗನೇ ಅಂತಾ ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯವರ ಕುತ್ತಿಗೆಯನ್ನು ಗಟ್ಟಿಯಾಗಿ ಕೈಯಿಂದ ಇಚುPÀÄತಿದ್ದಾಗ ಅಲ್ಲಿಯೇ ಇದ್ದ ಪೊಲೀಸ್ ಸಿಬ್ಬಂದಿಯವರು ಬಿಡಿಸಿಕೊಂಡಿದ್ದು ಇರುತ್ತದೆ CAvÁ PÉÆlÖ zÀÆj£À ªÉÄ°AzÀ ±ÀQÛ£ÀUÀgÀ oÁuÉ UÀÄ£Éß £ÀA: 94/2014 PÀ®A: 353, 504, 506, 307, 427 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.        
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
        ಪಿರ್ಯಾದಿ ಶ್ರೀಮತಿ ಶಿಲ್ಪಾ ಗಂಡ ಚೆನ್ನಬಸವ ವಯಾ 20 ವರ್ಷ ಜಾತಿ:ಲಿಂಗಾಯತ ಉ:ಮನೆಕೆಲಸ,   ಸಾ: ಸಂತೆ ಬಜಾರ ಮಾನವಿ  ಹಾ:: ಕಡದಿನ್ನಿ FPÉUÉ  ಆರೋಪಿ ನಂ.1 ] ಚನ್ನಬಸವ ತಂದೆ  ದಿ:ಮಲ್ಲಪ್ಪ ವಯಾ-28ವರ್ಷ ಉ:ಮಿನುಗಾರಿಕೆ  ಇಲಾಖೆಯಲ್ಲಿ ಎಸ್.ಡಿ.. ಸಾ:ಸಂತೆ ಬಜಾರ ಮಾನವಿ     FvÀನೊಂದಿಗೆ ಮದುವೆಯಾಗಿದ್ದು ಮದುವೆಯ ಕಾಲಕ್ಕೆ ವರೋಪಚಾರವಾಗಿ 1,20,000=00 ರೂಪಾಯಿ ನಗದು ಹಣ 3ವರೆ ತೊಲೆ ಬಂಗಾರದ ಆಭರಣ ಹಾಗೂ 1ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಾನುಗಳನ್ನುಕೊಟ್ಟು ಮದುವೆ ಮಾಡಿದ್ದು ಸ್ವಲ್ಪ ದಿನಗಳವರೆಗೆ ಗಂಡ ಮತ್ತು ಗಂಡನಮನೆಯವರು ಸರಿಯಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಬಾ ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ  ಕಿರುಕುಳ ಕೊಡುತ್ತ ಬಂದಿದ್ದು 1] ಚನ್ನಬಸವ ತಂದೆ  ದಿ:ಮಲ್ಲಪ್ಪ ವಯಾ-28ವರ್ಷ ಉ:ಮಿನುಗಾರಿಕೆ    ಇಲಾಖೆಯಲ್ಲಿ ಎಸ್.ಡಿ.. ಸಾ:ಸಂತೆ ಬಜಾರ ಮಾನವಿ           [ ಗಂಡ]                                                  2] ಶರಣಬಸವ     [ ನಾದಿನಿಯ ಗಂಡ ]      3] ಅನ್ನಪೂರ್ಣ @ ಚೆನ್ನಮ್ಮ ಗಂಡ ಶರಣಬಸವ     [ ನಾದಿನಿ ]     4] ಗುರುಪಾದಮ್ಮ ಗಂಡ ದಿ::ಮಲ್ಲಪ್ಪ  [ಅತ್ತೆ]     5] ವೀರೇಶ  ಎಲ್ಲರೂ ಸಾ:ಮಾನವಿ      [6] ತಿಮ್ಮಪ್ಪ ಸಾ:ಸಿಂಧನೂರು   EªÀgÀÄUÀ¼ÀÄ ನೀಡುವ ಕಿರುಕುಳ ತಾಳದೆ ಪಿರ್ಯಾದಿದಾರಳು ತನ್ನ ತವರು ಮನೆಗೆ ಬಂದಾಗ ದಿ.18-06-2014ರಂದು ಸಾಯಂಕಾಲ 6-00 ಗಂಟೆ ಸುಮಾರು ಆರೋಪಿತರು ಕಡದಿನ್ನಿ ಗ್ರಾಮಕ್ಕೆ ಬಂದು ಪಿರ್ಯಾದಿದಾರಳು ತಮ್ಮ ಮನೆಯ ಮುಂದೆ ಕುಳಿತಿರುವಾಗ ಆರೋಪಿತರು ಪಿರ್ಯಾದಿಯೊಂದಿಗೆ ಜಗಳ ತೆಗೆದು ಎಲೆ ಸೂಳೆ ವರದಕ್ಷಿಣೆ ಹಣವಾದರೂ ಕೊಡು ಇಲ್ಲವಾದರೆ ಡೈವರ್ಸ್ ಆದರೂ ಕೊಡು ಅಂತಾ ಅವಾಚ್ಯ ವಾಗಿ ಬೈದಾಡಿ  ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದಲ್ಲದೆ ಆರೋಪಿ ಶರಣಬಸವ ಪಿರ್ಯಾದಿದಾರಳ ಮೈಕೈ ಮುಟ್ಟಿ ಹಿಡಿದು ಎಳೆದಾಡಿ ಮಾನಭಂಗ ಮಾಡಿರುವುದಾಗಿ ನೀಡಿರುವ ಲಿಖಿತ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 187/2014 ಕಲಂ: 498 [], 323,354,504,506, ಸಹಿತ 34 .ಪಿ.ಸಿ   ಮತ್ತು   ಕಲಂ:3 ಮತ್ತು 4 ಡಿ.ಪಿ.ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.08.2014 gÀAzÀÄ    35 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   6,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.