Thought for the day

One of the toughest things in life is to make things simple:

30 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
ಸೇಂಧಿ/ಅಕ್ರಮ ಮದ್ಯ/ಕಳ್ಳಬಟ್ಟಿ ಸರಾಯಿ ಪ್ರಕರಣದ ಮಾಹಿತಿ.
       ದಿನಾಂಕ: 29-04-2020 ರಂದು ರಾತ್ರಿ 8-30 ಗಂಟೆಗೆ ಶೀಲಾ ಮೂಗನಗೌಡರ ಪಿ.ಎಸ್. ಕಾ & ಸು  ರವರು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಸಾರಾಂಶ ಮಡ್ಡಿಪೇಟೆ ಕೊರವರ ಓಣಿ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಯಾವದೇ ಲೈಸನ್ಸ ಇಲ್ಲದೆ ಮತ್ತು ರಾಜ್ಯದಲ್ಲಿ ಕೊರನಾ ವೈರಸ್ ಇದ್ದ ಪ್ರಯುಕ್ತ ರಾಜ್ಯ ಸರ್ಕಾರ ಆದೇಶದಂತೆ ಮಾನ್ಯ ಜಿಲ್ಲಾಧಿಕಾರಿಗಳು ಮಧ್ಯ ಮಾರಾಟ ನಿಷೇದಿಸಿದ್ದರು ಸಹ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದು 1] ಅಂಜಿ @ ಅಂಜಿನೆಯ್ಯ ತಂದೆ ತಿಪ್ಪಯ್ಯ 22 ವರ್ಷ, 2] ವೀರೇಶ ತಂದೆ ತಿಪ್ಪಯ್ಯ, 26 ವರ್ಷ, ಇಬ್ಬರು ಜಾಃ ಕೊರವರು, ಉಃ ಕೂಲಿಕೆಲಸ ಸಾಃ ಕೊರವರ ಓಣಿ ಮಡ್ಡಿಪೇಟ್ ರಾಯಚೂರು. ಇವರು ಸಿಕ್ಕಿಬಿದ್ದಿದ್ದು, ಅವರಿಗೆ ಮದ್ಯದ ಪೌಚ್ ಗಳ ಬಗ್ಗೆ ವಿಚಾರಿಸುತ್ತಿದ್ದಾಗ ಸಿಕ್ಕಿಬಿದ್ದ ಇಬ್ಬರು ಆರೋಪಿತರು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಮವಸ್ತ್ರದಲ್ಲಿದ್ದ ಸಿಬ್ಬಂದಿಯವರನ್ನು ಜೋರಾಗಿ ನೂಕಿ ಅಲ್ಲಿಂದ ಓಡಿ ಹೋಗಿದ್ದುಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತೆ ಕುರಿತು ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದು ಅಲ್ಲದೇ ರಾಜ್ಯ ಸರ್ಕಾರವು ಮದ್ಯ ಮಾರಾಟ ಮಾಡುವದನ್ನು ನಿಷೇಧಿಸಿದ ಹಿನ್ನಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ಮಾಡಲು ನಿಷೇಧಿಸಿ ಆದೇಶ ಹೊರಡಿಸಿದ್ದು, ಆರೋಪಿತರು ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಆರೋಪಿತರಿಗೆ ಜನರನ್ನು ಗುಂಪಾಗಿ ಸೇರಿಸಿ ಮದ್ಯ ಮಾರಾಟ ಮಾಡುವುದರಿಂದ ಕೋವಿಡ್-19 ಮಾರಣಾಂತಿಕ ಸಾಂಕ್ರಾಮಿಕ ರೋಗ ಹರಡುವದರ ಬಗ್ಗೆ ತೀಳಿದಿದ್ದರು ಸಹ  ಜನರನ್ನು ಗುಂಪಾಗಿ ಸೇರಿಸಿ ಅನಧಿಕೃತವಾಗಿ ಮದ್ಯದ ಮಾರಾಟದಲ್ಲಿ ತೊಡಗಿ ಆದೇಶವನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ. ಸ್ಥಳದಲ್ಲಿದ್ದ ಮಧ್ಯವನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಸಲು ಎರಡು ರಟ್ಟಿನ ಬಾಕ್ಸದಲ್ಲಿ ಒಂದರಲ್ಲಿ 1] ಓರಿಜಿನಲ್ ಚಾಯ್ಸ್ 90 ಎಂ.ಎಲ್ ಒಟ್ಟು 60 ಪೌಚ್ ಗಳಿದ್ದು, ಒಂದರ ಬೆಲೆ 30=32 ಪೈಸೆ ಇದ್ದು ಒಟ್ಟು ರೂ 1819=20 ಪೈಸೆ ಒಟ್ಟು ಲೀಟರಗಳಲ್ಲಿ 5.4 ಲೀ ಇದ್ದು, ಇನ್ನೊಂದರಲ್ಲಿ 2] BAGPIPER DELUXE WHISKY 180 ML 30 ಪೌಚ್ ಗಳಿದ್ದು ಒಟ್ಟು 5.4 ಲೀ ಇದ್ದು, ಒಂದಕ್ಕೆ ರೂ 90.21 ಪೈ ಇದ್ದು ಒಟ್ಟು ರೂ 2706=30 ಪೈಸೆ ಹೀಗೆ ಒಟ್ಟು 10.8 ಲೀ ಅವುಗಳ ಒಟ್ಟು ಮೊತ್ತ ರೂ 4525=50 ಪೈ ಆಗುತ್ತಿದ್ದು, ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದಾದರು ದಾಖಲೆಗಳು ಇಟ್ಟಿರುವ ಬಗ್ಗೆ ಪರಿಶೀಲಿಸಲು ಯಾವುದೇ ದಾಖಲೇಗಳು ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಎರಡು ರಟ್ಟಿನ ಡಬ್ಬಿಗಳಿಂದ ಒಂದೊಂದರಲ್ಲಿ ಒಂದೊಂದು ಪೌಚ್ ಗಳನ್ನು ಸ್ಯಾಂಪಲ್ ಗಾಗಿ ತೆಗೆದುಕೊಂಡಿದ್ದು ಇವುಗಳನ್ನು ಸಂಜೆ 6-45 ರಿಂದ ರಾತ್ರಿ 8-00   ಗಂಟೆಯವರಿಗೆ ಕೇಸಿನ ಪುರಾವೆಗಾಗಿ ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ಮತ್ತು ಮುದ್ದೆ ಮಾಲಿನೊಂದಿಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಅಂತಾ ಇದ್ದು ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 29/2020 ಕಲಂ.32.34 ಕೆ.. ಕಾಯಿದೆ ಮತ್ತು ಕಲಂ. 188, 269, 270, 353,ಸಹಿತ 34 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

     £ÀªÀÄÆ¢vÀ DgÉÆæ ¸ÀĤÃvÁ UÀAqÀ ±ÀgÀtPÀĪÀiÁgÀ gÁoÉÆÃqÀ, 30 ªÀµÀð, ®ªÀiÁtÂ, PÀÆ° PÉ®¸À ¸Á:ªÀiÁgÀ®¢¤ß vÁAqÁ ಈಕೆಯು ªÀiÁ®gÀ¢¤ß vÁAqÁzÀ ¸ÀPÁðj ±Á¯ÉAiÀÄ »A¢£À ¸ÁªÀðd¤PÀ ¸ÀܼÀzÀ°è ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ PÀ¼Àî§nÖ ¸ÀgÁ¬ÄAiÀÄ£ÀÄß CPÀæªÀĪÁV ªÀiÁgÁl ªÀiÁqÀÄwÛzÀÝ£ÀÄß PÀAqÀÄ zÁ½ ªÀiÁqÀ¯ÁV DgÉÆævÀ¼ÀÄ Nr ºÉÆÃVzÀÄÝ, ¸ÀܼÀzÀ°è 06 °Ãlgï PÀ¼Àî§nÖ CQ-1200/-gÀÆ ºÁUÀÆ ¸ÀĪÀiÁgÀÄ 25 °Ãlgï£ÀµÀÄÖ PÀ¼Àî§nÖ PÉÆ¼É ¹QÌzÀÄÝ, ¥ÀAZÀgÀ ¸ÀªÀÄPÀëªÀÄ PÀ¼Àî§nÖAiÀÄ£ÀÄß d¦Û ªÀiÁrPÉÆAqÀÄ, PÀ¼Àî§nÖ PÉÆüÉAiÀÄ£ÀÄß ¥ÀAZÀgÀ ¸ÀªÀÄPÀëªÀÄzÀ°è £Á±À¥Àr¹zÀÄÝ, J¥sï.J¸ï.J¯ï. ¥ÀjÃPÉëUÉ PÀ½¹PÉÆqÀĪÀ PÀÄjvÀÄ ªÀ±ÀPÉÌ vÉUÉzÀÄPÉÆAqÀ PÀ¼Àî§nÖAiÀÄ ¥Àæw ¨Ál®zÀ°è 1/2 °Ãlgï£ÀµÀÄÖ, MAzÉÆAzÀÄ ¥Áè¹ÖPï ¨Ál®zÀ°è ¥ÀævÉåÃRªÁV vÉUÉzÀÄ CzÀgÀ ªÀÄÄZÀѼÀªÀ£ÀÄß ©½ §mÉÖ¬ÄAzÀ ¸ÀÄwÛ ssp JA§ EAVèõï CPÀëgÀzÀ ²Ã¯ï ªÀiÁr  ¥ÀAZÀgÀ ºÁUÀÆ ¦.J¸ï.L.gÀªÀgÀÄ vÀªÀÄä ¸À» aÃnAiÀÄ£ÀÄß CAn¹, ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ PÀ¼Àî§nÖ ¸ÀgÁ¬ÄAiÀÄ£ÀÄß CPÀæªÀĪÁV ªÀiÁgÁl ªÀiÁqÀÄwÛzÀÝ DgÉÆæ «gÀÄzÀÝ PÁ£ÀÆ£ÀÄ PÀæªÀÄ PÉÊUÉƼÀî®Ä ¸ÀÆa¹zÀÝgÀ ªÉÄÃgÉUÉ ಮಸ್ಕಿ ಪೊಲೀಸ್ ಠಾಣಾ ಗುನ್ನೆ ನಂಬರ 34/2020 PÀ®A. 32 & 34 PÉ.E. PÁAiÉÄÝ. & 273, 284 L¦¹ ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರೆ.

    DgÉÆæ 1) qsÁR¥Àà vÀAzÉ ºÀ£ÀĪÀÄ¥Àà ZÀªÁít, PÀÆ° PÉ®¸À ¸Á:ªÀiÁåzÀgÁ¼À vÁAqÁ 2) ¹£À¥Àà@²ªÀ¥Àà 45 ªÀµÀð ¸Á:ªÀiÁåzÀgÁ¼À vÁAqsÁ 3) gÁªÀÄ¥Àà vÀAzÉ ¥ÀÆ®¹AUÀ¥Àà eÁzÀªï 40 ªÀµÀð ¸Á:ªÀÄ¹Ì vÁAqÁ 4) ±ÉÃoÀ¥Àà vÀAzÉ ºÀj¹AUÀ¥Àà gÁoÉÆÃqÀ, 50 ªÀµÀð, ®ªÀiÁt ¸Á:ªÀÄ¹Ì vÁAqÁ vÀgÀÄ ªÀÄ¹Ì vÁAqÁzÀ ºÉÆgÀªÀ®AiÀÄzÀ ¤Ãj£À mÁåAPï ºÀwÛgÀ ¸ÁªÀðd¤PÀ ¸ÀܼÀzÀ°è ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ PÀ¼Àî§nÖ ¸ÀgÁ¬ÄAiÀÄ£ÀÄß CPÀæªÀĪÁV ªÀiÁgÁl ªÀiÁqÀÄwÛzÀÝ£ÀÄß PÀAqÀÄ zÁ½ ªÀiÁqÀ¯ÁV DgÉÆævÀgÀÄ Nr ºÉÆÃVzÀÄÝ, ¸ÀܼÀzÀ°è 20 °Ãlgï PÀ¼Àî§nÖ CQ-4000/-gÀÆ ºÁUÀÆ ¸ÀĪÀiÁgÀÄ 30 °Ãlgï£ÀµÀÄÖ PÀ¼Àî§nÖ PÉÆ¼É ¹QÌzÀÄÝ, ¥ÀAZÀgÀ ¸ÀªÀÄPÀëªÀÄ PÀ¼Àî§nÖAiÀÄ£ÀÄß d¦Û ªÀiÁrPÉÆAqÀÄ, PÀ¼Àî§nÖ PÉÆüÉAiÀÄ£ÀÄß ¥ÀAZÀgÀ ¸ÀªÀÄPÀëªÀÄzÀ°è £Á±À¥Àr¹zÀÄÝ, J¥sï.J¸ï.J¯ï. ¥ÀjÃPÉëUÉ PÀ½¹PÉÆqÀĪÀ PÀÄjvÀÄ ªÀ±ÀPÉÌ vÉUÉzÀÄPÉÆAqÀ PÀ¼Àî§nÖAiÀÄ ¥Àæw ¨Ál®zÀ°è 1/2 °Ãlgï£ÀµÀÄÖ, MAzÉÆAzÀÄ ¥Áè¹ÖPï ¨Ál®zÀ°è ¥ÀævÉåÃRªÁV vÉUÉzÀÄ CzÀgÀ ªÀÄÄZÀѼÀªÀ£ÀÄß ©½ §mÉÖ¬ÄAzÀ ¸ÀÄwÛ sSP JA§ EAVèõï CPÀëgÀzÀ ²Ã¯ï ªÀiÁr  ¥ÀAZÀgÀ ºÁUÀÆ ¦.J¸ï.L.gÀªÀgÀÄ vÀªÀÄä ¸À» aÃnAiÀÄ£ÀÄß CAn¹, ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ PÀ¼Àî§nÖ ¸ÀgÁ¬ÄAiÀÄ£ÀÄß CPÀæªÀĪÁV ªÀiÁgÁl ªÀiÁqÀÄwÛzÀÝ DgÉÆævÀgÀ «gÀÄzÀÝ PÁ£ÀÆ£ÀÄ PÀæªÀÄ PÉÊUÉƼÀî®Ä ¸ÀÆa¹zÀÝgÀ ªÉÄÃgÉUÉ  ಮಸ್ಕಿ ಪೊಲೀಸ್ ಠಾಣಾ ಗುನ್ನೆ ನಂಬರ 34/2020 PÀ®A. 32 & 33 PÉ.E. PÁAiÉÄÝ. & 273, 284 L¦¹ ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರೆ.
ಮರಳು ಕಳ್ಳತನ ಪ್ರಕರಣದ ಮಾಹಿತಿ.

ಸೈಬರ್ ಪ್ರಕಣದ ಮಾಹಿತಿ.
       ಫಿರ್ಯಾದಿದಾರರು ಮಾನವಿ ಎಸ್.ಬಿ.. ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಖಾತೆ ನಂಬರ್ 54056681448 ಇದ್ದು, ಸದರಿ ಖಾತೆಗೆ ಮೊಬೈಲ ನಂಬರ ಎಸ್.ಎಮ್.ಎಸ್ ಅಲರ್ಟ ಮಾಹಿತಿಯನ್ನು ಹೊಂದಿರುವದಿಲ್ಲ. ದಿನಾಂಕ:21/11/2019 ರಂದು ಫಿರ್ಯಾದಿದಾರರು ಮಾನವಿ ಪಟ್ಟಣದಲ್ಲಿರುವ ಎಸ್.ಬಿ.. .ಟಿ.ಎಂ. ಸೆಂಟರಿನಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಸಹಾಯ ಪಡೆದು ರೂ.2000/- ಹಣ ವಿತ್ ಡ್ರಾ ಮಾಡಿಕೊಂಡಿದ್ದು ನಂತರ ವ್ಯಕ್ತಿಯು .ಟಿ.ಎಂ. ಕಾರ್ಡ ಫಿರ್ಯಾದಿದಾರರಿಗೆ ವಾಪಸ ನೀಡಿದ್ದು ಇರುತ್ತದೆ. ದಿನಾಂಕ:23-04-2020 ರಂದು ಫಿರ್ಯಾದಿದಾರರು ಮಾನವಿ ಪಟ್ಟಣದಲ್ಲಿರುವ ಎಸ್.ಬಿ.. ಬ್ಯಾಂಕಿಗೆ ಹೋಗಿ ವಿಚಾರಿಸಲು ಬ್ಯಾಂಕ್ ಖಾತೆಯಲ್ಲಿ ರೂ.1200/- ಬಾಕಿ ಇರುವದಾಗಿ ತಿಳಿಸಿದ್ದು ಬ್ಯಾಂಕ್ ಮ್ಯಾನೇಜರ್ ರವರಿಗೆ ಫಿರ್ಯಾದಿದಾರರು ತಮ್ಮ .ಟಿ.ಎಂ. ಕಾರ್ಡ  ನೀಡಿ ಪರಿಶೀಲಿಸಲು ಹೇಳಿದ್ದು ಸದರಿ .ಟಿ.ಎಂ. ಕಾರ್ಡ ನಿಮ್ಮದಲ್ಲ ಇದು ಬೇರೆಯವರದು ಎಂದು ತಿಳಿಸಿದ್ದು ಇರುತ್ತದೆ. ದಿನಾಂಕ:21/11/2019 ರಂದು ಫಿರ್ಯಾದಿದಾರರು ಮಾನವಿ ಪಟ್ಟಣದಲ್ಲಿ ಹಣ ಡ್ರಾ ಮಾಡಲು ಒಬ್ಬ ಅಪರಿಚಿತ ವ್ಯಕ್ತಿಯ ಸಹಾಯ ಪಡೆದಿದ್ದು ಸದರಿ ವ್ಯಕ್ತಿಯು ಫಿರ್ಯಾದಿದಾರರ .ಟಿ.ಎಂ. ಕಾರ್ಡ ಅನ್ನು ಬದಲಾವಣೆ ಮಾಡಿ ಫಿರ್ಯಾದಿದಾರರಿಗೆ ತಿಳಿಯದಂತೆ ಬೇರೆಯವರ .ಟಿ.ಎಂ. ಕಾರ್ಡ ಅನ್ನು ಫಿರ್ಯಾದಿದಾರರಿಗೆ ನೀಡಿ ಮೋಸ ಮಾಡಿದ್ದು ಯಾರೋ ಅಪರಿಚಿತರು ಫಿರ್ಯಾದಿದಾರ ಖಾತೆಯಿಂದ ದಿನಾಂಕ:21-11-2019 ರಿಂದ 10-03-2020 ಅವಧಿಯಲ್ಲಿ ಒಟ್ಟು ರೂ.2.86.163/- ಗಳನ್ನು ಫಿರ್ಯಾದಿದಾರರ .ಟಿ.ಎಂ. ಕಾರ್ಡ ಬಳಸಿ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದ್ದು ಸದರಿ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಸಿ..ಎನ್ ಅಪರಾಧ ಪೊಲೀಸ್ ಠಾಣಾ ಗುನ್ನೆ ನಂ.66(ಸಿ).66(ಡಿ) .ಟಿ. ಕಾಯ್ದೆ 2008 ಮತ್ತು ಕಲಂ.419.420 ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ