Thought for the day

One of the toughest things in life is to make things simple:

21 Mar 2017

Reported Crimes


                                                     

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w:-
              
     ¥ÀgÀ±ÀÄgÁªÀÄ vÀAzÉ ºÀ£ÀĪÀÄAvÀ PÀ®ªÀÄAV ªÀAiÀiÁ: 30ªÀµÀð, eÁ: PÀÄgÀ§gÀ G: MPÀÌ®ÄvÀ£À ¸Á: ¸ÀÄtPÀ¯ï ºÁUÀÆ   EvÀgÉ 7 d£ÀgÀÄ PÀÆr ¢£ÁAPÀ 19-03-2017 gÀAzÀÄ ¸ÀAeÉ 4-30 UÀAmÉUÉ ¸ÀÄtPÀ¯ï UÁæªÀÄzÀ°è ºÀ£ÀĪÀÄAvÀ zÉêÀgÀ UÀÄrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ ªÀiÁ£Àå r.J¸ï.¦.°AUÀ¸ÀÄUÀÆgÀ, ªÀiÁ£Àå ¹¦L °AUÀ¸ÀÄUÀÆgÀ, ªÀiÁ£Àå ¦J¸ïL °AUÀ¸ÀÆUÀÆgÀÄ gÀªÀgÀÄ ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ zÁ½ªÀiÁr 07 d£À DgÉÆævÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 5400/- gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ EgÀÄvÀÛzÉ.  ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 97/2017 PÀ®A 87 PÉ.¦ DPïÖ CrAiÀÄ°è UÀÄ£Éß zÁR®Ä ªÀiÁr vÀ¤SÉ PÉÊUÉÆArzÀÄÝ EgÀÄvÀÛzÉ

     ದಿ.19-03-2017 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ರಾಮಣ್ಣ ತಂದೆ ಬಸ್ಸಯ್ಯ ವಯ-58ವರ್ಷ,ಜಾತಿ:ಈಳಿಗೇರ,:ಒಕ್ಕಲುತನ, ಸಾ:ಹಳ್ಳಿಹೋಸೂರು ºÁUÀÆ EvÀgÉ 6 d£ÀgÀÄ  PÀÆr ಚಾಗಭಾವಿ ಗ್ರಾಮದ ಊರ ಹೊರ ವಲಯದಲ್ಲಿರುವ ಹರಿವೆಮ್ಮನ ಹೊಲದ ಹತ್ತಿರ ಜಾಲಿ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆಇಟ್ಟು 52 ಇಸ್ಪೇಟ ಎಲೆಗಳ ಸಹಾಯದಿಂದ ಅಂದರಬಹಾರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್..¹gÀªÁgÀ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ 7 ಜನ ಆರೋಪಿ ತರು ಸಿಕ್ಕು ಬಿದ್ದಿದ್ದು ಸಿಕ್ಕು ಬಿದ್ದವರ ತಾಬಾದಿಂದ ಇಸ್ಪೇಟ ಜೂಜಾಟದ ಹಣ ರೂ.3,220=00 ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ನೀಡಿದ ಪಂಚನಾಮೆ ಮತ್ತು ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ¹gÀªÁgÀ ¥Éưøï oÁuÉ UÀÄ£Éß £ÀA: 52/2017  PÀ®A: 87 PÀ.¥ÉÆ. PÁAiÉÄÝ CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈ ಕೊಳ್ಳಲಾಗಿದೆ.

PÀ¼ÀÄ«£À ¥ÀæPÀgÀtzÀ ªÀiÁ»w:-
     ¢£ÁAPÀ: 19-03-2017 gÀAzÀÄ ¦ügÁå¢ ªÉÄÊdÄ¢Þ£ï vÀAzÉ: C«Äãï¨ÁµÀ, 25ªÀµÀð, eÁw: ªÀÄĹèA, G: MPÀÌ®ÄvÀ£À, ¸Á: UËgÀA¥ÉÃmï zÉêÀzÀÄUÀð FvÀ£ÀÄ  UÀAmÉAiÀÄ ¸ÀĪÀiÁjUÉ vÀ£Àß ¥ÁåµÀ£ï ¥ÉÆæà ªÉÆÃlgï ¸ÉÊPÀ¯ï £ÀA. PÉ.J. 36 E.¹.6444 £ÉÃzÀÝ£ÀÄß vÉUÉzÀÄPÉÆAqÀÄ ¹gÀªÁgÀ PÁæ¸ï ºÀwÛgÀzÀ°è£À vÀªÀÄä ºÉÆ®zÀ ºÀwÛgÀ ¸ÀAeÉ 6-10 ¸ÀĪÀiÁjUÉ vÀ£Àß ªÉÆÃlgï ¸ÉÊPÀ¯ï ¤°è¹ ºÉÆ®zÀ°è ºÉÆÃV PÉ®¸À ªÀÄÄV¹PÉÆAqÀÄ ªÁ¥À¸ÀÄì ¸ÀAeÉ 6-30 UÀAmÉ ¸ÀĪÀiÁjUÉ §AzÀÄ £ÉÆÃrzÁUÀ vÀ£Àß ªÉÆÃlgï ¸ÉÊPÀ¯ï PÁt¸À¢zÀÝjAzÀ AiÀiÁgÉÆà E§âgÀÆ ªÀåQÛUÀ¼ÀÄ MAzÀÄ ªÉÆÃlgï ¸ÉÊPÀ¯ïUÉ E£ÉÆßAzÀÄ ªÉÆÃlgï ¸ÉÊPÀ¯ï ºÀUÀ΢AzÀ mÉÆà ªÀiÁrPÉÆAqÀÄ ºÉÆÃUÀĪÀÅzÀ£ÀÄß £ÉÆÃr vÁ£ÀÄ vÀ£Àß ¸ÀA§A¢üPÀ PÀÆrPÉÆAqÀÄ ºÉÆÃV ªÉÆÃlgï ¸ÉÊPÀ¯ï vÉUÉzÀÄPÉÆAqÀÄ ºÉÆÃUÀÄwÛzÀݪÀ£ÀÄß ¤Ã°è¹ vÀªÀÄä ªÉÆÃlgï ¸ÉÊPÀ¯ï£ÀÄß UÀÄwð¹, ¦ügÁå¢AiÀÄÄ vÀ£Àß ªÉÆÃlgï ¸ÉÊPÀ¯ï£ÀÄß AiÀiÁPÉ vÉUÉzÀÄPÉÆAqÀÄ ºÉÆÃUÀÄwÛ¢Ýj CAvÁ PÉýzÁUÀ DgÉÆævÀgÀÄUÀ¼ÀÄ ¸ÀjAiÀiÁzÀ GvÀÛgÀ ¤ÃqÀzÉà EzÀÄÝzÀjAzÀ DgÉÆævÀgÀ ªÉÆÃlgï ¸ÉÊPÀ¯ï ¸ÉèAqÀgï ¥Àè¸ï £ÀA. PÉ.J.37 AiÀÄÄ. 6963 CAvÁ EzÀÄÝ, ¸ÀzÀj E§âgÀÄ ªÀåQÛUÀ¼ÀÄ PÀ¼ÀîvÀ£À ªÀiÁrPÉÆAqÀÄ ªÉÆÃlgï ¸ÉÊPÀ¯ï vÉUÉzÀÄPÉÆAqÀÄ ºÉÆÃUÀ®Ä ¥ÀæAiÀÄwß¹zÀÄÝ EgÀÄvÀÛzÉ CAvÁ ªÉÆÃlgï ¸ÉÊPÀ¯ïUÀ¼ÀÄ ªÀÄvÀÄÛ DgÉÆævÀgÀ£ÀÄß ªÀÄÄA¢£À PÀæªÀÄ dgÀÄV¸ÀĪÀ PÀÄjvÀÄ oÁuÉAiÀÄ°è ºÁdgÀÄ ¥Àr¹ zÀÆgÀ£ÀÄß ¤ÃrzÀÝgÀ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA: 45/2017 PÀ®A. 379 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ:-.20-03-2017 ರಂದು ಬೆಳಿಗ್ಗೆ  10.00  ಗಂಟೆಗೆ ಫಿರ್ಯಾದಿದಾರರಾದ  ವೆಂಕೋಬ ಇತನು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿ ಏನೆಂದರೆ ದಿನಾಂಕ 25-08-2016 ರಂದು ಮಧ್ಯಾನ ಹೆಚ್ ಕೆ ಜಿ ಎನ್ ಹೋಟೆಲ್ ಮುಂದೆ ನಿಲ್ಲಿಸಿದ್ದ ಹೀರೋ ಸ್ಪೇಂಡರ್ ಪ್ಲಸ್  ಮೋಟಾರ್ ಸೈಕಲ್ ನಂ. ಕೆ.ಎ.36 ಇಎಫ್ 1167  ನೇದ್ದನ್ನು  ಹ್ಯಾಂಡ್ಲಾಕ್ ಮಾಡಿ ಹೋಟೆಲ್ ಒಳಗೆ  ನಾಸ್ಟ್ ಮಾಡಿ ಮರಳಿ ಬಂದು ನೋಡಲಾಗಿ ನಾನು  ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟಾರ್ ಸೈಕಲ್  ಇರಲಿಲ್ಲ . ನನ್ನ ಪರಿಚಯಸ್ಥರು ಮತ್ತು ಗೆಳೆಯರು ತೆಗೆದುಕೊಂಡು ಹೋಗಿರಬಹುದು ಅಂತ ಎಲ್ಲಾ ಕಡೆಗೆ ಹುಡುಕಾಡಲಾಗಿ ನನ್ನ ಮೋಟಾರ್ ಸೈಕಲ್ ಸಿಗದೆ ಇದ್ದುದರಿಂದ .  ನನ್ನ ಹೀರೋ ಸ್ಪೇಂಡರ್ ಪ್ಲಸ್  ಮೋಟಾರ್ ಸೈಕಲ್ ನಂ. ಕೆ.ಎ.36 ಇಎಫ್ 1167  ನೇದ್ದು 2014 ನೇ ಮಾಡಲ್ ಇದ್ದು Chassis No MBLHA10AMEHG88210  Engine No-HA19EJEHG68541  ಬ್ಲಾಕ್ ಕಲರ್ ಗಾಡಿ ಅ.ಕಿ.ರೂ-35000- ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು  ಹೋದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಬಂದು ದೂರು ನೀಡಿದ್ದರ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ. 48/2017 ಕಲಂ 379 ಐಪಿಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
                PÁgÀt ªÉÄîÌAqÀ ªÁºÀ£À PÀ¼ÀÄ«£À §UÉÎ ªÀiÁ»w ¹PÀÌ°è F PɼÀPÀAqÀ zÀÆgÀªÁt ¸ÀASÉåUÉ ªÀiÁ»w w½¸À®Ä «£ÀAw.
1) ¹.¦.L ¥À²ÑªÀÄ ªÀÈvÀÛ, gÁAiÀÄZÀÆgÀÄ ªÉƨÉÊ¯ï ¸ÀA:9480803831  2 ) ¦.J¸ï.L PÁ.¸ÀÄ ¥À²ÑªÀÄ oÁuÉ gÁAiÀÄZÀÆgÀÄ ªÉƨÉÊ¯ï ¸ÀA: 9480803847    3) ¦.J¸ï.L .ವಿ ¥À²ÑªÀÄ oÁuÉ gÁAiÀÄZÀÆgÀÄ ªÉƨÉÊ¯ï ¸ÀA.94808038724) ¥À²ÑªÀÄ ¥Éưøï oÁuÉ gÁAiÀÄZÀÆgÀÄ, zÀÆ.¸ÀA.08532-232570 5) gÁAiÀÄZÀÆgÀÄ f¯Áè PÀAmÉÆæïï gÀƪÀiï zÀÆgÀªÁt ¸ÀA 08532 -235635                                                 (100)    westrcr@ksp.gov.in  
 C¥ÀWÁvÀ ¥ÀæPÀgÀtzÀ ªÀiÁ»w:-
             ಮೃತ   ¸ÀvÀå£ÁgÁAiÀÄt vÀA PÉÆmÉÃAiÀÄå ªÀ. 45 eÁw ºÀqÀ¥ÀzÀ G. MPÀÌ®ÄvÀ£À ¸Á. UÀÄAd½îPÁåA¥ï vÁ ¹AzsÀ£ÀÆgÀ  ಈತನು ಫಿರ್ಯಾಧಿ © zsÀ£À®Qëà UÀA ¸ÀvÀå£ÁgÁAiÀÄt ªÀ. 43 eÁw. ºÀqÀ¥ÀzÀ G.PÀÆ° ¸Á. UÀÄAd½îPÁåA¥ï vÁ. ¹AzsÀ£ÀÆgÀ FPÉAiÀÄ ಗಂಡನಿದ್ದು ಈತನು ಗುಂಜಳ್ಳಿ ಕ್ಯಾಂಪನಲ್ಲಿರುವ ಸಿದ್ದಲಿಂಗಪ್ಪ ಪನ್ನೂರ  ಇವರ ಜಾಗೆಯಲ್ಲಿ ಗುಡಿಸಲು ಹಾಕಿಕೊಂಡು ತನ್ನ ಹೆಂಡತಿಯೊಂದಿಗೆ ವಾಸವಾಗಿದ್ದು  ಇರುತ್ತದೆ, ಈತನು ದಿನಾಂಕ  18-3-2017 ರಂದು  ಸಾಯಂಕಾಲ 7-30 ಗಂಟೆಯ ಸಿಂಧನೂರ- ಕುಷ್ಟಗಿ ಮುಖ್ಯ ರಸ್ತೆಯ  ಗುಂಜಳ್ಳಿ ಕ್ಯಾಂಪ ಕ್ರಾಸ ಕಡೆಯಿಂದ  ತನ್ನ ಮನೆಗೆ ನಡೆದುಕೊಂಡು ಬರುವಾಗ ಆರೋಪಿತನು ತನ್ನ ಹಿರೋಹೊಂಡಾ ಪ್ಯಾಶನ್  ಪ್ರೋ ಮೋಟಾರ್ ಸೈಕಲ್ ನಂಬರ ಇಲ್ಲಾ   ಅದರ   CHESSI NO.MBLHA10A6EHE42389  Eng No-HA10ENEHE61964  ನೇದ್ದರ ಸವಾರನು  ತನ್ನ ಮೋಟಾರ್ ಸೈಕಲ್ ಹಿಂದೆ ಗಾಯಾಳು ಸಣ್ಣಹನುಮಂತ ಶ್ಯಾಮಣ್ಣ  ಕೂಡಿಸಿಕೊಂಡು ಸಿಂಧನೂರ  ಕಡೆಯಿಂಧ ಅತೀವೇಗ ಮತ್ತು ಅಲಕ್ಷತನದಿಂಧ ನಡೆಯಿಸಿಕೊಂಡು ಬಂದು ತನ್ನ ಮನೆಗೆ ಬರುತ್ತಿದ್ದು ಫಿರ್ಯಾಧಿಯ ಗಂಡನಿಗೆ ಎದುರಿನಿಂದ ಅಪಘಾತ ಮಾಡಿದ್ದರಿಂದ ಫಿರ್ಯಾಧಿಯ ಗಂಡನಿಗೆ  ಹಿಂದೆಲೆಗೆ ಮತ್ತು ಎಡ ಕಿವಿ ಮಲಕಿನ ಹತ್ತಿರ ಭಾರೀ ರಕ್ತಗಾಯ ಮತ್ತು ಎಡ ಕಣ್ಣಿನ ಹುಬ್ಬಿನ  ಮೇಲೆ ರಕ್ತಗಾಯ , ಎಡ ಹೊಟ್ಟೆಯ ಹತ್ತಿರ  ತೆರೆಚಿದ ಗಾಯಗಳಾಗಿದ್ದು ಮತ್ತು ಆರೋಪಿತನ ಮೋಟಾರ್ ಸೈಕಲ್ ಹಿಂಧೆ ಕುಳಿತ್ತಿದ್ದ ಸಣ್ಣಹನುಮಂತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು  ಇವರನ್ನು ಚಿಕಿತ್ಸೆ ಕುರಿತು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು ಅವರಲ್ಲಿ ಫಿರ್ಯಾಧಿಯ ಗಂಡ ಸತ್ಯನಾರಾಯಣನನ್ನು  ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ    ಅಂಬುಲೆನ್ಸದಲ್ಲಿ  ಕರೆದುಕೊಂಡು ಹೋಗುವಾಗ  ಧಡೇಸೂಗೂರ ರಸ್ತೆಯ ಮದ್ಯದಲ್ಲಿ  ಅಪಘಾತದಲ್ಲಿ ಆದ ಗಾಯಗಳಿಂದ ಸತ್ತಿದ್ದು ಇರುತ್ತದೆ ,   ಸದರಿ ಮೋಟಾರ ಸೈಕಲ್ ಸವಾರ  ಆರೋಪಿ  ಛತ್ರಪ್ಪ ಈತನ ಮೇಲೆ  ಕಾನೂನು ಕ್ರಮ ಜರುಗಿಸಿ ಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ , ಗುನ್ನೆ ನಂ  43/2017 ಕಲಂ 279,  337  338. 304(ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.       
                ದಿನಾಂಕ :18-03-2017 ರಂದು ಆರೋಪಿ ಬಿ.ಸತ್ಯನಾರಾಯಣ ತಂದೆ ಬಿ.ಜಗಪತಿರಾವ್ ಹೋಮಿನಿ ವ್ಯಾನ್ ಕಾರ್ ನಂಬರ್ ಕೆ 36 ಎಮ್ 8069 ನೇದ್ದರ ಚಾಲಕ ಸಾ; ರಾಮನಾಥ ಕ್ಯಾಂಪ್ ತಾ:ಮಾನವಿ ಈತನು ತನ್ನ ಮಾರುತಿ ಹೋಮಿನಿ ವ್ಯಾನ್ ಕಾರ್ ನಂಬರ್ ಕೆಎ36ಎಮ್8069 ನೇದ್ದನ್ನು ಚಲಾಯಿಸಿಕೊಂಡು ಅದರಲ್ಲಿ ತನ್ನ ಸಂಬಂಧಿ ವೀರರಾಜು @ಬಾಬ್ಜಿ ಜಾ:ಚೌಧರಿ ಸಾ:ಬೆಳಗುಂದಿ ಈತನನ್ನು ಕೂಡಿಸಿಕೊಂಡು ಬೆಳಗುಂದಿಯಿಂದ ಮಾನವಿಗೆ ರಾಯಚೂರು ಮಾನವಿ ರಸ್ತೆ ಹಿಡಿದು ಕುರ್ಡಿ ಕ್ರಾಸ್ ದಾಟಿ 1915 ಗಂಟೆ ಸುಮಾರಿಗೆ ವ್ಯಾನ್ ಚಾಲಕ ಸತ್ಯನಾರಾಯಣ ಅತಿವೇಗ ಹಾಗೂ ಅಲಕ್ಷತನದಿಂದ ನೆಡಯಿಸಿ ಕೊಂಡು ಬಂದು ನಿಯಂತ್ರಿಸ ಲಾಗದೆ ಎಢಬಾಜಿನಲ್ಲಿ ನಿಂತಿದ್ದ ಒಂದು ಟ್ಯಾಕ್ಟರ್ ಗೆ ಡಿಕ್ಕಿ ಕೊಟ್ಟಿದ್ದರಿಂದ ವ್ಯಾನ್ ನಲ್ಲಿ ಕುಳಿತಿದ್ದ ವೀರರಾಜ ಈತನಿಗೆ ಮುಖಕ್ಕೆ, ಕಾಲಿಗೆ ಭಾರೀ ರಕ್ತ ಗಾಯಗಳಾಗಿ ರಕ್ತ ಸ್ರಾವವಾಗಿ ಮೃತಪಟ್ಟಿದ್ದು ಇರುತ್ತದೆ. ಟ್ಯಾಕ್ಟರ್ ಸ್ಥಳದಿಂದ ಹೊರಟು ಹೋಗಿರುತ್ತದೆ. ಆರೋಪಿ ಸತ್ಯನಾರಾಯಣನಿಗೆ ಈತನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ CAvÁ PÉÆlÖ zÀÆj£À ªÉÄðAzÀ ಚಾಣಕ್ಯ ತಂದೆ ಶ್ರೀನಿವಾಸರಾವ್23 ವರ್ಷಚೌದ್ರಿ, ಒಕ್ಕಲುತನ    ಸಾ: ರಾಮನಾಥ ಕ್ಯಾಂಪ್ ತಾ:ಮಾನವಿ gÀªÀgÀÄ PÉÆlÖ zÀÆj£À ªÉÄðAzÀ ªÀiÁ£À«  oÁuÉ ಗುನ್ನೆ ನಂ.87/17 ಕಲಂ 279, 337, 304 (), ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ  18-3-17 ರಂದು  1930 ಗಂಟೆಗೆ ಸತ್ಯನಾರಾಯಣ ತಂ ಕೊಟೆಯ್ಯ 45 ವರ್ಷ ಜಾತಿ ಹಡಪದ :ಒಕ್ಕಲುತನ ಸಾ:ಗುಂಜಳ್ಳಿಕ್ಯಾಂಪ್ ಈತನು ಸಿಂಧನೂರ- ಕುಷ್ಟಗಿ ಮುಖ್ಯ ರಸ್ತೆಯ  ಗುಂಜಳ್ಳಿ ಕ್ಯಾಂಪ ಕ್ರಾಸ ಕಡೆಯಿಂದ  ತನ್ನ ಮನೆಗೆ ನಡೆದುಕೊಂಡು ಬರುವಾಗ ಆರೋಪಿತನು ತನ್ನ ಮೋಟಾರ್ ಸೈಕಲ್ ನಂಬರ ಇಲ್ಲಾ  ಅದರ  CHESSI NO MBLHA10A6EHE42389 Eng No-HA10ENEHE61964  ನೇದ್ದರ ಹಿಂದೆ ಸಣ್ಣ ಹನುಮಂತ ತಂದೆ ಶ್ಯಾಮಣ್ಣ ಸಾ:ವೀರಾಪೂರು  ಈತನನ್ನು ಕೂಡಿಸಿಕೊಂಡು ಸಿಂಧನೂರ  ಕಡೆಯಿಂಧ ಅತೀವೇಗ ಮತ್ತು ಅಲಕ್ಷತನದಿಂಧ ನಡೆಯಿಸಿ ಕೊಂಡು ಬಂದು ಫಿರ್ಯಾಧಿಯ ಗಂಡ ಸತ್ಯನಾರಾಯಣ  ಈನಿಗೆ ಅಪಘಾತ ಮಾಡಿದ್ದರಿಂದ   ಹಿಂದೆಲೆಗೆ ಮತ್ತು ಎಡ ಕಿವಿ ಮಲಕಿನ ಹತ್ತಿರ ಭಾರೀ ರಕ್ತಗಾಯ ಮತ್ತು ಇನ್ನಿತರೆ ಕಡೆ ಗಾಯಗಳಾಗಿದ್ದು ಮತ್ತು ಆರೋಪಿ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಸಣ್ಣಹನುಮಂತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಇವರನ್ನು ಚಿಕಿತ್ಸೆ ಕುರಿತು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು  ಸತ್ಯನಾರಾಯಣನನ್ನು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ   ಅಂಬುಲೆನ್ಸದಲ್ಲಿ ಕರೆದುಕೊಂಡು ಹೋಗುವಾಗ ಧಡೇಸಗೂರ ರಸ್ತೆಯ ಮದ್ಯದಲ್ಲಿ  ಮೃತ ಪಟ್ಟಿದ್ದು ಇರುತ್ತದೆ.CAvÁ © zsÀ£À®Qëà UÀA ¸ÀvÀå£ÁgÁAiÀÄt  ªÀ. 43 eÁw. ºÀqÀ¥ÀzÀ G.PÀÆ° ¸Á. UÀÄAd½îPÁåA¥ï vÁ. ¹AzsÀ£ÀÆgÀ gÀªÀgÀÄ CAvÁ PÉÆlÖ zÀÆj£À ªÉÄ°AzÀ ತುರುವಿಹಾಳ ಠಾಣೆ ಗುನ್ನೆ ನಂ  43/2017 PÀ®A.279. 337, 338 304 (J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀPÀëuÉ ¥ÀæPÀgÀtzÀ ªÀiÁ»w:-
          ಪಿರ್ಯಾದಿ ಶ್ರೀ ಮತಿ ಹುಲಿಗಮ್ಮ   ಗಂಡ ರಾಮಣ್ಣ     25 ವರ್ಷ ಜಾ:ಚೆಲುವಾದಿ ಸಾ: ತುಪ್ಪದೂರು ತಾ:ಮಾನವಿ ಜಿ:ರಾಯಚೂರು ಮದುವೆ ಎ-1 ಈತನೊಂದಿಗೆ ಈಗ್ಗೆ ಸುಮಾರು 05 ರಿಂದ 06  ವರ್ಷಗಳ ಹಿಂದೆಯಾಗಿದ್ದು, ಇಬ್ಬರು ಮಕ್ಕಳು ಸಹ ಇರುತ್ತಾರೆ. ಪಿರ್ಯಾದಿಯನ್ನು ಆಕೆಯ ಗಂಡ ಮತ್ತು ಆತನ ಮನೆಯವರು ಸುಮಾರು ಒಂದು ವರ್ಷ ಚನ್ನಾಗಿ ನೋಡಿಕೊಂಡು ಪಿರ್ಯಾದಿಯು ಮೊದಲು ಮಗುವಿಗೆ 07 ತಿಂಗಳಗಳಲ್ಲಿ ಜನ್ಮ ಕೊಟ್ಟಿದ್ದಕ್ಕೆ ಅರೋಪಿತರೆಲ್ಲರೂ ಪಿರ್ಯಾದಿಯ ಮೇಲೆ ಅನುಮಾನ ಪಟ್ಟು, ದಿನಾಲು ಕಿರಿ-ಕಿರಿ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಕೊಡುತ್ತಾ ಬಂದು ಅಲ್ಲದೆ ಮದುವೆ ಕಾಲಕ್ಕೆ ಇನ್ನು ಕೊಡಬೇಕಾದ 01 ತೊಲೆ ಬಂಗಾರ ಮತ್ತು ಐವತ್ತು ಸಾವಿರ ರೂಪಾಯಿಗಳನ್ನು ತಂದರೆ ನಮ್ಮ ಮನೆಯಲ್ಲಿ ಸಂಸಾರ ಮಾಡು ಇಲ್ಲಂದರೆ ನಿನ್ನ ಮೇಲೆ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿ ಸಾಯಿಸುತ್ತೇವೆ. ಎಂದು ಜೀವದ ಬೆದರಿಕೆಯನ್ನು ಹಾಕಿ ಎಲ್ಲರೂ ಕೈಯಿಂದ ಹೊಡೆ ಬಡೆ ಮಾಡಿದ್ದು ಅಲ್ಲದೆ ದಿನಾಂಕ 18/03/2017 ರಂದು 1000 ಗಂಟೆಗೆ ಪಿರ್ಯಾದಿಯ ತವರು ಮನೆಯವರು ಸಂಸಾರವನ್ನು ಸರಿ ಮಾಡಿಕೊಂಡು ಹೋಗು ಅಂತಾ ಬುದ್ದಿ ಮಾತು ಹೇಳಲು ಹೋದಾಗ ಅವರಿಗೂ ಸಹ ಅವಾಚ್ಯವಾಗಿ ಬೈದಾಡಿರುತ್ತಾರೆ.CAvÁ PÉÆlÖ zÀÆj£À ªÉÄðAzÀ ಕವಿತಾಳ  ಠಾಣೆ ಗುನ್ನೆ ಸಂ.35/17 ಕಲಂ 143.147. 498(ಎ). 323. 504.506 ಸಹಿತ 149 ಐಪಿಸಿ & ಕಲಂ 3 & 4  ಡಿ ಪಿ ಕಾಯಿದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :20.03.2017 gÀAzÀÄ 170 ¥ÀææPÀgÀtUÀ¼À£ÀÄß ¥ÀvÉÛ ªÀiÁr 26400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.