Thought for the day

One of the toughest things in life is to make things simple:

26 Oct 2016

Reported Crimes


                                

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w.
ªÉÆøÀzÀ ¥ÀæPÀgÀtzÀ ªÀiÁ»w:-
                 ದಿನಾಂಕ: 10-07-1992 ರಂದು ಫಿರ್ಯಾಧಿ ಶ್ರೀ zÀvÀÄÛ vÀAzÉ ªÀiÁtÂPÀgÁªï, 50 ªÀµÀð, G: ¸ÀgÀPÁj ²PÀëPÀ, ¸Á: dªÁºÀg £ÀUÀgÀ gÁAiÀÄZÀÆgÀÄ & 2) ²æà UÉÆëAzÀ vÀAzÉ ²æäªÁ¸À ±ÉnÖ, 45 ªÀµÀð, G: ªÁå¥ÁgÀ, ¸Á: ¸ÀÆUÀÆgÉñÀégÀ mÁªÀgïì, PÀ®ÆègÀÄ PÁ¯ÉÆä, gÁAiÀÄZÀÆgÀÄ EªÀರಿಬ್ಬರೂ ಮುಷ್ಟಪಲ್ಲಿ ವೆಂಕಯ್ಯ ತಂದೆ ಪಾಪಯ್ಯ, ಸಾ: ರಾಯಚೂರು ಇವರಿಂದ ರಾಯಚೂರು ಸೀಮೆ ಸರ್ವೆ ನಂ. 869 ರ 3-00 ಎಕರೆ ಜಮೀನನ್ನು ಖರೀಧಿಸುವ ಬಗ್ಗೆ 5001/- ರೂ: ಮುಂಗಡ ಕೊಟ್ಟ ಅಗ್ರಿಮೆಂಟ್ ಆಫ್ ಸೇಲ್ ಮಾಡಿಕೊಂಡಿದ್ದು, ಆದರೆ ಕೆಲವರು ಆ ಜಮೀನಿನಲ್ಲಿ 22 ಗುಂಟೆ ಜಮೀನನ್ನು ಅತಿಕ್ರಮಿಸಿದ್ದರಿಂದ ಮುಷ್ಟಪಲ್ಲಿ ವೆಂಕಯ್ಯ ಇವರು ಫಿರ್ಯಾಧುದಾರರಿಗೆ ಅತಿಕ್ರಮಣದಾರರಿಂದ ಜಮೀನು ಸಂಪೂರ್ಣವಾಗಿ ತಮ್ಮ ವಶಕ್ಕೆ ಬಂದ ನಂತರ ಪೂರ್ತಿ ಜಮೀನನ್ನು ಫಿರ್ಯಾಧಿದಾರರ ಹೆಸರಿಗೆ ಮಾಡಿಸಿಕೊಡುವುದಾಗಿ ತಿಳಿಸಿದ್ದು ಆ ಪ್ರಕಾರ ಫಿರ್ಯಾಧುದಾರರು 3-00 ಎಕೆರೆ ಜಮೀನನ್ನು ತಮ್ಮ ಸ್ವಾಧಿನಕ್ಕೆ ಪಡೆದು ಜಮೀನನ್ನು ಲೇಔಟ್ ಮಾಡಲು ಅಭಿವೃದ್ದಿ ಪಡಿಸಿದ್ದು ಆಗ ಮುಷ್ಟಿಪಲ್ಲಿ ವೆಂಕಯ್ಯ ಇವರು 3-00 ಎಕರೆ ಜಮೀನಿನಲ್ಲಿ ಅತಿಕ್ರಮಣದಾರರು ಅತಿಕ್ರಮಿಸಿಕೊಂಡಿರುವ 0.22 ಗುಂಟೆ ಜಮೀನನ್ನು ಹೊರತುಪಡಿಸಿ ಇನ್ನುಳಿದ ಜಮೀನನ್ನು ಫಿರ್ಯಾಧಿದಾರರ ಹೆಸರಿಗೆ ನೊಂದಣಿ ಮಾಡಿಸಿರುತ್ತಾರೆ. ಅತಿಕ್ರಮಿಸಿರುವ 0.22 ಗುಂಟೆ ಜಮೀನಿನ ಬಗ್ಗೆ ಮುಷ್ಟಪಲ್ಲಿ ವೆಂಕಯ್ಯ ಮತ್ತು ಅತಿಕ್ರಮಣದಾರರ ಮಧ್ಯೆ ವ್ಯಾಜ್ಯ ಇರುತ್ತದೆ. ಈ ಮಧ್ಯೆ ಸನ್ 1996 ನೇ ಸಾಲಿನಲ್ಲಿ ಮುಷ್ಟಪಲ್ಲಿ ವೆಂಕಯ್ಯ ಇವರು ಮೃತಪಟ್ಟಿದ್ದು ಅವರ ಮರ€ಣ ನಂತರ ಮುಷ್ಟಪಲ್ಲಿ ಮಂಗಮ್ಮ ಇವರು ಮುಷ್ಟಪಲ್ಲಿ ವೆಂಕಯ್ಯ ಇವರ ಆಸ್ತಿಗಳನ್ನು ಅಧಿಕೃತವಾಗಿ ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡಿರುತ್ತಾರೆ. ಆದರೆ ಅವರು ಫಿರ್ಯಾಧುದಾರರಿಗೆ 0.22 ಗುಂಟೆ ಜಮೀನನ್ನು ನೊಂದಣಿ ಮಾಡಿಸಿ ಕೊಡದೇ ಆ 0.22 ಗುಂಟೆ ಜಮೀನನ್ನು 1) ¥sÀtÂgÁeï vÀAzÉ ¸ÀvÀå²Ã®, 42 ªÀµÀð, G: F-n« PÀ£ÀßqÀ C£ÀßzÁvÀ    ªÀgÀ¢UÁgÀ ¸Á: J£ï.f.N. PÁ¯ÉÆä ºÀwÛgÀ gÁAiÀÄZÀÆgÀÄ  2) ZÀ£Àߧ¸ÀªÀtÚ vÀAzÉ £ÁUÀ¨sÀƵÀt, 36 ªÀµÀð, F-n« ªÀgÀ¢UÁgÀ ¸Á:    gÁAiÀÄZÀÆgÀÄ  3) ²æêÀÄw RªÀÄgï ¨ÉÃUÀA vÀAzÉ ¢: ºÁf ªÀĺÀäzï ºÀĸÉãï, 40 ªÀµÀð, G:  ¸ÀgÀPÁj ²PÀëQ, ¸Á: gÁAiÀÄZÀÆgÀÄ.  4) ±ÀAPÀgï gÉrØ vÀAzÉ ¥ÀA¥À£ÀUËqÀ, 46 ªÀµÀð, G: MPÀÌ®ÄvÀ£À, ¸Á:      ªÀÄ£Àì¯Á¥ÀÆgï UÁæªÀÄ,. vÁ: gÁAiÀÄZÀÆgÀÄ.ಇವರಿಗೆ ಮಾರಾಟ ಮಾಡಿದ್ದರಿಂದ ಫಿರ್ಯಾಧಿದಾರರು ಜಮೀನಿನ ಬಗ್ಗೆ ಮಾನ್ಯ 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ (ಕಿರಿಯ ವಿಭಾಗ) ರಾಯಚೂರು ನಲ್ಲಿ ಓ.ಎಸ್ 101/2010 ರ ಪ್ರಕಾರ ಸಿವಿಲ್ ಪ್ರಕರಣ ದಾಖಲಿಸಿದ್ದು ಈ ಪ್ರಕರಣದ ವಿಚಾರಣೆ ಕಾಲಕ್ಕೆ ಆರೋಪಿತರು ಜಮೀನನ್ನು ಮೋಸದಿಂದ ಪಡೆದುಕೊಳ್ಳುವ ದುರುದ್ದೇಶದಿಂದ ದಿನಾಂಕ: 10-07-1992 ಮತ್ತು 17-06-2013 ರಂದು ಅಗ್ರಿಮೆಂಟ್ ಆಫ್ ಸೇಲ್ ಮಾಡಿಕೊಂಡಿರುವ ಸುಳ್ಳು ಮಾಹಿತಿವುಳ್ಳ ಖೊಟ್ಟಿ ದಾಖಲೆಗಳನ್ನು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿ ಅಪರಾಧವೆಸಗಿರುತ್ತಾರೆ ಅಂತಾ ಮುಂತಾಗಿ ಇದ್ದುದ್ದರ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಗುನ್ನೆ ನಂ 149/2016 PÀ®A.193, 465, 468, 471, 472 ªÀÄvÀÄÛ 420 ¸À»vÀ 34 L.¦.¹.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತzÉ.


PÀ¼ÀÄ«£À ¥ÀæPÀgÀtzÀ ªÀiÁ»w:-
              ದಿನಾಂಕ:24-10-2016 ರಂದು ಸಂಜೆ 4.30 ಗಂಟೆಗೆ  ಫಿರ್ಯಾದಿದಾರರಾದ  ಶ್ರೀ ಅಲಿಬಹದ್ದೂರು ತಂದೆ ಹೂಜೂರ್ ಸಾಬ ವಯ: 43 ವರ್ಷ : ಖಾಸಗಿ ಶಾಲೆಯ ಶಿಕ್ಷಕರು ಸಾ|| ಮನೆ ನಂ: 2-6-70/ ಗಾಲಿಬ್ ನಗರ ರಾಯಚೂರು ಇವರು ಠಾಣೆಯ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು, ದಿನಾಂಕ:08-05-2016 ರಂದು ರಾತ್ರಿ 7.00 ಗಂಟೆಯ ಸುಮಾರು ತಮ್ಮ ಹಿರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ನಂ: KA-37/L-157  ನೇದ್ದನ್ನು ಯಥಾ ಪ್ರಕಾರವಾಗಿ ತಮ್ಮ ಮನೆಯ ಮುಂದೆ ಬೀಗ ಹಾಕಿ ಇಟ್ಟಿದ್ದು ಅದೇ ದಿವಸ ರಾತ್ರಿ 10.30 ಗಂಟೆಗೆ ಹೊರಗೆ ಬಂದು ನೋಡಿದಾಗ ಸದರಿ ವಾಹನ ಸ್ಥಳದಲ್ಲಿಯೇ ಇದ್ದು, ಮಾರನೇ ದಿನ ದಿನಾಂಕ: 09-05-2016 ರಂದು ಬೆಳಿಗ್ಗೆ 7.00 ಗಂಟೆಯ ಸುಮಾರಜು ಹೊರಗಡೆ ಬಂದು ನೋಡಲಾಗಿ ತಮ್ಮ ವಾಹನ ಇರಲಿಲ್ಲ ಇಲ್ಲಿವರೆಗೆ ಹುಡುಕಾಡಲು ಸಿಕ್ಕಿರುವುದಿಲ್ಲ. ತಮ್ಮ ವಾಹವನ್ನು ಯಾರೊ ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ವಾಹನವು ಕಪ್ಪು ಮತ್ತು ನೀಲಿ ಬಣ್ಣದ್ದು ಮಾಡಲ್ 2005, ಇಂಜಿನ ನಂ: 05F15M33835, ಚೆಸ್ಸಿ ನಂ: 05F16C34103, ವಾಹನದ .ಕಿ ರೂ 25.000/- ಇದ್ದು ಸದರಿ ವಾಹವನ್ನು ಪತ್ತೆ ಮಾಡಿ ಸಂಬಂಧ ಪಟ್ಟವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಗುನ್ನೆ  ನಂ: 148/2016 ಕಲಂ: 379 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



C¥ÀºÀgÀt ¥ÀæPÀgÀtzÀ ªÀiÁ»w:-


                  ದಿನಾಂಕ: 24-10-2016 ರಂದು 17.00 ಗಂಟೆಗೆ ಫಿರ್ಯಾದಿ ಹುಸೇನಪ್ಪ ತಂದೆ ತಿಮ್ಮಯ್ಯ 20 ವರ್ಷ, ಜಾ-ಭೋವಿ, -ವಿದ್ಯಾರ್ಥಿ, ಸಾ-ಅಮರಾಪುರ, ತಾ-ದೇವದುರ್ಗಾ FvÀನು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ತನ್ನ ತಮ್ಮನಾದ ಉಮೇಶ ತಂದೆ ತಿಮ್ಮಯ್ಯ 17 ವರ್ಷ, ಜಾ-ಭೋವಿ, -ವಿದ್ಯಾರ್ಥಿ, ಸಾ-ಅಮರಾಪುರ, ತಾ-ದೇವದುರ್ಗಾ ಈತನು ದಿನಾಂಕ: 14-10-2016 ರಂದು ಬೆಳಿಗ್ಗೆ 05.30 ಗಂಟೆಗೆ ಅಮರಾಪೂರ ದಿಂದ ರಾಯಚೂರಿಗೆ ಬಂದಿದ್ದು 08.30 ಗಂಟೆಗೆ ರಾಯಚೂರು ರೈಲ್ವೆ ಸ್ಟೇಶನಲ್ಲಿ ಆತನ ಗೆಳೆಯನಾದ ಯಲ್ಲಪ್ಪ ಈತನಿಗೆ ಬೇಟಿಯಾಗಿದ್ದು ಮನೆಯ ದೇವರ ಗುಡಿಗೆ ಕೋಸಗಿಗೆ ಹೋಗುತ್ತೇನೆ ಎಂದು ಟ್ರೇನ್ ಏರಿ ಹೋದವನು ಇದುವರೆಗು ವಾಪಸ್ ಬಾರದೆ ಕಾಣೆಯಾಗಿರುತ್ತಾನೆ. ಅಥವಾ ಯಾರೋ ದುಷ್ಕರ್ಮಿಗಳು ಅಪ್ರಪ್ತಾ ಉಮೇಶನನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 224/2016 ಕಲಂ 363 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
         ದಿನಾಂಕ: 25.10.2016 ರಂದು ಮದ್ಯಾಹ್ನ 12.00 ಗಂಟೆಗೆ ಈಶಮ್ಮ ಗಂ: ಹುಲಿಗಪ್ಪ ವಯ: 59 ವರ್ಷ, ಕುರುಬರ್, ಕೆ.ಪಿ.ಸಿ.ಯಲ್ಲಿ ನೌಕರಳು, ಸಾ: ಚಿಕ್ಕಸ್ಗೂರು ತಾ: ರಾಯಚೂರು ಫೋನ್ ನಂ: 9901243558 FPÉAiÀÄÄ ಠಾಣೆಗೆ ಹಾಜರಾಗಿ ತನ್ನ ಮಗನಾದ ಸುರೇಶ ತಂ: ಹುಲಿಗಪ್ಪ ವಯ: 18 ವರ್ಷ, ಜಾ: ಕುರುಬರ, : ವಿದ್ಯಾರ್ಥಿ, ಸಾ: ಚಿಕ್ಕಸ್ಗೂರು ತಾ: ರಾಯಚೂರು ಫೋ: 7348888520, ಈತನು ದಿನಾಂಕ: 21.10.2016ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಿಂದ ಹೋದವನು ವಾಪಸ್ ಬಾರದೇ ಕಾಣೆಯಾಗಿರುತ್ತಾನೆ ಅಂತಾ ಮುಂತಾಗಿ ಹೇಳಿಕೆ ಫಿರ್ಯಾದು ನೀಡಿದ್ದು, ಸದರಿ ಫಿರ್ಯಾದಿಯ ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 228/2016 PÀ®A: ಮನುಷ್ಯ ಕಾಣೆ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ. 

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

    gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.10.2016 gÀAzÀÄ 228 ¥ÀææPÀgÀtUÀ¼À£ÀÄß ¥ÀvÉÛ ªÀiÁr 30,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.