Thought for the day

One of the toughest things in life is to make things simple:

18 Dec 2016

Reported Crimes


                                                                 

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¸ÀÄ°UÉÉ ¥ÀæPÀgÀtzÀ ªÀiÁ»w:-

                   ¢£ÁAPÀ 16/12/16 gÀAzÀÄ 0515 gÀAzÀÄ ¦üAiÀiÁ𢠸ÉÊAiÀÄzï SÁzÀgï ªÉÆìģÀÆ¢ÝÃ£ï ¦Ãgï eÁzÉà vÀAzÉ ¸ÉÊAiÀÄzï ªÀÄÄvÀÄðeÁ 66 ªÀµÀð eÁ:ªÀÄĹèA G: ¤ªÀÈvÀÛ £ËPÀgÀ ¸Á:D¦üøÀgïì PÁ¯ÉÆä gÁAiÀÄZÀÆgÀÄ gÀªÀgÀÄ  D¦üøÀgïì PÁ¯ÉÆäAiÀÄ°ègÀĪÀ vÀªÀÄä ªÀÄ£ÉAiÀÄ ªÀÄÄA¢£À ¨ÁV®Ä ºÀwÛgÀ PÀĽvÀÄPÉÆAqÁUÀ AiÀiÁgÉÆà M§â£ÀÄ vÀ£Àß ªÀÄÄRPÉÌ ªÀÄAQ PÁå¥ï ºÁQPÉÆAqÀÄ ªÀÄ£ÉAiÀÄ »A¢¤AzÀ §AzÀÄ ¦üAiÀiÁð¢AiÀÄ PÀtÂÚ£À°è SÁgÀzÀ ¥ÀÄr JgÀa ªÀÄ£ÉAiÀÄ ºÁ¯ï£À°è zÀ©âPÉÆAqÀÄ ºÉÆÃV ºÀ¯Éè ªÀiÁrzÁUÀ ¦üAiÀiÁð¢ PÀÆUÁrzÀÄÝ CPÀÌ-¥ÀPÀÌzÀ ªÀÄ£ÉAiÀĪÀgÀÄ §A¢zÀÝ£ÀÄß £ÉÆÃr ¦üAiÀiÁð¢UÉ ªÀÄ£ÉAiÀÄ°è PÀÆr ºÁQ ¨ÁV® PÉÆAr ºÁQ Nr ºÉÆÃVgÀÄvÁÛ£É. DvÀ£À »AzÉ ¨É£ÀÄß ºÀwÛzÁUÀ ¹QÌgÀĪÀÅ¢®è ¦üAiÀiÁð¢AiÀÄ ªÀÄ£ÉAiÀÄ »AzÉ zÀÆgÀzÀ°è ªÉÆÃlgï ¸ÉÊPÀ¯ï £ÀA.PÉ.J 36 J¯ï 3912 ¤°è¹zÀÄÝ ªÀÄvÀÄÛ ¦üAiÀiÁ𢠪ÀÄ£ÉAiÀÄ°è ¸ÁåªÀĸÁAUï ªÉƨÉÊ¯ï ¹QÌzÀÄÝ EgÀÄvÀÛzÉ. CAvÁ EzÀÝ  zÀÆj£À ªÉÄðAzÀ ¥À²ÑªÀÄ oÁuÉ gÁAiÀÄZÀÆgÀÄ UÀÄ£Éß ¸ÀA255/16 PÀ®A 392,511 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

J¸ï.¹./J¸ï.n. ¥ÀæPÀgÀtzÀ ªÀiÁ»w:-
                ದಿನಾಂಕ. 16.12.2016 ರಂದು ಬೆಳಿಗ್ಗೆ 0700 ಗಂಟೆಗೆ ರಾಯಚೂರು ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ.ಬಗ್ಗೆ ದೂರವಾಣಿ ಮೂಲಕ ಮಾಹಿತಿ ತಿಳಿದು ಬೆಳಿಗ್ಗೆ 8-00 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ 0900 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಫಿರ್ಯಾದಿದಾರಳಾದ ಶ್ರೀಮತಿ ಕಲ್ಯಾಣಮ್ಮ ಗಂಡ ದುಬ್ಬನರಸಪ್ಪ ವಯಾ50ವರ್ಷ, ಜಾತಿ.ಮಾದಿಗ ಉ.ಆಡು ಕಾಯುವುದು ಸಾ.ಬೋಳಮಾನದೊಡ್ಡಿ ತಾ.ಜಿ.ರಾಯಚೂರು ಇವರು ಕೊಟ್ಟ ಲಿಖಿತ ದೂರನ್ನು ಸ್ವೀಕರಿಸಿದ್ದು, ಸದರಿ ದೂರಿನ ಸಾರಂಶವೇನೆಂದರೆ, ತಾನು 10 ಆಡುಗಳನ್ನು ಸಾಕಿದ್ದು, ಅವುಗಳನ್ನು ಪ್ರತಿದಿವಸ ತಮ್ಮ ಊರಿನ ಅಡವಿಯಲ್ಲಿ ಮೇಯಿಸಲು ಹೋಗುತ್ತಿದ್ದು, ಅದೇ ರೀತಿ ದಿನಾಂಕ. 15.12.2016 ರಂದು ಬೆಳಿಗ್ಗೆಯಿಂದ ತಾನು ತನ್ನ ಆಡುಗಳನ್ನು ಮೇಯಿಸಲು ತಮ್ಮ ಗ್ರಾಮದ ಅಡವಿಯಲ್ಲಿ ಹೋಗಿ ಆಡುಗಳನ್ನು ಮೇಯಿಸುತ್ತಾ ಸಾಯಂಕಾಲ 5-00 ಗಂಟೆಯ ಸುಮಾರಿಗೆ ತಮ್ಮ ಗ್ರಾಮದ ಸೀಮಾಂತರದಲ್ಲಿ ಬಿಜ್ಜನಗೇರಾ ರವರ ಚಿಲುಮೆಯ ಹತ್ತಿರ ನೀರು ಕುಡಿಸಲು ಹೋದಾಗ ತನ್ನ ಕೆಲವು ಆಡುಗಳು ನೀರು ಕುಡಿದು ಚಿಲುಮೆಯ ಪಕ್ಕದಲ್ಲಿಯ ತಮ್ಮ ಗ್ರಾಮದ ಪಂಡೀತ್ ತಂದೆ ಅಣ್ಣಪ್ಪ ವಯಾ50ವರ್ಷ, ಜಾತಿ.ಕುರುಬರ ಇವರ ಬೀಳು ಹೊಲದಲ್ಲಿ ಹೋಗಿದ್ದವು, ಕೂಡಲೇ ತಾನು ತನ್ನ ಆಡುಗಳನ್ನು ಹೊಡೆದುಕೊಂಡು ಬರಲು ಹೋದಾಗ ಪಂಡೀತ್ ತಂದೆ ಅಣ್ಣಪ್ಪ ಈತನು ತನ್ನ ಸಂಗಡ ಜಗಳ ತೆಗೆದು ತನಗೆ “ಎಲೆ ತುಡುಗು ಸೂಳೇ ಮಾದಿಗ ಸೂಳೇ ನಿನ್ನ ತುಲ್ಲಾಗ ತುಣ್ಣಿ ಇಡುತ್ತೀನಿ ನನ್ನ ಹೊಲದಾಗ ಆಡುಗಳನ್ನು ಯಾಕೆ ಬಿಟ್ಟಿದ್ದಿ” ಅಂತ ಹೊಲಸು ಮಾತುಗಳಿಂದ ಜಾತಿ ಎತ್ತಿ ಬೈದನು ಆಗ ತಾನು ಅವನಿಗೆ ಯಪ್ಪಾ ನಿನ್ನ ಹೊಲ ಬೀಳು ಇದೆ ಯಾಕೆ ಬೈತಿದಿ ಅಂತ ಹೇಳಿ ತನ್ನ ಆಡುಗಳನ್ನು ಹೊಡೆದುಕೊಂಡು ಮುಂದೆ ಮರಳಿ ಬರುವಾಗ ಪಂಡೀತ್ ಈತನ ಮಕ್ಕಳಾದ ಅಮರೇಶ, ಸಂತೋಷ ಇವರಿಬ್ಬರೂ ತನಗೆ ಗಟ್ಟಿಯಾಗಿ ಹಿಡಿದುಕೊಂಡರು, ಆಗ ತನ್ನ ಕೈಯಲ್ಲಿಯ ಬಿದಿರಿನ ಬಡಿಗೆ ಕೆಳಗೆ ಬಿತ್ತು ಅದೇ ತನ್ನ ಬಿದಿರಿನ ಬಡಿಗೆಯನ್ನು ಪಂಡೀತ್ ಈತನು ಕೈಗೆತ್ತಿಕೊಂಡು ಅದೇ ಬಡಿಗೆಯಿಂದ ತನ್ನ ಎಡಗೈ ಮುಂಗೈಗೆ ಜೋರಾಗಿ ಹೊಡೆದನು, ಅದರಿಂದ ತನ್ನ ಎಡಗೈ ಮುಂಗೈ ಮೂಳೆ ಮುರಿದಂತಾಗಿ ಭಾರಿ ಗಾಯವಾಯಿತು. ಆಗ ಅಮರೇಶ ಮತ್ತು ಸಂತೋಷ ಇವರು ತನಗೆ “ಈ ಸೂಳೆಯನ್ನ ಬಿಡುವುದು ಬೇಡ ” ಅಂತ ಬೈದು ಕಲ್ಲುಗಳಿಂದ ತನ್ನ ಬೆನ್ನಿಗೆ ಸೊಂಟಕ್ಕೆ ಹೊಡೆದು ಒಳಪೆಟ್ಟು ಮಾಡಿದರು, ಆಗ ಶರಣಮ್ಮ ಗಂಡ ಪಂಡೀತ್ ಜಾತಿ.ಕುರುಬರ ಇವಳು, ತನಗೆ “ಎಲೇ ಮಾದಿಗ ಸೂಳೇ ನಮ್ಮ ಹೊಲದಲ್ಲಿ ಆಡು ಬಿಟ್ಟು ನಮಗೆ ಎದುರು ಮಾತನಾಡುತ್ತೀಯಾ ”  ಅಂತ ಜಾತಿ ಎತ್ತಿ ಬೈದು ಜಾತಿ ನಿಂದನೆ ಮಾಡಿದಳು, ಆಗ ಹತ್ತಿರದಲ್ಲಿದ್ದ ನರಸಮ್ಮ ಗಂಡ ಬಂತ ನರಸಪ್ಪ ಮತ್ತು ಅದೇ ಸಮಯಕ್ಕೆ ಅಲ್ಲಿಗೆ ಬಂದ ತನ್ನ ಮಕ್ಕಳಾದ ನರಸಪ್ಪ, ಬೋಳಬಂಡಿ, ಲಕ್ಷ್ಮಿ ಮತ್ತು ತಮ್ಮ ಸಂಬಂಧಿಕ ತಿಮ್ಮಪ್ಪ ತಂದೆ ಬಂತ ನರಸಪ್ಪ ಇವರು ಬಿಡಿಸಿಕೊಂಡರು. ಆಗ ಶರಣಮ್ಮ ಇವಳು ತನ್ನ ಮಗಳು ಲಕ್ಷ್ಮಿಗೆ “ಲೇ ಮಾದಿಗ ಸೂಳೇ, ತುಡುಗು ಸೂಳೇ ನೀನು ಇಲ್ಯಾಕೆ ಬಂದಿ ” ಅಂತ ಜಾತಿ ಎತ್ತಿ ಬೈದು ಜಾತಿ ನಿಂದನೆ ಮಾಡಿದಳು ನಂತರ ಸದರಿ ನಾಲ್ಕು ಜನರು ಸೇರಿ ತನಗೆ ಮತ್ತು ತನ್ನ ಮಗಳು ಲಕ್ಷ್ಮಿಗೆ “ಸೂಳೆಯರೇ ಇನ್ನೊಮ್ಮೆ ಸಿಕ್ಕಾಗ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲಾ” ಅಂತ ಜೀವದ ಭೆದರಿಕೆ ಹಾಕಿ ಹೋದರು. ನಂತರ ತನ್ನ ಮಕ್ಕಳು ತನಗೆ ಮನೆಗೆ ಕರೆದುಕೊಂಡು ಬಂದು ತದನಂತರ ರಾತ್ರಿ 10-45 ಗಂಟೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತಾರೆ  ಕಾರಣ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಮುಂತಾಗಿ ಕೊಟ್ಟ ಲಿಖಿತ ದೂರನ್ನು ಪಡೆದುಕೊಂಡು ಬೆಳಿಗ್ಗೆ 10-00 ಗಂಟೆಗೆ ಮರಳಿ ಠಾಣೆಗೆ ಬಂದು ಸದರಿ ದೂರಿನ ಆಧಾರದ ಮೇಲಿಂದ ಯರಗೇರಾ ಠಾಣಾ ಗುನ್ನೆನಂ.215/2016 ಕಲಂ. 324,326,504,506 ಸಹಿತ 34 ಐಪಿಸಿ ಮತ್ತು 3(1)(11)ಎಸ್.ಸಿ/ಎಸ್.ಟಿ ಯಾಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು  ಇರುತ್ತದೆ.



¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

      gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :17.12.2016 gÀAzÀÄ 25 ¥ÀææPÀgÀtUÀ¼À£ÀÄß ¥ÀvÉÛ ªÀiÁr 3900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.