Thought for the day

One of the toughest things in life is to make things simple:

30 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ:22.05.2015 ರಂದು ಸಂಜೆ 4.15 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀಮತಿ ಬಸಮ್ಮ ಗಂಡ ಸಿದ್ದಲಿಂಗಪ್ಪ 55ವರ್ಷ, ಜಾ:ಕಬ್ಬೇರ್ ಉ:ಕೂಲಿ, ಸಾ:ದೇವಸೂಗೂರು FvÀ£ÀÄ  ಮತ್ತು ಆಕೆಯ ಸಂಬಂದಿಕರಾದ ಜಮುಲಮ್ಮ, ಪಾರ್ವತಮ್ಮ, ಮೂವರೂ ಕೂಡಿಕೊಂಡು ರಾಯಚೂರುಗೆ ಹೋಗಿ ವಾಪಸ್ ಕೆ ಎಸ್ ಆರ್ ಟಿ ಸಿ ಬಸ್ ನಂಬರ ಕೆಎ-36 ಎಫ್-1192 ನೇದ್ದರಲ್ಲಿ ದೇವಸೂಗೂರಗೆ ಬಂದು ಶಕ್ತಿನಗರದ ಅಂಬೇಡ್ಕರ ಗಾರ್ಡನ್ ಹತ್ತಿರ ಫಿರ್ಯಾದಿದಾರಳು ಇಳಿಯುವಾಗ ಆರೋಪಿ ಬಸ್ ಚಾಲಕನು ಅವರು ಇಳಿಯುವದನ್ನು ನೋಡದೇ ಒಮ್ಮೆಲೆ ವೇಗವಾಗಿ ನಿರ್ಲಕ್ಷತನದಿಂದ ನಡೆಸಿ ಮುಂದೆ ಹೋದಾಗ ಫಿರ್ಯಾದಿದಾರಳು ಕೆಳಗೆ ಬಿದ್ದು, ಬಲಗಾಲಿನ ತೊಡೆಗೆ ಭಾರೀ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA :62/2015 ಕಲಂ 279338 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                  ದಿನಾಂಕ 29.05.2015 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ಗುರಗುಂಟಾ ಗ್ರಾಮದ ಜಟ್ಟಿ ಡಾಬಾ ದಾಟಿದ ನಂತರ ಫಿರ್ಯಾದಿ ಶ್ರೀಮತಿ ಅಜೀಜಾ ಬೇಗಂ ಗಂಡ ಎಮ್.ಡಿ ಶಾಲಂ ವಯಾ: 48 ವರ್ಷ ಜಾ: ಮುಸ್ಲಿಂ ಉ: ಮನೆಗೆಲಸ ಸಾ: ಪಿಂಚಣಿಪುರ ಲಿಂಗಸ್ಗೂರು FPÉAiÀÄÄ ಸರಕಾರಿ ಬಸ್ ನ್ನು ಹತ್ತುತ್ತಿದ್ದಾಗ ಆರೋಪಿ ಚಾಲಕ£ÁzÀ  zÀvÁÛvÉæÃAiÀÄ ¸Á:PÀ®§ÄgÀV FvÀ£ÀÄ ತನ್ನ ಬಸ್ ನಂ ಕೆ.ಎ 28 ಎಫ್ 2051 ನೇದ್ದನ್ನು ಅಲಕ್ಷತನದಿಂದ ಮತ್ತು ಅಜಾಗರೂಕತೆಯಿಂದ ಬಸ್ ನ್ನು ಮುಂದಕ್ಕೆ ನಡೆಸಿ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಫಿರ್ಯಾದಿದಾರಳು ಜೋಲಿ ತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದಿದ್ದು, ಬಲಗಾಲ ಮೊಣಕಾಲ ಕೆಲಗೆ ಮತ್ತು ಬಲಗಾಲ ಪಾದದ ಪಕ್ಕದಲ್ಲಿ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ.UÀÄ£Éß £ÀA: 72/2015 PÀ®A : 279.337. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-

          GªÀÄgï vÀAzÉ ªÀĺÀäzï eÁ¥sÀgï, 40 ªÀµÀð, ªÀÄĹèA, ¥ÀA¥Á ºË¹AUï PÁ¯ÉÆäAiÀÄ°è mÉÊmÁ¤PÀ ªÁZï j¥ÉÃj PÉ®¸À ¸Á: DzÁ¥ÀÆgÀ ¥ÉÃmÉ ªÀiÁ£À« FvÀ£ÀÄ  ಪಂಪಾ ಹೌಸಿಂಗ ಕಾಲೋನಿಯಲ್ಲಿ ಟೈಟಾನಿಕ ವಾಚ್ ರಿಪೇರಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ §UÉÎ ¨Áwä ªÉÄÃgÉUÉ  ದಿನಾಂಕ : 29/05/15 ರಂದು ಪಿ.ಎಸ್.ಐ. (ಕಾ.ಸು.) ªÀiÁ£À« ¥ÉưøÀ oÁuÉgÀªÀgÀÄ ಸಿಬ್ಬಂದಿ ಹಾಗೂ ಪಂಚರೊಂದಿಗೆ C°èUÉ ºÉÆÃV ದಾಳಿ ಮಾಡಿ ಆತನಿಂದ ಮಟ್ಕಾ ಜೂಜಾಟಕ್ಕೆ ಸಂಬಂಧಪಟ್ಟ ಹಣ ರೂ 6200/- ರೂಗಳು ಮತ್ತು ಒಂದು ಬಾಲಪೆನ್ನು ಹಾಗೂ ಮಟ್ಕಾ ಅಂಕಿ ಸಂಖ್ಯೆ ಬರೆದು ಒಂದು ಪಟ್ಟಿ ಇವುಗಳನ್ನು ಪಂಚರ ಸಮಕ್ಷಮ ದಾಳಿ ಮಾಡಿ ಜಪ್ತಿ ಮಾಡಿಕೊಂಡು ವಾಪಸ್ ಠಾಣೆಗೆ 1830 ಗಂಟೆಗೆ ಬಂದು ದಾಳಿ ಪಂಚನಾಮೆ ಜಪ್ತಿ ಮಾಡಿದ ಮುದ್ದೆ ಮಾಲು ಹಾಗೂ ಆರೋಪಿತನಿಗೆ ಒಪ್ಪಿಸಿ ಕ್ರಮ ಜರುಗಿಸುವಂತೆ ಸೂಚಿಸಿದ ಮೇರೆಗೆ ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.157/15 ಕಲಂ 78(3) ಕೆ.ಪಿ. ಕಾಯ್ದೆ & 420 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

       ¢£ÁAPÀ: 29.05.2015 gÀAzÀÄ gÀAUÀ£ÁxÀ vÀAzÉ zÀÄgÀÄUÀtÚ, °AUÀzÀ½î, 30 ªÀµÀð, d-£ÁAiÀÄPÀ, G-qÉæöʪÀgï                       ¸Á-ªÀgÀlUÉÃgÁ eÁ®ºÀ½î FvÀ£ÀÄ ªÀÄlPÁ dÆeÁlzÀ°è vÉÆqÀVzÁÝ£É CAvÁ RavÀ ¨Áwä ªÉÄÃgÉUÉ   ಪಿ.ಎಸ್.eÁ®ºÀ½î gÀªÀgÀÄ C°èUÉ ºÉÆÃV zÁ¼À ªÀiÁr »rAiÀÄ®Ä  ªÉÄð£À ªÀåQÛ ¹QÌ©¢zÀÄÝ CªÀ¤AzÀ 1) 750/- £ÀUÀzÀÄ ºÀt, 2) MAzÀÄ ªÀÄlPÁ aÃn C.Q E®è 3) MAzÀÄ ¥É£ÀÄß C. Q EgÀĪÀ¢®è EªÀÅUÀ¼À£ÀÄß d¦Û ªÀiÁrPÉÆAqÀÄ ªÁ¥Á¸ï oÁuÉUÉ §AzÀÄ ಮಟಕಾ ದಾಳಿ ಪಂಚನಾಮೆಯ ಸಾರಂಶದ ಮೇಲಿಂದ eÁ®ºÀ½î ಠಾಣಾ ಗುನ್ನೆ ನಂ.73/15 ಕಲಂ.78 (3) ಕೆ.ಪಿ.ಕಾಯ್ದೆ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.05.2015 gÀAzÀÄ  80 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.