Thought for the day

One of the toughest things in life is to make things simple:

22 Dec 2017

Reported Crimes



                                   ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï. ¥ÀæPÀgÀtzÀ ªÀiÁ»w.
LOOK OUT NOTICE / ¥ÀæPÀluÉ

ಮಸ್ಕಿ ಸಿಮಾಂತರದ ಫಿರ್ಯಾದಿದಾರರಾದ ಅಂದಾನಪ್ಪ ಗುಂಡಳ್ಳಿ ಇವರ ಹೊಲದ ಬದುವಿನ ಜಾಲಿ ಗಿಡಕ್ಕೆ ಸುಮಾರು 40-45 ವಯಸ್ಸಿನ ಗಂಡಸು ಸುಮಾರು 7-8 ದಿನಗಳ ಹಿಂದೆ ಉರುಲು ಹಾಕಿಕೊಂಡ ಸ್ಥಿತಿಯಲ್ಲಿದ್ದು ಎರಡು ಮೋಣಕಾಲು ಮಡಿಸಿ ವಜ್ರಾಸಾನ ರೀತಿಯಲ್ಲಿದ್ದು, ಕಣ್ಣು ಗುಡ್ಡೆ ಕೊಳೆತೆ ಜೋತು ಬಿದ್ದು, ಶವದ ಎಡಗೈ ಮೋಣ ಕೈ ಕೆಳಗೆ ಯಾವೂದೋ ಪ್ರಾಣಿ ತಿಂದಂತೆ ಕಂಡು ಬಂದಿದ್ದು, ಒಟ್ಟಿನಲ್ಲಿ ಶವವು ಸಂಪೂರ್ಣ ಕೊಳೆತು ಹೋಗಿ ಗುರುತು ಸಿಗದಂತಾಗಿದ್ದು ಸದರಿ ಅಪರಿಚಿತ ವ್ಯಕ್ತಿಯ ಸಾವಿನಲ್ಲಿ ಮೇಲ್ನೋಟಕ್ಕೆ ಸಂಶಯ ಕಂಡುಬರುತ್ತಿದ್ದು  ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಫಿರ್ಯಾದಿಯ ನೀಡಿದ ಲಿಖಿತ ದೂರಿನ  ಮೇಲೆ  ಮಸ್ಕಿ ಪೊಲೀಸ್ ಠಾಣೆ ಯು.ಡಿ.ಆರ್. ನಂ 16/2017 ಕಲಂ 174(ಸಿ) ಸಿ.ಆರ್.ಪಿ.ಸಿ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.

ಮೃತಳು ಮಾನಸಿಕವಾಗಿ ಅಸ್ವಸ್ತಳಿದ್ದು ಹಾಗೂ ಯಥಾರೀತಿ ಇದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20.12.2017 ರಂದು ಮದ್ಯಾಹ್ನ 2.00 ಗಂಟೆಗೆ ತನ್ನ ಮನೆಯಲ್ಲಿ ಹೆಣಿನ ಬೀಜವನ್ನು ತೆಗೆದುಕೊಂಡಿದ್ದು, ಆಕೆಯನ್ನು ಇಲಾಜು ಕುರಿತು ಸರಕಾರಿ ಆಸ್ಪತ್ರೆ ಲಿಂಗಸ್ಗೂರಿಗೆ ಕರೆ ತಂದಾಗ ಅಲ್ಲಿ ಇಲಾಜು ಫಲಕಾರಿಯಾಗದೇ ಸಂಜೆ 5.40 ಗಂಟೆಗೆ ಮೃತಪಟ್ಟಿದ್ದು, ಆಕೆಯ ಮರಣದ ಮೇಲೆ ಯಾರ ಮೇಲೆ ಯಾವುದೇ ಸಂಶದ ದೂರು ಇರುವದಿಲ್ಲ ಅಂತಾ DzÀ¥Àà vÀAzÉ zÉëAzÀæ¥Àà ªÀÄÄzÀ¨Á¼À ªÀAiÀiÁ: 50 ªÀµÀð eÁ: £ÁAiÀÄPÀ G: PÀÆ° ¸Á: »gÉà ºÉ¸ÀgÀÆgÀÄ ರವರು ಲಿಖಿತ ದೂರನ್ನು ಹಾಜರುಪಡಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/2017 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.  

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 21.12.2017 gÀAzÀÄ 48 ¥ÀææPÀgÀtUÀ¼À£ÀÄß ¥ÀvÉÛ 5,900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.