Thought for the day

One of the toughest things in life is to make things simple:

2 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 01.02.2020 ರಂದು ಬೆಳಿಗ್ಗೆ 9.45 ಗಂಟೆಗೆ ಗುರುಗುಂಟಾ ಗ್ರಾಮದ ಸರ್ಕಾರಿ ಆಸ್ಪತ್ರೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ²æà ªÀÄÄzÀÄÝgÀAUÀ¸Áé«Ä ¦.J¸ï.L ºÀnÖ ¥ÉÆð¸ï oÁuÉ  ರವರು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ಮೈಬೂಬ ಪಾಶಾ ತಂದೆ ರಾಜಾಸಾಬ ಮುದಗಲ್ ವಯಾ: 25 ವರ್ಷ ಜಾ: ಮುಸ್ಲಿಂ ಉ: ಹಣ್ಣಿನ ವ್ಯಾಪಾರ ಸಾ: ಜನತಾ ಕಾಲೋನಿ ಗುರುಗುಂಟಾ ಈತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 05/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  01.02.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 15/2020 PÀ®A. 78(111) PÉ.¦. PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮರಳು ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 01/02/2020 gÀAzÀÄ  ¥ÀgÀvÀ¥ÀÄgÀ  UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ ªÀÄgÀ¼À£ÀÄß  n¥ÀàgÀzÀ°è vÀÄA© £ÀAvÀgÀ ¥ÀgÀvÀ¥ÀÄgÀ   UÁæªÀÄzÀ PÀȵÁÚ £À¢ wÃgÀzÀ ¨ÉÃgÉÆAzÀÄ PÀqÉUÉ n¥ÀàgÀ£ÀÄß vÉUÉzÀÄPÉÆAqÀÄ ºÉÆÃV  n¥ÀàgÀzÀ°è CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß vÀÄA© ¸ÁUÁl ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ²æà ®PÀÌ¥Àà © CVß ¦J¸ï.L zÉêÀzÀÄUÀð oÁuÉ ¦J¸ï.L gÀªÀgÀÄ  ¥ÀAZÀgÀÄ  ºÁUÀÆ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ªÀÄzÁåºÀß 15-00 UÀAmÉUÉ  zÉêÀzÀÄUÀðzÀ eɦ ¸ÀPÀð¯ï ºÀwÛgÀ n¥ÀàgÀ £ÀA§gÀ PÉJ-32 r-6927 £ÉÃzÀÝgÀ ªÉÄÃ¯É zÁ½ ªÀiÁrzÀÄÝ, n¥ÀàgÀzÀ°è MAzÀÄ gÁdzsÀ£À ¹QÌzÀÄÝ  9.000 ªÉÄnæPï l£ï ªÀÄgÀ½UÉ  10813.50 gÀÆ ºÀtªÀ£ÀÄß PÀnÖzÀÄÝ EgÀÄvÀÛzÉ.  ¸ÀzÀj n¥ÀàgÀzÀ°è CAzÁdÄ 20.000 ªÉÄÃnæPï l£ï ªÀÄgÀ¼ÀÄ ºÉaÑUÉ EzÀÄÝ EzÀgÀ C.Q 10200/- gÀÆ ¨É¯ÉAiÀÄļÀîzÀÄÝ EgÀÄvÀÛzÉ. n¥ÀàgÀ ZÁ®PÀ ºÁUÀÆ ªÀiÁ°ÃPÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè.
ªÀÄgÀ¼À£ÀÄß ¥ÀgÀvÀ¥ÀÄgÀ UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ £ÀAvÀgÀ ¥ÀgÀvÀ¥ÀÄgÀ UÁæªÀÄzÀ PÀȵÁÚ £À¢ wÃgÀzÀ ¨ÉÃgÉÆAzÀÄ PÀqÉUÉ n¥ÀàgÀ£ÀÄß vÉUÀzÀÄPÉÆAqÀÄ ºÉÆÃV  CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è vÀÄA© ¸ÁUÁl ªÀiÁrzÀ n¥ÀàgÀ £ÀA§gÀ PÉJ-32 r-6927 £ÉÃzÀÝgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®£ÀÄß oÁuÉUÉ vÀAzÀÄ ºÁdgÀÄ¥Àr¹  ¸ÀzÀj n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¸À°è¹zÀ eÁÕ¥À£Á ¥ÀvÀæzÀ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉAiÀÄ UÀÄ£Éß £ÀA§gÀ 15/2020 PÀ®A:  379 L¦¹ CrAiÀÄ°è ¥ÀæPÀgÀt zÁR®ÄªÀiÁr vÀ¤SÉ PÉÊUÉÆArzÀÄÝ EgÀÄvÀÛzÉ.

ºÀ¯Éè ¥ÀægÀPÀtzÀ ªÀiÁ»w.
ದಿ.31-01-2020 ರಂದು  ಸಾಯಂಕಾಲ 6-30ಗಂಟೆಗೆ ಸುಮಾರಿಗೆ ಪಿರ್ಯಾದಿ ಎಲ್ಲಪ್ಪತಂದೆ ದ್ವಾವಪ್ಪ  ಜಾತಿ-ನಾಯಕ, ವಯ-34 ವರ್ಷ- ಕ್ರಷರ್ ಚಾಲಕ  ಸಾ:ಸಿರವಾರ ಈತನು ತಮ್ಮಗಾಯಾಳು  ರಾಘವೇಂದ್ರ ಮೆಡಿಕಲ ಶಾಪ್ ಹತ್ತಿರ ಗುಳಿಗೆ  ತರಲು ಹೋದಾಗ ಆರೋಪಿ ಚೆನ್ನಪ್ಪ ತಂದೆ ಹನುಮಂತ ಕೋರಿ  ಈತನು ಕುಡಿಯಲು ಹಣ ಕೇಳಿದ್ದುಇಲ್ಲಾ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆಬಂದ  ಆಪಾದಿತನು ಏನಲೇ ಲಂಗಾ ಸೂಳೆಮಗನೆ ನಾವೇನುಓಡಿಹೋಗುತ್ತೇವೆನಲೇ ಅಂತಾ ಅವಾಚ್ಯ ಶಬ್ದಗಳಿಂದಾ ಬೈದುಅಲ್ಲಿಯೇ ಬಿದ್ದಿದ್ದ ಇಟ್ಟಿಗೆಯಿಂದಾ ಬಲಕಣ್ಣಿನ ಹತ್ತಿರ ಹೂಡೆದು ರಕ್ತಗಾಯವಾಗಿ  ತೆಳಗೆಬಿದ್ದಾಗ ಕರಿಯಪ್ಪಕೋರಿ  ಮತ್ತು ಸಾಬಯ್ಯತಂದೆ ಈರಪ್ಪಕೋರಿ ಎಲ್ಲಾರುಜಾ-ನಾಯಕ ಸಾ:ಸಿರವಾರ  ರವರುಕಾಲಿನಿಂದಾ  ತೂಡೆಗೆಒದ್ದಿದ್ದು ನಂತರೆ ಎಲ್ಲಾರು ಸೇರಿ ನಮ್ಮತಂಟೆಗೆ ಬಂದರೆ ನಿನ್ನನ್ನುಕೂಲೆಮಾಡುವುದಾಗಿ ಜೀವದಬೆದರಿಕೆಹಾಕಿದ್ದುಇರುತ್ತದೆ ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 10/2020 ಕಲಂ: 341,323,324,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:  01-02-2020  ರಂದು ಸಾಯಂಕಾಲ 4-00  ಪಿ.ಎಂ ಕ್ಕೆ ಪಿರ್ಯಾದಿ ಸುರೇಶ ತಂ ಬಸನಗೌಡ  ವ. 36 ಝಾತಿ ಲಿಂಗಾಯಿತ ಉ, ಒಕ್ಕಲುತನ ಸಾ, ಪಗಡದಿನ್ನಿ ತಾ ಸಿಂಧನೂರ ಈತನು  ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ  ಟೈಪ್  ಮಾಡಿದ  ದೂರನ್ನು ತಂದು  ಹಾಜರುಪಡಿಸಿದ್ದು ಅದರ   ಸಾರಾಂಶವೇನೆಂದರೆಫಿರ್ಯಾಧಿ & ಆರೋಪಿತರು ಸಂಬಂದಿಕರಿದ್ದು  ಸಿಂಧನೂರ ತಾಲೂಕಿನ   ಕೆ ಹೊಸಳ್ಳಿ   ಗ್ರಾಮ  ಸೀಮಾಂತರದಲ್ಲಿ  ಆರೋಪಿ ನಂಬರ 01 ನೇದ್ದವನ  ತಮ್ಮನಾಧ ದೇವರೆಡ್ಡಿ ಈತನ ಹೆಂಡತಿಯಾದ ನಾಗರತ್ನಮ್ಮ ಈಕೆಯ ಪಾಲಿಗೆ ಬಂದ  ಜಮೀನು ಸರ್ವೆ ನಂಬರ 186 ರಲ್ಲಿ   ಹಂತ  ಪ್ರಕಾರ  ಜಮೀನುದಲ್ಲಿ  ನೀರು ಬಿಡಲೆಂದು  ನಾಗರತ್ನಳ ಖಾಸಾ  ಅಣ್ಣ ನಾದ  ಚೆನ್ನಬಸನಗೌಡ & ಆತನ ಅಳಿಯನಾದ ಫಿರ್ಯಾಧಿದಾರ ಕೂಡಿಕೊಂಡು ದಿನಾಂಕ 01-02-2020 ರಂದು ಬೆಳಗಿನ ಜಾವ 03-30 ಗಂಟೆಯ ಸುಮಾರು ಹೊಲದಲ್ಲಿ  ಹೋದಾಗ  ಸದರಿ ಜಮೀನುದಲ್ಲಿ ಆರೋಪಿ ನಂಬರ 01.02.03.& 04 ನೇದ್ದವರು ಇದ್ದರು ,   ಆಗಾ ಆರೋಪಿ ನಂಬರ 01 ನೇದ್ದವನು ಫಿರ್ಯಾಧಿದಾರನಿಗೆ & ಚೆನ್ನ ಬಸನಗೌಡನಿಗೆ  ಎಲೆ ಸೂಳೆ ಮಕ್ಕಳೆ ಇದು ನಮ್ಮ  ಕುಟುಂಬದ  ಜಮೀನು  ಇದರಲ್ಲಿ ನೀವು ಯಾಕೆ ಬಂದಿರಿ  ಎಂದು ಜಗಳ ತೆಗೆದು ಅವಾಚ್ಯವಾಗಿ ಬೈಯುವಾಗ  ಆರೋಪಿ ನಂಬರ  01 ನೇದ್ದವನಿಗೆ  ಫಿರ್ಯಾಧಿಯ ಮಾವನಾದ ಚೆನ್ನ ಬಸನಗೌಡ  ಈತನು ಇದು ನಮ್ಮ  ತಂಗಿ ನಾಗರತ್ನ ಗಂ ದೇವರೆಡ್ಡಿ ಇವರ  ಭಾಗಕ್ಕೆ ಬಂದ  ಜಮೀನು ಇದ್ದು  ನನ್ನ ತಂಗಿ  ಇಷ್ಟು ಹೊತ್ತಿನಲ್ಲಿ ನೀರು  ಬಿಡಲು ಬರುವದು ಆಗುವದಿಲ್ಲಾ  ಅದಕ್ಕೆ ನಾವು ಬಂದಿದ್ದೆವೆ  ಎಂದು ತಿಳಿ ಹೇಳಿದರೂ  ಕೂಡ  ಆರೋಪಿ ನಂಬರ 01 ನೇದ್ದವನು ತನ್ನ ಜೊತೆಗೆ ಆರೋಪಿ ನಂಬರ 02.03.& 04 ನೇದ್ದವರೊಂದಿಗೆ  ಫಿರ್ಯಾಧಿ & ಫಿರ್ಯಾಧಿ ಮಾವನಾದ ಚೆನ್ನಬಸನಗೌಡನಿಗೆ ಕೈಯಿಂದ ಕಪಾಳಕ್ಕೆ  ಹೊಟ್ಟೆಗೆ ಬೆನ್ನಿಗೆ ಹೊಡೆದರು  ಆಗಾ ಆರೋಪಿ ನಂಬರ 02 ನೇದ್ದವನು ತನ್ನ ಬೆನ್ನ ಹಿಂದೆ  ಇಟ್ಟುಕೊಂಡು ಬಂದಿದ್ದ  ಕೊಡಲಿಯಿಂದ  ಸಾಯಿಸುವ  ಉದ್ದೇಶದಿಂದ  ಏಕಾ  ಏಕಿ ಕೊಡಲಿಯಿಂದ  ಆತನ  ತಲೆಗೆ ಹೊಡೆದಿದ್ದರಿಂದ  ಚೆನ್ನ ಬಸನಗೌಡ ಈತನ ಎಡ ತಲೆಯ  ಕಿವಿಯ ಮೇಲೆ ಭಾರಿ  ಪಟ್ಟಾಗಿ  ನೆಲಕ್ಕೆ ಬಿದ್ದಿದ್ದುಆಗಾ ಆರೋಪಿ ನಂಭರ 01.02.03.& 04 ನೇದ್ದವರು  ಅವನು ಸತ್ತು ಹೋದನು   ಇನ್ನೊಮ್ಮೆ  ನೀವು ಜಮೀನಿನ  ವಿಷಯಕ್ಕೆ ಬಂದರೆ  ನಿನ್ನನ್ನು  ಇದೆ  ರೀತಿ  ಸಾಯಿಸಿ ಬಿಡುತ್ತೆವೆ  ಎಂದು ಅಲ್ಲಿಂದ ಫಿರ್ಯಾಧಿಗೆ ಹೇಳಿ ಹೋದರು  ಆಗಾ ಫಿರ್ಯಾಧಿದಾರನು ಮತ್ತು ಅವರ ಜೊತೆಗೆ ಬಂದಿದ್ದ  ಹುಲ್ಲಪ್ಪ  ತಂ ಹನುಮಪ್ಪ & ಹುಲ್ಲಪ್ಪ ತಾಯಿ ಸಣ್ಣ ದುರುಗಮ್ಮ  ಸಾ .ಹಿರೇ ಕಡಬೂರ  ಇವರು ಫಿರ್ಯಾಧಿ ಮಾವನಾದ ಚೆನ್ನ ಬಸನಗೌಡನನ್ನು  ಒಂದು  ಖಾಸಗಿ  ಕಾರಿನಲ್ಲಿ  ಹಾಕಿಕೊಂಡು ಹೋಗಿ  ಸಿಂಧನೂರ ಸರ್ಕಾರಿ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು  ಅಲ್ಲಿನ ವೈದ್ಯರು  ಫಿರ್ಯಾಧಿ ಮಾವನಾದ  ಚೆನ್ನ ಬಸನಗೌಡ ಪರಿಸ್ಥಿತಿ ನೋಡಿ  ಹೆಚ್ಚಿನ ಚಿಕಿತ್ಸೆ ಕುರಿತು  ಬಳ್ಲಾರಿ ವಿಮ್ಸ  ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಅಂತಾ ಹೆಳಿದ್ದರಿಂದ ಸದರಿ ಗಾಯಾಳು ಚೆನ್ನ ಬಸನಗೌಡನನ್ನು  ವಿಮ್ಸ ಆಸ್ಪತ್ರೆ ಬಳ್ಲಾರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ  ಠಾಣೆ ಬಂದು  ದೂರು ನೀಡಿದ್ದು ಸದರಿ  ಮೇಲೆ  ನಮೂದಿಸಿದ ನಾಲ್ಕು ಜನ ಮಾರಾಣಾಂತಿಕ ಹಲ್ಲೆ ಮಾಡಿದ್ದರಿಂದ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಸಾರಾಂಶದ ಮೇಲಿಂದ ತಿರಿವಿಹಾಳ ಪೊಲೀಸ್ ಠಾಣೆ ಗುನ್ನೆ ನಂ 16/2020  U/s   504  323.326.307.506    R/w 34  IPC ಅಡಿಯಲ್ಲಿ ಪ್ರರಕಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.