ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ
01.02.2020 ರಂದು ಬೆಳಿಗ್ಗೆ 9.45 ಗಂಟೆಗೆ ಗುರುಗುಂಟಾ ಗ್ರಾಮದ ಸರ್ಕಾರಿ
ಆಸ್ಪತ್ರೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತನು ಮಟಕಾ
ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ
ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ²æÃ
ªÀÄÄzÀÄÝgÀAUÀ¸Áé«Ä ¦.J¸ï.L ºÀnÖ ¥ÉÆÃ°¸ï oÁuÉ  ರವರು
ಮತ್ತು ಸಿಬ್ಬಂದಿಯೊಂದಿಗೆ
ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು
ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ಮೈಬೂಬ ಪಾಶಾ ತಂದೆ ರಾಜಾಸಾಬ ಮುದಗಲ್ ವಯಾ: 25 ವರ್ಷ ಜಾ: ಮುಸ್ಲಿಂ ಉ: ಹಣ್ಣಿನ ವ್ಯಾಪಾರ
ಸಾ: ಜನತಾ ಕಾಲೋನಿ ಗುರುಗುಂಟಾ ಈತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು,
ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು
ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 05/2020 ರಲ್ಲಿ ತೆಗೆದುಕೊಂಡು, ಪ್ರಕರಣ
ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು
ಬರೆದುಕೊಂಡಿದ್ದು, ಇಂದು ದಿನಾಂಕ  01.02.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ
ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 15/2020 PÀ®A. 78(111)
PÉ.¦. PÁAiÉÄÝ  ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮರಳು ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 01/02/2020 gÀAzÀÄ  ¥ÀgÀvÀ¥ÀÄgÀ 
UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ ªÀÄgÀ¼À£ÀÄß  n¥ÀàgÀzÀ°è vÀÄA© £ÀAvÀgÀ ¥ÀgÀvÀ¥ÀÄgÀ   UÁæªÀÄzÀ PÀȵÁÚ £À¢ wÃgÀzÀ ¨ÉÃgÉÆAzÀÄ PÀqÉUÉ
n¥ÀàgÀ£ÀÄß vÉUÉzÀÄPÉÆAqÀÄ ºÉÆÃV 
n¥ÀàgÀzÀ°è CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß vÀÄA© ¸ÁUÁl
ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ²æÃ ®PÀÌ¥Àà © CVß ¦J¸ï.L zÉêÀzÀÄUÀð oÁuÉ ¦J¸ï.L gÀªÀgÀÄ  ¥ÀAZÀgÀÄ 
ºÁUÀÆ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ªÀÄzÁåºÀß 15-00 UÀAmÉUÉ  zÉêÀzÀÄUÀðzÀ eɦ ¸ÀPÀð¯ï ºÀwÛgÀ n¥ÀàgÀ
£ÀA§gÀ PÉJ-32 r-6927 £ÉÃzÀÝgÀ ªÉÄÃ¯É zÁ½ ªÀiÁrzÀÄÝ, n¥ÀàgÀzÀ°è MAzÀÄ gÁdzsÀ£À
¹QÌzÀÄÝ  9.000 ªÉÄnæPï l£ï ªÀÄgÀ½UÉ  10813.50 gÀÆ ºÀtªÀ£ÀÄß PÀnÖzÀÄÝ EgÀÄvÀÛzÉ.  ¸ÀzÀj n¥ÀàgÀzÀ°è CAzÁdÄ 20.000 ªÉÄÃnæPï l£ï
ªÀÄgÀ¼ÀÄ ºÉaÑUÉ EzÀÄÝ EzÀgÀ C.Q 10200/- gÀÆ ¨É¯ÉAiÀÄļÀîzÀÄÝ EgÀÄvÀÛzÉ. n¥ÀàgÀ
ZÁ®PÀ ºÁUÀÆ ªÀiÁ°ÃPÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè. 
ªÀÄgÀ¼À£ÀÄß ¥ÀgÀvÀ¥ÀÄgÀ
UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ £ÀAvÀgÀ ¥ÀgÀvÀ¥ÀÄgÀ
UÁæªÀÄzÀ PÀȵÁÚ £À¢ wÃgÀzÀ ¨ÉÃgÉÆAzÀÄ PÀqÉUÉ n¥ÀàgÀ£ÀÄß vÉUÀzÀÄPÉÆAqÀÄ
ºÉÆÃV  CPÀæªÀĪÁV PÀ¼ÀîvÀ£À¢AzÀ
ªÀÄgÀ¼À£ÀÄß n¥ÀàgÀzÀ°è vÀÄA© ¸ÁUÁl ªÀiÁrzÀ n¥ÀàgÀ £ÀA§gÀ PÉJ-32 r-6927 £ÉÃzÀÝgÀ
ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½ ¥ÀAZÀ£ÁªÉÄ ºÁUÀÆ
ªÀÄÄzÉݪÀiÁ®£ÀÄß oÁuÉUÉ vÀAzÀÄ ºÁdgÀÄ¥Àr¹ 
¸ÀzÀj n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä
¸À°è¹zÀ eÁÕ¥À£Á ¥ÀvÀæzÀ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉAiÀÄ UÀÄ£Éß
£ÀA§gÀ 15/2020
PÀ®A:  379 L¦¹ CrAiÀÄ°è ¥ÀæPÀgÀt zÁR®ÄªÀiÁr vÀ¤SÉ
PÉÊUÉÆArzÀÄÝ EgÀÄvÀÛzÉ. 
ºÀ¯Éè ¥ÀægÀPÀtzÀ ªÀiÁ»w.
ದಿ.31-01-2020 ರಂದು  ಸಾಯಂಕಾಲ 6-30ಗಂಟೆಗೆ ಸುಮಾರಿಗೆ ಪಿರ್ಯಾದಿ ಎಲ್ಲಪ್ಪತಂದೆ
ದ್ವಾವಪ್ಪ  ಜಾತಿ-ನಾಯಕ, ವಯ-34 ವರ್ಷ, ಉ- ಕ್ರಷರ್
ಚಾಲಕ  ಸಾ:ಸಿರವಾರ ಈತನು ತಮ್ಮಗಾಯಾಳು
 ರಾಘವೇಂದ್ರ ಮೆಡಿಕಲ ಶಾಪ್ ಹತ್ತಿರ ಗುಳಿಗೆ  ತರಲು ಹೋದಾಗ ಆರೋಪಿ ಚೆನ್ನಪ್ಪ
ತಂದೆ ಹನುಮಂತ ಕೋರಿ  ಈತನು ಕುಡಿಯಲು ಹಣ ಕೇಳಿದ್ದುಇಲ್ಲಾ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆಬಂದ 
ಆಪಾದಿತನು ಏನಲೇ ಲಂಗಾ ಸೂಳೆಮಗನೆ ನಾವೇನುಓಡಿಹೋಗುತ್ತೇವೆನಲೇ ಅಂತಾ ಅವಾಚ್ಯ ಶಬ್ದಗಳಿಂದಾ ಬೈದುಅಲ್ಲಿಯೇ
ಬಿದ್ದಿದ್ದ ಇಟ್ಟಿಗೆಯಿಂದಾ ಬಲಕಣ್ಣಿನ ಹತ್ತಿರ ಹೂಡೆದು ರಕ್ತಗಾಯವಾಗಿ  ತೆಳಗೆಬಿದ್ದಾಗ ಕರಿಯಪ್ಪಕೋರಿ 
ಮತ್ತು ಸಾಬಯ್ಯತಂದೆ ಈರಪ್ಪಕೋರಿ ಎಲ್ಲಾರುಜಾ-ನಾಯಕ ಸಾ:ಸಿರವಾರ  ರವರುಕಾಲಿನಿಂದಾ  ತೂಡೆಗೆಒದ್ದಿದ್ದು
ನಂತರೆ ಎಲ್ಲಾರು ಸೇರಿ ನಮ್ಮತಂಟೆಗೆ ಬಂದರೆ ನಿನ್ನನ್ನುಕೂಲೆಮಾಡುವುದಾಗಿ ಜೀವದಬೆದರಿಕೆಹಾಕಿದ್ದುಇರುತ್ತದೆ
ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 10/2020 ಕಲಂ: 341,323,324,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.