Thought for the day

One of the toughest things in life is to make things simple:

22 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :
     ದಿನಾಂಕ:21-07-2020 ರಂದು 5-20 ಪಿ.ಎಮ್ ಸಮಯದಲ್ಲಿ ಸೋಮಲಾಪುರ ಸೀಮಾದಲ್ಲಿ ಮಹಾಂಕಮ್ಮನ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ರಿಂದ 17 ರವರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಯಲು ಆರೋಪಿ 01 ರಿಂದ 07 1)ಪಾಂಡುರಂಗ @ ಪಾಂಡು ತಂದೆ ಹನುಮಂತಪ್ಪ ಅಲಬನೂರು, 2)ಹುಸೇನಪ್ಪ ತಂದೆ ಮಾರೆಪ್ಪ ಹಚ್ಚೊಳ್ಳಿ, 3)ನಾಗಪ್ಪ ತಂದೆ ಹನುಮಂತಪ್ಪ ಹೊಸಳ್ಳಿ, 4)ಹುಸೇನಪ್ಪ ತಂದೆ ದ್ಯಾವಪ್ಪ, 5)ಶಿವಕುಮಾರ್ ತಂದೆ ಬಸವರಾಜ ಕುಂಬಾರ್, 6)ಯಮನೂರ ತಂದೆ ನರಸಪ್ಪ ಆದೋನಿ, 7)ಚಿದಾನಂದಪ್ಪ ತಂದೆ ಸಿದ್ದಪ್ಪ  ರವರು ಸಿಕ್ಕಿಬಿದ್ದಿದ್ದು, ಆರೋಪಿ 08 ರಿಂದ 17 ರವರು  8)ಸಿದ್ದಪ್ಪ @ ಸಿದ್ದಲಿಂಗ ತಂದೆ ಸೀತಾರಾಮ, 9)ರೆಡ್ಡೆಪ್ಪ ತಂದೆ ಹುಚ್ಚಪ್ಪ ವಡ್ಡರು, 10)ಅವಧೂತ ತಂದೆ ಕೆಂಚಪ್ಪ ಹರಿಜನ, 11)ನಿಂಗಪ್ಪ ತಂದೆ ಹುಸೇನಪ್ಪ ಕಲ್ಮನಿ, 12)ಹುಸೇನಪ್ಪ ತಂದೆ ಹನುಮಂತ ಕಬ್ಬೇರ್,  14)ರೆಡ್ಡೆಪ್ಪ ತಂದೆ ನಾಗಪ್ಪ ಕಬ್ಬೇರ್, 15)ಯಂಕೋಬಾ ಮಲ್ಕಾಪುರ, 16)ರಮೇಶ ತಂದೆ ಲೋಕಪ್ಪ ವಡ್ಡರು ಎಲ್ಲರೂ ಸಾ:ಸೋಮಲಾಪುರ ಹಾಗೂ 17)ಗೋಪಾಲ ವಡ್ಡರು ಸಾ:ಬೂದಿವಾಳ ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಕಣದಲ್ಲಿಂದ ನಗದು ಹಣ ರೂ.5650/- ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ 8.00 ಪಿ.ಎಮ್ ಕ್ಕೆ ಬಂದು ಮುದ್ದೇಮಾಲು ಮತ್ತು 7 ಜನ ಆರೋಪಿತರನ್ನು ದೂರು, ದಾಳಿ ಪಂಚನಾಮೆಯೊಂದಿಗೆ ನನಗೆ ಒಪ್ಪಿಸಿದ್ದು, ದೂರು ಮತ್ತು ದಾಳಿ ಪಂಚನಾಮೆ ಸಾರಾಂಶದ ಮೇಲಿಂದ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಸದರಿ ದೂರು, ದಾಳಿ ಪಂಚನಾಮೆ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಠಾಣಾ ಗುನ್ನೆ ನಂ.101/2020, ಕಲಂ.87 ಕ.ಪೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಟಕಾ ಪ್ರಕರಣದ ಮಾಹಿತಿ :
            1) ದಿನಾಂಕ 20.07.2020 ರಂದು 16.50 ಗಂಟೆಗೆ ಹಟ್ಟಿ ಪಟ್ಟಣದ ಹಳೆ ಪಂಚಾಯತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಪೀರ ಮಹ್ಮದ್ ತಂದೆ ಲಾಲಸಾಬ ವಯಾ: 31 ವರ್ಷ ಜಾ:ಮುಸ್ಲಿಂ ಉ: ಕೂಲಿ ಸಾ: ಹಳೆ ಪಂಚಾಯತಿ ಹತ್ತಿರ ಹಟ್ಟಿ ಪಟ್ಟಣ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 30/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  21.07.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ ¥Éưøï oÁuÉAiÀÄ°è 97/2020 PÀ®A. 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
            2) ದಿನಾಂಕ.21-07-2020 ಮದ್ಯಾಹ್ನ 4-30 ಗಂಟೆಗೆ ಶ್ರೀ ಸಾಬಯ್ಯ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ದಾಳಿ ಪಂಚನಾಮೆದೊಂದಿಗೆ ಒಬ್ಬ ಆರೋಪಿತನನ್ನು zÉëAzÀæ¥Àà vÀAzÉ ºÀ£ÀĪÀÄAvÁæAiÀÄ PÀjPÀ½î 55 ªÀµÀð eÁ.°AUÁAiÀÄvÀ G.MPÀÌ®vÀ£À ¸Á,PÀPÀÌ®zÉÆr ಹಾಜರು ಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ನೀಡಿದ್ದೆನೆಂದರೆ, ದಿನಾಂಕ.21-07-2020 ರ ಮದ್ಯಾಹ್ನ 2-00 ಗಂಟೆಯ ಸುಮಾರಿಗೆ  ಕಕ್ಕಲದೊಡ್ಡಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಎಂದು ಕೂಗಿ ಹೇಳುತ್ತಿದ್ದಾಗ ಮಟಕಾ ಜೂಜಾಟದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿ ದೇವಿಂದ್ರಪ್ಪನನ್ನು ಹಿಡಿದು ಅವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ಅವನಲ್ಲಿ ಮಟಕಾ ನಂಬರ್ ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 2600/- ರೂಗಳನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರ ಆಧಾರದ ಮೇಲಿಂದ ಪ್ರಕರಣದ ಸಾರಾಂಶವು ಆಸಂಜ್ಞೆಯ ಪ್ರಕರಣವಾಗಿದ್ದು ಇದನ್ನು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿ ಅನುಮತಿಗಾಗಿ ವಿನಂತಿಸಿಕೊಳ್ಳಲಾಗಿದ್ದು ಮಾನ್ಯ ನ್ಯಾಯಾಲಯ ಅನುಮತಿಯನ್ನು ಪಡೆದುಕೊಂಡು ಸದರಿ ಅನುಮತಿಯನ್ನು ಪಿಸಿ-408 ರವರು ಇಂದು ದಿನಾಂಕ. 21-07-2020 ರಂದು ರಾತ್ರಿ 7-00 ಠಾಣೆಗೆ ತಂದು ಹಾಜರುಪಡಿಸಿರುತ್ತಾರೆ. ಮಾನ್ಯ ಪಿ.ಎಸ್.ಐ  ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮತ್ತು ಮಾನ್ಯ ನ್ಯಾಯಾಲಯ ನೀಡಿದ ಅನುಮತಿ ಮೇಲಿಂದ eÁ®ºÀ½î ¥Éưøï oÁuÉ  ಗುನ್ನೆ 104/2020 PÀ®A.78(3) PÉ ¦ PÁ¬ÄzÉ CrAiÀÄ°è ¥ÀæPÀgÀt ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.