Thought for the day

One of the toughest things in life is to make things simple:

24 Dec 2017

Reported Crimes


                                                                                                                                                                            

                            ¥ÀwæPÁ ¥ÀæPÀluÉ  
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಕೊಲೆ ಪ್ರಕರಣದ ಮಾಹಿತಿ.
ಫಿರ್ಯಾದಿದಾರನಾದ ವಿರೇಶ ತಂದೆ ಹುಲಿಗೇಪ್ಪ 28 ವರ್ಷ ಜಾ:ನಾಯಕ :ಒಕ್ಕಲುತನ ಸಾ:ಅಡವಿ ಖಾನಾಪೂರು ತಾ:ಮಾನ್ವಿ ಜಿ:ರಾಯಚೂರು ಈತನ ತಂಗಿಯಾದ ಸರಸ್ವತಿ 25 ಈಕೆಯನ್ನು ಈಗ್ಗೆ 4 ವರ್ಷಗಳಿಂದೆ ಆರೋಪಿ ಭೀಮೇಶನ ತಂದೆ ದಿ:ನರಸಣ್ಣ 30 ವರ್ಷ ಜಾ:ನಾಯಕ :ಒಕ್ಕಲುತನ ಸಾ:ಹಳೆ ಮಲಿಯಬಾದ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ 2 ವರ್ಷದ ನಂದೀಶ್ವರ ಎಂಬ ಗಂಡು ಮಗನಿರುತ್ತಾನೆ.ಮದುವೆ ಕಾಲಕ್ಕೆ ಆರೂಪಿತನಿಗೆ 1 ತೊಲೆ ಬಂಗಾರವನ್ನುಸರಸ್ವತಿಗೆ ಉಡಗೊರೆಯಾಗಿ 1 ತೊಲೆ ಬಂಗಾರ ಮತ್ತು 60 ತೊಲೆ ಬೆಳ್ಳಿಯ ಕಡಗವನ್ನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ಒಂದು ವರ್ಷದವರಗೆ ಗಂಡ-ಹೆಂಡತಿ ಚೆನ್ನಾಗಿದ್ದರು. ನಂತರ ದಿನಗಳಲ್ಲಿ ಆರೋಪಿತನು ಕುಡಿಯುವ ಚಟಕ್ಕೆ ಬಿದ್ದು, ಫಿರ್ಯಾದಿದಾರರ ತಂಗಿಯ ಗಂಡ ಭೀಮೇಶನು ಬೇರೆ ಹೆಣ್ಣು ಮಕ್ಕಳ ಸಂಗಂಡ ಅನೈತಿಕ ಸಂಬಂದ ಇಟ್ಟುಕೊಂಡಿದ್ದರಿಂದ ಅದಕ್ಕೆ ಫಿರ್ಯಾದಿದಾರರ ತಂಗಿ ವಿರೋದ ಮಾಡಿದ್ದಕ್ಕಾಗಿ ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳು ನಿಡಿದ್ದಲ್ಲದೇ ಆಕೆಯನ್ನು ಕೊಲೆ ಮಾಡಿದರೆ ತನಗೆ ಅಡ್ಡಿಪಡಿಸುವವರು ಯಾರು ಇರುವದಿಲ್ಲಅಂತಾ ಯೋಚಿಸಿ ದಿನಾಂಕ 23-12-2017 ರಂದು ಮದ್ಯಾಹ್ನ1-00 ಸುಮಾರಿಗೆ ಯಾವುದೋ ಆಯುದದಿಂದ ತಲೆಗೆ ಹೊಡೆದು ಕೊಲೆ ಮಾಡಿ ಬಾವಿಯಲ್ಲಿ ಹಾಕಿದ್ದು ಇರುತ್ತದೆ. ಬಗ್ಗೆ ತಮ್ಮ ಹಿರಿಯರ ಸಮಕ್ಷಮ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಗಣಕಯಂತ್ರದಲ್ಲಿ ಟೈಪುಮಾಡಿಸಿದ ದೂರನ್ನು ತಂದು ಹಾಜರುಪಡಿಸಿದ ಸಾರಾಂಶದ ಮೇಲಿಂದ  ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 305/2017 ಕಲಂ 498(J),504,323.302 .ಪಿ.ಸಿ ಮತ್ತು 3 ಡಿ.ಪಿ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 15.12.2017 ರಂದು ಸಂಜೆ 06.00 ಗಂಟೆಯ ಸುಮಾರಿಗೆ ಗಾಯಾಳು ಸದ್ದಾಂಹುಸೆನ್ ಈತನು ಅಂಗಡಿಗೆ ಹೋಗುವ ಕಾಲಕ್ಕೆ ಆರೋಪಿ ಟಿ.ವಿನೋದಕುಮಾರ ರೆಡ್ಡಿ @ ವಿನೋದ ರೆಡ್ಡಿ ತಂ: ಟಿ.ವೇಮಾರೆಡ್ಡಿ ವಯ: 24 ವರ್ಷ, ಜಾ: ರೆಡ್ಡಿ : ವಿದ್ಯಾರ್ಥಿ, ಸಾ: ಕಟಾರಪಲ್ಲಿ ತಾ: ಖದಿರಿ ಜಿ: ಅನಂತಪೂರ ಹಾ// ಕಸ್ಬೆ ಕ್ಯಾಂಪ್ ತಾ: ರಾಯಚೂರು ತನ್ನಲ್ಲಿಗೆ ಬಂದು ತನಗೆ ಪುಸಲಾಯಿಸಿ ತನ್ನ ಜನತಾ ಮನೆಯ ಹತ್ತಿರ ಸ್ವಲ್ಪ ಕೆಲಸವಿದೆ ಎಂದು ಹೇಳಿ ತನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಮನೆಯೊಳಗೆ ಬಲವಂತದಿಂದ ತನ್ನತ್ತೆ ವಾಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಬಗ್ಗೆ ಸಿಟ್ಟಿನಿಂದ ಕೂಡಿ ಹಾಕಿ ಸಂಜೆ 06.30 ಗಂಟೆಯಿಂದಾ ಸದ್ದಾಂಹುಸೇನನಿಗೆ ಮತ್ತು ಆರೋಪಿತನ ಸೋದರ ಮಾವನ ಹೆಂಡತಿ ವಾಣಿಗೆ ಇಬ್ಬರಿಗೂ ಒಂದು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಸೂಳೆ ಮಗನೇ ನಮ್ಮತ್ತೆ ವಾಣಿ ಬೇಕೇನಲೇ ನಿನಗೆ ನಮ್ಮ ಮಾವ ಮನೆಯಲ್ಲಿ ಇಲ್ಲದ್ದನ್ನು ನೋಡಿ ನಮ್ಮತ್ತೆಯನ್ನು ಪುಸಲಾಯಿಸ್ತೀಯೇನಲೇ ಸೂಳೆ ಮಗನೇ ಇವತ್ತು ನಿನ್ನ ಜೀವ ಸಹಿತ ಬಿಡುವದಿಲ್ಲ ಕೊಲ್ಲಿಬಿಡ್ತೀನಿ ಯಾರು ಬರ್ತಾರೋ ಬರಲಿ  ಎಂದು ತನಗೆ ಹಾಗೂ ವಾಣಿಗೆ ಸೂಳೆ ನಮ್ಮ ಮಾವ ಇಲ್ಲದಾಗ ನಿನಗೆ ಸದ್ದಾಂ ಬೇಕೇನಲೇ ಎಂದು ರಾತ್ರಿ 8.00 ಗಂಟೆಯ ವರೆಗೆ ಇದೇ ರೀತಿ ತಮ್ಮ ಮನೆಯಲ್ಲಿ ಇಬ್ಬರಿಗೂ ಕಟ್ಟಿಗೆಯಿಂದ ತನಗೆ ಕೊಲ್ಲುವ ಉದ್ದೇಶದಿಂದ ಬಲವಾಗಿ ತಲೆಗೆ ಮೈ ಕೈಗೆ ಸಿಕ್ಕ ಸಿಕ್ಕಲ್ಲಿ ಹೊಡೆಯುತ್ತಿದ್ದಾಗ್ಗೆ ತಾವು ಇಬ್ಬರೂ ಚೀರಾಡುವ ಶಬ್ದ ಕೇಳಿ ಓಡಿ ಬಂದ ತಮ್ಮ ಬೇಲ್ದಾರ ಮೇಸ್ತ್ರಿ ಹುಸೇನ್ ಬಾಶಾ ತಂ: ಮಹಿಬೂಬ್ ಅಲಿ ಹಾಗೂ ವೆಂಕಟೇಶ ತಂ: ಭೀಮಣ್ಣ : ಡ್ರೈವರ್ ಕೆಲಸ ಇವರು ಬಂದು ಬಾಗಿಲು ಬಡಿದು ಬಿಡಿಸಿಕೊಳ್ಳಲಾಗಿ ಯುತ್ತಿದ್ದು ಆಗ ವಿನೋದರೆಡ್ಡಿಯು ಇವತ್ತು ನಿನ್ನ ಬಿಡಲ್ಲ ಕೊಲ್ಲಿಯೇ ಬಿಡ್ತೀನಿ ಅಂತಾ ಪುನಃ ತನ್ನನ್ನು ಮತ್ತು ವಾಣಿಯ ಮೇಲೆ ಹಲ್ಲೆಮಾಡುತ್ತಿದ್ದಾಗ ಹೊರಗಿನಿಂದ ಪುನಃ ಹುಸೇನ್ ಬಾಶಾ ಮತ್ತು ವೆಂಕಟೇಶ ಕೂಗಾಡುತ್ತಾ ಬಾಗಿಲು ಬಡಿಯುತ್ತಿದ್ದಾಗ ಆರೋಪಿತನು ಬಾಗಿಲು ತೆರೆದಿದ್ದು ಹುಸೇನ್ ಬಾಶಾ, ವೆಂಕಟೇಶ ರವರು ಮನೆಯೊಳಗೆ ಬಂದು ತಮ್ಮಿಬ್ಬರನ್ನು ಜಗಳದಿಂದ ಬಿಡಿಸಿಕೊಂಡಿದ್ದು, ಆದರೂ ವಿನೋದರೆಡ್ಡಿಯು ತನಗೆ ಸೂಳೆ ಮಗನೇ ದಿನ ನೀನು ಬದುಕಿದ್ದೀ ಇಂದಲ್ಲಾ ನಾಳೆ ನಿನ್ನ ಮುಗಿಸಿಯೇ ಬಿಡ್ತೀನಿ ಅಂತಾ ಜೀವದ ಬೆದರಿಕೆ ಹಾಕಿದನು ನಂತರ ಮೇಸ್ತ್ರಿ ಹುಸೇನ್ ಬಾಶಾ ಹಾಗೂ ವೆಂಕಟೇಶ ಇಬ್ಬರು ಗಾಯಾಳು ಸದ್ದಾಂಹುಸೇನ ಈತನಿಗೆ ರಿಮ್ಸ ಆಸ್ಪತ್ರೆಗೆ ಹಾಗೂ ವಾಣಿಗೆ ಶಿವಂ ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಿದ್ದು, ಸದ್ದಾಂಹುಸೇನ ಈತನಿಗೆ ವೈದ್ಯರ ಸಲಹೆಯ ಮೇರೆಗೆ ರಿಮ್ಸ ನಿಂದ ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದಿಗೆ ಸಾಗಿಸಿ ಈಗ ತಡವಾಗಿ ಠಾಣೆಗೆ, ಬಂದು ದೂರು ನೀಡಿದ್ದು ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಪ್ರಕರಣದ ತನಿಖೆಯ ಕಾಲಕ್ಕೆ ಇಂದು ದಿನಾಂಕ: 24.12.2017 ರಂದು ಬೆಳಗಿನ 08.30 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಗನಾದ ಶೆಕ್ಷಾವಲಿ ತಂ: ಇಸ್ಮಾಯಿಲ್ ವಯ: 27 ವರ್ಷ ಜಾ: ಮುಸ್ಲಿಂ, : ಬೇಲ್ದಾರ್ ಕೆಲಸ ಸಾ: ಕಸ್ಬೆ ಕ್ಯಾಂಪ್ ತಾ:ಜಿ: ರಾಯಚೂರು ರವರು ಠಾಣೆಗೆ ಹಾಜರಾಗಿ ತಮ್ಮ ಪುರವಣೆ ಹೇಳಿಕೆ ನೀಡಿದ್ದು ಸಾರಾಂಶವೇನೆಂದರೆ, ಪ್ರಕರಣದ ಗಾಯಾಳು ತನ್ನ ಅತ್ತೆ ಮಗನಾದ ಸದ್ದಾಂಹುಸೇನ್ ತಂ: ಅಬ್ದುಲ್ ಖಾದರ್ ವಯ: 24ವರ್ಷ, ಜಾ: ಮುಸ್ಲಿಂ, : ಬೆಲ್ದಾರ ಕೆಲಸ ಸಾ: ಕಸ್ಬೆ ಕ್ಯಾಂಪ್ ತಾ: ರಾಯಚೂರು ಈತನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಿನ ಇಂಡೋ ಯು.ಎಸ್. ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೈದ್ರಾಬಾದಿನ ಗಾಂಧಿ ಸರಕಾರಿ ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಲಾಗಿದ್ದು, ಆತನು ಇಲಾಜು ಪಡೆಯುವ ಕಾಲಕ್ಕೆ ಇಲಾಜು ಫಲಕಾರಿಯಾಗದೇ ಇಂದು ದಿನಾಂಕ: 24.12.2017 ರಂದು ಬೆಳಿಗಿನ ಜಾವ 4.00 ಗಂಟೆಯ ಸುಮಾರಿಗೆ ಗಾಂಧಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಗಿ ಹೇಳಿಕೆ ನೀಡಿದ್ದು ಇರುತ್ತದೆ. ಕಾರಣ ಪ್ರಕರಣದಲ್ಲಿ ಕಲಂ: 302 ಐಪಿಸಿಯನ್ನು ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುತ್ತಾರೆ.  
ಮೋಸ ಪ್ರಕರಣದ ಮಾಹಿತಿ.
ದಿನಾಂಕ 23-12-2017 ರಂದು  ಸಂಜೆ 6-00 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ.ಮಹಾವೀರ ಪಿಸಿ-580 ಮಾರ್ಕೆಟಯಾರ್ಡ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಮಾನ್ಯ ಸಿ.ಜೆ.ಎಂ ನ್ಯಾಯಾಲಯ ರಾಯಚೂರುರವರಿಂದ ವಸೂಲಾದ ಖಾಸಗಿ ಫಿರ್ಯಾದಿ ಸಂಖ್ಯೆ: 20/2017 ನೇದ್ದನ್ನು ತಂದು ಹಾಜರುಪಡಿಸಿದ್ದು, ಫಿರ್ಯಾದಿ ಸಾರಾಂಶವೇನೆಂದರೆ, ಮಡ್ಡಿಪೇಟೆಯಲ್ಲಿರುವ ಮನೆ ನಂ. 9-11-32 (ಹಳೇದು)    9-11-41 (ಹೊಸದು) ಮನೆಯು ದೇವೇಂದ್ರ ಹೊಲ್ಲೂರು ಈತನ ಹೆಸರಿನಲ್ಲಿ ಇದ್ದು, ತನಗೆ ಹಣದ ಅಡಚಣೆ ಇದೆ ಅಂತಾ ಹೇಳಿ ಮನೆಯನ್ನು ಮಾರುವುದಾಗಿ ತಿಳಿಸಿದ್ದರಿಂದ ಆರೋಪಿ ದೇವೇಂದ್ರ ಹೊಲ್ಲೂರು ತಂದೆ ದಿ.ಕೇಶಣ್ಣ, 62 ವರ್ಷ, ಸಾ|| 1-11-53/79, ಶ್ರೀರಾಮ ನಗರ, ರಾಯಚೂರು. ಇತರೆ 5  ರವರು ಒಪ್ಪಿ ಸದರಿ ಮನೆಯನ್ನು 3,00,000/- ರೂ. ಗಳಿಗೆ ಶ್ರೀಮತಿ ಸರಸ್ವತಿ ಗಂಡ ದಿ.ಮಾರುತಿ , 50ವರ್ಷ, ಇವರಿಗೆ ಮಾರಾಟ ಮಾಡಿ ಅವರ ಹೆಸರಿನಲ್ಲಿ ಖರೀದಿ ನೋಂದಣಿ ಮಾಡಿಸಿ ಮತ್ತು ನಗರ ಸಭೆಯಲ್ಲಿ ಹಕ್ಕು ವರ್ಗಾವಣೆ ಮಾಡಿಸಿದ್ದು ಇರುತ್ತದೆ. ನಂತರ ದಿನಗಳಲ್ಲಿ ದೇವೇಂದ್ರ ಹೊಲ್ಲೂರು ಈತನು ತನ್ನ ಹಿರಿಯ ಮಗಳಾದ ಶ್ವೇತಾ ಇವರ ಹೆಸರಿನಲ್ಲಿ ಮಾನ್ಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ರಾಯಚೂರಿನಲ್ಲಿ ದಾವೆ ಸಂಖ್ಯೆ 408/2011 ಶೂಟ್ ಪಾರ್ಟಿಷನ್ (ದಾವೆ) ಹೂಡಿದ್ದು, ಇದನ್ನು ಫಿರ್ಯಾದಿ ಮನೆಯ ಮಾಲೀಕಳಾದ ಶ್ರೀಮತಿ ಸರಸ್ವತಿ ಇವರಿಗೆ  ತಿಳಿಸದೆ, ವಂಚನೆ ಮಾಡುವ ಉದ್ದೇಶದಿಂದ ಆರೋಪಿತರು ಕೂಡಿ ಶ್ವೇತಾ ಈಕೆಯ ಖೊಟ್ಟಿ ಸಹಿ ಮಾಡಿ ದಾಖಲೆಯನ್ನು ಸೃಷ್ಠಿಸಿ, ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಖರೀದಿಸಿದ ಮನೆ, ಆಸ್ತಿಮೇಲೆ ಭಾಗಕ್ಕಾಗಿ ದಾವೆ ಹೂಡಿದ್ದು ಇರುತ್ತದೆ. ಮತ್ತು ದಿನಾಂಕ 11-11-2017 ರಂದು ಮೇಲ್ಕಂಡ ಆರೋಪಿತರು ಮನೆಯ ಹತ್ತಿರ ಬಂದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಸಲ್ಲಿಸಿದ ಖಾಸಗಿ ದೂರಿನ ಮೇಲಿಂದ ಮಾರ್ಕೆಟ ಯಾರ್ಡ ಪೊಲೀಸ್ ಠಾಣಾ ಗುನ್ನೆ ನಂ. 207/2017 ಕಲಂ-420, 463, 465, 467, 468,469, 506 ರೆ/ವಿ 34 ಐಪಿಸಿ ನೇದ್ದನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 24.12.2017 gÀAzÀÄ 75 ¥ÀææPÀgÀtUÀ¼À£ÀÄß ¥ÀvÉÛ 11,300/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.