Thought for the day

One of the toughest things in life is to make things simple:

30 Nov 2016

Reported Crimes


                                   

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-

CPÀæªÀÄ ªÀÄgÀ¼ÀÄ ¥ÀæPÀgÀtUÀ¼À ªÀiÁ»w.
¢£ÁAPÀ: 28/11/2016 gÀAzÀÄ ¦J¸ïL gÀªÀgÀÄ oÁuÉAiÀÄ°èzÁÝUÀ ¨É½UÉÎ 11-30  UÀAmÉAiÀÄ ¸ÀĪÀiÁjUÉ ¤®ªÀAf UÁæªÀÄzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁqÀÄwÛzÁÝgÉ CAvÁ RavÀ ¨Áwä ªÉÄÃgÉUÉ ¦J¸ïL zÉêÀzÀÄUÀð gÀªÀgÀÄ, ¥ÀAZÀgÀÄ ªÀÄvÀÄÛ ¹§âA¢AiÉÆA¢UÉ PÀÆrPÉÆAqÀÄ ºÉÆÃV ¤®ªÀAf PÁæ¸ï ºÀwÛgÀ ªÀÄzsÁåºÀß 12-15 UÀAmÉUÉ zÁ½ ªÀiÁrzÁUÀ, CPÀæªÀÄ ªÀÄgÀ¼ÀÄ ¸ÁUÁl ªÀiÁqÀÄwÛzÀÝ mÁæöåPÀÖgï £ÀA.PÉ.J 36/ n¹-1021 EzÀÄÝ, mÁæöå° £ÀA. EgÀĪÀÅ¢®è, ªÀÄvÀÄÛ mÁæPÀÖgï £ÀA PÉJ-36/n¹-2440 EzÀÄÝ mÁæ° £ÀA§gï EgÀĪÀÅ¢¯Áè, ¥Àæw mÁæöå°AiÀÄ°è ¸ÀĪÀiÁgÀÄ C.Q. 1750/- gÀÆ. ¨É¯É ¨Á¼ÀĪÀ ªÀÄgÀ¼ÀÄ EzÀÄÝ, ¥ÀAZÀgÀ ¸ÀªÀÄPÀëªÀÄzÀ°è »rzÀÄ mÁæPïÖgÀUÀ¼À ZÁ®PÀgÀÄUÀ½UÉ «ZÁj¹zÀÄÝ, ZÁ®PÀgÀÄ ªÀÄgÀ¼À£ÀÄß ¤®ªÀAf UÁæªÀÄzÀ PÀȵÁÚ£À¢ wÃgÀzÀ PÀqɬÄAzÀ vÀÄA©PÉÆAqÀÄ §A¢gÀĪÀÅzÁV w½¹zÀÄÝ ºÁUÀÆ ¸ÁUÁlzÀ §UÉÎ PÁUÀzÀ ¥ÀvÀæ PÉüÀ®Ä AiÀiÁªÀÅzÉà ¥ÀgÀªÁ¤UÉ ¥ÀvÀæ gÁdzsÀ£À PÀnÖgÀĪÀ §UÉÎ zÁR¯Áw EgÀĪÀÅ¢®è CAvÁ w½¹zÀÝjAzÀ, ªÀÄgÀ¼À£ÀÄß CPÀæªÀĪÁV PÀ¼ÀîvÀ£À¢AzÀ ¸ÁUÁl ªÀiÁrzÀÄÝ EzÀÄÝ, MlÄÖ JgÀqÀÄ mÁæPÀÖgïUÀ¼À°è 3500/- gÀÆ ¨É¯É¨Á¼ÀĪÀ ªÀÄgÀ¼À£ÀÄß vÀÄA©zÀÄÝ, DgÉÆævÀgÀÄ ¸ÀܼÀ¢AzÀ Nr ºÉÆÃVzÀÄÝ, ¦J¸ïL gÀªÀgÀÄ MAzÀÄ ¥ÀAZÀ£ÁªÉÄ ªÀÄÄzÉݪÀiÁ®Ä mÁæöåPÀÖgïUÀ¼À ZÁ®PÀgÀ «gÀÄzÀÝ oÁuÁ UÀÄ£Éß £ÀA§gÀ  247/2016 PÀ®A: 4(1A) ,21 MMRD ACT  &  379 IPC CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ. 

     ದಿನಾಂಕ 28/11/16 ರಂದು ರಾತ್ರಿ ಗಸ್ತು ಚೆಕ್ಕಿಂಗ ಕರ್ತವ್ಯದ ಮೇಲೆ ಹೋಗಿದ್ದ ಮಾನ್ಯ ಪಿ.ಎಸ್. ಸಾಹೇಬರು ಇಂದು ದಿನಾಂಕ 29/11/16 ರಂದು ಬೆಳಗಿನ ಜಾವ 04.30 ಗಂಟೆಗೆ ಮೇಲ್ಕಂಡ ಮರಳು ತುಂಬಿದ ಟ್ರ್ಯಾಕ್ಟರ/ಟ್ರಾಲಿಯನ್ನು ತೆಗೆದುಕೊಂಡು ಬಂದು ಸದರಿ ಮರಳು ತುಂಬಿದ ಟ್ರ್ಯಾಕ್ಟರ/ಟ್ರಾಲಿಯನ್ನು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ,  ‘’ ಪಿ.ಎಸ್. ಸಾಹೇಬರು ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯದಲ್ಲಿ ಮಾನವಿಯಿಂದ ಪೋತ್ನಾಳ ಕಡೆಗೆ  ಇಂದು ದಿನಾಂಕ 29/11/16 ರಂದು 02.00 ಗಂಟೆಯ ಸುಮಾರಿಗೆ ಹೋದಾಗ ಪೋತ್ನಾಳ ಹಳ್ಳದಿಂದ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಟ್ರ್ಯಾಕ್ಟರನಲ್ಲಿ ತುಂಬಿಕೊಂಡು  ಜೀನೂರ – ಪೋತ್ನಾಳ ರಸ್ತೆಯ ಮುಖಾಂತರ  ಮಾನವಿ ಕಡೆಗೆ ಸಾಗಾಣೀಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಸಾಹೇಬರು, ಕೂಡಲೇ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ಜೀನೂರು – ಪೋತ್ನಾಳ ರಸ್ತೆಯಲ್ಲಿ ಚರ್ಚ ಹತ್ತಿರ ಕಾಯುತ್ತಾ ನಿಂತಾಗ ಮಹಿಂದ್ರಾ ಕಂಪನಿ ಟ್ರ್ಯಾಕ್ಟರ CHASIS / ENG  NO. ZJZG00845  ಹಾಗೂ ಟ್ರಾಲಿ   MAHEBOOB TRACTOR ENG WORKS  CHASIS NO 18 ( YEAR OF MANFACTURING- 16-17 )  ರಲ್ಲಿ ಅಂದಾಜು 2 ಘನ ಮೀಟರ್ ಮರಳು 1400/- ಬೆಲೆ ಬಾಳುವದನ್ನು ತುಂಬಿಕೊಂಡು ಬಂದಾಗ 02.30 .ಎಮ್. ಕ್ಕೆ ಪಂಚರ ಸಮಕ್ಷಮದಲ್ಲಿ 02.30 .ಎಮ್. ಕ್ಕೆ ದಾಳಿ ಮಾಡಿ ಹಿಡಿದುಕೊಳ್ಳಲು ಆರೋಪಿತನು ಓಡಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ ಹಾಗೂ ಟ್ರಾಲಿಯ ಚಾಲಕ ಮತ್ತು ಮಾಲೀಕನ  ಮೇಲೆ ಕ್ರಮ ಜರುಗಿಸುವ ಕುರಿತು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ.’’  ಸದರಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 290/16 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 & 4, 4 (1-ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 ಮತ್ತು 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    

     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :28.11.2016 gÀAzÀÄ 09 ¥ÀææPÀgÀtUÀ¼À£ÀÄß ¥ÀvÉÛ ªÀiÁr 900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   


                                       

29 Nov 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w.

ದಿನಾಂಕ 27-11-2016 ರಂದು  ಸಿಂಧನೂರ ರಾಯಚೂರ ರಸ್ತೆಯ  ನಗರಸಭೆಯ ಹತ್ತಿರದ ಶ್ರೀ ದೇವಿ ಬೇಕರಿಯ ಮುಂದಿನ ರಸ್ತೆಯಲ್ಲಿ  ಒಬ್ಬ  ಬೂಲೆರೋ ಪಿಕ್ ಅಪ್  ಗೂಡ್ಸ್ ಅಟೊ ನಂ ಕೆಎ 32-ಸಿ 2485 ನೆದ್ದರ ಚಾಲಕನಾದ ಖಾಜಾಸಾಬ ವಯ 25 ಸಾ: ಕಲ್ಬುರ್ಗಿ ತನ್ನ ಗೂಡ್ಸ್ ಅಟೋವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಯಾವೂಧೆ ಸಿಗ್ನಲ್ ನಿಡದೆ ಒಮ್ಮೆ ಬ್ರೆಕ್  ಹಾಕಿದ್ದರಿಂದ ಹಿಂದೆ ಹೊರಟ ಫಿರ್ಯಾದ ವಿರೇಶನು ತನ್ನ ಮೋಟಾರ್ ಸೈಕಲ್ಲ ನಂ  ಕೆಎ 36-ಇಬಿ- 7870 ನೆದ್ದು ಗೂಡ್ಸ್ ಅಟೋಗೆ  ತಾಗಿದ್ದರಿಂದ  ಮೋಟಾರ್ ಸೈಕಲ್ ಸವಾರ ಕೆಳಗೆ ಬಿಳಲು ಆತನ ಮೇಲಿ ದವಡೆಯ ಎರಡು ಹಲ್ಲುಗಳು ಬಿದ್ದಿದ್ದು , ತುಟಿಗೆ ತೆರಚಿದ ರಕ್ತಗಾಯವಾಗಿದ್ದು ಮತ್ತು ಬಲಗಾಲಿ ಓಳಪೆಟ್ಟಾಗಿದ್ದು ಸದರಿ ಹೆಳಿಕೆ ಫಿರ್ಯಾದಿ  ಕೊಟ್ಟಿದ್ದು ಸದರಿ ಸಾರಂಶದ ಮೇಲಿಂದ ಪಿ.ಎಸ್.. ಸಿಂಧನೂರು ಸಂಚಾರ ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂ   72/2016 ಕಲಂ 279, 338 , ಪಿ ಸಿ  ನೇದ್ದರಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :28.11.2016 gÀAzÀÄ 201 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

26 Nov 2016

Reported Crimes


                                   

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ: 06.11.2016 ರಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಗಾಯಾಳು ಫಿರ್ಯಾದಿ ಗುರುರಾಜ್ ತಂ: ಪಾಂಡುರಂಗ ವಯ: 35 ವರ್ಷ, ಜಾ: ವೈಶ್ಯ : ಗುಮಾಸ್ತ ಕೆಲಸ, ಸಾ: ಯರಮರಸ್ ತಾ: ರಾಯಚೂರು ಈತನ ತಂದೆ ಪಾಂಡುರಂಗ ತಂ: ಗುರಪ್ಪ 65 ವರ್ಷ, ರವರು ರಾಯಚೂರು - ಯರಮರಸ್ ರಸ್ತೆಯ ಬಿ.ಎಸ್.ಎನ್.ಎಲ್. ಆಫೀಸ್ ಮುಂದೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಅಂದರೆ ರಾಯಚೂರು ಕಡೆಯಿಂದ ಶಕ್ತಿನಗರ ಕಡೆಗೆ ಅಂಬ್ಯುಲೆನ್ಸ ನಂಬರ್: ಕೆಎ42 ಜಿ 911 ನೇದ್ದರ ಚಾಲಕ ಸಂತೋಷ ಈತನು ಅಂಬ್ಯುಲೆನ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಹಾಗೂ ಯಾವುದೇ ಸೈರನ್ ಹಾರನ್ ಸಹಾ ಮಾಡದೇ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಪಾಂಡುರಂಗ ರವರ ಎರಡೂ ಪಾದಗಳ ಹಿಮ್ಮಡಿಯಲ್ಲಿ ರಕ್ತಗಾಯ ಮತ್ತು ಬಲಗಾಲು ಮೊಣಕಾಲಿಗೆ ತರಚಿದ ಗಾಯಗಳಾಗಿದ್ದು ಆರೋಪಿ ಅಂಬ್ಯುಲೆನ್ಸ ಚಾಲಕ ಸಂತೋಷ ರವರು ಅದೇ ಅಂಬ್ಯುಲೆನ್ಸನಲ್ಲಿ ರಿಮ್ಸ ಆಸ್ಪತ್ರೆಗೆ ಕರೆತಂದು ಇಲಾಜಿಗೆ ಒಳಪಡಿಸಿ, ತಾನೇ ಇಲಾಜಿನ ಖರ್ಚು ವೆಚ್ಚ ವಹಿಸಿಕೊಳ್ಳುವದಾಗಿ ತಿಳಿಸಿದ್ದರಿಂದ ಇಲ್ಲಿಯವರೆಗೆ ದೂರು ನೀಡದೇ ಇದ್ದು ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಕನ್ನಡದಲ್ಲಿ ಟೈಪ್ ಮಾಡಿಸಿದ ದೂರಿನ ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 242/2016 PÀ®A. 279, 338 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

                ದಿನಾಂಕ 24.11.2016 ರಂದು ಮದ್ಯಾಹ್ನ 2.00 ಗಂಟೆಗೆ ಲಿಂಗಸ್ಗೂರು-ಗುರುಗುಂಟಾ ರಸ್ತೆಯ ಕೆ..ಬಿ ಹತ್ತಿರ ªÀÄ®è¥Àà vÀAzÉ «gÀÄ¥ÁPÀë¥Àà ¸Á: gÁªÀÄvÁß¼Àಈತನು ತನ್ನ ಮೋಟಾರ್ ಸೈಕಲ್ ನಂ ಕೆ. 36 .ಜೆ 6382 ನೇದ್ದರ ಹಿಂದೆ ಫಿರ್ಯಾದಿ ²æà £ÁUÀ¥Àà vÀAzÉ ¥ÀA¥ÀtÚ ªÀAiÀiÁ: 52 ªÀµÀð eÁ: ºÀqÀ¥ÀzÀ G: PÀÄ®PÀ¸ÀÄ§Ä ¸Á: gÁªÀÄvÁß¼À vÁ: ¹AzsÀ£ÀÆgÀÄ ಈತನನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಜಾಲಹಳ್ಳಿ ಕಡೆಗೆ ಫಿರ್ಯಾದಿಯ ತಮ್ಮನ ಮಗನ ಮದುವೆಯ ಲಗ್ನ ಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದಾಗ ರಸ್ತೆಯಲ್ಲಿ ಮೋಟಾರ್ ಸೈಕಲಗೆ ನಾಯಿ ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ಮೋಟಾರ್ ಸೈಕಲ್ ಬ್ರೇಕ್ ಹಾಕಿದ್ದರಿಂದ ಸ್ಕಿಡ್ಡಾಗಿ ಇಬ್ಬರು ರಸ್ತೆ ಕೆಳಗೆ ಬಿದ್ದಿದ್ದು, ಇಬ್ಬರಿಗು ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಹೇಳಿಕೆ ಫಿರ್ಯಾದಿ ಇದ್ದ ಮೇರೆಗೆ ºÀnÖ ¥Éưøï oÁuÉ.ಗುನ್ನೆ ನಂ: 218/2016 PÀ®A : 279, 337, 338 L¦¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 
           ದಿನಾಂಕ: 03.11.2016 gÀAzÀÄ ¦üAiÀiÁð ಶ್ರೀ ಸಾಯಿನಾಥ ತಂದೆ ಸಿದ್ದರಾಮ,ವಯಾ:34 ವರ್ಷ,ಜಾ:ಕುರಬರು,:ಕೂಲಿ ಕೆಲಸ,ಸಾ:ಕೆ.ಹೆಚ್.ಬಿ ಕಾಲೋನಿ ಯರಮಸ್ ಕ್ಯಾಂಪ್ ಈತನ ªÀiÁªÀ£ÁzÀ dA§tÚ FvÀ£ÀÄ vÀ£Àß ¢éZÀPÀæ ªÁºÀ£À JPÀì.J¯ï.¸ÀÆ¥Àgï £ÀA-PÉJ-33,E-8738 £ÉÃzÀÝgÀ ªÉÄÃ¯É Pɦ¹ ªÉÄãï UÉÃl ¤AzÀ ±ÀQÛ£ÀUÀgÀzÀ 1 £Éà PÁæ¸ï ºÀwÛgÀ ºÉÆÃUÀÄwÛgÀĪÁUÀ DgÉÆæAiÀÄÄ vÀ£Àß ªÀ¸ÀzÀ°èzÀÝ ºÉZï.Dgï -61J6929 £ÉÃzÀÝgÀ ¯Áj ZÁ®PÀ£ÀÄ CwêÉÃUÀ ªÀÄvÀÄÛ C®PÀëvÀ£À¢AzÀ £Àqɹ lPÀÌgï PÉÆnÖzÀÝjAzÀ DvÀ¤UÉ ¨sÁj gÀPÀÛUÁAiÀiÁUÀ¼ÁVzÀÄÝ E¯ÁfUÁV ¸ÀÄgÀPÁë D¸ÀàvÉæUÉ ¸ÉÃj¹ ºÉaÑ£À E¯ÁfUÁV ಪ್ರಕರಣದ ಗಾಯಾಳು ಜಂಬಣ್ಣ ತಂದೆ ಹನುಮಂತ್ರಾಯ ಈತನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬೆಂಗಳೂರಿನಿಂದ ರಾಯಚೂರಗೆ ಅಂಬುಲೆನ್ಸ್ ನಲ್ಲಿ ಇಂದು ದಿನಾಂಕ: 24.11.2016 ರಂದು ಬೆಳಗ್ಗೆ 5.00 ಗಂಟೆ  ಸುಮಾರಿಗೆ ಬರುತ್ತಿರುವಾಗ ಯರಗೇರಾ ಹತ್ತಿರ ಬರುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಜಂಬಣ್ಣನು ಮೃತಪಟ್ಟಿರುತ್ತಾನೆ. ಬಗ್ಗೆ ದಿನಾಂಕ:24.11.2016 ರಂದು ಬೆಳಗ್ಗೆ 7.00 ಗಂಟೆಗೆ ಮೃತ ಜಂಬಣ್ಣನ ತಮ್ಮನಾದ ತಿಮ್ಮಣ್ಣ ತಂದೆ ಹನುಮಂತ್ರಾಯ ಈತನು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾನೆ. ಆತನ ಮಾಹಿತಿ ಆಧಾರದ ಮೇಲಿಂದ ±ÀQÛ£ÀUÀgÀ ¥Éưøï oÁuÉ ಗುನ್ನೆ ನಂ: 97/2016 ಕಲಂ 279,338,304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ PÉÊ PÉÆArgÀÄvÁÛgÉ.

     ದಿನಾಂಕ 23.11.2016 ರಂದು 1930 ಗಂಟೆಯ ಸುಮಾರಿಗೆ ರಾಯಚೂರು - 7ಮೈಲ್ ಕ್ರಾಸ್ ರಸ್ತೆಯಲ್ಲಿ ಫಿರ್ಯಾದಿದಾ ರಂಗಪ್ಪ ತಂ:ಬಡ್ಡೆಪ್ಪ ವಯ: 38 ವರ್ಷ, ಜಾ: ಚಲುವಾದಿ, ಒಕ್ಕಲುತನ, ಸಾ:  ಮಾಡಿಗಿರಿ  ತಾ: ಮಾನ್ವಿ ಈತನ ಅಣ್ಣನಾದ ತಿಮ್ಮಾರೆಡ್ಡಿ ಈತನು ತನ್ನ ಹೀರೋ HF ಡಿಲಕ್ಸ ಮೊಟಾರ ಸೈಕಲ್ ನಂ: ಕೆಎ36 ಇಎಫ್ 6043 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಗಾಯತ್ರಿ ದೇವಿ ಗುಡಿಯ ಹತ್ತಿರದ ರಸ್ತೆಯ ಎಡಬದಿಗೆ ರಸ್ತೆಯ ಮೇಲೆ ನಿಲ್ಲಿಸಿದ್ದ ಒಂದು ಟಾವೆರಾ ಕಾರ್ ನಂ: ಕೆಎ32 ಎಂ 5116 ನೇದ್ದಕ್ಕೆ ಹಿಂಬದಿಯಿಂದ ಟಕ್ಕರ್ ಕೊಟ್ಟಿದ್ದರಿಂದ ತನ್ನಣ್ಣನಿಗೆ ತಲೆಯಲ್ಲಿ ತೀವ್ರ ಒಳಪೆಟ್ಟಾಗಿದ್ದಲ್ಲದೇ ಹೊಟ್ಟೆಗೆ ರಕ್ತಗಾಯವಾಗಿದ್ದು ಮತ್ತು ಮುಖ ಹಾಗೂ ಕೈಕಾಲು ಹಣೆ ವಗೈರೆಗಳಿಗೆ ತರಚಿದ ಗಾಯಗಳಾಗಿ ಮಾತಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಘಟನೆಯನ್ನು ನೋಡಿದ ಹನುಮಂತ್ರಾಯ ಮತ್ತು ನಟರಾಜ್ ಎಂಬುವವರು ತನಗೆ ತಿಳಿಸಿದ ಮೇರೆಗೆ ತಾನು ರಿಮ್ಸ ಆಸ್ಪತ್ರೆಗೆ ಬಂದು ಗಾಯಗೊಂಡಿದ್ದ ತನ್ನಣ್ಣನಿಗೆ ನೋಡಿದ್ದು ಸದರಿ ಘಟನೆಯು ಮೇಲೆ ನಮೂದಿಸಿದ ಟವೇರಾ ಕಾರನ್ನು ಅದರ ಚಾಲಕನು ಅಲಕ್ಷ್ಯತನದಿಂದ ರಸ್ತೆಯ ಎಡಬದಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ್ದರಿಂದ ಹಾಗೂ ತನ್ನಣ್ಣನು ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನಿಂತ ಕಾರಿಗೆ ಟಕ್ಕರ್ ಕೊಟ್ಟಿದ್ದರಿಂದ ಘಟನೆ ಜರುಗಿದ್ದು ಬಗ್ಗೆ ಹೇಳಿಕೆ ಸಾರಾಂಶ ಮೇಲಿಂದ ಎಸ್.ಹೆಚ್.. gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 241/2016
PÀ®A. 283, 336, 279, 304() L.¦.¹  ಗುನ್ನೆ ದಾಖಲ ಮಾಡಿಕೊಂಡು ಕೈಗೊಂಡಿದ್ದು ಇರುತ್ತದೆ. 
    

PÉÆ¯É ¥ÀæPÀgÀtzÀ ªÀiÁ»w:-

             ªÀÄÈvÀ CªÀÄgÉñÀ vÀAzÉ ºÀ£ÀĪÀÄAvÀ 38 ªÀµÀð eÁw ªÀiÁ¢UÀ G:ªÉÄõÀ£ï PÉ®¸À ¸Á:UÁA¢ü ªÉÄÊzÁ£À ºÀnÖ PÁåA¥ï FvÀ£À ªÀÄzÀÄªÉ 15 ªÀµÀðUÀ¼À »AzÉ DgÉÆæ zÀÄgÀÄUÀªÀÄä UÀAqÀ CªÀÄgÉñÀ  35 ªÀµÀð eÁ: ªÀiÁ¢UÀ G: PÀÆ° PÉ®¸À ¸Á:UÁA¢ü ªÉÄÊzÁ£À ºÀnÖ PÁåA¥ï FPÉAiÉÆA¢UÉ DVzÀÄÝ, ªÀÄÈvÀ£ÀÄ PÀÄrzÀÄ §AzÀÄ ºÉAqÀw (DgÉÆæ) ªÀÄvÀÄÛ ªÀÄPÀ̽UÉ vÉÆAzÀgÉ PÉÆqÀÄwÛzÀÄÝ  ¸ÁPÀµÀÄÖ ¸À® w¢ÝPÉƼÀÄîªÀAUÉ §Ä¢ÝªÁzÀ ºÉýzÀÝgÀÆ PÉüÀzÉ ºÉAqÀw ªÀÄvÀÄÛ ªÀÄPÀ̽UÉ vÉÆAzÀgÉ PÉÆqÀÄwÛzÀÝjAzÀ fêÀ£ÀzÀ°è ¨ÉøÀvÀÄÛ DvÀ£À ºÉAqÀwAiÀiÁzÀ zÀÄgÀÄUÀªÀÄä¼ÀÄ  ¢£ÁAPÀ 23/11/16 gÀAzÀÄ 2030 UÀAmɬÄAzÀ 24/11/16 gÀAzÀÄ ¨É½UÉÎ 0600 UÀAmÉ £ÀqÀÄ«£À CªÀ¢ü AiÀÄ°è   CªÀÄgÉñÀ£À ªÉÄÃ¯É ¹ÃªÉÄ JuÉÚ ¸ÀÄjzÀÄ ¨ÉAQ ºÀaÑ ¸ÀÄlÄÖ PÉÆ¯É ªÀiÁrgÀÄvÁÛ¼É. CAvÁ ±ÉÃRgÀ¥Àà vÀAzÉ ºÀ£ÀĪÀÄAvÀ Hn 35 ªÀµÀð eÁ: ªÀiÁ¢UÀ G: ªÉÄõÀ£ï PÉ®¸À ¸Á: CA¨ÉÃqÀÌgï £ÀUÀgÀ ºÀnÖ UÁæªÀÄ  gÀªÀgÀÄ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA. 217/16 PÀ®A 302 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.





     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.11.2016 gÀAzÀÄ 111 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.