Thought for the day

One of the toughest things in life is to make things simple:

24 Aug 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಕೊಲೆ ಪ್ರಕರಣದ ಮಾಹಿತಿ.

       DgÉÆævÀ£À ªÀÄvÀÄÛ ªÀÄÈvÀ£À ªÀÄ£ÉUÀ¼ÀÄ CPÀÌ¥ÀPÀÌzÀ°èzÀÄÝ EªÀj§âjUÉ ªÀÄ£ÉAiÀÄ ¥ÀPÀÌzÀ eÁUÀzÀ «µÀAiÀÄ ºÁUÀÄ ¤Ãj£À ¥ÉÊ¥ÀÄ ºÁPÀĪÀ «µÀAiÀÄzÀ°è DUÁÎUÉ ¨Á¬ÄªÀiÁw£À°è dUÀ¼ÀUÀ¼ÁVzÀÝjAzÀ E§âgÀ £ÀqÉªÉ ªÉʵÀªÀÄå EgÀÄvÀÛzÉ.  ¢£ÁAPÀ:24-08-2020 gÀAzÀÄ ¨É½UÉÎ 8-30 UÀAmÉ ¸ÀĪÀiÁjUÉ ¥ÀÄZÀÑ®¢¤ß UÁæªÀÄzÀ DAf£ÉÃAiÀÄå zÉêÀ¸ÁÜ£À ºÀwÛgÀ ªÀÄÈvÀ £ÀAzÀAiÀÄå ªÀÄvÀÄÛ UÁAiÀiÁ¼ÀÄ «gÉñÀ E§âgÀÆ PÀĽvÀÄPÉÆArzÁÝUÀ, ºÀ¼Éà zÉéõÀªÀ£ÀÄß ªÀÄ£À¹ì£À°èlÄÖPÉÆAqÀÄ DgÉÆæ ZÀ£Àߧ¸ÀìAiÀÄå ªÀÄzÀÆÝgÀÄ vÀAzÉ §¸ÀìAiÀÄå ¸Áé«Ä, ªÀAiÀiÁ:45 ªÀµÀð, FvÀ£ÀÄ vÀ£Àß ªÀģɬÄAzÀ vÀ£Àß PÉÊAiÀÄ°è ºÀjvÀªÁzÀ ªÀÄZÀÄÑ »rzÀÄPÉÆAqÀÄ EªÀgÀ°èUÉ §AzÀÄ ªÀÄÈvÀ¤UÉ ¤£ÀßzÀÄ eÁ¹ÛAiÀiÁVzÉ F ¢ªÀ¸À ¤£ÀߣÀÄß PÉÆ¯É ªÀiÁrAiÉÄà ©qÀÄvÉÛÃ£É CAvÁ  PÉÆ¯É ªÀiÁqÀĪÀ GzÉÝñÀ¢AzsÀ vÀ£Àß PÉÊAiÀÄ°èzÀÝ ªÀÄaѤAzÀ ªÀÄÈvÀ£À JqÀ PÀÄwÛUÉUÉ eÉÆÃgÁV  JgÀqÀÄ ¸À® ºÉÆqÉ¢zÀÄÝ ªÀÄÆgÀ£Éà ¸À® ºÉÆqÉAiÀÄ®Ä ºÉÆÃzÁUÀ UÁAiÀiÁ¼ÀÄ  «ÃgÉñÀ FvÀ£ÀÄ  ©r¸ÀĪÀÅzÀPÉÌ ºÉÆÃzÁUÀ DvÀ¤UÉ ¸ÀºÀ ¸Àé®à vÉgÀazÀ UÁAiÀĪÁVzÀÄÝ  ªÀÄÈvÀ £ÀAzÀAiÀÄå¤UÉ E¯ÁdÄ PÀÄjvÀÄ jªÀiïì D¸ÀàvÉæUÉ PÀgÉvÀAzÁUÀ ªÉÊzÀågÀÄ ¥ÀjÃQë¹ ªÀÄÈvÀ ¥ÀnÖgÀÄvÁÛ£É CAvÁ ²æêÀÄw ¸ÀIJîªÀÄä UÀAqÀ £ÀAzÀAiÀÄå, ªÀAiÀiÁ:38 ªÀµÀð, eÁw:dAUÀªÀÄ, G:ªÀÄ£ÉPÉ®¸À, ¸Á:¥ÀÄZÀÑ®¢¤ß vÁ:f:gÁAiÀÄZÀÆgÀÄ gÀªÀgÀÄ ¤ÃrzÀ °TvÀ zÀÆj£À ¸ÁgÀA±ÀzÀ ªÉÄÃgÉUÉ EqÀ¥À£ÀÆgÀÄ ¥Éưøï oÁuÉ UÀÄ£Éß £ÀA§gÀ:49/2020 PÀ®A:302,324 L¦¹ jÃvÀå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.

 ನಕಲು ಸಹಿ ಪ್ರಕರಣದ ಮಾಹಿತಿ.

        ದಿನಾಂಕ 23-08-2020 ರಂದು 1730 ಗಂಟೆಗೆ ಮಾನ್ಯ ಸಿಪಿಐ ಪಶ್ಚಿಮ ವೃತ್ತ ಕಛೇರಿಯಿಂದ ಜ್ಞಾಪನಾ ಪತ್ರದೊಂದಿಗೆ ಫಿರ್ಯಾದಿ ಎಮ್.ಜಿ ಪಾಟೀಲ್ ರಿಜಿಸ್ಟರರ್ ಕೃಷಿ ವಿಶ್ವವಿದ್ಯಾಲಯ ರಾಯಚೂರು. ರವರು ಸಲ್ಲಿಸಿದ ದೂರು ಸ್ವೀಕೃತಗೊಂಡಿದ್ದರ ಸಾರಾಂಶವೇನೆಂದರೆ 2019 ನೇ ಸಾಲಿನಲ್ಲಿ ರಾಯಚೂರು ಕೃಷಿ ವಿಶ್ವ ವಿದ್ಯಾಲಯ ರವರು ಶಿಕ್ಷಕರು ಮತ್ತು ಇತರೆ ವೃಂದದ ನೌಕರರ ನೇಮಕಾತಿಯನ್ನು ಮಾಡಿಕೊಂಡಿದ್ದು ನಂತರ ಮಾನ್ಯ ವಿಶೇಷ ಕಾರ್ಯದರ್ಶಿಗಳು ಮತ್ತು ರಾಜ್ಯಪಾಲರು, ರಾಜಭಬನ ಬೆಂಗಳೂರು ರವರ ಕಾರ್ಯಾಲಯದಿಂದ ದಿನಾಂಕ: 29-11-2019 ರಂದು ಕೃಷಿ ವಿಶ್ವವಿದ್ಯಾಲಯ ರಾಯಚೂರಿಗೆ ಪತ್ರ ಸಂಖ್ಯೆ: GS 04 AUR2019 P.B NO: 5033 ನೇದ್ದರ ಪ್ರಕಾರ ಕೃಷಿ ವಿಶ್ವ ವಿದ್ಯಾಲಯ ರಾಯಚೂರು ರವರು ನೇಮಕಾತಿ ಮಾಡಿಕೊಂಡ ಸಿಬ್ಬಂದಿಯವರನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ಕುರಿತು ಮತ್ತು ಅಮಾನತ್ತಿನಲ್ಲಿಡುವ ಕುರಿತು ಪತ್ರ ವಸೂಲಾಗಿದ್ದು ನಂತರ ಅದೇ ಪತ್ರಕ್ಕೆ ಸಂಬಂಧಿಸಿದಂತೆ ಫಿರ್ಯಾದಿದಾರರು ಮಾನ್ಯ ವಿಶೇಷ ಕಾರ್ಯದರ್ಶಿಗಳು ಮತ್ತು ರಾಜ್ಯಪಾಲರು, ರಾಜಭಬನ ಬೆಂಗಳೂರು ರವರಿಗೆ ದಿನಾಂಕ: 10-12-2019 ರಂದು ಪತ್ರ ಬರೆದುಕೊಂಡು ಮೇಲ್ಕಂಡ ಉಲ್ಲೇಖದನ್ವಯ ವಸೂಲಾದ ಪತ್ರವು ತಮ್ಮ ಕಾರ್ಯಾಲಯದಿಂದ ವಸೂಲಾಗಿದಿಯೇ ಹೇಗೆ ಎಂದು ಪರಿಶಿಲಿಸುವಂತೆ ವಿನಂತಿಸಿಕೊಂಡಿದ್ದು ನಂತರ ಮಾನ್ಯ ವಿಶೇಷ ಕಾರ್ಯದರ್ಶಿಗಳು ಮತ್ತು ರಾಜ್ಯಪಾಲರು, ರಾಜಭಬನ ಬೆಂಗಳೂರು ರವರು ದಿನಾಂಕ: 04-02-2020 ರಂದು ಮಾನ್ಯ ಕಮಿಷನರ್ ಆಫ್ ಪೊಲೀಸ್ ಇನ್ ಫೆಂಟರಿ ರೋಡ್ ಬೆಂಗಳೂರು ರವರಿಗೆ ಪತ್ರ ಬರೆದು ಸದರಿ ಪತ್ರದಲ್ಲಿ ದಿನಾಂಕ: 29-11-2019 ರಂದು ತಮ್ಮ ಕಾರ್ಯಾಲಯದಿಂದ ಯಾವುದೇ ಪತ್ರಗಳು ಕಳುಹಿಸಿರುವುದಿಲ್ಲ ಮತ್ತು ಪ್ರತಿಭಾ ಡಿ ಅಬ್ಬು ರವರ ಹೆಸರಿನಲ್ಲಿ ಯಾರೋ ಆರೋಪಿತರು ನಕಲು (ಖೊಟ್ಟಿ) ಸಹಿಯನ್ನು ಮಾಡಿ ಕೃಷಿ ವಿಶ್ವವಿದ್ಯಾಲಯ ರಾಯಚೂರುದಲ್ಲಿ ಜರುಗಿದ ನೌಕರರ ಆಯ್ಕೆಯನ್ನು ರದ್ದು ಮಾಡುವಂತೆ ಇದ್ದ ಪತ್ರದ ಮೇಲಿನ ಸಹಿಯು ನಕಲು ಇರುತ್ತದೆ ಇದರ ಬಗ್ಗೆ ತನಿಖೆ ಮಾಡುವಂತೆ ಮನವಿ ಮಾಡಿಕೊಂಡಿದ್ದು ಹದ್ದಿ ಪ್ರಯುಕ್ತ ವಸೂಲಾದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ: 97/2020 ಕಲಂ: 468, 470, 471 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

            ದಿನಾಂಕ 23-08-2020 ರಂದು ರಾತ್ರಿ 7-30 ಗಂಟೆಗೆ  ಗಂಟೆಗೆ  ಪಿ.ಎಸ್.ಐ  ಸಾಹೇಬರು ಠಾಣೆಗೆ ಬಂದು 4 ಜನ ಆರೋಪಿತರು ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 7-45 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ಇಂದು ದಿನಾಂಕ 23-08-2020 ರಂದು ಮಾನವಿ  ಠಾಣಾ ವ್ಯಾಪ್ತಿಯಲ್ಲಿ ಗವಿಗಟ್ ಗ್ರಾಮ ಸೀಮಾದಲ್ಲಿ ಇರುವ ಕರೆ ಹಳ್ಳದ ಹತ್ತಿರ ಗುಡ್ಡದಡಿಯಲ್ಲಿ ಇರುವ ಸಾರ್ವಜನಿಕ ಸ್ಥಳದಲ್ಲಿ  ಇಸ್ಪೆಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ  ಪಿ.ಎಸ್.ಐ  ಸಾಹೇಬರು, ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಇಂದು ಸಾಯಾಂಕಾಲ 5-30 ಗಂಟೆಗೆ  ದಾಳಿ ಮಾಡಲಾಗಿ ಅಮರೇಶ ತಂದೆ 1] ಶಿವಪ್ಪ ಗೊರ್ಲಿ ವಯಾಃ 38 ವರ್ಷ ಜಾತಿಃ ಕುರುಬರು ಉಃ ಒಕ್ಕಲುತನ ಸಾಃ ಬಾಗಲವಾಡ 2] ಹುಲಿಗೇಪ್ಪ ತಂದೆ ನಾಗಪ್ಪ ವಯಾಃ 35  ವರ್ಷ ಜಾತಿಃ ಮಾದಿಗ ಉಃ ಕೂಲಿ ಕೆಲಸ ಸಾಃ ನಾರಾಬಂಡ ತಾಃ ಸಿರವಾರ 3] ಮಲ್ಲಿಕಾರ್ಜುನ ತಂದೆ ಬಸ್ಸಪ್ಪ ಹಣಗಿ ವಯಾಃ 40  ವರ್ಷ ಜಾತಿಃ ನಾಯಕ ಉಃ ಕೂಲಿ ಕೆಲಸ ಸಾಃ ಮಲ್ಲದಗುಡ್ಡ  ತಾಃ ಮಸ್ಕಿ  4]  ಗೋವಿಂದ ತಂದೆ ಪೂಮ್ಯಾ ನಾಯ್ಕ  ವಯಾಃ 38 ವರ್ಷ ಜಾತಿಃ ಲಮಾಣಿ ಉಃ ಕೂಲಿ ಕೆಲಸ ಸಾಃ ನೀರಮಾನ್ವಿ ತಾಂಡಾ 5] ಪರಮೇಶ ತಂದೆ ಆದಪ್ಪ ಲಮಾಣಿ ಸಾ: ಮುರ್ಕಿಗುಡ್ಡ ತಾಂಡಾ ತಾಃ ಸಿರವಾರಜನರು ಸಿಕ್ಕಿ ಬಿದ್ದಿದ್ದು ಒಬ್ಬ ವ್ಯಕ್ತಿಯು ಓಡಿ ಹೋಗಿದ್ದು ಸೆರೆ ಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ 1] ನಗದು ಹಣ  2800/- ರೂ ಗಳು  2]  52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ಇಂದು ಸಾಯಂಕಾಲ 5.30 ಗಂಟೆಯಿಂದ ಸಾಯಾಂಕಾಲ  6.30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ 39/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ ಸಾಹೇಬರಿಗೆ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಪಿ.ಎಸ್.ಐ ಸಾಹೇಬರು ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ರಾತ್ರಿ 09-00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ  137/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.

ಕಳುವಿನ ಪ್ರರಕಣದ ಮಾಹಿತಿ.

      ¦üAiÀiÁð¢ C©üµÉÃPï ¥Ánïï vÀAzÉ ±ÀgÀuÉÃUËqÀ ¥Ánïï, 24 ªÀµÀð, eÁ: °AUÁAiÀÄvÀ, G: ¹«¯ï EAf¤AiÀÄgï, ¸Á: ¸ÀºÁ£À D¸ÀàvÉæ »AzÀÄUÀqÉ, DzÀ±Àð PÁ¯ÉÆä, ¹AzsÀ£ÀÆgÀÄ  ರವರ vÀAzÉAiÀiÁzÀ ±ÀgÀuÉÃUËqÀ EªÀgÀÄ Ln¹ PÀA¥À¤AiÉÆA¢UÉ M¥ÀàAzÀ ªÀiÁrPÉÆAqÀÄ ¹AzsÀ£ÀÆgÀÄ £ÀUÀgÀzÀ §¥ÀÆàgÀÄ gÀ¸ÉÛ ªÀÈvÀÛzÀ ºÀwÛgÀ ²æñÀQÛ JAlgÀ¥Éæöʸɸï CAUÀr ºÉ¸Àj£À°è ¹AzsÀ£ÀÆgÀÄ vÁ®ÆQ£À°è Ln¹ PÀA¥À¤UÉ ¸ÉÃjzÀ ªÀ¸ÀÄÛUÀ¼À£ÀÄß CAUÀr ªÀÄÄUÀÎlÄÖUÀ½UÉ ¸ÀgÀ§gÁdÄ ªÀiÁqÀÄwÛzÀÄÝ, CzÀgÀAvÉ ¦üAiÀiÁð¢zÁgÀgÀ vÀAzÉAiÀĪÀgÀÄ ²æñÀQÛ JAlgÀ¥Éæöʸɸï CAUÀrAiÀÄ°è Ln¹ PÀA¥À¤UÉ ¸ÉÃjzÀ 12 ¹UÀgÉÃmï ¨ÁPïìUÀ¼ÀÄ CQ 16,28,226/- ¨É¯É¨Á¼ÀĪÀzÀ£ÀÄß CAUÀrAiÀÄ°è ElÄÖ CAUÀr Qð ºÁQPÉÆAqÀÄ ºÉÆÃVzÀÄÝ, ¸ÀzÀj ¦üAiÀÄð¢ vÀAzÉAiÀĪÀjUÉ PÉÆëqï-19 ¥Á¹nªï §A¢zÀÝjAzÀ CªÀgÀÄ ¨ÉAUÀ¼ÀÆj£À ¥ÉÆÃnð¸ï SÁ¸ÀV C¸ÀàvÉæAiÀÄ°è aQvÉì ¥ÀqÉAiÀÄ®Ä ¨ÉAUÀ¼ÀÆgÀÄUÉ ºÉÆÃVzÀÄÝ, ¢£ÁAPÀ: 17.08.2020 gÀAzÀÄ ¸ÀAeÉ 6-30 UÀAmɬÄAzÀ ¢£ÁAPÀ 22.08.2020 gÀ ¨É½UÉÎ 05-00 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ²æñÀQÛ JAlgÀ¥Éæöʸɸï CAUÀrAiÀÄ ±ÉlgïUÉ ºÁQzÀ QðUÀ¼À£ÀÄß ªÀÄÄjzÀÄ M¼ÀUÉ ºÉÆÃV CAUÀrAiÀÄ°èzÀÝ Ln¹ PÀA¥À¤UÉ ¸ÉÃjzÀ 12 ¹UÀgÉÃmï ¨ÁPïìUÀ¼ÀÄ CQ 16,28,226/- ¨É¯É¨Á¼ÀĪÀzÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÁ EzÀÝ °TvÀ zÀÆj£À ¸ÁgÁAzÀ ªÉÄðAzÀ oÁuÁ ಸಿಂಧನೂರು ನಗರ ಪೊಲೀಸ್ ಠಾಣೆ UÀÄ£Éß £ÀA: 72/2020, PÀ®A: 454, 457, 380 L¦¹ ¥ÀæPÁgÀ ¥ÀæPÀgÀt zÁR°¹PÉÆAಡು ತನಿಖ ಕೈಗೊಂಡಿರುತ್ತಾರೆ.