Thought for the day

One of the toughest things in life is to make things simple:

20 Feb 2016

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕಮೃತ ಶಿವರಾಜ ಈತನ ಹೆಸರಿನಲ್ಲಿ ಗಿಣಿವಾರ ಸೀಮಾದಲ್ಲಿ ತನ್ನ ಹೊಲ ಸರ್ವೆ ನಂ. 60 ರಲ್ಲಿ 1 ಎಕರೆ 17 ಗುಂಟೆ ಜಮೀನು ಇದ್ದುಸದರಿ ಹೊಲದಲ್ಲಿ ಹತ್ತಿ ಬೆಳೆ ಇರುತ್ತದೆಸದರಿ ಹೊಲದ ಮೇಲೆ ಮೃತನು ಬಾದರ್ಲಿ ಗ್ರಾಮದಲ್ಲಿರುವ ವಿ.ಎಸ್.ಎಸ್.ಎನ್ಬ್ಯಾಂಕಿನಲ್ಲಿ 20,000/- ರೂ ಬೆಳೆ ಸಾಲ ತಗೆದುಕೊಂಡಿದ್ದುಅಲ್ಲದೇ ಸಿಂಧನೂರುನ ಇಂಡಿಯನ್ ಬ್ಯಾಂಕಿನಲ್ಲಿ ಒಂದು ಲಕ್ಷ ಬೆಳೆ ಸಾಲ ಮತ್ತು ಅದೇ ಬ್ಯಾಂಕಿನಲ್ಲಿ ಹೊಲಮನೆಯ ಕೆಲಸಕ್ಕಾಗಿ ಜಾನ್ ಡೀಯರ್ ಕಂಪನಿಯ ಟ್ರಾಕ್ಟರ್ ನ್ನು 3 ಲಕ್ಷ ರೂ ಸಾಲದ ಮೇಲ ಟ್ರಾಕ್ಟರನ್ನು ಖರೀದಿ ಮಾಡಿದ್ದುಹತ್ತಿ ಬೆಳೆ ಸರಿಯಾಗಿ ಬರದ ಕಾರಣ ಬ್ಯಾಂಕಿನ ಸಾಲ ಹೇಗೆ ತೀರಿಸಬೇಕೆಂದು ಚಿಂತೆ ಮಾಡುತ್ತಾ ಪೇಚಾಡುತ್ತಿದ್ದುದಿನಾಂಕ 19-02-2016 ರಂದು 4-30 ಪಿ.ಎಂಸುಮಾರಿಗೆ ಸಾಲದ ಬಾದೆ ತಾಳಲಾರದೆ ತನ್ನ ಹೊಲದಲ್ಲಿ ಕ್ರಿಮಿನಾಶಕ ಔಷಧಿ ಕುಡಿದು ಒದ್ದಾಡುತ್ತಿದ್ದಾಗ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದುಉಪಚಾರ ಪಡೆಯುತ್ತಿದ್ದಾಗ 7-00 ಪಿ.ಎಂ.ಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣೆ ಯು.ಡಿ.ಆರ್ನಂ. 06/16 ಕಲಂ 174 ಸಿ,ಆರ್.ಪಿ.ಸಿಪ್ರಕಾರ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                  ದಿನಾಂಕ : 19/02/16 ರಂದು ಮದ್ಯಾಹ್ನ 2-00 ಗಂಟೆಗೆ ಜೀನೂರು ಗ್ರಾಮದಿಂದ ಮುದುಕಪ್ಪ ಈತನು ಪೋನ್ ಮಾಡಿ ತಿಳಿಸಿದ್ದೇನೆಂದರೆ ಜೀನೂರು ಗ್ರಾಮದಲ್ಲಿ UËgÀtÚ vÀAzÉ PÁ¼À¥Àà ªÀ-55 ªÀµÀð eÁ-§rUÉÃgï G-MPÀÌ®ÄvÀ£À ªÀÄvÀÄÛ PÀĮĪÉÄ PÉ®¸À ¸Á-fãÀÆgÀÄ vÁ-ªÀiÁ£À« ಈತನು ತನ್ನ ಮನೆಯಲ್ಲಿ ಬೆಳೆ ನಾಶ ಆಗಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ಕೂಡಲೇ ಜೀನೂರು ಗ್ರಾಮಕ್ಕೆ ಹೋಗಿ ಗೌರಣ್ಣ ಈತನ ಮನೆಯಲ್ಲಿ ಹೋಗಿ ನೋಡಲು ಆತನು ಟಿನ್ ಶೆಡ್ ಮನೆಯಲ್ಲಿ ಒಂದು ಬಲೀಶಗೆ ಸೀರೆ ಅಂಚಿನಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದುಹಾಜರಿದ್ದ ಆತನ ಹೆಂಡತಿ FgÀªÀÄä UÀAqÀ UËgÀtÚ ªÀ-50 ªÀµÀð eÁ-§rUÉÃgï G-PÀÆ° ¸Á-fãÀÆgÀÄ vÁ-ªÀiÁ£À« ಈಕೆಯ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದುಸಾರಾಂಶವೇನೆಂದರೆ ಪಿರ್ಯಾದಿಯ ಗಂಡ ಗೌರಣ್ಣ ಈತನು ಜೀನೂರು ಸೀಮಾದಲ್ಲಿರುವ ಸರ್ವೆ ನಂ.178 ರಲ್ಲಿ ಒಂದು ಎಕರೆ ಜಮೀನಿನಲ್ಲಿ ಈ ವರ್ಷ ಜೋಳ ಹಾಕಿದ್ದು,ಮಳೆ ಬಾರದಿದ್ದರಿಂದ ಬೆಳೆಯು ಒಣಗಿ ಹೋಗಿ ನಾಶವಾಗಿದ್ದರಿಂದ ಬೇಸತ್ತು ಆತನು ತನ್ನ ಮನೆಯಲ್ಲಿ ಬಲೀಶಗೆ ಕುತ್ತಿಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಯಾರ ಮೇಲೆ ಯಾವುದೇ ಸಂಶಯ ಯಾವುದೇ ದೂರು ಇರುವುದಿಲ್ಲಾ. ಕಾರಣ ತಾವು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಸಂಜೆ 5-00 ಗಂಟೆಗೆ ಬಂದು ಸದ್ರಿ ಪಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಪೊಲೀಸ ಠಾಣಾ ಯು.ಡಿ.ಆರ್.ನಂ.09/16 ಕಲಂ 174 ಸಿಆರ್.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

UÁAiÀÄzÀ ¥ÀæPÀgÀtzÀ ªÀiÁ»w:-
                ಪಿರ್ಯಾದಿ ¸ÀAvÉÆõÀPÀĪÀiÁgÀ vÀAzÉ ¸ÉÆêÀÄ°AUÀ¥Àà ªÀ-26 ªÀµÀð eÁ-£ÁAiÀÄPÀ G-¥ÀæUÀw UÁæ«ÄÃt ¨ÁåAQ£À°è ¢£ÀUÀÆ° £ËPÀgÀ ¸Á-¸ÉßúÀeÉÆåÃw ±Á¯É ºÀwÛgÀ, ¥ÉÆÃvÁß¼À  vÁ-ªÀiÁ£À« FvÀನು ದಿ: 19/02/2016 ರಂದು ರಾತ್ರಿ 10-30 ಗಂಟೆಗೆ ತನ್ನ ಮನೆಯಿಂದ ಜೀನೂರು ಕ್ಯಾಂಪಿನಲ್ಲಿರುವ ತನ್ನ ಚಿಕ್ಕಪ್ಪನಾದ ಮರಿಸ್ವಾಮಿ ಈತನನ್ನು ಮಾತನಾಡಿಸಿಕೊಂಡು ಬರಲು ಜೀನೂರು ಕ್ಯಾಂಪ್ ಜನತಾ ಕಾಲೋನಿಯಿಂದ ನಡೆದುಕೊಂಡು ಹೊರಟಾಗ ಆರೋಪಿತನು ಪಿರ್ಯಾದಿದಾರನನ್ನು ನೋಡಿ  ಲೇ ಸೂಳೆ ಮಗನೇ ಕ್ಯಾಂಪಿಗೆ ಯಾಕೇ ಬಂದಿಲೇ ಇಲ್ಲಿ ನಿನ್ನದು ಏನೂ ಐತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದುಕೈಯಲ್ಲಿದ್ದ ಕೊಡ್ಲಿಯಿಂದ ಬಲಗೈಗೆ ಹೊಡೆದು ರಕ್ತಗಾಯ ಮಾಡಿಮಗನೇ ಈ ಕ್ಯಾಂಪಿಗೆ ಇನ್ನೊಂದು ಸಾರಿ ಬಂದರೆ ನಿನ್ನನ್ನು ಕೊಲೆ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಕಾರಣ ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.38/2016 ಕಲಂ 504,324,506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ಪಿರ್ಯಾದಿ ªÀįÉèñÀUËqÀ vÀAzÉ ±ÀgÀt¥ÀàUËqÀ ªÀiÁ°¥Ánî, ªÀAiÀÄ:45 ªÀµÀð, eÁ:°AUÁAiÀÄvÀgÉrØ, G:MPÀÌ®ÄvÀ£À, ¸Á:ºÀAa£Á¼À, vÁ:PÀĵÀÖV FvÀ£À ಅಣ್ಣನಾದ ಮೃತ ದೊಡ್ಡನಗೌಡ ಈತನು ತನ್ನ ಮಕ್ಕಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರಲು ತನ್ನ ಸಂಬಂಧಿಕರಿಗೆ ಹೇಳಲೆಂದು ನಿನ್ನೆ ದಿ:19-02-2016 ರಂದು ರಾತ್ರಿ ತನ್ನ ಊರಿನಿಂದ ಬಿಟ್ಟು ಉಮಲೂಟಿ ಗ್ರಾಮಕ್ಕೆ ಹೋಗುವಾಗ ರಾತ್ರಿ ವೇಳೆಯಲ್ಲಿ ಉಮಲೂಟಿ ಸೀಮಾ ಸಂಗನಗೌಡ ಇವರ ಹೊಲದ ಹತ್ತಿರ ತಾವರಗೇರಾ-ಸಿಂಧನೂರು ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ ನಂ.Hero HF Deluxe No. KA-37/W-4620 ನೇದ್ದನ್ನು ಚಲಾಯಿಸಿಕೊಂಡು  ಬರುತ್ತಿದ್ದಾಗ ಸಿಂಧನೂರು ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮೃತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮೃತನು ಸ್ಥಳದಲ್ಲಿಯೇ ಬಿದ್ದು ಆತನ ತಲೆಗೆ, ಹಣೆಗೆ , ಕೈ ಕಾಲುಗಳಿಗೆ ಭಾರೀ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಘಟನೆಯನ್ನು ನೋಡಿ ಸದರಿ ಅಪರಿಚಿತ ವಾಹನ ಚಾಲಕನು ಸ್ಥಳದಿಂದ ತನ್ನ ವಾಹನ ಸಮೇತ ಪರಾರಿಯಾಗಿರುತ್ತಾನೆ ಈ ಕುರಿತು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ , ಗುನ್ನೆ ನಂ. 27/2016 ಕಲಂ. 279, 304(ಎ) ಐ.ಪಿ.ಸಿ ಹಾಗೂ ಕಲಂ.187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.

                  ದಿನಾಂಕ: 20-02-2016 ರಂದು 01.30 ಗಂಟೆಗೆ ಫಿರ್ಯಾದಿ ಶ್ರೀ ಎಲ್ ಬಿ ಅಗ್ನಿ ಪಿ.ಎಸ್.ಐ ರವರು ಠಾಣೆಗೆ ಬಂದು ವರದಿ ನೀಡಿ ಸೂಚಿಸಿದ್ದೇನಂದರೆರಾತ್ರಿ ಗಸ್ತು ಚೆಕಿಂಗ್ ಕರ್ತವ್ಯದಲ್ಲಿದ್ದಾಗ ಲವಕುಮಾರ್ ತಂದೆ ರಾಮುಲಯ್ಯ 45 ವರ್ಷಜಾ-ನೇಕಾರ್-ಬಟ್ಟೆವ್ಯಾಪಾರಸಾ-ಇಂಡಿಯನ್ ಬ್ಯಾಂಕ್ ಹಿಂದುಗಡೆ ಮಕ್ತಾಲ್ ಪೇಟೆ ರಾಯಚೂರುgÀªÀgÀÄ ತನ್ನಲ್ಲಿ ಅನುಮಾಸ್ಪದವಾಗಿ 250000 ರೂಗಳನ್ನು ತೆಗೆದುಕೊಂಡು ಹೋಗುತಿದ್ದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗುತಿದ್ದಾಗ ಆತನನ್ನು ಹಿಡಿದುಕೊಂಡು ಹೆಸರು ವಿಚಾರಿಸಲು ಮೊದಲಿಗೆ ತಪ್ಪಾಗಿ ಹೇಳಿ ನಂತರ ಸರಿಯಾದ ಹೆಸರು ತಿಳಿಸಿದ್ದು ತನ್ನಲ್ಲಿದ್ದ ಹಣದ ಬಗ್ಗೆ ವಿಚಾರಿಸಲು ಯಾವುದೇ ದಾಖಲಾತಿಗಳನ್ನು ಹಾಜರ ಪಡಿಸದೇ ಮತ್ತು ಯಾವುದೇ ಸಮಂಜಸವಾದ ಉತ್ತರ ನೀಡದೇ ಇದ್ದುದ್ದರಿಂದ ಆತನನ್ನು ಹಣದ ಸಮೇತ ದಸ್ತಗಿರಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 37/2016 ಕಲಂ41(1)(ಡಿರೆ/ವಿ 102 ಸಿಆರ್ ಪಿಸಿ ಪ್ರಕಾರ ಪ್ರಕರಣ ದಾಖಳಿಸಿಕೊಂಡು ತನಿಖೆಕೊಂಡಿದ್ದು ಇರುತ್ತದೆ.