Thought for the day

One of the toughest things in life is to make things simple:

24 Oct 2017

Reported Crimes


                                                           

                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
     ¦üAiÀiÁ𢠲æêÀÄw VjdªÀÄä UÀAqÀ ¥ÀªÀ£ÀPÀĪÀiÁgÀ 30 ªÀµÀð eÁw bÀ®ªÁ¢ G: ªÀÄ£ÉPÉ®¸À ¸Á: ªÀÄ£É £ÀA. 1-4-155/66 eÉÆåÃw PÁ¯ÉÆä  L.©. gÀ¸ÉÛ gÁAiÀÄZÀÆgÀÄ FPÉAiÀÄ ªÀÄzÀÄªÉ J-1 )¥ÀªÀ£ÀPÀĪÀiÁgÀ vÀAzÉ ®QëöäÃ¥Àw bÀ®ªÁ¢ ¸Á: DeÁzÀ£ÀUÀgÀ gÁAiÀÄZÀÆgÀÄ.  FvÀ£À eÉÆvÉ ¢£ÁAPÀ 01-12-2014 gÀAzÀÄ dgÀÄVzÀÄÝ, ªÀÄzÀĪÉAiÀÄ°è 10 ®PÀë £ÀUÀzÀÄ ºÀt, 20 vÉÆ¯É §AUÁgÀ, 1 PÉ.f.¨É½î ªÀgÀzÀQëuÉ CAvÁ PÉÆnÖzÀÄÝ, ¦üAiÀiÁð¢UÉ MAzÀÄ ºÉtÄÚªÀÄUÀĪÁVzÀÄÝ, ªÀÄzÀĪÉAiÀiÁzÀ MAzÀÄ wAUÀ½AzÀ J¯Áè DgÉÆævÀgÀÄ ¸ÉÃj  E£ÀÆß ºÉaÑ£À ªÀgÀzÀQëuÉ vÀgÀĪÀAvÉ QgÀÄPÀļÀ ¤ÃrzÀÝjAzÀ ¦üAiÀiÁð¢UÉ vÉÆAzÀgÉAiÀiÁUÀ¨ÁgÀzÉAzÀÄ 5 vÉÆ¯É §AUÁgÀ 2 ®PÀë £ÀUÀzÀÄ ºÀt PÉÆnÖzÀÄÝ, E£ÀÆß ºÉaÑ£À ªÀgÀzÀQët PÉÆqÀĪÀAvÉ zÉÊ»PÀ ªÀÄvÀÄÛ ªÀiÁ£À¹PÀ QgÀÄPÀļÀ ¤ÃrzÀÝjAzÀ ¢£ÁAPÀ 13-10-17 gÀAzÀÄ CªÀgÀ QgÀÄPÀļÀ vÁ¼À¯ÁgÀzÉà vÀªÀgÀÄ ªÀÄ£ÉUÉ ºÉÆÃVzÀÄÝ, J¯Áè DgÉÆævÀgÀÄ ¢£ÁAPÀ     22-10-17 gÀAzÀÄ  1330 UÀAmÉUÉ ¦üAiÀiÁð¢ vÀªÀgÀÄ ªÀÄ£É eÉÆåÃw PÁ¯ÉÆä L.©. gÀ¸ÉÛ gÁAiÀÄZÀÆgÀÄPÉÌ §AzÀÄ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqÉ ªÀiÁrzÀÄÝ, dUÀ¼À ©r¸À®Ä ºÉÆÃzÀ ¦üAiÀiÁð¢AiÀÄ CtÚ gÀªÉÄñÀ¤UÉ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉ.CAvÁ EzÀÝ zÀÆj£À ªÉÄðAzÀ gÁAiÀÄZÀÆgÀÄ ªÀÄ»¼Á oÁuÉ UÀÄ£Éß £ÀA. 75/17 PÀ®A 498(J), 323,504, 506 ¸À»vÀ 34 L.¦.¹. ªÀÄvÀÄÛ 3, 4 r.¦.  PÁAiÉÄÝ-1961 ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
            ¢£ÁAPÀ 18-10-17 gÀAzÀÄ 1300 UÀAmÉUÉ ¦üAiÀiÁ𢠲æà §¸ÀªÀgÁd vÀAzÉ AiÀĪÀÄ£À¥Àà 37 ªÀµÀð eÁw  ªÀiÁ¢UÀ G: PÀèPÀð ¸Á: °AUÀ¸ÀÆÎgÀÄ ºÁªÀ: ªÀÄ£É £ÀA.1-4-159/ 53 zÁvÀgÀ £ÀUÀgÀ gÁAiÀÄZÀÆgÀÄ gÀªÀgÀÄ vÀ£Àß ªÀÄ£ÉUÉ Qð ºÁQPÉÆAqÀÄ ºÀ§âzÀ ¤«ÄvÀå °AUÀ¸ÀUÀÆjUÉ ºÉÆÃVzÀÄÝ, ¢£ÁAPÀ 21-10-17 gÀAzÀÄ 2100 UÀAmÉUÉ ªÁ¥Á¸ï 2100 UÀAmÉUÉ ªÀÄ£ÉUÉ §AzÀÄ £ÉÆÃqÀ®Ä AiÀiÁgÉÆà PÀ¼ÀîgÀÄ ªÉÄîÌAqÀ CªÀ¢üAiÀÄ°è ªÀÄ£ÉAiÀÄ ©ÃUÀzÀ PÉÆAr AiÀÄ£ÀÄß ªÀÄÄjzÀÄ M¼ÀUÀqÉ ¥ÀæªÉò¹ ¨Éqï gÀÆ«Ä£À C¯ÁägÀzÀ Qð ªÀÄÄjzÀÄ, C¯ÁägÀzÀ°èzÀÝ 110  UÁæA §AUÁgÀzÀ D¨sÀgÀtUÀ¼ÀÄ (ªÀÄAUÀ¼À ¸ÀÆvÀæ, Q«AiÉÆïÉ, GAUÀÄgÀ)  ªÀÄvÀÄÛ  290  UÁæA ¨É½îAiÀÄ D¨sÀgÀtUÀ¼ÀÄ  J¯Áè ¸ÉÃj CA.Q.gÀÆ. 3,26,700/- ¨É¯É ¨Á¼ÀĪÀ D¨sÀgÀtUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ.EzÀÝ zÀÆj£À ªÉÄðAzÀ ¥À²ÑªÀÄ ¥Éưøï oÁuÉ UÀÄ£Éß £ÀA. 255/17PÀ®A 454, 457, 380 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ :22-10-2017 ರಂದು 11-15 Pm ಕ್ಕೆ ಠಾಣೆಯ ಶ್ರೀ ಹನುಮಂತ ಎ.ಎಸ್.ಐ ಸಾಹೇಬರು ಠಾಣೆಗೆ ಬಂದು ವಿವರವಾದ ಅಕ್ರಮ ಮರಳು ದಾಳಿ ಪಂಚನಾಮೆ ವರದಿ ಹಾಗೂ ಮರಳು ತುಂಬಿದ ಒಂದು ಟ್ರಾಕ್ಟರ್ ನ್ನು  ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ಜ್ಞಾಪನವನ್ನು ಸ್ವೀಕೃತ ಮಾಡಿಕೊಂಡಿದ್ದುದರ ಸಾರಾಂಶವೇನೆಂದರೆ,    ಒಂದು ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿಕೊಂಡು ಸತ್ಯವತಿ ಕ್ಯಾಂಪ್ ಕಡೆಯಿಂದ ಗಾಂಧಿನಗರ ಕಡೆಗೆ ಬರುತ್ತಿದ್ದ ಬಗ್ಗೆ ಎ.ಎಸ್.ಐ ಸಾಹೇಬರು ಖಚಿತ ಭಾತ್ಮಿ ಪಡೆದು ಸಿಪಿಐ ಸಿಂಧನೂರು ಸಾಹೇಬರವರ ಮಾರ್ಗದರ್ಶನದಲ್ಲಿ ಠಾಣೆಯ     ¹§âA¢AiÀĪÀ ರೊಂದಿಗೆ ಇಬ್ಬರು ಪಂಚರ ಸಮಕ್ಷಮ ದಾಳಿ ಕುರಿತು 8-50 ಪಿ.ಎಂ ಕ್ಕೆ ಠಾಣೆಯಿಂದ ಹೊರಟು, 9-30 ಪಿ.ಎಂ  ಸುಮಾರಿಗೆ ಗಾಂಧಿನಗರ ಶಿವಾಲಯದ ದೇವಸ್ಥಾನದ ಹತ್ತಿರ ಕೆನಾಲ್ ರಸ್ತೆಯಲ್ಲಿ ಹೊರಟಿದ್ದಾಗ ರಸ್ತೆಯಲ್ಲಿ ಒಂದು ಟ್ರಾಕ್ಟರ್ ಮರಳು ತುಂಬಿಕೊಂಡು ಎದುರಿಗೆ ಬರುತ್ತಿದ್ದನ್ನು ನೋಡಿ ರಸ್ತೆಯ ಬದಿಗೆ ಜೀಪ್ ನಿಲ್ಲಿಸಿ ಸದರಿ ಟ್ರಾಕ್ಟರ್ ಗೆ ಕೈ ಸನ್ನೆ ಮಾಡಿ ನಿಲ್ಲಿಸಿ ದಾಳಿ ಮಾಡಲು ಟ್ರಾಕ್ಟರ್ ಚಾಲಕನು ಪೊಲೀಸರನ್ನು ನೋಡಿ ರಸ್ತೆಯಲ್ಲಿ ಟ್ರಾಕ್ಟರ್ ನ್ನು ನಿಲ್ಲಿಸಿ ಓಡಿ ಹೋಗಿದ್ದು, ನಂತರ ಎ.ಎಸ್.ಐ ಸಾಹೇಬರು ಟ್ರಾಕ್ಟರ್ ಮತ್ತು ಮರಳು ತುಂಬಿದ ಟ್ರಾಲಿಯನ್ನು ವಶಕ್ಕೆ ಪಡೆದು ಪರಿಶೀಲಿಸಿ ನೋಡಲು ಒಂದು Swaraj-735 XT Tractor Eng No.391357/SYE06218 ಮತ್ತು Trailer ( ನಂಬರ ಇಲ್ಲಾ) ಇದ್ದು, ಸದರಿ ಟ್ರಾಕ್ಟರ್ ಚಾಲಕ ಮತ್ತು ಮಾಲೀಕನ ಹೆಸರು, ವಿಳಾಸ ತಿಳಿದುಬಂದಿರುವುದಿಲ್ಲಾ. ಸದರಿ ಟ್ರಾಕ್ಟರ್ ನ ಚಾಲಕನು ತಮ್ಮ ಟ್ರಾಕ್ಟರ್ ಮಾಲೀಕನಾದ ಆರೋಪಿ ನಂ.2 ರವರ ಮಾತು ಕೇಳಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಹಳ್ಳದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಮರಳು ಲೋಡ್ ಸಮೇತ ಸದರಿ ಟ್ರಾಕ್ಟರ್ ನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಟ್ರಾಕ್ಟರ್ ನ ಚಾಲಕ ಮತ್ತು ಮಾಲೀಕನ ಮೇಲೆ ಮುಂದಿನ ಕ್ರಮಕ್ಕಾಗಿ ಮುದ್ದೆಮಾಲಿನೊಂದಿಗೆ ಸಲ್ಲಿಸಿದ ವಿವರವಾದ ಅಕ್ರಮ ಮರಳು ದಾಳಿ ಪಂಚನಾಮೆಯ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À ¥Éưøï oÁuÉ ಗುನ್ನೆ ನಂ. 248/2017 ಕಲಂ. 4(1A), 21,22 MMRD Act 1957 And 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊ ArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
             ದಿನಾಂಕ: 22-10-2017 ರಂದು 7-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ .ಪಿ.ಎಮ್.ಸಿ ವಿಜಯಕುಮಾರ ಗುಡಿಹಾಳ ಇವರ ಅಂಗಡಿಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ 1) ಪಂಚಾಕ್ಷರಯ್ಯ ತಂದೆ ತೋಟೆಶ್ವರಯ್ಯ, ವಯ: 40 ವರ್ಷ, ಜಾ: ಲಿಂಗಾಯತ, :ಗುಮಾಸ್ತಕೆಲಸ, ಸಾ: ಸರಕಾರಿ ಶಾಲೆ ಹತ್ತಿರ ವೆಂಕಟೇಶ್ವರ ಕಾಲೋನಿ ಸಿಂಧನೂರುಹಾಗೂ ಇತರೆ 8 ಜನರು ಕೂಡಿ ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ವೀರಾರೆಡ್ಡಿ ಹೆಚ್ ಪಿ.ಎಸ್.(ಕಾ.ಸು), ಸಿಂಧನೂರು ನಗರ ಪೊಲೀಸ್ ಠಾಣೆ ರವರು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 17,500/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ 243/2017, ಕಲಂ. 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   

        1) ±ÀgÀt¥Àà vÀAzÉ UÀÄgÀÄ°AUÀ¥Àà PÀÄA¨ÁgÀ ªÀAiÀiÁ: 53 ªÀµÀð eÁ: PÀÄA¨ÁgÀ G: UÀĪÀiÁ¸ÀÛ ¸Á: ºÉÆ£Àß½î vÁ: °AUÀ¸ÀÆUÀÆgÀÄ  ಹಾಗೂ ಇತರೆ 4 ಜನರು ಕೂಡಿ ¢£ÁAPÀ 22-10-2017 gÀAzÀÄ ¸ÀAeÉ 5-00 UÀAmÉUÉ °AUÀ¸ÀÄUÀÆj£À ºÉÆ£Àß½î UÁæªÀÄzÀ zÀUÁðzÀ ºÀwÛgÀ EgÀĪÀ ºÀÄt¹ VqÀzÀ PɼÀUÉ  §AiÀÄ®Ä eÁUÉAiÀÄ ¸ÁªÀðd¤PÀ ¸ÀܼÀzÀ°è PÀĽvÀÄ 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ ªÀiÁ£Àå ªÀiÁ£Àå r.J¸ï.¦°AUÀ¸ÀÄUÀÆgÀ ªÀiÁUÀðzÀ±Àð£ÀzÀ°è, ¦J¸ÉÊ ºÁUÀÆ ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ zÁ½ªÀiÁr ªÉÄïÁÌt¹zÀ 05 d£À DgÉÆævÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 7350/- gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ EgÀÄvÀÛzÉ. ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂ: 349/2017 PÀ®A 87 PÉ.¦ DPïÖ ಅಡಿಯಲ್ಲಿ UÀÄ£Éß zÁR®Ä ªÀiÁr vÀ¤SÉ PÉÊUÉÆArzÀÄÝ EgÀÄvÀÛzÉ.                                           
                       
ಯು.ಡಿ.ಆರ್. ಪ್ರಕರಣದ ಮಾಹಿತಿ:-
ದಿನಾಂಕ.23.10.2016 ರಂದು ಬೆಳಿಗ್ಗೆ 11-30 ಗಂಟೆಗ ಪಿರ್ಯಾದಿ ಶ್ರೀಮತಿ ಅಮರಮ್ಮ ಗಂಡ ಬಸನಗೌಡ, ಸಾ-ಪರಾಪೂರ.ಇವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಪಿರ್ಯಾದಿದಾರಳಿಗೆ ಮೃತ ಬಸನಗೌಡನೊಂದಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಪಿರ್ಯಾದಿದಾರಳ ಗಂಡ ಹೊಲದಲ್ಲಿ ಬೆಳೆ ಬೆಳೆಯುವ ಸಲುವಾಗಿ ಟಿ.ಜಿ.ಬಿ ಬ್ಯಾಂಕ್ ಗಲಗದಲ್ಲಿ 2 ರಿಂದ 3 ಲಕ್ಷ ಮತ್ತು ಕೈಗಡವಾಗಿ 2 ರಿಂದ 3 ಲಕ್ಷದಷ್ಟು ಸಾಲ ತೆಗೆದುಕೊಂಡಿದ್ದು ಮತ್ತು ಈ ವರ್ಷ ಹಾಕಿದ ಹತ್ತಿ ಬೆಳೆ ಸರಿಯಾಗಿ ಬರಲಿಲ್ಲ ಅಂತಾ ಮೃತ ಬಸನಗೌಡನು ಪಿರ್ಯಾದಿದಾರಳಿಗೆ ಆಗಾಗ ಹೇಳುತ್ತಿದ್ದು, ಪಿರ್ಯಾದಿದಾರಳು ಸಮಾದಾನ ಮಾಡಿದ್ದಳು. ಇದೇ ವಿಚಾರವಾಗಿ ನಿನ್ನೆ ದಿನಾಂಕ.22.10.2017 ರಂದು ಸಂಜೆ 4-00 ಗಂಟೆ ಸುಮಾರಿಗೆ ಪಿರ್ಯಾದಿದಾರಳ ಗಂಡನು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬೆಳಗೆ ಹೊಡೆಯುವ ಕ್ರಿಮಿನಾಶಕ ಸೇವಿಸಿದ್ದು, ಚಿಕಿತ್ಸೆ ಕುರಿತು ಜಾಲಹಳ್ಳಿ ಸರಕಾರಿ ಆಸ್ಪತ್ರೆ ಕರೆದುಕೊಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ರಾತ್ರಿ 9-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು, ತನ್ನ ಗಂಡನು ಬ್ಯಾಂಕ್ ಮತ್ತು ಕೈಗಡವಾಗಿ ಸಾಲ ಮಾಡಿದ್ದು ಸಾಲ ಬಾದೆ ತಾಳಲಾರದೇ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ.ಯುಡಿಆರ್ ನಂ.07/17 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದ ಮಾಹಿತಿ:-
ಫಿರ್ಯಾದಿ ಶ್ರೀಮತಿ ಮಾಣಿಕ್ಯಮ್ಮ ಗಂಡ ಸಾಲೋಮನ್ ವಯ:44 ವರ್ಷ ಜಾ:ಕ್ರೀಶ್ಚಿಯನ್ :ಕೂಲಿ ಕೆಲಸ ಸಾ: ತುಂಗಭದ್ರ ಹಾ.. ಗೋನ್ವಾರ್ ಗ್ರಾಮ ತಾ:ಜಿ:ರಾಯಚೂರು ಈಕೆಯನ್ನು ಈಗ್ಗೆ 26 ವರ್ಷಗಳ ಹಿಂದೆ ಆರೋಪಿ ನಂ: 1 ಸಾಲೋಮನ್ ತಂದೆ ಅಯ್ಯಪ್ಪ [ಗಂಡ] ಈತನೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ 20 ವರ್ಷಗಳಾದರೂ ಫಿರ್ಯಾದಿಗೆ ಮಕ್ಕಳಾಗಲಿಲ್ಲಾ ಅಂತಾ ಈಗ್ಗೆ 3 ವರ್ಷಗಳ ಹಿಂದೆ ಆರೋಪಿ ನಂ: 3 ಈಕೆಯೊಂದಿಗೆ ಎರಡನೇ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ ಆರೋಪಿ ನಂ: 1 ಈತನ 10 ಗುಂಟೆ ಜಮೀನಿನಲ್ಲಿ 5 ಗುಂಟೆ ಫಿರ್ಯಾದಿಗೆ ಮತ್ತು ಊರಲ್ಲಿಯ ಹಳೆಯ ಮನೆಯಲ್ಲಿ ಸಮಭಾಗ ಕೊಡಬೇಕು ಅಂತಾ ಕರಾರು ಮಾಡಿಕೊಂಡಿದ್ದು ಇರುತ್ತದೆ. ಆರೋಪಿ ನಂ: 1 ಈತನು ಎರಡನೇ ಮದುವೆಯಾದ ನಂತರ ನನಗೆ ಮಕ್ಕಳಾಗಲಿಲ್ಲಾ ಎಂಬ ಕಾರಣಕ್ಕಾಗಿ ಆರೋಪಿತರೆಲ್ಲರೂ ಕೂಡಿ ಮಾನಸಿಕ ಹಾಗು ದೈಹಿಕ ಹಿಂದೆ ಕೊಡುತ್ತಿದ್ದು, ಬಗ್ಗೆ ಹಿರಿಯ ಸಮಕ್ಷಮ ನ್ಯಾಯ ಪಂಚಾಯಿತಿ ಮಾಡಿದರೂ ಸಹ ಆರೋಪಿತರು ಅದೇ ರೀತಿ ಕಿರುಕುಳ ನೀಡಿದ್ದರಿಂದ ಈಗ್ಗೆ 5 ತಿಂಗಳ ಹಿಂದೆ ತನ್ನ ತವರು ಮನೆಗೆ ಬಂದು ಬೇರೆ ಗುಡಿಸಲು ಹಾಕಿಕೊಂಡು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು, ಇಂದು ದಿನಾಂಕ: 23-10-2017 ರಂದು ಬೆಳಗ್ಗೆ 09-00 ಗಂಟೆಗೆ ಫಿರ್ಯಾದಿ ಮತ್ತು ಆಕೆಯ ತಮ್ಮ ಭೀಮಪ್ಪ ಕೂಡಿ ತುಂಗಭದ್ರದ ಆರೋಪಿತರ ಮನೆಯ ಮುಂದೆ ಹೋಗಿ ಪಾಲು ಕೇಳಿದ್ದಕ್ಕೆ ಆರೋಪಿತರು ಎಲ್ಲರೂ ಕೂಡಿ ಫಿರ್ಯಾದಿ ಸಂಗಡ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿದ್ದ  ಫಿರ್ಯಾದಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 76/2017 ಕಲಂ: 498(), 323. 504. 506  ಸಹಿತ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 23.10.2017 gÀAzÀÄ 246 ¥ÀææPÀgÀtUÀ¼À£ÀÄß ¥ÀvÉÛªÀiÁr 50,200/-/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.