Thought for the day

One of the toughest things in life is to make things simple:

2 Jan 2016

Reported Crimes

                                                   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ¢£ÁAPÀ 01.01.16 gÀAzÀÄ 0400 UÀAmÉUÉ ªÀÄÈvÀ/DgÉÆæ  ZËqÀ¥Àà vÀAzÉ ©üêÀÄ¥Àà ºÀļÀÄQºÁ¼À 24 ªÀµÀð eÁw £ÁAiÀÄPÀ  ¸Á:ºÀļÀÄQºÁ¼À vÁ;UÀAUÁªÀw f¯Éè PÉÆ¥Àà¼À FvÀ£ÀÄ vÀ£Àß PÁgï £ÀA.PÉJ-37JA-8748 £ÉÃzÀÝ£ÀÄß E®PÀ¯ï PÀqɬÄAzÀ ºÀļÀÄQºÁ¼À PÀqÉUÉ PÀĵÀÖV-¹AzsÀ£ÀÆgÀÄ gÀ¸ÉÛAiÀÄ GªÀÄ®Æn UÁæªÀÄ¢AzÀ ¥ÀÄgÀ gÀ¸ÉÛAiÀÄ ºÀÄ°UɪÀÄä F½UÉÃgÀ EªÀgÀ ºÉÆ®zÀ ºÀwÛgÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹzÀÝjAzÀ PÁgÀ£À ªÀÄÄA¢£À mÉÊgï ¨Áè¸ïÖ DV PÁgï ¥À°ÖAiÀiÁV ©zÀÄÝ vÀ¯ÉAiÀÄ »AzÉ E¤ßvÀgÉà PÀqÉUÀ¼À°è ¨sÁj gÀPÀÛUÁAiÀÄUÀ¼ÁV gÀPÀÛ ¸ÁæªÀªÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É.CAvÁ ©üêÀÄ¥Àà vÀAzÉ ªÀiÁ£À¥Àà 55 ªÀµÀð eÁw £ÁAiÀÄPÀ G: MPÀÌ®ÄvÀ£À ¸Á:ºÀļÀÄQºÁ¼À vÁ;UÀAUÁªÀw f¯Éè PÉÆ¥Àà¼À gÀªÀgÀÄ PÉÆlÖ zÀÆj£À ªÉÄðAzÀ vÀÄgÀÄ«ºÁ¼À  oÁuÉ UÀÄ£Éß £ÀA. 01/16 PÀ®A 279, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                       ದಿನಾಂಕ 01-01-2016 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಗಂಗಾವತಿ - ಸಿಂಧನೂರು ರಸ್ತೆಯಲ್ಲಿ, ಶ್ರೀಪುರಂ ಜಂಕ್ಷನ್ ದಾಟಿದ ನಂತರ ಸ್ವಲ್ಪ ದೂರದಲ್ಲಿ ಗುನ್ನೆಶ್ವರ ರಾವ್ ಇವರ ಪ್ಲಾಟಿನ ಹತ್ತಿರ ರಸ್ತೆಯ ಮೇಲೆ ಗಾಯಾಳು ಎಂ.ವೀರರಾಜು ತಂದೆ ವೆಂಕಟರಾವ್, ವಯಾ: 45 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ, ಸಾ:ಬೂದಿವಾಳ ಕ್ಯಾಂಪ್ ತಾ:ಸಿಂಧನೂರು ಈತನು ಸಿಂಧನೂರಿನಿಂದ ತನ್ನ ಮೋಟಾರ ಸೈಕಲ್ ನಂ. ಕೆಎ-36-ಈ.ಜಿ-0610 ನೇದ್ದನ್ನು ನಡೆಸಿಕೊಂಡು ಬೂದಿವಾಳ ಕ್ಯಾಂಪ್ ಕಡೆಗೆ ಹೋಗುತ್ತಿರುವಾಗ ಆರೋಪಿ ಲಾರಿ ನಂ. ಎಪಿ-24-ಟಿಎ-6318 ನೇದ್ದರ ಚಾಲಕನು ತನ್ನ ಲಾರಿಯನ್ನು ಗಂಗಾವತಿ ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮುಂದೆ ಸಿಂಧನೂರು ಕಡೆಗೆ ಹೋಗುತ್ತಿದ್ದ ವಾಹನವನ್ನು ಓವರ ಟೇಕ್ ಮಾಡಿಕೊಂಡು ರಸ್ತೆಯ ಬಲಗಡೆ ಬಂದು ಗಾಯಾಳು ಎಂ.ವೀರರಾಜು ಈತನ ಮೋಟಾರು ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಗಾಯಾಳು ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದು ಎಡಗಾಲಿನ ತೊಡೆ ಮತ್ತು ಎಡಗಾಲ ಮೊಣಕಾಲಿನ ಕೆಳಗೆ ಕಾಲು ಮುರಿದು ಭಾರೀ ಒಳಪೆಟ್ಟಾಗಿದ್ದವು. ಮೋಟಾರ ಸೈಕಲ್ ಜಖಂಗೊಂಡಿತ್ತು. ಲಾರಿಯ ಚಾಲಕನು ಲಾರಿಯನ್ನು ಬಿಟ್ಟು ಓಡಿಹೋಗಿದ್ದನು ಅಂತಾ ಶ್ರೀನಿವಾಸ ತಂದೆ ನರಸಿಂಹ ಮುರ್ತಿ, ವಯಾ: 35 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಸಾ:ವೆಂಕಟೇಶ್ವರ ಕ್ಯಾಂಪ್ ತಾ;ಸಿಂಧನೂರು gÀªÀgÀÄ PÉÆlÖ zÀÆj£À  ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 1/2016 ಕಲಂ 279, 338 ಐಪಿಸಿ ಮತ್ತು 187 ಐಎಂವಿ ಆಕ್ಟ್ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
J¸ï.¹/J¸ï.n. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
              ¢£ÁAPÀ 01/01/16 gÀAzÀÄ 0045 UÀAmÉ ¸ÀĪÀiÁjUÉ, ¦gÁå¢zÁgÀ gÁdÄ ªÀÄvÀÄÛ ¸ÀÄzsÀ±Àð£À vÀAzÉ ªÀĺÁ ªÀÄĤ, eÁ: ªÀiÁ¢UÀ E§âgÀÄ ªÉÄÃxÉÆÃr¸ÀÖ ZÀZÀð£À°è ¥ÁæxÀð£É ªÀÄÄV¹PÉÆAqÀÄ, ªÀÄ£ÉUÉ ºÉÆÃUÀ¨ÉÃPÉAzÀÄ ZÀZÀð ºÀwÛgÀ ¤AwzÁÝUÀ, 1) ªÀÄqÉØ £ÁUÀå 22 ªÀµÀð, eÁ: PÀ¨ÉâÃgï. 2) «gÉñÀ PÀ¨ÉâÃgï, 3) ²æÃzsÀgÀ @ ¸ÉÆAqÉ 23 ªÀµÀð, eÁ: PÀ¨ÉâÃgï, 4) ªÀiÁ½AUÀ gÁAiÀÄ PÀÄgÀħgÀÄ, 24 ªÀµÀð, J®ègÀÆ ¸Á: ¹gÀªÁgÀ.EªÀgÀÄUÀ¼ÀÄ KPÁ KQ C°èUÉ §AzÀÄ E°è AiÀiÁPÉ ¤AvÀÄPÉÆAr¢ÝÃj ªÀiÁ¢UÀ ¸ÀÆ¼É ªÀÄPÀÌ¼É CAvÀ eÁw gÀwÛ CªÁZÀåªÁV ¨ÉÊAiÀÄÄÝ  PÉÊUÀ½AzÀ ªÀÄvÀÄÛ PÀnÖUɬÄAzÀ ºÉÆqÉzÀÄ gÀPÀÛUÁAiÀÄ UÉƽ¹ eÁw ¤AzÀ£É ªÀiÁrgÀÄvÁÛgÉAzÀÄ ¤ÃrzÀ zÀÆj£À ªÉÄÃgÉUÉ ¹gÀªÁgÀ oÁuÉ ªÉÆ.¸ÀA. 2/16 PÀ®A 323, 324,504 gÉ/« 34 L¦¹ ªÀÄvÀÄÛ 3(1)(10) J¸ï¹/J¸ïn PÁAiÉÄÝ CrAiÀÄ°è ¥ÀæPÀgÀt zsÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ:  01.01.2016 gÀAzÀÄ ªÀÄzsÁåºÀß 12.00 UÀAmÉUÉ  ºÀnÖ UÁæªÀÄzÀ §ÄqÉØÃPÀ¯ï ZËPï  ºÀwÛgÀ ¸ÁªÀðd¤PÀ ¸ÀܼÀzÀ°è 1) ಆದಪ್ಪ ತಂದೆ ಹುಸೇನಪ್ಪ ವಯಾ 43 ವರ್ಷ ಜಾ: ಮಡಿವಾಳ : ಇಸ್ತ್ರಿ ಮಾಡುವದು  ಸಾ: ಕಾಕಾನಗರ ಹಟ್ಟಿ ಗ್ರಾಮ FvÀ£ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1)    ªÀÄlPÁ dÆeÁlzÀ £ÀUÀzÀ ºÀt gÀÆ. 1990/- gÀÆ 2)   ªÀÄlPÁ aÃn CQgÀÆ E®è3)   MAzÀÄ ¨Á¯ï ¥É£ï CQgÀÆ E®è ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 01/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 01.01.2016 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 01/2016 PÀ®A. 78(111) PÉ.¦. PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
                 ದಿನಾಂಕ:01.01.2016 ರಂದು ಬೆಳಗಿನ ಜಾವ 00.25 ಗಂಟೆಯಿಂದ 01.25 ಗಂಟೆಗೆಯ ಮಧ್ಯದ ಅವಧಿಯಲ್ಲಿ ಶಕ್ತಿನಗರದ ಅಂಚೆ ಇಲಾಖೆಯ  ಕಾರ್ಯಾಲಯದ ಹತ್ತಿರ 1] J¸ï.JA ºÁd 1£Éà PÁæ¸ï ±ÀQÛ£ÀUÀgÀ.  2] ªÀĺÀäzï ±Á®A  ¸Á: zÉêÀ¸ÀÆUÀÆgÀÄ   3] C±ÉÆÃPÀ ¸Á: gÁWÀªÉÃAzÀæ PÁ¯ÉÆä ±ÀQÛ£ÀUÀgÀ.  4] gÁªÀÄPÀȵÀÚ ¸Á: ªÀÄ.£ÀA mÉÊ¥ï/6-351 Pɦ¹ PÁ¯ÉÆä ±ÀQÛ£ÀUÀgÀ.   5] ¨Á§ÄgÁªï ¸Á: 1£Éà PÁæ¸ï ±ÀQÛ£ÀUÀgÀ. 6] §¸ÀªÀgÁd gÉrØ ¸Á: ªÀÄ.£ÀA mÉÊ¥ï/7-08 Pɦ¹ PÁ¯ÉÆä ±ÀQÛ£ÀUÀgÀ   7] zÉêÉÃAzÀæ¥Àà ¸Á: ªÀÄ.£ÀA mÉÊ¥ï/¹-21 Pɦ¹ PÁ¯ÉÆä ±ÀQÛ£ÀUÀgÀ.EªÀgÀÄUÀ¼ÀÄ ಸಾರ್ವಜನಕ ಸ್ಥಳದಲ್ಲಿ ಅಂದರ ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿರುವಾಗ ಫಿರ್ಯಾಧಿದಾರರು ದಾಳಿ ಮಾಡಿ ಸದರಿಯವರಿಂದ ಪಣಕ್ಕೆ ಹಚ್ಚಿದ ಹಣ 16900/-ರೂಗಳನ್ನು ವಶಪಡಿಸಿಕೊಂಡು ದಾಳಿ ಪಂಚನಾಮೆ ಬರೆಯಿಸಿಕೊಂಡು ಬೆಳಗಿನ ಜಾವ 1.35 ಗಂಟೆಗೆ ಮುಂದಿನ ಕ್ರಮ ಜರುಗಿಸುವಂತೆ ಜ್ಞಾಪನ ಪತ್ರದ ಮೂಲಕ ಸೂಚಿಸಿದ್ದ ಆರೋಪಿತರ ವಶದಲ್ಲಿದ್ದ ಇಸ್ಪೀಟ್ ಜೂಜಾಟಕ್ಕೆ ಸಂಬಂದಿಸಿದ ಹಣ ರೂ 16900/- ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮತ್ತು 7 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ದಾಳಿ ಪಂಚನಾಮೆ ಆದಾರದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪ್ರ..ವರದಿ ಮಾಡಲು ಆದೇಶ ಪಡೆದುಕೊಂಡು ಆರೋಪಿತರ ವಿರುದ್ದ ±ÀQÛ£ÀUÀgÀ oÁuÉ UÀÄ£Éß £ÀA:  01/2016 PÀ®A: 87 PÉ.¦. AiÀiÁPïÖ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                 ಜಾನ್ ಡೀರೆ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. 1VY5045DJFA000675, Engine No. PY3029D382224 ಹಾಗೂ ನಂಬರ್ ಇರಲಾರದ ಟ್ರಾಲಿಯ ಮಾಲೀಕ ಆರೋಪಿ ನಂ. 2 ಈತನು ಯಾವುದೇ ರಾಯಲ್ಟಿ ಇಲ್ಲದೇ ಅನಧಿಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್
ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಟ್ರಾಕ್ಟರ್ ಟ್ರಾಲಿಯ ಚಾಲಕ ಆರೋಪಿ ನಂ.1 ಜಾನ್ ಡೀರೆ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. 1VY5045DJFA000675, Engine No. PY3029D382224 ಹಾಗೂ ನಂಬರ್ ಇರಲಾರದ ಟ್ರಾಲಿ ನೇದ್ದರ ಚಾಲಕ ಈತನು ದಿನಾಂಕ 01-01-206 ರಂದು 2.30 ಪಿಎಂ ಕ್ಕೆ ಹರೇಟನೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಹೊರಡುವ ತಯಾರಿಯಲ್ಲಿದ್ದಾಗ ಎ.ಎ.ಎಸ್.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಚಾಲಕನು ಓಡಿಹೋಗಿದ್ದು ಟ್ರ್ಯಾಕ್ಟರ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 02/2016 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:02.01.2016 gÀAzÀÄ  70 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.