Thought for the day

One of the toughest things in life is to make things simple:

29 Oct 2018

Reported Crimes


                                                              

 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:


¥Éưøï zÁ½ ¥ÀæPÀgÀtzÀ ªÀiÁ»w:-
     ದಿನಾಂಕ 28-10-2018 ರಂದು ಬೆಳಿಗ್ಗೆ 6-30 ಗಂಟೆಗೆ ಮುದಗಲ್ ಪಟ್ಟಣದ ಮಸ್ಕಿ ಕ್ರಾಸ್ ಹತ್ತಿರ  1] ಸೋನಾಲಿಕಾ ಕಂಪನಿಯ ಟ್ರ್ಯಾಕ್ಟರ ಚಾಲಕ. 2] ಸೋನಾಲಿಕಾ ಕಂಪನಿಯ ಟ್ರ್ಯಾಕ್ಟರ ಮಾಲಿಕ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.ಮೇಲ್ಕಂಡ ಆರೊಪಿತರಾದ -1 ನು ಸೋನಾಲಿಕಾ ಕಂಪನಿ ಟ್ರ್ಯಾಕ್ಞರ ನಂಬರ ಇಲ್ಲಾ ಇಂಜಿನ ನಂ. ನೋಡಲಾಗಿ 3100EL183A697542F3 ಮತ್ತು ಚೆಸ್ಸಿ ನಂ.MZESG709647S3 ಮತ್ತು ಟ್ರಾಲಿ ನಂ. ಇಲ್ಲಾ ರವರು ತಮ್ಮ ಮಾಲಿಕರು ಹೇಳಿದಂತೆ ಟ್ರ್ಯಾಕ್ಟರಿಯಲ್ಲಿ ಯಾವುದೆ ಪರವಾನಗಿ ಇಲ್ಲದೆ ಕಳ್ಳತನದಿಂದ ಅಕ್ರಮವಾಗಿ ಸರಕಾರದ ಸ್ವತ್ತಾದ ಮರಳನ್ನು ಸಾಗಾಟಾ ಮಾಡುತ್ತಿದ್ದಾಗ ²æà zÉÆqÀØ¥Àà eÉ. ¦.J¸ï.L. ªÀÄÄzÀUÀ¯ï ¥Éưøï oÁuÉ gÀªÀgÀÄ  ದೂರುದಾರಾರು ಪಂಚರ ಸಮಕ್ಷಮ ತಮ್ಮ ಸಿಬ್ಬಂದಿ ಪಿಸಿ-283, 140,101 ರವರೊಂದಿಗೆ ದಾಳಿ ಮಾಡಿ, ಮರಳು ತುಂಬಿದ ಟ್ರ್ಯಾಕ್ಟರಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಟ್ರ್ಯಾಕ್ಟರ ಚಾಲಕನು ಪೊಲೀಸ್ ಜೀಪ್ ನ್ನು ನೋಡಿ ಓಡಿಹೋಗಿದ್ದು ಚಾಲಕ ಮತ್ತು ಮಾಲಿಕರ ವಿಳಾಸ ತಿಳಿದು ಬಂದಿರುವುದಿಲ್ಲ ಮುಂದಿನ ಕ್ರಮ ಜರುಗಿಸಲು ತಿಳಿಸಿದ ಮೇರೆಗೆ ಪಂಚನಾಮೆ ಸಾರಂಶದ  ಮೇಲಿಂದ ಪೊಲೀಸ್ ಠಾಣೆಗೆ UÀÄ£Éß. £ÀA  239/2018 PÀ®A. 379 L.¦.¹. ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-  
        ದಿನಾಂಕ:27.10.2018 ರಂದು ಡಾ:ಹರ್ಷವರ್ದನ ಆಸ್ಪತ್ರೆ ಲಿಂಗಸಗೂರುದಿಂದ ಒಂದು ಎಂ.ಎಲ್.ಸಿ ಬಂದಿದ್ದು ಅಲ್ಲಿಗೆ ಹೋಗಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಚಿಕಿತ್ಸೆ ಪಡೆಯುತ್ತಿದ್ದ ಮಹ್ಮದ ಅನೀಪ ಇತನ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:26.10.2018 ರಂದು ಸಂಜೆ 6.00 ಗಂಟೆ ಸುಮಾರಿಗೆ ªÀĺÀäzÀ C¤Ã¥ï vÀAzÉ gÁd¸Á§ ªÀAiÀĸÀÄì:18 ªÀµÀð eÁ: ªÀÄĹèA G: PÀÆ°PÉ®¸À ¸Á: d£ÀvÁ PÁ¯ÉÆä ¥ÉmÉÆæÃ¯ï §APÀ »AzÀÄUÀqÉ ªÀÄÄzÀUÀ¯ï ಪಿರ್ಯಾದಿ &  1] ªÀĺÀäzÀ C¤Ã¥ï vÀAzÉ gÁd¸Á§ ªÀAiÀĸÀÄì:18 ªÀµÀð ¸Á: ªÀÄÄzÀUÀ¯ï .2] R°Ã¯ï vÀAzÉ gÀ¸ÀÆ®¸Á§ ¸Á: ªÀÄÄzÀUÀ¯ï (DgÉÆæ) ಪಿರ್ಯಾದಿ & ಆರೋಪಿ ಕೂಡಿಕೊಂಡು ಆರೋಪಿತನ ಮೋಟಾರ ಸೈಕಲ್ ನಂ. KA36/EM-5917 ನೇದ್ದನ್ನು ತಗೆದುಕೊಂಡು ಮಸ್ಕಿಗೆ ಫಿಲಂ ನೋಡಲು ಹೋಗುತ್ತಿರುವಾಗ ಆರೋಪಿ ಖಲೀಲನು ಮೋಟಾರ ಸೈಕಲ್ ನಡೆಸುತ್ತಿದ್ದು, ಪಿರ್ಯಾದಿಯು ಹಿಂದುಗಡೆ ಕುಳಿತುಕೊಂಡು ಮುದಗಲ್ ಮಸ್ಕಿ ರಸ್ತೆಯ ಮುಖಾಂತರ ಹೋಗುವಾಗ ಬಾಬನಕಟ್ಟೆ ಸಮೀಪ ನಿನ್ನೆ ದಿನಾಂಕ:26.10.2018 ರಂದು ಸಂಜೆ 6.00 ಗಂಟೆ ಸುಮಾರಿಗೆ ಆರೋಪಿತನು ತನ್ನ ಮೋಟಾರ ಸೈಕಲ್  ನಂ. KA36/EM-5917 ನೇದ್ದನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಸ್ಕಿಡ್ಡಾಗಿ ರಸ್ತೆಯ ಕೆಳಗಡೆ ಬಿದ್ದಿದ್ದರಿಂದ ಮೋಟಾರ ಸೈಕಲ್ ಮೇಲೆ ಇದ್ದ ಪಿರ್ಯಾದಿಗೆ ಎಡಗಾಲು ತೊಡೆಯ ಹತ್ತಿರ ಮತ್ತು ಮೊಣಕಾಲು ಕೆಳಗಡೆ ಮುರಿದು ರಕ್ತಗಾಯವಾಗಿದ್ದು ಅದೇ ರೀತಿ ಆರೋಪಿ ಖಲೀಲನಿಗೂ ಸಹ ಎಡಗಾಲು ತೊಡೆಯ ಹತ್ತಿರ ಮತ್ತು ಮೊಣಕಾಲು ಕೆಳಗಡೆ ಮುರಿದು ಬಾರಿ ರಕ್ತಗಾಯವಾಗಿದ್ದು ನಂತರ 108 ವಾಹನದಲ್ಲಿ ಮುದಗಲ್ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸಗೂರು ಡಾ: ಹರ್ಷವರ್ದನ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದಾರೆ ಘಟನೆಗ ಕಾರಣನಾದ ಮೋಟಾರ ಸೈಕಲ್ ಚಾಲಕ ಖಲೀಲನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು ಇಂದು ದಿನಾಂಕ:27.10.2018 ರಂದು ಮದ್ಯಾಹ್ನ 2.30 ಗಂಟೆಗೆ   ಪೊಲೀಸ್ ಠಾಣೆಗೆ ಬಂದು ಹೇಳಿಕೆ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï ಪೊಲೀಸ್ ಠಾಣೆಗೆ UÀÄ£Éß. £ÀA  238/2018 PÀ®A, 279, 338 L ¦ ¹    ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.