Thought for the day

One of the toughest things in life is to make things simple:

18 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

ಇಸ್ಪೇಟ್ ದಾಳಿ ಪ್ರರಕಣ ಮಾಹಿತಿ.
                ದಿನಾಂಕ-16/04/2020 ರಂದು ಸಂಜೆ 18-00 ಗಂಟೆಗೆ ಪಿ ಎಸ್ ಸಾಹೇಬರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 12 ಜನ ಆರೋಪಿ ಪರಸಪ್ಪ ತಂದೆ ಶಿವಪ್ಪ ಗೋನಾಳ30 ವರ್ಷ ಜಾ-ಕುರುಬರು ಸಾ-ಜವಳಗೇರಾ ಹಾಗೂ ರೆ 11 ಜನ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ-16-04-2020  ರಂದು ಸಾಯಂಕಾಲ 15-30 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿರುವಾಗ ಜವಳಗೇರಾ ಸೀಮಾದ ದಿದ್ದಿಗಿ ರಸ್ತೆಯ ಕಾಲೂವೆ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂಬರ ಕೆಎ-36- ಜಿ-211 ರಲ್ಲಿ ಕುಳಿತುಕೊಂಡು ಜವಳಗೇರಾ ಗ್ರಾಮದ ಕಡೆಗೆ ಹೋರಟು ಕಾಲೂವೆ ಹತ್ತಿರ ಜೀಪ್ ನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲಾಗಿ ಕಾಲೂವೆ ದಂಡೆಯ ಮೇಲಿನ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 12 ಜನರು  ಸಿಕ್ಕಿಬಿದ್ದಿದ್ದು. ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ  8020/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ-17-04-2020 ರಂದು  ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-35/2020 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ..

                ದಿ.17-04-2020 ರಂದು 6-15 PM ಕ್ಕೆ ಪಿ.ಎಸ್. ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು ದಾಳಿ ಪಂಚನಾಮೆ. ಸಿಕ್ಕಿಬಿದ್ದ 8-ಜನ ಆರೋಪಿತರು, ನಗದು, ಸಾಮಾಗ್ರಿಗಳನ್ನು ತಂದು ಹಾಜರಪಡಿಸಿ, ಮುಂದಿನ ಕ್ರಮಕ್ಕಾಗಿ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿರುತ್ತಾರೆ. ಸಾರಾಂಶವೇನೆಂದರೆ, ಆರೋಪಿ ಶೇಖರ್ ಬೈರಾಗಿ ತಂದೆ ಅಧೀರ್ ಬೈರಾಗಿ  58 ವರ್ಷ, ಜಾ;-ನಮಶೂದ್ರ,:-ವ್ಯವಸಾಯ, ಸಾ:-ಆರ್.ಹೆಚ್. ಕ್ಯಾಂಪ್ ನಂ.2. ಹಾಗೂ ಇತರೆ 7 ಜನ ಆರೋಪಿತರು ಸದ್ಯ (COVID-19) ಕರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆರವರು ಜಿಲ್ಲೆಯಾದ್ಯಂತ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಸಾರ್ವಜನಿಕ ಸ್ಥಳದಲ್ಲಿ ಜನರು ಒಂದು ಕಡೆ ಗುಂಪು ಸೇರದಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕಲಂ.144 ಸಿಆರ್ ಪಿಸಿ ಪ್ರಕಾರ ನಿಷೇದಾಜ್ಞೆಯನ್ನು ಹೊರಡಿಸಿದ್ದು.ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿ ಸಾಮಾಜಿಕ ಅಂತರವನ್ನು ಕಾಪಾಡದೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಗುಂಪು ಕೂಡಿ ಇಸ್ಪೇಟ್ ಎಲೆಗಳ ಸಹಾಯದಿಂದ ‘’ಅಂದರ್ ಬಹಾರ್ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿತರು ಸಿಕ್ಕಿಬಿದ್ದಿದ್ದು ಅವರಿಂದ ಇಸ್ಪೇಟ್ ಜೂಜಾಟದ ನಗದು ಹಣ 6760/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ 58/2020. ಕಲಂ. 143, 147, 188  ಸಹಿತ 149 ಐಪಿಸಿ ಮತ್ತು 87 ಕೆ.ಪಿ ಕಾಯಿದೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ಮದ್ಯ ಜಪ್ತಿ ಪ್ರಕಣದ ಮಾಹಿತ.
            ದಿನಾಂಕ 17.04.2020 ರಂದು ಸಂಜೆ 5.30 ಗಂಟೆ ಸುಮಾರಿಗೆ ಗೌಡೂರು ತಾಂಡಾ ಸೀಮಾದ ಕೇನಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಿಬ್ಬರು ಅನಧೀಕೃತವಾಗಿ ಮಾನವ ಜೀವಕ್ಕೆ ಅಪಾಯಕರವಾಗುವ ಸುಮಾರು 5 ಲೀಟರನಷ್ಟು ಕಳ್ಳಬಟ್ಟಿ ಸಾರಾಯಿಯನ್ನು ಸಾರ್ವಜನಿಕರಿಗೆ ಮರಾಟ ಮಾಡುತ್ತಿದ್ದಾಗ ಫಿರ್ಯಾದಿ ²æà ªÀÄÄzÀÄÝgÀAUÀ¸Áé«Ä ¦.J¸ï.L ºÀnÖ ¥Éưøï oÁuÉ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ, ಮುದ್ದೆಮಾಲು ಮತ್ತು ಆರೋಪಿ ²ªÀ¥Àà vÀAzÉ UÉêÀÄtÚ gÁoÉÆÃqï ªÀAiÀiÁ: 27 ªÀµÀð eÁ: ®A¨Át G: PÀÆ° ¸Á: UËqÀÆgÀÄ vÁAqÁ 2) ©üêÀÄ£ÀUËqÀ vÀAzÉ ¸ÁºÉçUËqÀ ®Qëöäà ªÀAiÀiÁ: 38 ªÀµÀð eÁ: £ÁAiÀÄPÀ G: ºÀ.a.UÀ £ËPÀgÀ ¸Á: ºÀ£ÀĪÀiÁ£À zÉêÀ¸ÁÜ£ÀzÀ ºÀwÛgÀ ºÉêÀÄ£ÀÆgÀÄ vÁ: ¸ÀÄgÀ¥ÀÆgÀÄ ºÁ.ªÀ ¹Ã¤ªÀiÁ mÁQÃ¸ï ºÀwÛgÀ ºÀnÖ ¥ÀlÖt ಇವರನ್ನು ಠಾಣೆಗೆ ಹಾಜರುಪಡಿಸಿ ಕ್ರಮ ಜರುಗಿಸಲು ಜ್ಞಾಪನಾ ಪತ್ರ ನೀಡಿದ್ದರ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 56/2020 ಕಲಂ: 273, 284 L¦¹ 32, 34 PÉ.F PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

                ದಿನಾಂಕ  17/04/2020 ರಂದು  19.15 ಗಂಟೆಗೆ  ಪಿ.ಎಸ್. (ಕಾ.ಸುಮಾನವಿ ರವರು   ಒಬ್ಬ  ಆರೋಪಿ , ಜಪ್ತು ಮಾಡಿಕೊಂಡ  ಮುದ್ದೆಮಾಲು ಹಾಗೂ ಭಟ್ಟಿ ಸರಾಯಿ ಜಪ್ತು ಪಂಚನಾಮೆ ಹಾಗೂ ತಮ್ಮ ವರದಿಯೊಂದನ್ನು ನೀಡಿ ಮುಂದಿನ ಕ್ರಮ  ಜರುಗಿಸುವಂತೆ ಸೂಚಿಸಿದ್ದು ಸದರಿ  ವರದಿ ಹಾಗೂ ಪಂಚನಾಮೆಯ ಸಾರಾಂಶದಲ್ಲಿ   ಮುರಾನಪೂರ ತಾಂಡಾದಿಂದ ಸಾದಾಪೂರ ರಸ್ತೆಯಲ್ಲಿ  ಕಳ್ಳಭಟ್ಟಿ ಸಾರಾಯಿಯನ್ನು ಮಟಾರ್ ಸೈಕಲ್ ಮೇಲೆ  ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಾರೆ  ಅಂತಾ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್. ರವರು ಪಂಚರು ಹಾಗೂ ಸಿಬ್ಬಂದಿಯವರೊಂಧಿಗೆ ಹೋಗಿ ಸಾದಾಪೂರಮುರಾನಪೂರ ತಾಂಡಾ ರಸ್ತೆಯಲ್ಲಿ ಇರುವ ಸೆವಾಲಾಲ್ ರಸ್ತೆಯಲ್ಲಿ ಕಾಯುತ್ತಾ ನಿಂತಾಗಿ ಸಾಯಂಕಾಲ 5.15 ಗಂಟೆಯ ಸುಮಾರಿಗೆ ಮುರಾನಪೂರ ತಾಂಡಾದ ಕಡೆಯಿಂದ ಾರೋಪಿ ನಂ 1 ಈತನು ತನ್ನ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ ಕೆ..36/.ಎಮ್. 0830 ನ್ನು ನೆಡೆಯಿಸಿಕೊಂಡ ಬಂದಾಗ  ಪಂಚರ  ಸಮಕ್ಷಮದಲ್ಲಿ ಪಿ.ಎಸ್. ಸಾಹೇಬರು ಸಿಬ್ಬಂದಿಯವರ ಸಹಾಯದಿಂದ ಸದರಿ ಮೋಟಾರ್ ಸೈಕಲ್ ಸವಾರನಿಗೆ ನಿಲ್ಲಿಸಿ ಪರಿಶೀಲಿಸಿದಾಗ ಸದರಿ ಮೋ.ಸೈ. ಸೈಡ್ ಬ್ಯಾಗಿನಲ್ಲಿ   2 ಲೀಟರ್ 3 ಪ್ಲಾಸ್ಟಿಕ್ ವಾಟರ್ ಬಾಟಲ್ ಗಳಲ್ಲಿ ಅಂದಾಜು 600/- ರೂ ಬೆಲೆ ಬಾಳುವ ಕಳ್ಳಭಟ್ಟಿ ಸಾರಾಯಿ ಸಿಕ್ಕಿದ್ದು ಸದರಿಯವನಿಗೆ ಹೆಸರು ವಿಳಾಸವನ್ನು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ರಮೇಶ ತಂದೆ ಯಲ್ಲಪ್ಪ ಭೋವಿ. 28 ವರ್ಷ,   ಮೇಷನ್ ಕೆಲಸ ಸಾ: ರಾಗಲಪರ್ವಿ ತಾ : ಸಿಂಧನೂರು ಅಂತಾ ತಿಳಿಸಿದ್ದು ಆಗ  ಅವನಿಗೆ ಎಲ್ಲಿಂದ ತಂದಿರುವಿ ಎನ್ನುವ ಬಗ್ಗೆ ಕೇಳಿದಾಗ ಸದರಿಯವನು  ಹಂತ @ ಹನುಮಂತ ತಂದೆ ಸಾ: ಮುರಾನಪೂರ  ತಾಂಡಾ ಇವನ ಹತ್ತಿರ  ಖರೀದಿ ಮಾಡಿಕೊಂಡು ಬಂದಿರುವದಾಗಿ ತಿಳಿಸಿದ್ದು ಇರುತ್ತದೆ. ಕಾರಣ  ಸದರಿ 6 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಹಾಗೂ ಸಾಗಾಣಿಕೆ ಮಾಡಲು ಉಪಯೋಗಿಸಿದ  ಮೋಟಾರ್ ಸೈಕಲ್ ನಂ ಕೆ..36/.ಎಮ್. 0830 ಇದ್ದು ಅದರ ಅಂ.ಕಿ ರೂ 20,000/- ಬೆಲೆ ಬಾಳುವದನ್ನು ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಕಳ್ಳಭಟ್ಟಿ ಸಾರಾಯಿ ಒಂದು  ರೀತಿಯ ವಿಷಕಾರಿಕ  ಪಾನೀಯ ಇದ್ದು  ಇದನ್ನು ಕುಡಿದರೆ ಮನುಷ್ಯನ ಜೀವಕ್ಕೆ ಹಾನಿಕರ ಆಗುತ್ತದೆ ಅಂತಾ ಗೊತ್ತಿದ್ದರೂ ಸಹ ಆರೋಪಿ ನಂಕಳ್ಳಭಟ್ಟಿ ಸಾರಾಯಿಯನ್ನು  ತಯಾರು ಮಾಡಿದ್ದು ಆರೋಪಿ ನಂ 1 ಈತನು ಅದನ್ನು  ಮಾರಾಟ ಮಾಡುವ ಕುರಿತು ತೆಗೆದುಕೊಂಡು ಸಾಗಾಣಿಕೆ ಮಾಡುತ್ತಿದ್ದು ಕಾರಣ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ  ಮೇರೆಗೆ ಮಾನವಿ ಠಾಣೆ ಗುನ್ನೆ ನಂ 65/2020 ಕಲಂ 273,284 .ಪಿ.ಸಿ. ಹಾಗೂ 32,34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈ ಕೊಂಡಿರುತ್ತಾರೆ.    

            ದಿನಾಂಕ  17/04/2020 ರಂದು  22-30 ಗಂಟೆಗೆ  ಪಿ.ಎಸ್.(.ವಿಮಾನವಿ ಠಾಣೆ ರವರು   ಇಬ್ಬರು  ಆರೋಪಿ , ಜಪ್ತು ಮಾಡಿಕೊಂಡ  ಮುದ್ದೆಮಾಲು ಹಾಗೂ ಭಟ್ಟಿ ಸರಾಯಿ ಜಪ್ತು ಪಂಚನಾಮೆ ಹಾಗೂ ತಮ್ಮ ವರದಿಯೊಂದನ್ನು ನೀಡಿ ಮುಂದಿನ ಕ್ರಮ  ಜರುಗಿಸುವಂತೆ ಸೂಚಿಸಿದ್ದು ಸದರಿ  ವರದಿ ಹಾಗೂ ಪಂಚನಾಮೆಯ ಸಾರಾಂಶದಲ್ಲಿ ಮುರಾನಪೂರ ತಾಂಡಾದಿಂದ ಸೀಕಲ್ ರಸ್ತೆಯಲ್ಲಿ  ಕಳ್ಳಭಟ್ಟಿ ಸಾರಾಯಿಯನ್ನು ಮೋಟರ್ ಸೈಕಲ್ ಮೇಲೆ  ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಾರೆ  ಅಂತಾ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ ರವರು ಪಂಚರು ಹಾಗೂ ಸಿಬ್ಬಂದಿಯವರೊಂಧಿಗೆ ಹೋಗಿ ಸೀಕಲ್ಮುರಾನಪೂರ ತಾಂಡಾ ರಸ್ತೆಯಲ್ಲಿ ಇರುವ ಗೋವಿಂದ ಪವರ್ ಈತನ ಡಾಂಬಾರ ಪ್ಲಾಂಟ್ ಹತ್ತಿರ ರಸ್ತೆಯಲ್ಲಿ ಕಾಯುತ್ತಾ ನಿಂತಾಗಿ ಇಂದು ರಾತ್ರಿ 8-15 ಗಂಟೆಯ ಸುಮಾರಿಗೆ ಮುರಾನಪೂರ ತಾಂಡಾದ ಕಡೆಯಿಂದ ರೋಪಿ ನಂ 1 ಮತ್ತು 2 ರವರು ಮ್ಮ ಹಿರೋ ಹೊಂಡಾ ಸಿಡಿ ಡಾನ್ ಮೋಟಾರ್ ಸೈಕಲ್ ನಂ ಕೆ..36/ಎಲ್ 2763 ನ್ನು ನೆಡೆಯಿಸಿಕೊಂಡ ಬಂದಾಗ  ಪಂಚರ  ಸಮಕ್ಷಮದಲ್ಲಿ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರ ಸಹಾಯದಿಂದ ಸದರಿ ಮೋಟಾರ್ ಸೈಕಲ್ ಸವಾರರನ್ನು ನಿಲ್ಲಿಸಿ ಪರಿಶೀಲಿಸಿದಾಗ ಸದರಿ ಮೋ.ಸೈ. ನ ಸೈಡ್ ಬ್ಯಾಗಿನಲ್ಲಿ ಎರಡು ಲೀಟರಿನ  2   ಪ್ಲಾಸ್ಟಿಕ್ ಬಾಟಲಿಗಳು ಮತ್ತು ಒಂದು ಲೀಟರಿನ 1 ಪ್ಲಾಸ್ಟಿಕ್ ಬಾಟಲಿನಲ್ಲಿ  ಅಂದಾಜು 500/- ರೂ ಬೆಲೆ ಬಾಳುವ ಕಳ್ಳಭಟ್ಟಿ ಸಾರಾಯಿ ಸಿಕ್ಕಿದ್ದು ಸದರಿಯವರಿಗೆ ಹೆಸರು ವಿಳಾಸವನ್ನು ವಿಚಾರಿಸಲಾಗಿ ಸದರಿಯವರು ತಮ್ಮ  1] ಮಹಿಬೂಬ್ ತಂದೆ ಮಹ್ಮದ್ ಮೀರಾ ವಯಾಃ 50 ವರ್ಷ ಜಾತಿಃ ಮುಸ್ಲಿಂ ಉಃ ಟ್ರ್ಯಾಕ್ಟರ್ ಮೇಕ್ಯಾನಿಕ್ ಸಾಃ ಸಿಮೇಂಟ್ ರೋಡ್ ಮಾನವಿ 2] ಭಾಷ ತಂದೆ ಫೀರ್ ಸಾಬ್ ವಯಾಃ 65 ವರ್ಷ ಜಾತಿಃ ಮುಸ್ಲಿಂ ಉಃ ಕೂಲಿ ಕೆಲಸ ಸಾಃ ಎಫ್.ಎಸ್.ಟಿ ಟಾಕೀಸ್ ಹಿಂದುಗಡೆ ಮಾನವಿ ಅಂತಾ ತಿಳಿಸಿದ್ದು ಆಗ  ಅವರಿಗೆ ಎಲ್ಲಿಂದ ತಂದಿರುವಿರಿ ಎನ್ನುವ ಬಗ್ಗೆ ಕೇಳಿದಾಗ ಸದರಿಯವರು  ಹಂತ @ ಹನುಮಂತ ತಂದೆ ಸಾ: ಮುರಾನಪೂರ  ತಾಂಡಾ ಇವರ ಹತ್ತಿರ  ಖರೀದಿ ಮಾಡಿಕೊಂಡು ಬಂದಿರುವದಾಗಿ ತಿಳಿಸಿದ್ದು ಇರುತ್ತದೆ. ಕಾರಣ  ಸದರಿ 5 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಹಾಗೂ ಸಾಗಾಣಿಕೆ ಮಾಡಲು ಉಪಯೋಗಿಸಿದ  ಮೋಟಾರ್ ಸೈಕಲ್ ನಂ ಕೆ..36/ಎಲ್ 2763 ಅದರ ಅಂ.ಕಿ ರೂ 8000/- ಬೆಲೆ ಬಾಳುವದನ್ನು ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಕಳ್ಳಭಟ್ಟಿ ಸಾರಾಯಿ ಒಂದು  ರೀತಿಯ ವಿಷಕಾರಿಕ  ಪಾನೀಯ ಇದ್ದು  ಇದನ್ನು ಕುಡಿದರೆ ಮನುಷ್ಯನ ಜೀವಕ್ಕೆ ಹಾನಿಕರ ಆಗುತ್ತದೆ ಅಂತಾ ಗೊತ್ತಿದ್ದರೂ ಸಹ ಆರೋಪಿ ನಂಕಳ್ಳಭಟ್ಟಿ ಸಾರಾಯಿಯನ್ನು  ತಯಾರು ಮಾಡಿದ್ದು ಆರೋಪಿ ನಂ 1 ಮತ್ತು 2 ಇವರು ಅದನ್ನು  ಮಾರಾಟ ಮಾಡುವ ಕುರಿತು ತೆಗೆದುಕೊಂಡು ಸಾಗಾಣಿಕೆ ಮಾಡುತ್ತಿದ್ದು ಕಾರಣ  ಸದರಿಯವರ ವಿರುದ್ದ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ  ಮೇರೆಗೆ ಮಾನವಿ ಠಾಣೆ ಗುನ್ನೆ ನಂ 66/2020 ಕಲಂ 273,284 .ಪಿ.ಸಿ. ಹಾಗೂ 32,34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂರುತ್ತಾರೆ.