ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w.
¢£ÁAPÀ 02-11-2019 ರಂದು 0230 ಗಂಟೆಗೆ ರಿಮ್ಸ ಬೋದಕ
ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಸ್ವೀಕೃತಗೊಂಡ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಮೃತ
ವ್ಯಕ್ತಿಗೆ ಪರಿಶೀಲಿಸಿ ಅಲ್ಲಿಯೇ ಇದ್ದ ಫಿರ್ಯಾದಿದಾರರಿಗೆ ವಿಚಾರಿಸಿ ಅವರು ನೀಡಿದ ಗಣಕ ಯಂತ್ರದಲ್ಲಿ
ತಯಾರಿಸಿದ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ 0400 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ,
ದಿನಾಂಕ;-02-11-02019 ರಂದು 0100 ಗಂಟೆಗೆ ಶ್ರೀ ರಂಗನಾಥ ಎಂಟರಪ್ರೈಸೆಸ್
ಅಂಗಡಿ ಮುಂದಿನ ರಸ್ತೆಯಲ್ಲಿ ಆರೋಪಿ 01 ಪ್ರವೀಣ ನಾಯ್ಕ ಈತನು BAJAJ
PULAR M/C NO. KA50V9390 ನೇದ್ದನ್ನು ಚಲಾಯಿಸಿಕೊಂಡು ಹೈದರಾಬಾದ್ ರಸ್ತೆಯ ಕಡೆಯಿಂದ ಕನಕದಾಸ ವೃತ್ತದ
ಕಡೆಗೆ ಹೋಗುವಾಗ ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ
ರೀತಿಯಲ್ಲಿ ಚಲಾಯಿಸಿ ಎದುರಗಡೆ ಬರುತ್ತಿದ್ದ ಒಂದು ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಆತನ ತಲೆಗೆ
ಭಾರೀ ರಕ್ತಗಾಯವಾಗಿ ಬಲಕಿವಿಯಿಂದ ರಕ್ತ ಸೋರಿದ್ದು,
ಹಾಗೂ ಕರಿ ಎಮ್ಮೆ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಪ್ರವೀಣ ನಾಯ್ಕನಿಗೆ ಚಿಕಿತ್ಸೆ
ಕುರಿತು ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಅಲ್ಲಿನ ವೈದ್ಯರು
ಪರೀಕ್ಷಿಸಿ ಪ್ರವೀಣ ನಾಯ್ಕ ಮೃತಪಟ್ಟ ಬಗ್ಗೆ ತಿಳಿಸಿದ್ದು ಇರುತ್ತದೆ.
ಆರೋಪಿ ನಂ. 02 ಈತನು ತನ್ನ ಎಮ್ಮೆಯನ್ನು
ನಿರ್ಲಕ್ಷತನದಿಂದ ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ
ತಿರುಗಾಡಲು ಬಿಟ್ಟು ಮತ್ತು ಇದನ್ನು ರಸ್ತೆಯಲ್ಲಿ ಬಿಟ್ಟಿದ್ದರಿಂದ ಮಾನವ ಜೀವಕ್ಕೆ ಅಪಾಯವಾಗುಬಹುದು
ಅಂತಾ ತಿಳಿದು ಸಹ ನಿರ್ಲಕ್ಷಿಸಿದ್ದರಿಂದ ಹಾಗೂ ಆರೋಪಿ ನಂ. 3 ರವರು ದನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ
ತಿರುಗಾಡದಂತೆ ಮುನ್ನೆಚ್ಚರಿಕೆ ಕ್ರಮ ಜರುಗಿಸದೇ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ನಿರ್ಲಕ್ಷ
ವಹಿಸಿದ್ದರಿಂದ ಈ ರೀತಿಯಾಗಿ ಇಬ್ಬರ ನಿರ್ಲಕ್ಷತನದಿಂದ, ಅದೇ ರೀತಿಯಾಗಿ ಪ್ರವೀಣ ನಾಯ್ಕನು ಮೋಟಾರ್
ಸೈಕಲ್ ನ್ನು ವೇಗವಾಗಿ ಚಲಾಯಿಸಿ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಮೂರು ಜನರ ನಿರ್ಲಕ್ಷತನದಿಂದ
ಈ ಘಟನೆಯು ಜರುಗಿದ್ದು ಇರುತ್ತದೆ. ಕಾರಣ ಆರೋಪಿತರ ವಿರುದ್ದ
ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ
ಠಾಣಾ ಗುನ್ನೆ ನಂ. 65/2019 ಕಲಂ 279, 166, 289 304(A) IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮದ್ಯ ಜಪ್ತಿ ಪ್ರಕಣದ ಮಾಹಿತಿ.
ದಿನಾಂಕ: 02-11-2019 ರಂದು 19-00 ಗಂಟೆಗೆ ಪಿ.ಎಸ್.ಐ.[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿನನ್ನು ಹಾಜರುಪಡಿಸಿ ಮುಂದಿನ
ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು 02-11-2019
ರಂದು ಸಂಜೆ 5:00 ಗಂಟೆಗೆ ನಾನು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹರಿಜನವಾಡದ ಆಂಜನೆಯ್ಯ
ಗುಡಿಯ ಹತ್ತಿರ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಸೇಂದಿಯನ್ನು ಮಾರಾಟ
ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2]
ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಪಿಸಿ-539, ಪಿ.ಸಿ 480
ಮತ್ತು ಪಿಸಿ-589 ರವರೊಂದಿಗೆ ಸೀಲ್ ಮಾಡುವ ಸಾಮಾಗ್ರಿ ಗಳೊಂದಿಗೆ ಸಂಜೆ 5-30 ಗಂಟೆಗೆ ಸರಕಾರಿ
ಪೊಲೀಸ್ ಜೀಪ್ ನಂ: ಕೆಎ-36 ಜಿ-151 ನೇದ್ದರಲ್ಲಿ ಎಲ್ಲರನ್ನು ಠಾಣೆಯಿಂದ ಸಂಜೆ 6-00 ಗಂಟೆಗೆ
ಪಂಚರ ಸಮಕ್ಷಮ ದಾಳಿ ಮಾಡಲು ಸೇಂದಿ ಕೊಳ್ಳಲು ನಿಂತಿದ್ದ ಜನರು ನಮ್ಮನ್ನು ನೋಡಿ ಹೋಡಿಹೋಗಿದ್ದು
ಸೇಂದಿ ಮಾರಾಟ ಮಾಡುತ್ತಿರುವ ವ್ಯಕ್ತಿಯನ್ನು
ಹಿಡಿದು ಪಿ.ಎಸ್.ಐ ರವರಮುಂದೆ ಹಾಜರು ಪಡಿಸಿದ್ದು ಪಿ.ಎಸ್.ಐ. ರವರು ಸದರಿಯವನನ್ನು
ವಿಚಾರಿಸಲು ತನ್ನ ಹೆಸರು ಆಂಜನೆಯ್ಯ ತಂದೆ ಮಾರೆಪ್ಪ, ಸಾ||
ಹರಿಜನವಾಡ ರಾಯಚೂರು ಅಂತಾ ತಿಳಿಸಿದ್ದು ತಾನು ಸದರಿ ಸೇಂದಿಯನ್ನು ಆಂದ್ರದ
ನಂದಿನಿಯಿಂದ ಸಿ.ಹೆಚ್. ಪೌಡರ್ ತೆಗೆದುಕೊಂಡು ಬಂದು ಸೇಂದಿಯನ್ನು ತಯಾರಿಸಿ ಸಾರ್ವಜನಿಕರಿಗೆ 1
ಲೀಟರಿಗೆ 10/-ರೂಪಾಯಿಯಂತೆ ಮಾರಾಟ ಮಾಡುತ್ತಿರುವದಾಗಿ ತಿಳಿಸಿದನು ನಂತರ ಘಟನಾ ಸ್ಥಳದಲ್ಲಿ 60
ಪ್ಲಾಸ್ಟಿಕ್ ಕವರುಗಳಲ್ಲಿ ಪ್ರತಿಯೊಂದರಲ್ಲಿ 01 ಲೀಟರಿನಂತೆ 60 ಲೀಟರ ಸೇಂದಿ ಅ.ಕಿ.ರೂ.600/-ರೂ
ಬೆಲೆಬಾಳುವುದು ಇದ್ದು, ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು
ಆರೋಪಿತನನ್ನು ವಶಕ್ಕೆ ಪಡೆದುಕೊಂಡು ನಂತರ ಪಂಚನಾಮೆಯನ್ನು 18:00 ಗಂಟೆಯಿಂದ 18:45 ಗಂಟೆವರೆಗೆ
ಸ್ಥಳದಲ್ಲಿಯೆ ಕುಳಿತು ಲ್ಯಾಪಟಾಪನಲ್ಲಿ ಬೆರಳಚ್ಚು ಮಾಡಿ ಪೂರೈಸಿ 19-00 ಗಂಟೆಗೆ ವಾಪಸ ಠಾಣೆಗೆ ಬಂದು
ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಆರೋಪಿತನ್ನು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ.
ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ
ಪೊಲೀಸ್ ಠಾಣೆ ಗು.ನಂ.88/2019 ಕಲಂ:273,284 ಐಪಿಸಿ ಮತ್ತು 32,34 ಕೆ.ಇ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ಆರೋಪಿ
ನಂ 01 ¨Á®¥Àà
£ÁAiÀÄPÀ 50 ªÀµÀð, MPÀÌ®vÀ£À ¸Á:UÉÆgÀ®Æn ನೇದ್ದವನ ಮಗಳು ಗಂಗಮ್ಮ ಹಾಗೂ
ಯಮನೂರು ಇಬ್ಬರು ಪ್ರೀತಿ ಮಾಡುವ ವಿಚಾರಿ ಆರೋಪಿ ನಂ 01 ನೇದ್ದವನಿಗೆ ಗೊತ್ತಾಗಿದ್ದು ಆಗಾಗಿ ಆರೋಪಿ
ನಂ 01 ನೇದ್ದವನು ಆರೋಪಿ ನಂ 02, 03, 04, 05 ನೇದ್ದವರೊಂದಿಗೆ ಸೇರಿ ಯಮನೂರನ್ನು ಸಾಯಿಸಲು ಸಂಚು
ರೂಪಿಸಿ, ಯಮನೂರು ಈತನಿಗೆ ನಿನ್ನ ಅಂತ್ಯ ಕಾಲ ಸಮಿಪಿಸುತ್ತಿದೆ ಅಂತಾ ಹೇಳುತ್ತಾ, ದಿನಾಂಕ
25-04-2019 ರಂದು ಆರೋಪಿ ನಂ 01 ನೇದ್ದವನು ಮಗಳು ಮದುವೆಗೆ ಯಮನೂರು ಈತನಿಗೆ ಕರೆದು ಆ ದಿನ ಸಂಜೆ
6.00 ಗಂಟೆಯಿಂದ ರಾತ್ರಿ 11.00 ಗಂಟೆಯ ಅವಧಿಯಲ್ಲಿ ಮ್ಯಾದರಾಳ ಗ್ರಾಮದ ಹೊರವಲಯದಲ್ಲಿನ ಸಾಬಣ್ಣ ನಾಯಕ
ಇವರ ಹೊಲದಲ್ಲಿನ ಮನೆಯಲ್ಲಿ ಪಾರ್ಟಿ ಮಾಡಲು ಆರೋಪಿತರಲ್ಲರು ಕರೆದುಕೊಂಡು ಹೋಗಿ ಅಕ್ರಮ ಕೂಟ ಕಟ್ಟಿಕೊಂಡು
ಕೊಲೆಗೆ ಸಂಚು ರೂಪಿಸಿ ಕೊಲೆ ಮಾಡಿದ್ದು ಇರುತ್ತದೆ ಅಂತಾ ಮಾನ್ಯ ನ್ಯಾಯಾಲಯದ ಪಿಸಿ ನಂ-07/2018 ನೇದ್ದು
ವಸೂಲಾಗಿದ್ದರ ಮೇಲೆ ಮಸ್ಕಿ ಪೊಲೀಸ್ ಠಾಣಾ ಗುನ್ನೆ ನಂಬರ 117/2019 PÀ®A. 143, 144, 147, 148, 302 ¸À»vÀ 34
L.¦.¹ ಅಡಿಯಲ್ಲಿ
ಪ್ರಕರಣ ದಾಖಲುಮಾಡಿ ಕೊಂಡು ತನಿಖೆ ಕೈಗೊಮಡಿರುತ್ತಾರೆ.