Thought for the day

One of the toughest things in life is to make things simple:

29 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:28-10-2019 ರಂದು 08-00 ಗಂಟೆಗೆ ಫಿರ್ಯಾದಿದಾರರಾದ ಸೈಯ್ಯದ್ ಅಹ್ಮದ್ ಬೇಗ್ ತಂದೆ ಸೈಯ್ಯದ್ ಅಹ್ಮದ್ ಖಾದ್ರಿ ಇವರು ಠಾಣೆಗೆ ಹಾಜರಾಗಿ ಗಣಕೀರೂತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ 27-10-2019 ರಂದು ಮನೆಯಲ್ಲಿರುವಾಗ ತಮ್ಮ ಸಂಬಂದಿಕರಾದ ರಫಿ ಇವರು ಪೋನ್ ಮಾಡಿ ತಮ್ಮ ಅಣ್ಣನ ಮೊಮ್ಮಗನಾದ ಶಾಲಂ ತಂದೆ ಚಾಂದ್ ಪೀರ ಇವರು ದಿನಾಂಕ:27-10-2019 ರಂದು ರಾತ್ರಿ 9-00 ಗಂಟೆಯ ಸುಮಾರು ರಾಯಚೂರು ನಗರದ ಹೈದ್ರಾಬದ ರಸ್ತೆಯಲ್ಲಿರುವ ಶಂಶ್- -ಆಲಂ ಹುಸೇನಿ ದರ್ಗಾದ ಉರ್ಸನಲ್ಲಿ ಮನೋರಂಜನೆಗಾಗಿ ಹಾಕಿರುವ ಜೋಕಾಲಿ [ಸೋಲಂಬೋ] ಮೇಲಿಂದ ಕೆಳಗೆ ಬಿದ್ದು ತಲೆಗೆ ಭಾರಿ ಗಾಯಗಳಾಗಿರುವ ಬಗ್ಗೆ ತಿಳಿಸಿದ್ದು ತಾವು ರಿಮ್ಸ್ ಆಸ್ಪತ್ರೆಗೆ ಹೋಗಿದ್ದು ನಂತರ ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ತನ್ನ ಮೊಮ್ಮಗನನ್ನು ಬಳ್ಳಾರಿಗೆ ರೆಫರ್ ಮಾಡಿದ್ದು ಇರುತ್ತದೆ, ನನ್ನ ಅಣ್ಣನ ಮಗ ಚಾಂದ್ ಪೀರ್ ಹಾಗು ಆತನ ಹೆಂಡತಿ ಸೈಯ್ಯದ ತೋಗನ್ ತಮ್ಮ ಸಂಬಂದಿಕರು ಮೃತ ಪಟ್ಟಿದ್ದು ಅಂತ್ಯಸಂಸಾರ ಕುರಿತು ಗುಂತಕಲಗೆ ಹೋಗಿದ್ದು ನಂತರ ಅಲ್ಲಿಂದ ನೇರವಾಗಿ ಬಳ್ಳಾರಿಗೆ ಹೋಗಿದ್ದು ಇರುತ್ತದೆ.ನಂತರ ನನ್ನ ಅಣ್ಣನ ಮಗ ಚಾಂದಪೀರ್ ತನಗೆ ಫೋನ್ ಮಾಡಿ ದಿನಾಂಕ: 28-10-2019 ರಂದು ಬೆಳಗಿನಜಾವ 03-31 ಗಂಟೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಶಾಲಂ ಈತನು ಮೃತಪಟ್ಟಬಗ್ಗೆ ತಿಳಿಸಿದನು, ಸದರಿ ಜೋಕಾಲಿ [ಅಮೂಯಜಮೆಂಟ್] ಮಾಲಿಕರಾದ ಪೀರ ಪಾಷಾ ತಂದೆ ನೂರ ಅಹ್ಮದ ವಯಾ:37 ವರ್ಷ ಜಾ;ಮುಸ್ಲಿಂ :ಮನೋರಂಜನೆಗಾಗಿ ಆಟಿಗೆಗಳ ಅಮೂಯಜಮೆಂಟ್ ಕೆಲಸ ಸಾ:.ನಂ:5-319 ಕಾಲಾಹುಡಾ ರೋಜಾ (ಬಿ) ಗುಲ್ಬರ್ಗಾ. ಹಾಗು ಚಾಲಕರಾದ  ಕಿಶಾನ್ ತಂದೆ ಓಂ ಪ್ರಕಾಶ ವಯಾ: 35 ವರ್ಷ, ಬ್ರಾಹ್ಮಣ, : ಜೋಕಾಲಿ ಚಾಲಕ, ಸಾ: ಸೀಲಾಂಪೂರ ಮಾರ್ಕೆಟ ದೆಹಲಿ ಇವರು ಸದರಿ ಜೋಕಾಲಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷತನ ಮಾಡಿದ್ದುರಿಂದ ಘಟನೆಯು ಸಂಭವಿಸಿದ್ದು ಇರುತ್ತದೆ, ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿರುವ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.87/2019 ಕಲಂ.304[] ಸಹಿತ 34  ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದೊಂಬಿ ಪ್ರಕಣದ ಮಾಹಿತಿ.
ದಿನಾಂಕ 28/10/2019 ರಂದು ಸಾಯಂಕಾಲ 4-30 ಗಂಟೆಗೆ  ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಈಗ್ಗೆ 5 ವರ್ಷಗಳಿಂದ ತುವರ್ಿಹಾಳದ ಮುತ್ತುರಾಜು ತಂದೆ ಹುಲಗಪ್ಪ ಇವನ ಪರಿಚಯವಾಗಿ ಮಸ್ಕಿ ಗೆ ನನ್ನ ಹತ್ತಿರ ಬರುವುದು, ಹೋಗುವುದು ಮಾಡುತ್ತಾ ಬಂದಿರುತ್ತಾನೆ. ಇತ್ತಿಚಿಗೆ ಒಂದು ತಿಂಗಳಿನಿಂದ ಮುತ್ತುರಾಜನು ನನ್ನ ಹತ್ತಿರ ಬಂದಿರುವುದಿಲ್ಲಾ, ಆತನು ನಿನ್ನನ್ನು ಮದುವೆ ಆಗುತ್ತೇನೆ ಅಂತಾ ಹೇಳಿ ನನ್ನ ಜೊತೆಗೆ ಸಂಸಾರ ಮಾಡಿರುತ್ತಾನೆ. ಇತ್ತಿಚಿಗೆ ಮುತ್ತುರಾಜನು ಲಿಂಗಸುಗೂರ ಪಟ್ಟಣದಲ್ಲಿ ಒಬ್ಬ ಹುಡಗಿಯ ನಿಶ್ಚಿತಾರ್ಥ ಆಗಿದೆ ಅಂತಾ ಮಾಹಿತಿ ಗೊತ್ತಾಗಿದ್ದರಿಂದ ದಿನಾಂಕ 27/10/2019 ರಂದು ಮದ್ಯಾಹ್ನ ಫಿರ್ಯಾದಿದಾರಳು ಮತ್ತು ನ್ನ ತಂಗಿಯಾದ ಶಾಂತಮ್ಮ ಗಂಡ ದಿ: ಮಂಜುನಾಥ ಭೋವಿ ವಯಾ: 25ವರ್ಷ ಹಾಗೂ ನ್ನ 5 ವರ್ಷದ ಮಗನನ್ನು ಕರೆದುಕೊಂಡು ಲಿಂಗಸುಗೂರ ಪಟ್ಟಣದ ವಡ್ಡರ ಓಣಿಯಲ್ಲಿರುವ ಮುತ್ತುರಾಜನ ಜೊತೆಗೆ ನಿಶ್ಚಿತಾರ್ಥ ಆಗಿರುವ ಗೀತಾ ಇವರ ಮನೆಗೆ ಹೋಗಿದ್ದಾಗ ಮದ್ಯಾಹ್ನ 2-30 ಗಂಟೆ ಸುಮಾರು  ಆರೋಪಿ ªÀÄÄvÀÄÛgÁd vÀAzÉ ºÀÄ®UÀ¥Àà ¨sÉÆë, ಹಾಗೂ ಇತರೆ 4ಜನ ಆರೋಪಿತರು ಗುಂಪುಗೂಡಿ,ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು, ಕಾಲಿನಿಂದ ಒದ್ದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಜೀವದ ಬೆದರಿಕೆ ಹಾಕಿದ್ದು ಮೇಲಿನ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಕೊಟ್ಟು ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣಾ ಗುನ್ನೆ ನಂಬರ 262/2019  PÀ®A 143,147,504,341,323,506 ¸À»vÀ 149 L¦¹  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.