Thought for the day

One of the toughest things in life is to make things simple:

17 Jul 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 ¥Éưøï zÁ½ ¥ÀæPÀgÀtzÀ ªÀiÁ»w:- 
            ದಿನಾಂಕ 17-07-2015 ರಂದು 5-40 ಎ.ಎಂ.ಸುಮಾರು ಕಲ್ಲೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ ಟ್ರ್ಯಾಕ್ಟರ್ ನಂ. ಕೆಎ-36 ಟಿ-5307 ಮತ್ತರು ಟ್ರಾಲಿ ನಂ. ಕೆಎ-37 ಟಿ-139 ನೇದ್ದರ ಮಾಲೀಕ ತಮ್ಮ ಚಾಲಕ ಆರೋಪಿ ನಂ.1 ) ªÀiÁ£À¥Àà vÀAzÉ UÉÆëAzÀ¥Àà ªÀAiÀÄ 48 ªÀµÀð eÁ: £ÁAiÀÄPÀ G: mÁæöåPÀÖgï £ÀA. PÉJ-36 n-5307 mÁæ° £ÀA. PÉJ-34 n-139 £ÉÃzÀÝgÀ ZÁ®PÀ ¸Á : J¼ÀÄgÁV PÁåA¥ï¹AzsÀ£ÀÆgÀÄ. ನೇದ್ದವನಿಗೆ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಆರೋಪಿ ನಂ.1 ನೇದ್ದವನು ಕಲ್ಲೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ ಉಸುಕನ್ನು ಟ್ರ್ಯಾಲಿಯಲ್ಲಿ ತುಂಬುತ್ತಿದ್ದಾಗ ಪಿ.ಎಸ್.ಐ. ¹AzsÀ£ÀÆgÀÄ UÁæ«ÄÃt ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿ ನಂ.1 ನೇದ್ದವನನ್ನು ಹಾಗೂ ಟ್ರ್ಯಾಕ್ಟರ ಮತ್ತು ಸ್ವಲ್ಪ ಮರಳು ತುಂಬಿದ ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt ಠಾಣಾ ಗುನ್ನೆ 190/2015 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                ದಿನಾಂಕ 16-7-15 ರಂದು 19.15 ಗಂಟೆಗೆ ಪೆಟ್ರೋಲಿಂಗ್ ಕರ್ತವ್ಯದಿಂದ ಶ್ರೀನಿವಾಸ ಪಿ.ಸಿ. 86 ಮತ್ತು ರವಿಶಂಕರ ಪಿ.ಸಿ. 488 ಇವರು ಇಬ್ಬರೂ ವ್ಯಕ್ತಿಗಳೊಂದಿಗೆ ಠಾಣೆಗೆ ಬಂದು ಪಿ.ಸಿ. 86 ಇವರು ವರದಿಯನ್ನು ಸಲ್ಲಿಸಿದ್ದೇನೆಂದರೆ, ತಾವು ಸಂಜೆ 6.00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ತಮಗೆ ಮಾಹಿತಿದಾರರಿಂದ ನರಸಿಂಹಲು ಅಶೋಕ ನಗರ ಮತ್ತು ಡಿ.ವಿರೇಶ ಮಡ್ಡಿಪೇಟೆ   ಎಂಬುವವರು ಅನಧಿಕೃತವಾಗಿ  ಬಡ್ಡಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದ ಮೇರೆಗೆ ತಾವು ಮಾಹಿತಿದಾರರಿಂದ ಆ ಇಬ್ಬರೂ ವ್ಯಕ್ತಿಗಳ ಚಹರೆ ಗುರುತುಗಳನ್ನು ಹಾಗೂ ಅವರು ಈಗ ಎಲ್ಲಿ ಸಿಗುತ್ತಾರೆ ಎನ್ನುವ ಬಗ್ಗೆ ಮಾಹಿತಿಯನ್ನು  ತಿಳಿದುಕೊಂಡು   ಸಂಜೆ  6-45 ಗಂಟೆಗೆ ಅಶೋಕ ಡಿಪೋ ಸರ್ಕಲ್ ಹತ್ತಿರ ಇರುವ ವಾಣಿಜ್ಯ ಮಳಿಗೆಗಳ ಹತ್ತಿರ ಹೋಗಿ  ಮಾಹಿತಿದಾರರು ತಿಳಿಸಿದ ಚಹರೆ ಗುರುತುಗಳಿರುವ ನರಸಿಂಹಲು ಅಶೋಕ ನಗರ ಮತ್ತು ಡಿ.ವಿರೇಶ ಮಡ್ಡಿಪೇಟೆ  ಇವರನ್ನು ವಿಚಾರಿಸಲಾಗಿ ಇವರು ಜನರಿಗೆ 100/- ರೂ. ಗೆ ತಿಂಗಳಿಗೆ 5 ರೂ. ಬಡ್ಡಿಯಂತೆ ಹಣ ಸಾಲ ಕೊಟ್ಟು ಬಡ್ಡಿ ವ್ಯವಹಾರ ಮಾಡುತ್ತಿದ್ದು ಈ ರೀತಿ ಬಡ್ಡಿ ವ್ಯವಹಾರ ಮಾಡಲು ತಮ್ಮಲ್ಲಿ  ಯಾವುದೇ ಲೈಸನ್ಸ ಇರುವುದಿಲ್ಲವೆಂದು ತಿಳಿಸಿದ್ದರಿಂದ ತಾವು ಅವರನ್ನು  ಠಾಣೆಗೆ ಕರೆದುಕೊಂಡು ಬಂದು  ಮುಂದಿನ ಕ್ರಮಕ್ಕಾಗಿ ವರದಿ ಸಹಿತ ಹಾಜರುಪಡಿಸಿದ ಬಗ್ಗೆ ವರದಿ ಇದ್ದುದ್ದರ ಮೇಲಿಂದ ¸ÀzÀgï §eÁgï ¥Éưøï oÁuÉ ಅಪರಾಧ ಸಂಖ್ಯೆ 151/2015 ಕಲಂ 38, 39 ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆ 1961 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿ.16.07.2015 ರಂದು ಸಂಜೆ 4-45 ಗಂಟೆಗೆ ಮುದಗಲ್ಲ ಪಟ್ಟಣದ ಚೌಡಿ ಕಟ್ಟೆ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  R°Ã®¸Á§ vÀAzÉ ¨ÁµÀÄ«ÄÃAiÀiÁ, 30 ªÀµÀð, ªÀÄĹèA, mÉîgÀ PÉ®¸À ¸Á: Q¯Áè ªÀÄÄzÀUÀ®è  FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದಾಗ ಒಂದು ರೂಪಾಯಿಗೆ 80 ರೂ ಕೊಡುವುದಾಗಿ ಸಾರ್ವಜನಿಕರಿಗೆ ಚೀಟಿ ಬರೆದುಕೊಟ್ಟು, ಮೋಸ ಮಾಡುತ್ತಿರುವಾಗ, ಪಿ.ಎಸ್.ಐ ಮುದಗಲ್ಲ ಠಾಣೆ ಹಾಗೂ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 4140/- ರೂ ಹಾಗೂ ಒಂದು ಬಾಲಪೆನ್ನು, ಒಂದು, ಒಂದು ಮಟಕಾ ಚೀಟಿ, ಒಂದು ಕಾರ್ಬನ ಕಂಪನಿಯ  ಮೋಬೈಲನ್ನು  ಜಪ್ತಿಮಾಡಿಕೊAqÀÄ ಪಂಚಾನಾಮೆಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ   ªÀÄÄzÀUÀ¯ï oÁuÉ UÀÄ£Éß £ÀA: 122/2015 PÀ®A.78(3) PÉ.¦.PÁAiÉÄÝ & 420 L¦¹. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                 ದಿನಾಂಕ-16-07-2015  ರಂದು 1800 ಗಂಟೆಗೆ ಮುದ್ದಾಪೂರ ಕ್ರಾಸ್ ನ ಸಂತೆ ಮಾರ್ಕೆಟ್ ನಲ್ಲಿನ ಸಾರ್ವಜನಿಕ ಸ್ಥಳದಲ್ಲಿ CAiÀÄå¥Àà vÀAzÉ AiÀÄAPÀ¥Àà ºÀ½î, ªÀAiÀÄ:59 ªÀµÀð, eÁ:°AUÁAiÀÄvï, G:ºÉÆmɯï PÉ®¸À, ¸Á:¥ÁAqÀÄgÀAUÀ PÁåA¥ï vÁ:¹AzsÀ£ÀÆgÀFತನು ಮಟಕಾ ಜೂಜಾಟದ ಅಂಕಿ  ಸಂಖ್ಯೆಗಳನ್ನು ಬರೆಯುತ್ತಾ     ಸಾರ್ವಜನಿಕರಿಗೆ 1-00 ರೂ ಗೆ 80 ರೂ ಕೊಡುವುದಾಗಿ ಹೇಳಿ ಜನರನ್ನು ಕರೆಯುತ್ತಿದ್ದಾಗ ಕೂಡಲೇ ಪಿ.ಎಸ್.ಐ ತುರುವಿಹಾಳ ರವರು ಸಿಬ್ಬಂದಿAiÉÆA¢UÉ  ಹಾಗೂ ಇಬ್ಬರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನ ಕಡೆಯಿಂದ ಮಟಕಾ ಜೂಜಾಟದ ನಗದು ಹಣ-1000 ರೂ ಮತ್ತು ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದು , ಹಾಗೂ ತಾನು ಬರೆದ ಮಟ್ಕಾ ಪಟ್ಟಿಯನ್ನು ಆರೋಪಿ ನಂ.2 ಪ್ರಹ್ಲಾದ ಶೆಟ್ಟಿ ಎಲೆಕೂಡ್ಲಿಗಿ ಕ್ರಾಸ್ ಇತನಿಗೆ ಕೊಡುತ್ತಿದ್ದುದಾಗಿ ಹೇಳಿದ್ದು. ಸದರಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಹಾಗೂ ವಿವರವಾದ ಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ vÀÄgÀÄ«ºÁ¼À ¥ÉưøÀ oÁuÉ  UÀÄ£Éß £ÀA: 100/2015 PÀ®A. 78 (iii) Pɦ AiÀiÁPïÖ CrAiÀÄ°èಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
              ದಿನಾಂಕ: 16-07-2015 ರಂದು gÁwæ 8-00 ಗಂಟೆಗೆ ಪಿಎಸ್ಐ(ಕಾಸು) ರವರು ಜ್ಞಾಪನ ಪತ್ರದೊಂದಿಗೆ ಆರೋಪಿ, ಮುದ್ದೆಮಾಲು ಹಾಗು ಪಂಚನಾಮೆದೊಂದಿಗೆ ಹಾಜರಪಡಿಸಿದ್ದು ಸದರ್ ಪಂಚನಾಮೆಯ ಸಾರಾಂಶವೇನೆಂದರೆ ದಿನಾಂಕ:16-07-2015 ರಂದು ರಾತ್ರಿ 7-15 ಗಂಟೆಗೆ ತಮಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ನವಾಬಗಡ್ಡಾದಲ್ಲಿರುವ ಆಂಜನೆಯ್ಯ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಶಾಲು ಗಂಡ ಶಾಶಾವಲಿ ವಯ-36 ವರ್ಷ, ಮುಸ್ಲಿಂ, ಮನೆಗೆಲಸ, ಸಾ-ಆಂಜಿನೇಯ್ಯ ಗುಡಿ ಹತ್ತಿರ ನವಾಬಗಡ್ಡ ಹರಿಜನವಾಡ ರಾಯಚೂರುಎನ್ನುವ ಮಹಿಳೆಯು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. gÀªÀgÀÄ ªÀÄvÀÄÛ ಪಂಚರು ºÁUÀÆ  ಸಿಬ್ಬಂದಿAiÉÆA¢UÉ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸದರಿಯವ¼Àನ್ನು ಹಿಡಿದು ಅವ¼À ವಶದಲ್ಲಿ ಮಟಕಾ ಜೂಜಾಟಕ್ಕೆ ಸಂಬಂಧಿಸಿದ  1) ನಗದು ಹಣ ರೂ: 660/- 2) ಮಟಕಾ ನಂಬರ್ ಬರೆದ ಒಂದು ಚೀಟಿ3) ಒಂದು ಬಾಲ್ ಪೆನ್ನು ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡುರಾತ್ರಿ 7-15 ರಿಂದ 7-45 ಗಂಟೆಯವರೆಗೆ ಪಂಚನಾಮೆಯನ್ನು ಬರೆದುಕೊಂಡು ರಾತ್ರಿ8-00 ಗಂಟೆಗೆ ವಾಪಸ್ ಠಾಣೆಗೆ ಆರೋಪಿತಳೊಂದಿಗೆಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕಾನೂನು ಕ್ರಮ ಕುರಿತು ಹಾಜರುಪಡಿಸಿದ್ದರ ಮೇಲಿಂದ ಮಾರ್ಕೆಟ್ ಯಾರ್ಡ ಪೊಲೀಸ್ ಠಾಣೆ ಗುನ್ನೆ ನಂ:78/2015 ಕಲಂ. 78(3) ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
            ¢£ÁAPÀ:  15.07.2015 gÀAzÀÄ gÁwæ 7.00 UÀAmÉUÉ  ºÀnÖUÁæªÀÄzÀ PÀqÉÆØÃt gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è 1) ಮಹಾದೇವ ತಂದೆ ಬಸಪ್ಪ ಬಲಕುಂದಿ ವಯಾ: 30 ವರ್ಷ ಜಾ: ಕಬ್ಬೇರ           ಉ: ಕೂಲಿಕೆಲಸ  ಸಾ: ರೋಡಲಬಂಡಾ EªÀ£ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ gÀªÀgÀÄ  ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ನಂ 1ನೇದ್ದವನನ್ನು ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ವಿಚಾರಿಸಲಾಗಿ ಮಟಕಾ ಪಟ್ಟಿಯನ್ನು ಆರೋಪಿ ನಂ 2 ಕೋಠಾ ಶಾಸ್ತ್ರಿ ಸಾ: ಕೋಠಾಗ್ರಾಮ ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು, ಅವನನ್ನು ಹಾಗೂ ಮುದ್ದೇಮಾಲು, ದಾಳಿ ಪಂಚನಾಮೆ, ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದರ ಮೇಲಿಂದ ಠಾಣಾ ಎನ್.ಸಿ ನಂ 16/2015 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು,  ದಿನಾಂಕ 16.07.2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ oÁuÉ UÀÄ£Éß £ÀA:  108/2015 PÀ®A. 78(111) PÉ.¦. PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
        ¢£ÁAPÀ:  16.07.2015 gÀAzÀÄ gÁwæ 7.00 UÀAmÉUÉ  ºÀnÖUÁæªÀÄzÀ PÉÆÃoÁ PÁæ¸ï ºÀwÛgÀ ¸ÁªÀðd¤PÀ ¸ÀܼÀzÀ°è 1) ಬಷೀರಮಿಯಾ ತಂದೆ ಅಹ್ಮದ್ ಯೂಸಫ್   ವಯಾ: 49 ವರ್ಷ ಜಾ: ಮುಸ್ಲಿಂ ಉ: ಕೂಲಿಕೆಲಸ  ಸಾ: ಹಳೇಪಂಚಾಯತ ಹತ್ತಿರ ಹಟ್ಟಿಗ್ರಾಮ EªÀ£ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1)    ªÀÄlPÁ dÆeÁlzÀ £ÀUÀzÀ ºÀt gÀÆ. 2050/- gÀÆ 2)   ªÀÄlPÁ aÃn CQgÀÆ E®è3)   MAzÀÄ ¨Á¯ï ¥É£ï CQgÀÆ E®è  EªÀÅUÀ¼À£ÀÄß ಜಪ್ತಿ ಮಾಡಿಕೊಂಡು ಬಂದಿದ್ದು, ಆರೋಪಿ ನಂ 02 ಸುರೇಶ ಸಿಂಗ (ರಮೇಶ ಸಿಂಗನ ಅಳಿಯ) ಸಾ: ಹಳೆಪಂಚಾಯತ, ಹಟ್ಟಿಗ್ರಾಮ ನೇದ್ದವನಿಗೆ ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು ಕೊಡುವದಾಗಿ ತಿಳಿಸದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ, ಇದ್ದುದನ್ನು ಠಾಣಾ ಎನ್.ಸಿ ನಂ 18/2015 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 17.07.2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ºÀnÖ ¥Éưøï oÁuÉ UÀÄ£Éß £ÀA: 110/2015 PÀ®A. 78(111) PÉ.¦. PÁAiÉÄÝ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ 17-07-2015 ರಂದು 09-15 ಎ.ಎಂ ಗಂಟೆಯ ಸುಮಾರಿಗೆ ವೆಂಕಟೇಶ್ವರ ಕ್ಯಾಂಪಿನಲ್ಲಿ ಉಪಕಾಲುವೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಶಿವರಾಜ ತಂದೆ ಈರಣ್ಣ, ವಯ 45 ವರ್ಷ, ಜಾ: ವಡ್ಡರ, ಉ: ಒಕ್ಕಲುತನ, ಸಾ: ವೆಂಕಟೇಶ್ವರ ಕ್ಯಾಂಪ್, ತಾ: ಸಿಂಧನೂರು FvÀ£ÀÄ  ಸಾರ್ವಜನಿಕರಿಂದ ಹಣ ಪಡೆದು 1 ರೂಗೆ 80 ರೂ ಕೊಡುತ್ತೇನೆ ಅಂತಾ ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ¹AzsÀ£ÀÆgÀ UÁæ«ÄÃt oÁuÉ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 325/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ನನ್ನು ಜಪ್ತಿಮಾಡಿಕೊಂಡು ದಾಳಿಪಂಚನಾಮೆ, ಮುದ್ದೇಮಾಲು ತಂದು ಹಾಜರುಪಡಿಸಿದ್ದರ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 191/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
         ದಿನಾಂಕ:16.07.2015 ರಂದು ರಾತ್ರಿ 2200 ಗಂಟೆಗೆ ಫಿರ್ಯಾದಿದಾರರು ಖುದ್ದಾಗಿ ಠಾಣೆಗೆ ಹಾಜರಾಗಿ ಹಿಂದಿ ಭಾಷೆಯಲ್ಲಿ ಹೇಳಿಕೆನೀಡಿದ್ದು ಅದನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಠಾಣೆಯಲ್ಲಿ ನೇರವಾಗಿ ಕಂಪ್ಯೂಟರನಲ್ಲಿ ಗಣಕೀಕರಿಸಿಕೊಂಡು ಠಾಣಾ ಗುನ್ನೆ ಸಂ: 173/2015 ಕಲಂ: 504, 506, 307, 325, ಸಹಾ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ: 16.07.2015 ರಂದು ಮದ್ಯಾಹ್ನ 4.00 ಗಂಟೆಯ ಸುಮಾರಿಗೆ ವಿಕಾಸ್ ಕುಮಾರ ತಂ: ಜಗದೀಶ್ ಕುಮಾರ ಈತನು YTPS ಚಿಮಣಿಯ ಮೇಲ್ಭಾಗದಲ್ಲಿ ಎರಿಕ್ಷನ್ ಕೆಲಸವನ್ನು ಮಾಡುತ್ತಿದ್ದು, ಆತನು ವೆಲ್ಡಿಂಗ್ ಮಾಡುವಾಗ್ಗೆ ವೆಲ್ಡಿಂಗ್ ಕಡ್ಡಿಯ ಕಿಡಿ ಕೆಳಗೆ ಬಿದ್ದು ಫ್ಯಾಬ್ರಿಕೇಷನ್ ಕೆಲಸದಲ್ಲಿದ್ದವರಲ್ಲಿ ಒಬ್ಬರಿಗೆ ತಗುಲಿದ್ದು ಇದರಿಂದ ಎರೆಕ್ಷನ್ ಮತ್ತು ಫೈಬ್ರಿಕೇಷನ್ ಕೆಲಸದಲ್ಲಿದ್ದವರಲ್ಲಿ ಮಾತಿಗೆ-ಮಾತು ಬೆಳೆದು ಜಗಳವುಂಟಾಗಿದ್ದು, ಆಗ್ಗೆ ಆರೋಪಿ ಮಹ್ಮದ್ ತೋಸಿಫ್ ಖಾನ್ ಮತ್ತು ಸದ್ದಾಂಖಾನ್ ಇವರಿಬ್ಬರೂ ಸಮಾನ ಉದ್ದೇಶದಿಂದ ವಿಕಾಸ್ ಕುಮಾರನಿಗೆ ಸಾಲೆ ತೇರಾ ಬಹುತ್ ಹೋಗಯಾ ತೂಚ್ ಹಮಾರೆಕೋ ಪೇಮೆಂಟ್ ಕರತಾ ಕ್ಯಾ ಅಂತಾ ಅವಾಚ್ಯವಾಗಿ  ಬೈದಾಡುತ್ತಾ ಸಾಲೆ ತೆರೆಕೋ ಆಜ ಖತಂ ಕರ್ ದಾಲೆಂಗೆ ಅಂತಾ ಅಂದವರೆ ವಿಕಾಸಕುಮಾರನಿಗೆ ಹೊಡೆಯಲು ಹತ್ತಿದ್ದು ಅದಕ್ಕೆ ವಿಕಾಸ್ ಈತನು ಪ್ರತಿರೋದ ಮಾಡಿದ್ದು, ಆಗ್ಗೆ ತೋಸೀಫ್ ಖಾನ್ ಈತನು ವಿಕಾಸ್ ಕುಮಾರನ ಕುತ್ತಿಗೆ ಹಿಡಿದು ಹಿಚುಕಲು ಯತ್ನಿಸಿದ್ದು, ಆಗ ಸದ್ದಾಂಖಾನ ಈತನು ಅಲ್ಲಿಯೇ ಬಿದ್ದಿದ್ದ ಒಂದು ಹಿಡಿಗಾತ್ರದ ಕಬ್ಬಿಣದ ಪೈಪ್ ತೆಗೆದುಕೊಂಡು ವಿಕಾಸಕುಮಾರನ ತಲೆಗೆ ಬಲವಾಗಿ ಹೊಡೆದಿದ್ದು, ಇದರಿಂದಾಗಿ ವಿಕಾಸಕುಮಾರ ಈತನ ಬಲಹಣೆಯಲ್ಲಿ ತೀವ್ರ ರಕ್ತಗಾಯವಾಗಿ ಆತನು ನೆಲದಲ್ಲಿ ಕುಸಿದು ಬಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಘಟನೆಯನ್ನು ಅಲ್ಲಿಯೇ ಕೆಲಸದಲ್ಲಿದ್ದ ಸಹಕಾರ್ಮಿಕರು ಮತ್ತು ಶೇಖ್ ಯುಸೂಫ್ ಮತ್ತು ಅಭಿಷೇಕ್ ಇವರು ನೋಡಿದ್ದು ಇರುತ್ತದೆನಂತರ ಸದರಿ ವಿಕಾಸ್ ಕುಮಾರನನ್ನು ರಾಯಚೂರನ ಸುರಕ್ಷಾ ಆಸ್ಪತ್ರೆಗೆ ತೋರಿಸಲು ಅಲ್ಲಿಯ ವೈದ್ಯರು ಹೈದ್ರಾಬಾದಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಹೈದ್ರಾಬಾನ ಕೂಕಟಪಲ್ಲಿಯಲ್ಲಿಯ ಪ್ರೈಮ್ ಆಸ್ಪತ್ರೆ ಕಂಪನಿಯ ಡೆಪ್ಯೂಟಿ ಮ್ಯಾನೇಜರ್ ಪರಮೇಶ್ವರ ತಿವಾರಿ ಇವರು ಕರೆದುಕೊಂಡು ಹೋದರು ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ   UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:  173/2014 PÀ®A: 504, 506, 307, 325 ¸ÀºÁ 34 L¦¹ಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArgÀÄvÁÛgÉ.
       
    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.07.2015 gÀAzÀÄ 61 ¥ÀææPÀgÀtUÀ¼À£ÀÄß ¥ÀvÉÛ ªÀiÁr  7400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.