Thought for the day

One of the toughest things in life is to make things simple:

24 Jun 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:- 24-06-2018 ರಂದು ಮಧ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾದ ನಾಗರೆಡ್ಡಿ ತಂದೆ ಬಸವರಾಜ ವಯಾಃ 32 ವರ್ಷ ಜಾತಿಃ ಲಿಂಗಾಯತ ಉಃ ಕೆಬಲ್ ಆಪರೇಟರ್ ಸಾಃ ಮುದ್ದಂಗುಡ್ಡಿ  ಹಾಃವ ಪೋತ್ನಾಳ ತಾಃ ಮಾನವಿ ರವರು ಠಾಣೆಗೆ ಹಾಜರಾಗಿ ಹೇಳಿಕೆಯ ಪಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ  ಲಾರಿ ನಂ ಎಪಿ 22 ವೈ-8829  ನೇದ್ದರ ಚಾಲಕ ಜಿ.ಶೇಖರ್ ಗೌಡ ಈತನು ತನ್ನ ಲಾರಿಯನ್ನು ಸಿಂದನೂರು-ಮಾನವಿ ಮುಖ್ತ ರಸ್ತೆಯ ಪೋತ್ನಾಳ ಗ್ರಾಮದ ಜನತಾ ಕಾಲೋನಿಯ ಬ್ರಿಡ್ಜ ಹತ್ತಿರ ರಸ್ತೆಯ ಮೇಲೆ ಯಾವುದೇ ಪಾರ್ಕಿಂಗ್ ಲೈಟ್ ಹಾಕದೇ ಸಂಚಾರಕ್ಕೆ ಅಡೆ ತಡೆಯಾಗುವ ರೀತಿಯಲ್ಲಿ ಮಾನವಿ ಕಡಗೆ ಮುಖ ಮಾಡಿ ರಸ್ತೆಯ  ಮೇಲೆ ನಿಲ್ಲಿಸಿದ್ದು  ರಾತ್ರಿ 9-15 ಗಂಟೆಯ ಸುಮಾರು ಫಿರ್ಯಾದಿ ಅಕ್ಕನ ಮಗನಾದ ಬಸವರಾಜ ಈತನು ತನ್ನ ಮೋಟರ್ ಸೈಕಲ್ ನಂ ಕೆ. 36-ಈಕೆ 6840 ನೇದ್ದನ್ನು  ಪೋತ್ನಾಳ ಕಡೆಯಿಂದ ಮಾನವಿ ಕಡೆಗೆ ಅತೀ  ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು  ರಸ್ತೆಯ ಮೇಲೆ ನಿಲ್ಲಿಸಿದ್ದ ಲಾರಿಯ ಹಿಂದಿನ ಭಾಗಕ್ಕೆ ಟಕ್ಕರ್ ಮಾಡಿದ್ದು ಪರಿಣಾಮ  ಆತನಿಗೆ ಮುಖಕ್ಕೆ, ಬಾಯಿಗೆ ಮತ್ತು ಹಣೆಗೆ ಭಾರಿ ರಕ್ತಗಾಯಗಳಾಗಿದ್ದವು ಚಿಕಿತ್ಸೆ ಕುರಿತು  ಸಿಂದನೂರು ಸರ್ಕಾರಿ ಆಸ್ಪತ್ರೆಗೆ ರಾಯಚೂರ ರೀಮ್ಸ ಆಸ್ಪತ್ರೆಗೆ, ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಇನ್ನೂಹೆಚ್ಚಿನ ಚಿಕಿತ್ಸೆ ಕುರಿತು ಬೆಂಗಳೂರಿಗೆ   ಕರೆದುಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಸಾರಾಂಸದ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ 213/2018 ಕಲಂ 279.338.283 .ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.
ವಂಚನೆ ಪ್ರಕರಣಗಳ ಮಾಹಿತಿ.
ಎಸಬಿಐ ಬ್ಯಾಂಕ್ ನೊಂದಿಗೆ NCML ಕಂಪನಿಯವರು ಧಾರಣೆ ಶೇಖರಣೆ, ಕಾಯುವ ಮತ್ತು ಅಡಮಾನ ಸೇವೆ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಆರೋಪಿ 01 PÀĪÀiÁgÀ¸Áé«Ä f. vÀAzÉ ¸ÀvÀå£ÁgÁAiÀÄt f, ¸Á:¸Á¸À®ªÀÄjPÁåA¥ï ನೇದ್ದವನು 2017 ನೇ ಸಾಲಿನಲ್ಲಿ ಎಸ್.ಬಿ. ಬ್ಯಾಂಕಿನಲ್ಲಿ ಭತ್ತ ಅಡಮಾನ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಫಿರ್ಯಾದಿದಾರರ ಕಂಪನಿ ಕಡೆಯಿಂದ ಆರೋಪಿ 01 ನೇದ್ದವನ ಸಾಸಲಮರಿಕ್ಯಾಂಪಿನ ಯು.ನಾರಾಯಣಮ್ಮ ಗೋದಾಮಿನಲ್ಲಿ 70 ಕೆ.ಜಿ ಭರ್ತಿಯ 1500 ಚೀಲ (105 ಮೆಟ್ರಿಕ್ ಟನ್)ಭತ್ತ ಇರುವ ಬಗ್ಗೆ ಲೀಜ್ ಮತ್ತು ಸಬ್ ಲೀಜ್ ಅಗ್ರಿಮೆಂಟ್ ಮಾಡಿ ತಮ್ಮ ಕಂಪನಿಯ ನಿಯಮಗಳ ಪ್ರಕಾರ ಬ್ಯಾಂಕಿಗೆ ಬಗ್ಗೆ ಸ್ಟೋರೇಜ್ ರಿಸಿಪ್ಟ್ ನಂ.690070 ದಿ:09-05-17 ನೀಡಿದ್ದು, ಇದರ ಆಧಾರದ ಮೇಲಿಂದಾ ಆರೋಪಿತನಿಗೆ ಬ್ಯಾಂಕ್ ಆರೋಪಿ 01 ನೇದ್ದವನಿಗೆ ರೂ.15, 75,000/- ಸಾಲ ನೀಡಿದ್ದು,  ನಂತರ ಸಾಲಗಾರನಾದ ಆರೋಪಿ 01 ಮತ್ತು ದಾಸ್ತಾನಿನ ಮೇಲ್ವಿಚಾರಕನಾದ ಆರೋಪಿ 02 ²ªÁ£ÀAzÀAiÀÄå PÉƯÁålgÀ¯ï ªÀiÁå£ÉÃdgï J£ï.¹.JªÀiï.J¯ï ¹AzsÀ£ÀÆgÀÄ, ¸Á:¹AzsÀ£ÀÆgÀÄ ಇವರು ಶಾಮೀಲಾಗಿ ಸಾಲಗಾರನು ತಾನು ಪಡೆದುಕೊಂಡ ಸಾಲ ಮತ್ತು ಇಲ್ಲಿಯವರೆಗಿನ ಬಡ್ಡಿ ಸೇರಿ ಒಟ್ಟು ರೂ.17,63394/- ಗಳನ್ನು ಬ್ಯಾಂಕಿಗೆ ಕಟ್ಟದೇ ಆರೋಪಿತರಿಬ್ಬರು ಸೇರಿ ಬ್ಯಾಂಕಿಗೆ ಮತ್ತು ಫಿರ್ಯಾದಿದಾರರ ಕಂಪನಿಗೆ ಯಾವುದೇ ಮಾಹಿತಿ ಕೊಡದೇ ಸದರಿ ಗೋದಾಮಿನಲ್ಲಿದ್ದ ದಾಸ್ತಾನನ್ನು ದಿ:09-05-2017 ನಂತರದಿಂದ ದಿ:20-06-2018 ಮುಂಚಿತ ಅವಧಿಯಲ್ಲಿ ತಮ್ಮ ಸ್ವಂತ ಲಾಭಕ್ಕಾಗಿ ಬೇರೆ ಕಡೆಗೆ ಅಕ್ರಮವಾಗಿ ಸಾಗಿಸಿ ಬ್ಯಾಂಕಿಗೆ ಅಕ್ರಮನಷ್ಟವುಂಟು ಮಾಡಿದ್ದಲ್ಲದೇ ನಮ್ಮ ಕಂಪನಿಗೆ ಮತ್ತು ಬ್ಯಾಂಕಿಗೆ ನಂಬಿಕೆದ್ರೋಹ ಮತ್ತು ವಂಚನೆ ಮಾಡಿರುತ್ತಾರೆ ಎಂದು ²æà ªÀÄ°èPÁdÄð£À ¥Ánïï vÀAzÉ ±ÀAPÀgÀUËqÀ £ÁåµÀ£À¯ï PÉÆïÁlæ¯ï ªÀiÁå£ÉÃdªÉÄAl ¸À«ð¸À¸ï ° (J£ï.¹.JªÀiï.J¯ï) gÀ°è jÃd£À¯ï ªÀiÁå£ÉÃdgï PÀ£ÁðlPÀ, ¸Á:ªÀÄ£É £ÀA.87, ¸ÀĨsÁµÀ£ÀUÀgÀ PÉñÀªÁ¥ÀÄgÀ ºÀħâ½.  ರವರು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.155/2018, ಕಲಂ.406,407,408,420 ಸಹಿತ 34 ಐಪಿಸಿ ರೀತ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎಸಬಿಐ ಬ್ಯಾಂಕ್ ನೊಂದಿಗೆ NCML ಕಂಪನಿಯವರು ಧಾರಣೆ ಶೇಖರಣೆ, ಕಾಯುವ ಮತ್ತು ಅಡಮಾನ ಸೇವೆ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಆರೋಪಿ 01 AiÀÄ®èªÀÄä UÀAqÀ AiÀĪÀÄ£À¥Àà, ¸Á:ªÁqïð £ÀA.01, UÉÆgɨÁ¼À, vÁ;¹AzsÀ£ÀÆgÀÄ ನೇದ್ದವಳು 2017 ನೇ ಸಾಲಿನಲ್ಲಿ ಎಸ್.ಬಿ. ಬ್ಯಾಂಕಿನಲ್ಲಿ ಭತ್ತ ಅಡಮಾನ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಫಿರ್ಯಾದಿದಾರರ ಕಂಪನಿ ಕಡೆಯಿಂದ ಆರೋಪಿ 01 ನೇದ್ದವಳ ಮೂಡಲಗಿರಿಕ್ಯಾಂಪಿನ ಮುತ್ಯಾಲರಾವ್ ಗೋದಾಮಿನಲ್ಲಿ 70 ಕೆ.ಜಿ ಭರ್ತಿಯ 1700 ಚೀಲ (119 ಮೆಟ್ರಿಕ್ ಟನ್) ಭತ್ತ ಇರುವ ಬಗ್ಗೆ ಲೀಜ್ ಮತ್ತು ಸಬ್ ಲೀಜ್ ಅಗ್ರಿಮೆಂಟ್ ಮಾಡಿ ತಮ್ಮ ಕಂಪನಿಯ ನಿಯಮಗಳ ಪ್ರಕಾರ ಬ್ಯಾಂಕಿಗೆ ಬಗ್ಗೆ ಸ್ಟೋರೇಜ್ ರಿಸಿಪ್ಟ್ ನಂ.607245, ದಿ:02-02-2017 ನೀಡಿದ್ದು, ಇದರ ಆಧಾರದ ಮೇಲಿಂದಾ ಆರೋಪಿ 01 ಇವಳಿಗೆ ಬ್ಯಾಂಕ್ ರೂ.17, 16,386/- ಸಾಲ ನೀಡಿದ್ದು,  ನಂತರ ಆರೋಪಿ 01 ನೇದ್ದವಳು ಸದರಿ ಸಾಲದಲ್ಲಿ ಒಂದಿಷ್ಟು ಸಾಲವನ್ನು ಕಟ್ಟಿ ಅದರ ಮೌಲ್ಯದ ಭತ್ತವನ್ನು ಬಿಡುಗಡೆಗೊಳಿಸಿಕೊಂಡಿದ್ದು, ತದನಂತರ ರೂ.10,50,000/- ಬಾಕಿ ಉಳಿಸಿದ್ದು, ಅದರ ಮೌಲ್ಯದ 1000/- ಚೀಲ ಭತ್ತ (70 ಮೆಟ್ರಿಕ್ ಟನ್) ಗೋದಾಮಿನಲ್ಲಿ ದಾಸ್ತಾನು ಇದ್ದು, ಸಾಲಗಾರಳಾದ ಆರೋಪಿ 01 ಮತ್ತು ದಾಸ್ತಾನಿನ ಮೇಲ್ವಿಚಾರಕನಾದ ಆರೋಪಿ 02 gÀ«PÀĪÀiÁgï vÀAzÉ ºÀ£ÀĪÀÄAvÀ eÁ®ºÀ½î PÀ¯ÁålgÀ¯ï ªÀiÁå£ÉÃd£ï     J£ï.¹.JªÀiï.J¯ï ¹AzsÀ£ÀÆgÀÄ ಇವರು ಶಾಮೀಲಾಗಿ ಸಾಲಗಾರಳು ತಾನು ಬಾಕಿ ಉಳಿಸಿದ ಸಾಲ ಮತ್ತು ಇಲ್ಲಿಯವರೆಗಿನ ಬಡ್ಡಿ ಸೇರಿ ಒಟ್ಟು ರೂ.10,50,000/- ಗಳನ್ನು ಬ್ಯಾಂಕಿಗೆ ಕಟ್ಟದೇ ಆರೋಪಿತರಿಬ್ಬರು ಸೇರಿ ಬ್ಯಾಂಕಿಗೆ ಮತ್ತು ಫಿರ್ಯಾದಿದಾರರ ಕಂಪನಿಗೆ ಯಾವುದೇ ಮಾಹಿತಿ ಕೊಡದೇ ಸದರಿ ಗೋದಾಮಿನಲ್ಲಿದ್ದ ದಾಸ್ತಾನನ್ನು ದಿ:02-02-2017 ನಂತರದಿಂದ ದಿ:20-06-2018 ಮುಂಚಿತ ಅವಧಿಯಲ್ಲಿ ತಮ್ಮ ಸ್ವಂತ ಲಾಭಕ್ಕಾಗಿ ಬೇರೆ ಕಡೆಗೆ ಅಕ್ರಮವಾಗಿ ಸಾಗಿಸಿ ಬ್ಯಾಂಕಿಗೆ ಅಕ್ರಮನಷ್ಟವುಂಟು ಮಾಡಿದ್ದಲ್ಲದೇ ನಮ್ಮ ಕಂಪನಿಗೆ ಮತ್ತು ಬ್ಯಾಂಕಿಗೆ ನಂಬಿಕೆದ್ರೋಹ ಮತ್ತು ವಂಚನೆ ಮಾಡಿರುತ್ತಾರೆ ಎಂದು ²æà ªÀÄ°èPÁdÄð£À ¥Ánïï vÀAzÉ ±ÀAPÀgÀUËqÀ £ÁåµÀ£À¯ï PÉÆïÁlæ¯ï ªÀiÁå£ÉÃdªÉÄAl ¸À«ð¸À¸ï ° (J£ï.¹.JªÀiï.J¯ï) gÀ°è jÃd£À¯ï ªÀiÁå£ÉÃdgï PÀ£ÁðlPÀ, ¸Á:ªÀÄ£É £ÀA.87, ¸ÀĨsÁµÀ£ÀUÀgÀ PÉñÀªÁ¥ÀÄgÀ ºÀħâ½.  ರವರು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.156/2018, ಕಲಂ.406,407,408,420 ಸಹಿತ 34 ಐಪಿಸಿ ರೀತ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.06.2018 gÀAzÀÄ 117 ¥ÀææPÀgÀtUÀ¼À£ÀÄß ¥ÀvÉÛ ªÀiÁr 15300/-gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.