ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
E¸ÉÖÃmï
dÆeÁl ¥ÀæPÀgÀtzÀ ªÀiÁ»w.
ದಿನಾಂಕ:17.03.2019 ರಂದು ರಾತ್ರಿ 7.15 ಗಂಟೆ ಸುಮಾರಿಗೆ ªÀÄ®ètÚ vÀAzÉ CªÀÄgÀ¥Àà ¥ÁPÀ£ÀPÉ®ÆgÀÄ
ºÁUÀÆ EvÀgÉ 06 d£ÀgÀÄ ¸Á: J®ègÀÆ vÀ¯ÉPÀlÄÖ UÁæªÀÄ vÁ:°AUÀ¸ÀUÀÆgÀÄ EgÀªÀgÀÄUÀ¼ÀÄ ಶೇಖರಗೌಡ ರವರ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತರೆಲ್ಲರೂ ಅಂದರ-ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ.
283, 592, 140 & 214 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು
ಹಿಡಿದು ಅವರಿಂದ ಜೂಜಾಟದ ಹಣ 3260-/- ಮತ್ತು 52
ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು
ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ಣಬರ 25/2019 PÀ®A. 87 PÉ.¦
PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಬಕಾರಿ ಕಾಯ್ದೆ ಅಡಿಯಲ್ಲಿ ದಾಖಲಾಗದ ಪ್ರಕರಣದ ಮಾಹಿತಿ.
ರಾಯಚೂರು
ಲೋಕಸಭಾ ಚುನಾವಣೆಯ ನಿಮಿತ್ಯವಾಗಿ ಜಿಲ್ಲೆಯಲ್ಲಿ ಚುನಾವಣೆ ನೀತಿಸಂಹಿತೆ ಜಾರಿ ಯಾಗಿದ್ದು ದಿ.18-03-2019
ರಂದು ರಾತ್ರಿ 7-00ಗಂಟೆಗೆ ಜಕ್ಕಲದಿನ್ನಿ ಗ್ರಾಮದಲ್ಲಿ ಕುರುಬರ ದೇಶಪ್ಪನ ಹೊಟೆಲ್ ಮುಂದಿನ ಸಾರ್ವಜನಿಕ
ಸ್ಥಳದಲ್ಲಿ ಆರೋಪಿ ದುರುಗಪ್ಪ ತಂದೆ ಮುಸಿಲೆಪ್ಪ ಕಾವೇರಿ, ಜಾತಿ-ನಾಯಕ,ವಯ-66ವರ್ಷ ಈತನು ಸ್ವಂತ ಉಪಯೋಗಕ್ಕೆಂದು
ಖರೀದಿಸಿ ತಂದು ನಂತರ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಮಧ್ಯದ ಪೋಚಗಳನ್ನು ತಮ್ಮ ಸ್ವಾಧೀನದಲ್ಲಿಟ್ಟುಕೊಂಡು
ಸಾರ್ವಜನಿಕರಿಗೆ ಮಧ್ಯಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿದ್ದಾಗ ದಾಳಿ ನೆಡೆಸಿ ಒಂದು ರಟ್ಟಿನ ಡಬ್ಬಿಯಲ್ಲಿದ್ದ
ORIGINAL CHOICE ಕಂಪನಿಯ 90 ಎಂ.ಎಲ್ ಅಳತೆಯ 30 ಪೋಚಗಳು ಅ.ಕಿ.ರೂ.900/-ಇವುಗಳನ್ನು ಪಂಚರ ಸಮಕ್ಷಮ
ಹಾಗೂ ಸಿಬ್ಬಂದಿಯವರ ಸಹಾಯದಿಂದ ಜಪ್ತು ಪಡಿಸಿಕೊಂಡು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು
ಶ್ರೀಮತಿ ಪಿ.ಸರಳಾ ಪಿ.ಎಸ್.ಐ. ಸಿರವಾರ ಪೊಲೀಸ್ ಠಾಣೆ ರವರು ನೀಡಿದ ವಿಶೇಷ ವರದಿಯ
ದೂರಿನ ಮೇರೆಗೆ ಸಿರವಾರ ಪೊಲೀಸ್ ಠಣೆ ಗುನ್ನೆ ನಂಬರ 40/2019 ಕಲಂ:15[A],32[3],K.E Act ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ.
ಪ್ರಕರಣದ ಮಾಹಿತಿ.
ದಿನಾಂಕ:
09-03-2019 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಮಲ್ಕಾಪುರದಲ್ಲಿ ಆರೋಪಿ 01.ಬಾಟಣ್ಣನು ಫಿರ್ಯಾದಿದಾರರ
ಮನೆಯ ಹತ್ತಿರ ನಿಂತುಕೊಂಡು ಫಿರ್ಯಾದಿದಾರನ್ನು ನೋಡಿ ಎಲೇ ಮಾದಿಗ ಸೂಳೆ ನಿನ್ನ ಸೀರೆ ಬಿಚ್ಚಿ ಬಡಿತೀವಿ,
ನಿನ್ನ ಗಂಡ ಎಲ್ಲಿ ಕುಂತಾನ ಇಬ್ಬರನ್ನು ಮುಗಿಸುತ್ತೇವೆ, ನಿನ್ನ ಮಾನಭಂಗ ಮಾಡಿ ಕೆಡಿಸಿ ಬೆತ್ತಲೆ
ಮಾಡಿ ಓಡಿಸುತ್ತೇವೆ ಎಂದು ಮುಂತಾಗಿ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಆರೋಪಿ 01 ರಿಂದ 11
ರವರು ಅಕ್ರಮಕೂಟ ಕಟ್ಟಿಕೊಂಡು ಬಡಿಗೆ, ಕಲ್ಲು, ರಾಡ್ ಹಿಡಿದುಕೊಂಡು ಬಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ
ಬೈದು ಫಿರ್ಯಾದಿ, ಫಿರ್ಯಾದಿದಾರಳ ಗಂಡ ಮತ್ತು ಮಕ್ಕಳಿಗೆ ಹೊಡೆಬಡೆ ಮಾಡಿದ್ದು, ಆರೋಪಿ 04 ನೇದ್ದವನು
ಫಿರ್ಯಾದಿದಾರಳ ಕೂದಲು ಹಿಡಿದು ಎಳೆದಾಡಿದ್ದು, ಆರೋಪಿ 12 ಮತ್ತು ಇತರರು ಸೇರಿ ಫಿರ್ಯಾದಿದಾರಳ ಮನೆಗೆ
ನುಗ್ಗಿ ಚಪ್ಪಲಿಯಿಂದ ಹೊಡೆದು, ಫಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿದ್ದು, ಮನೆಗೆ ಕಲ್ಲು ಒಗೆದು
ಫಿರ್ಯಾದಿದಾರಳ ಗಂಡನಿಗೆ ಹೊಡೆಬಡೆ ಮಾಡಿ ಅಲ್ಲದೇ ನಮಗೆ ದಾರಿ ಬಿಡದೇ ಅಡ್ಡಬಂದರೆ ನಿಮ್ಮನ್ನು ಜೀವಸಹಿತ
ಬಿಡುವದಿಲ್ಲವೆಂದು ಬೆದರಿಕೆ ಹಾಕಿದ್ದು ಅಲ್ಲದೇ ಆರೋಪಿ 13 ರಿಂದ 22 ಹಾಗೂ ಇತರರು ಸೇರಿ ಫಿರ್ಯಾದಿದಾರರ
ಮನೆಗೆ ಮುತ್ತಿಗೆ ಹಾಕಿ ದೌರ್ಜನ್ಯ ಮಾಡಿರುತ್ತಾರೆ ಎಂದು ಮುಂತಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶದ
ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲಿಸ್ ಠಾಣಾ ಗುನ್ನೆ ನಂ.38/2019, ಕಲಂ.143, 147, 148, 504,
323, 324, 354, 448, 355, 506 ಸಹಿತ 149 ಐಪಿಸಿ
ಹಾಗೂ ಕಲಂ.3(1),(r),(s), (wii) & 3(2), (v-a) SC/ST PA ತಿದ್ದುಪಡಿ ಕಾಯ್ದೆ-2015
ರೀತ್ಯ ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಂಡಿರುತ್ತಾರೆ.
ದಿನಾಂಕ 17-03-2019 ರಂದು 2230 ಗಂಟೆಗೆ ಮಂಡ್ಲಗೇರ ಬಸನಿಲ್ದಾಣದ ಹತ್ತಿರ
ಫಿರ್ಯಾದಿ UÉÆÃ¥Á®.JA vÀAzÉ gÁªÀÄPÀȵÀÚ, ªÀAiÀiÁ: 35 ವರ್ಷ, ಜಾ: ªÀiÁ¢UÀ,
ಉ: PÀnÖUÉ ªÁå¥ÀgÀ, ಸಾ: ºÀjd£ÀªÁqÀ, gÁAiÀÄZÀÆgÀÄ. ತನ್ನ ಸ್ನೆಹಿತನೊಂದಿಗೆ ದ್ವೀಚಕ್ರ ವಾಹನದ ಮೇಲೆ ಹೋಗುತ್ತಿದ್ದಾಗ ಆರೋಪಿ ¸ÀvÀåA vÀAzÉ
£ÀgÀ¹AºÀ®Ä eÁ: PÀÄgÀħgÀÄ, ¸Á: ªÀĺÉçƧ£ÀUÀgÀ (vÉ®AUÁt) ಹಾಗೂ ಇತರೆ 2 ಜನರು ಕಾರಿನಿಂದ ಫಿರ್ಯಾಧಿಯ ವಾಹನವನ್ನು ತಡೆದು ನಿಲ್ಲಿಸಿ ಅಕ್ರಮಕೂಟ ರಚಿಸಿಕೊಂಡು ಬಂದು ರಾಡಿನಿಂದ
ಮತ್ತು ಬಾಟ್ಲಿಯಿಂದ ಹಾಗೂ ಕೈಗಳಿಂದ ಹೊಡೆಬಡೆ ಮಾಡಿ ತಲೆಗೆ ರಕ್ತಗಾಯಗೊಳಿಸಿ, ಬಲಕಿವಿ, ಬಲಗೆನ್ನೆಗೆ
ತೆರಚಿದ ಗಾಯಗಳಾಗಿ ಮತ್ತು ಎಡಗೈಗೆ ಮೂಕಪೆಟ್ಟುಗೊಳಿಸಿ ಎಲೇ ಮಾದರ ಸೂಳೆ ಮಗನೆ ಅಂತಾ ಜಾತಿ ನಿಂದನೆ
ಮಾಡಿ, ಅವಾಚ್ಚವಾಗಿ ಬೈದು, ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವದ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ
ನೀಡಿದ ದೂರಿನ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 12/19 PÀ®A
143,147,148,323,324,341,504,506 ¸À»vÀ 149 L¦¹ & 3(1)(r)(s),
3(2)(va)J¸ï¹/J¸ïn
wzÀÄÝ¥Àr PÁAiÉÄÝ-2015 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.